ಇಂದು ಭಯಂಕರ ಬುಧವಾರ! 6ರಾಶಿಯವರಿಗೆ ಗಜಕೇಸರಿ ಯೋಗ ಬೇಡ ಎಂದರು ಹಣ ಬಂದು ಬೀಳುತ್ತೆ ರಾಜಯೋಗ 

ನಮಸ್ಕಾರ ಸ್ನೇಹಿತರೇ, ಇಂದು ಭಯಂಕರವಾದಂತ ಬುಧವಾರ ಆಗಸ್ಟ್ 16ನೇ ತಾರೀಕು ಇಂದಿನಿಂದ ಜೀವನವೇ ಬದಲಾಗುತ್ತದೆ ಕುಬೇರ ದೇವನ ಆಶೀರ್ವಾದ ಈ ರಾಶಿಯವರಿಗೆ ದೊರೆಯಲಿದೆ ಇವರು ಅದೃಷ್ಟವನ್ನು ಹೆಗಲೇರಿಸಿಕೊಳ್ಳಲಿದ್ದಾರೆ ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು ಅಂತ ನೋಡೋಣ ಬನ್ನಿ ಅದಕ್ಕೂ ಮೊದಲು ನಮ್ಮ ಈ ಪೇಜ್ ಅನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಈ ಎಲ್ಲಾ ರಾಶಿಯವರಿಗೆ ಬರುವ ದಿನಗಳು ಶುಭ ತರಲಿದೆ ಮುಂಬರುವ ದಿನಗಳು ಸವಾಲಿನಿಂದ ತುಂಬಿರುತ್ತವೆ ಆದರೆ ಅದನ್ನೆಲ್ಲವನ್ನು ನೀವು … Read more

ಸಿಂಹ ರಾಶಿ ಗುಣ ಲಕ್ಷಣಗಳು, ಅದೃಷ್ಟ ಸಂಖ್ಯೆ, ದಿನ, ರತ್ನ

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಸಿಂಹ ರಾಶಿಯವರ ಗುಣ ಲಕ್ಷಣಗಳನ್ನು ತಿಳಿಯೋಣ ಆಕರ್ಷಿಸುವ ವ್ಯಕ್ತಿತ್ವ ಗುಣ ಹೊಂದಿದವರು ಆಗಿರುತ್ತಾರೆ ವಿಶಾಲ ಹೃದಯ ಹೊಂದಿದವರು ಆಗಿರುತ್ತಾರೆ ಸಣ್ಣ ಪುಟ್ಟ ಹುದ್ದೆ ಯನ್ನು ಬಯಸುವುದಿಲ್ಲ ಇವರಲ್ಲಿ ನಾಯಕತ್ವ ಗುಣ ಇರುತ್ತದೆ ಒರಟದ ದೇಹ ಹೊಂದಿದ್ದರು ಗಂಭೀರ ನಡೆ ಹೊಂದಿರುತ್ತಾರೆ ಇವರಿಗೆ ಆತ್ಮ ಸ್ಟೈರ್ಯ ಹೆಚ್ಚು ಇವರು ಯರನ್ನು ಅವಲಂಬಿಸುವುದಿಲ್ಲ ಯಾರಿಗೂ ತಲೆ ಬಾಗುವುದಿಲ್ಲ ಇಚ್ಛಿಸಿದ ಕಾರ್ಯವನ್ನು ಸಾಧಿಸದೇ ಬಿಡುವುದಿಲ್ಲ ಶತ್ರುಗಳ ಕಾಟ ಇವರ ಹತ್ತಿರ ನಡೆಯುವುದಿಲ್ಲ ಸ್ಥಿರ ಮನಸ್ಸು ಶಿಸ್ತು … Read more

ಅಗಸ್ಟ್ ತಿಂಗಳ ಮೀನ ರಾಶಿ ಮಾಸ ಭವಿಷ್ಯ 2023

ನಮಸ್ಕಾರ ಸ್ನೇಹಿತರೇ 2023 ಆಗಸ್ಟ್ ತಿಂಗಳಲ್ಲಿ ಬರುವಂತಹ ಮೀನ ರಾಶಿಯವರ ರಾಶಿ ಫಲ ಯಾವ ರೀತಿ ಇದೆ ಮತ್ತು ನಿಮಗೆ ಇರುವಂತಹ ಗೊಂದಲಗಳು ಯಾವುವು ಮತ್ತು ನಿಮಗೆ ಇರುವಂತಹ ಪ್ಲಸ್ ಪಾಯಿಂಟ್ ಏನು? ಮೈನಸ್ ಪಾಯಿಂಟ್ ಏನು ನೀವು ಯಾವ ವಿಭಾಗದಲ್ಲಿ ಕೆಲಸ ಮಾಡಿದಾಗ ಯಶಸ್ಸು ಅನ್ನು ಸಿಗುತ್ತದೆ ಅನ್ನುವಂತಹ ಬಹಳ ಇಂಟರೆಸ್ಟಿಂಗ್ ಮಾಹಿತಿಯನ್ನು ಇವತ್ತಿನ ಈ ಲೇಖನದಲ್ಲಿ ತಿಳಿಸುತ್ತೇವೆ ಸ್ನೇಹಿತರೆ ಈ ಲೇಖನದ ಕೊನೆಯಲ್ಲಿ ದೈವಿ ಪರಿಹಾರ ಪೂಜಾ ಪರಿಹಾರವನ್ನು ಕೂಡ ತಿಳಿಸುತ್ತೇವೆ ಮೀನ ರಾಶಿಯ … Read more

ನಿಮ್ಮ ಹೆಸರು A G K M T P S R ಇಂದ ಶುರುವಾದರೆ ಈ ಲೇಖನವನ್ನು ನೋಡಿ

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಲೇಖನದಲ್ಲಿ ನಿಮ್ಮ ಹೆಸರು A G K M T P S R ಈ 8 ಅಕ್ಷರದಿಂದ ಯಾವುದಾದರೂ ಒಂದು ಅಕ್ಷರದಿಂದ ನಿಮ್ಮ ಹೆಸರು ಶುರುವಾಗುತ್ತದೆ ಅನ್ನುವುದಾದರೆ ಇವತ್ತಿನ ಲೇಖನದಲ್ಲಿ ನಿಮ್ಮ ಸ್ವಭಾವ ಏನು ನಿಮ್ಮ ಬಗ್ಗೆ ನಿಮಗೆ ತಿಳಿಯದ ಸಾಕಷ್ಟು ವಿಚಾರಗಳನ್ನು ಈ ಲೇಖನದ ಮೂಲಕ ತಿಳಿಸಿ ಕೊಡುತ್ತೇವೆ ಹಾಗಾಗಿ ಆದಷ್ಟು ಈ ಲೇಖನವನ್ನು ಪೂರ್ತಿಯಾಗಿ ಓದಿ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಮೆಂಟ್ … Read more

ಒಂದು ನಿಮಿಷ ಸಮಯವನ್ನು ಮಾಡಿಕೊಂಡು

ನಮಸ್ಕಾರ ಸ್ನೇಹಿತರೆ ಒಂದು ನಿಮಿಷ ಸಮಯವನ್ನು ಮಾಡಿಕೊಂಡು ಈ ಲೇಖನವನ್ನು ಪೂರ್ತಿಯಾಗಿ ಓದಿ 1) ಈರುಳ್ಳಿ ರಸವನ್ನು ಕೂದಲಿಗೆ ಹಚ್ಚಿದರೆ ಕೂದಲು ಬೆಳ್ಳಗಾಗುವುದಿಲ್ಲ ಉದ್ದ ಮತ್ತು ದಪ್ಪವಾಗಿ ಬೆಳೆಯುತ್ತದೆ 2) ನಿಂಬೆರಸ ಮತ್ತು ತುಪ್ಪವನ್ನು ಉಪಯೋಗಿಸುವುದರಿಂದ ನೆನಪಿನ ಶಕ್ತಿ ಹೆಚ್ಚಾಗುತ್ತದೆ 3) ರಾತ್ರಿ ಮಲಗುವ ಮುನ್ನ ಒಣ ದ್ರಾಕ್ಷಿ ಸೇವಿಸಿದರೆ ನೆನಪಿನ ಶಕ್ತಿ ಹೆಚ್ಚಾಗುತ್ತದೆ 4) ಬೆಳಗಿನ ತಿಂಡಿಗೆ ಏಲಕ್ಕಿ ಬಳಸುವುದರಿಂದ ಉಸಿರಾಟ ಸರಾಗವಾಗುತ್ತದೆ 5) ಮೂಲಂಗಿ ರಸವನ್ನು ತೆಗೆದುಕೊಳ್ಳುವುದರಿಂದ ಪಿತ್ತ ಕಡಿಮೆಯಾಗುತ್ತದೆ 6) ಪ್ರತಿದಿನ ಟೊಮೇಟೊ … Read more

ವೃಷಭ ರಾಶಿ ಗುಣ ಲಕ್ಷಣಗಳು, ಅದೃಷ್ಟ ಸಂಖ್ಯೆ, ದಿನ, ರತ್ನ

ನಮಸ್ಕಾರ ಸ್ನೇಹಿತರೆ ನಿಮ್ಮದು ವೃಷಭ ರಾಶಿಯೇ ಹಾಗಿದ್ದರೆ ವೃಷಭ ರಾಶಿಯವರ ಗುಣಲಕ್ಷಣ ತಿಳಿಯೋಣ ಈ ರಾಶಿಯಲ್ಲಿ ಜನಿಸಿದವರು ಸಾದಾರಣ ಏತ್ತರ ಹೊಂದಿದವರು ಆಗಿರುತ್ತಾರೆ ಹಾಗೂ ಸಾದಾರಣ ಬಣ್ಣದವರು ಆಗಿರುತ್ತಾರೆ ಸಾಮಾನ್ಯವಾಗಿ ಎಲ್ಲರಲ್ಲೂ ವಿಶ್ವಾಸ ಹೊಂದಿದವರು ಆಗಿರುತ್ತಾರೆ ಇವರು ಬಹಳ ನಂಬಿಕಸ್ತರು ಯಾವಾಗಲೂ ಉದ್ರೇಕ ಹೊಂದುವುದಿಲ್ಲ ಯಾವುದೇ ಸಂಕಲ್ಪ ಮಾಡಿದರು ಅದನ್ನು ಬದಲಾಯಿಸುವುದಿಲ್ಲ ಆಕರ್ಷಕ ವೆಕ್ತಿತ್ವ ಹೊಂದಿದವರು ಆಗಿರುತ್ತಾರೆ ಸಮಾಜ ಸೇವೆಯಲ್ಲಿ ಆಸಕ್ತಿ ಹೊಂದಿರುತ್ತಾರೆ ಮುಂದೆ ನೆಡೆಯುವುದನ್ನು ಮೊದಲೇ ಗ್ರಹಿಸುವ ಶಕ್ತಿ ಹೊಂದಿರುತ್ತಾರೆ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ … Read more

ಮನೆಯ ನೆಮ್ಮದಿಯಾಗಿ ಖಂಡಿತ ಈ 10 ವಿಷಯಗಳನ್ನು ಗಮನಿಸಿ

ನಮಸ್ಕಾರ ಸ್ನೇಹಿತರೆ ಮನೆಯ ನೆಮ್ಮದಿಯಾಗಿ ಖಂಡಿತ ಈ 10 ವಿಷಯಗಳನ್ನು ಗಮನಿಸಿ 1) ಪ್ರವೇಶದ್ವಾರದರಲ್ಲಿ ಕಾಲುಂಗುರವನ್ನು ಕಟ್ಟುವುದು ಶುಭ ಎಂದು ಹೇಳುತ್ತಾರೆ 2) ಒಂದು ಬಕೆಟ್ ನೀರಲ್ಲಿ ಸ್ವಲ್ಪ ಕಲ್ಲುಪ್ಪನ್ನು ಹಾಕಿ ಅದು ಕರಗಿದ ಮೇಲೆ ನೆಲ ಒರಿಸಬೇಕು ಇದರಿಂದ ಮನೆಯಲ್ಲಿ ಯಾವಾಗಲೂ ಐಶ್ವರ್ಯ ಇರುತ್ತದೆ 3) ವಾಶ್ರೂಮ್ ಅಥವಾ ಟಾಯ್ಲೆಟ್ ಬಾಗಿಲನ್ನು ಸದಾ ಹಾಕಿಡಬೇಕು ತೆಗೆದು ಇಡುವುದು ಮನೆಗೆ ನಕಾರಾತ್ಮಕ ಶಕ್ತಿಯನ್ನು ಉತ್ಪತ್ತಿ ಮಾಡುತ್ತದೆ 4) ಗಡಿಯಾರವನ್ನು ಗಿಫ್ಟಾಗಿ ಕೊಡುವುದು ಅಥವಾ ತೆಗೆದುಕೊಳ್ಳುವುದು ಮಾಡಬಾರದು 5) … Read more

ನೀವು ಹುಟ್ಟಿದ ತಿಂಗಳಿನ ಹ್ರುದಯವನ್ನು ಆರಿಸಿ ನೀವು ಎಂಥವರು ಅಂತ ತಿಳಿಯಿ

ನಮಸ್ಕಾರ ಸ್ನೇಹಿತರೆ ಪ್ರತಿಯೊಬ್ಬ ವ್ಯಕ್ತಿಯ ರಾಶಿಯನ್ನು ನೋಡಿ ಆ ವ್ಯಕ್ತಿಯ ಗುಣಗಳ ಬಗ್ಗೆ ಹೇಳುತ್ತೇವೆ ಹಾಗೆ ಹುಟ್ಟಿದ ತಿಂಗಳನ್ನು ಆಧಾರವಾಗಿಟ್ಟುಕೊಂಡು ಕೂಡ ಅವರ ಗುಣಗಳನ್ನು ಹೇಳಬಹುದು ಹೀಗಂತ ಸರ್ವೆಗಳು ಹೇಳುತ್ತಿವೆ ಹಾಗೆ ನೀವು ಹುಟ್ಟಿದ ತಿಂಗಳಿನೊಂದಿಗೆ ನಿಮ್ಮ ಗುಣಗಳನ್ನು ನೋಡಿಕೊಂಡು ಇದು ಎಷ್ಟರ ಮಟ್ಟಿಗೆ ಸರಿ ಇದೆ ಅಂತ ನೋಡಿಕೊಳ್ಳಿ ಇದರಲ್ಲಿ ಮೊದಲನೆಯದಾಗಿ ಜನವರಿ ಈ ತಿಂಗಳಿನಲ್ಲಿ ಹುಟ್ಟಿದವರಿಗೆ ಡಿಟರ್ಮಿನೇಷನ್ ಜಾಸ್ತಿ ಅಂದುಕೊಂಡಿದ್ದನ್ನು ಪೂರ್ಣಗೊಳಿಸದೆ ಬಿಡುವುದಿಲ್ಲ ಇವರು ಸುಂದರವಾಗಿರುತ್ತಾರೆ ಇವರಿಗೆ ಎಲ್ಲಿ ಯಾವ ರೀತಿಯಾಗಿ ಇರಬೇಕು ಅಂತ … Read more

ಮನೆಯಲ್ಲಿ ಎಲ್ಲರೂ ಪಾಲಿಸಲೇಬೇಕಾದ ಸಂಸ್ಕಾರಗಳ ಬಗ್ಗೆ ತಿಳಿದುಕೊಳ್ಳೋಣ

ನಮಸ್ಕಾರ ಸ್ನೇಹಿತರೆ ಮನೆಯಲ್ಲಿ ಎಲ್ಲರೂ ಪಾಲಿಸಲೇಬೇಕಾದ ಸಂಸ್ಕಾರಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ 1) ಮನೆಯಲ್ಲಿ ಹೊತ್ತು ಮುಳುಗಿದ ಮೇಲೆ ಕಸ ಗುಡಿಸಬಾರದು 2) ಮಂಗಳವಾರ ಹಾಗೂ ಶುಕ್ರವಾರ ಯಾರಿಗೂ ದಾನ ಮಾಡಬಾರದು 3) ಮನೆಯಲ್ಲಿ ಮುಸ್ಸಂಜೆ ವೇಳೆಯಲ್ಲಿ ಮತ್ತು ಮಂಗಳವಾರ ಶುಕ್ರವಾರ ಮನೆಯ ಹೆಣ್ಣು ಮಕ್ಕಳು ಕಣ್ಣೀರು ಹಾಕಬಾರದು 4) ಹೊರಗಿನಿಂದ ಮನೆಗೆ ಹತ್ತುವ ಮುಂಚೆ ಕೈಕಾಲು ತೊಳೆದು ಮನೆ ಒಳಗೆ ಪ್ರವೇಶಿಸಬೇಕು 5) ಒಂಟಿ ಬಾಳೆ ಎಲೆ ಮನೆಗೆ ತರಬಾರದು 6) ದೇವರ ಕೋಣೆಯಲ್ಲಿ ತುಂಬಾ … Read more

ಇಂದು ಆಗಸ್ಟ್ 14ನೇ ತಾರೀಕು ಸೋಮವಾರದಿಂದ ಈ ನಾಲ್ಕು ರಾಶಿಯವರಿಗೆ ಭಾರಿ ಅದೃಷ್ಟ ಶುರುವಾಗುತ್ತದೆ

ನಮಸ್ಕಾರ ಸ್ನೇಹಿತರೆ ಇಂದು ಆಗಸ್ಟ್ 14ನೇ ತಾರೀಕು ಸೋಮವಾರದಿಂದ ಈ ನಾಲ್ಕು ರಾಶಿಯವರಿಗೆ ಭಾರಿ ಅದೃಷ್ಟ ಶುರುವಾಗುತ್ತದೆ ಗುರುಬಲ ಪ್ರಾಪ್ತಿಯಾಗುತ್ತದೆ ಇವರು ಮುಟ್ಟಿದ್ದೆಲ್ಲ ಚಿನ್ನ ಆಗುತ್ತದೆ ಕೋಟ್ಯಾಧಿಪತಿಗಳಾಗುವ ಯೋಗ ಇವರಿಗೆ ದೊರೆಯುತ್ತದೆ ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು ಹಾಗೆ ಅವುಗಳಿಗೆ ಯಾವೆಲ್ಲ ಸಿಗಲಿದೆ ಅಂತ ಈ ಲೇಖನದಲ್ಲಿ ನೋಡೋಣ ಬನ್ನಿ, ಅದಕ್ಕೂ ಮೊದಲು ನಮ್ಮ ಈ ಪೇಜ್ ಅನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ … Read more