ಬೀರು ಕೆಳಗಡೆ ರಹಸ್ಯವಾಗಿ ಈ ಒಂದು ವಸ್ತುವನ್ನು ಇಟ್ಟರೆ ಬೀರುವಿನಲ್ಲಿ ಖಜಾನೆ ತುಂಬಿ ತುಳುಕುವುದು ಖಚಿತ

ನಮಸ್ಕಾರ ಸ್ನೇಹಿತರೆ ಬೀರುವಿನ ಕೆಳಗಡೆ ಈ ಒಂದು ರಹಸ್ಯವಾದ ವಸ್ತುಗಳನ್ನು ಇಡುವುದರಿಂದ ನಮ್ಮ ಮನೆಯಲ್ಲಿ ಆಗುವಂತಹ ಅನಾವಶ್ಯಕ ಖರ್ಚುಗಳನ್ನು ಕಡಿಮೆ ಮಾಡಿಕೊಳ್ಳಬಹುದು ಅ ಒಂದು ರಹಸ್ಯವಾದ ವಸ್ತುಗಳು ಯಾವುವು ಹಾಗೇನೆ ಈ ಬೀರುವಿನ ಕೆಳಗಡೆ ಯಾವ ವಸ್ತುವನ್ನು ಇಡಬೇಕು ಎನ್ನುವುದನ್ನು ಇವತ್ತಿನ ಈ ಲೇಖನದಲ್ಲಿ ತಿಳಿದುಕೊಳ್ಳೋಣ ಸಾಮಾನ್ಯವಾಗಿ ಬೀರುವನ್ನು ಲಕ್ಷ್ಮೀದೇವಿ ವಾಸಿಸುವ ಸ್ಥಳ ಅಂತ ಕರೆಯುತ್ತಾರೆ ಯಾಕೆ ಅಂದರೆ ಇಲ್ಲಿ ಹಣ ಒಡವೆ ನಮಗೆ ಬೇಕಾಗಿರುವ ಬೆಲೆಬಾಳುವ ಆಸ್ತಿ ಪತ್ರಗಳನ್ನು ಹಾಗೂ ಇನ್ನೂ ಕೆಲವು ಮುಖ್ಯವಾದ ವಸ್ತುಗಳನ್ನು … Read more

ಮಗಳಿಗೆ ಈ 1 ವಸ್ತು ಕೂಡಲೇಬಾರದು, ಇಲ್ಲವಾದರೆ ತಾಯಿ ಲಕ್ಷ್ಮಿಯ ಮನೆ ಬಿಟ್ಟು ಹೋಗುವಳು ಬಡತನ ಕಾಡುತ್ತದೆ

ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಯಾರಿಗೆ ತಾನೆ ತಾಯಿ ಲಕ್ಷ್ಮಿ ದೇವಿಯ ಆಶೀರ್ವಾದ ಪಡೆಯಬೇಕು ಎಂದು ಆಸೆ ಇರೊಲ್ಲ ಹೇಳಿ. ನೀವು ತಾಯಿ ಲಕ್ಷ್ಮಿ ದೇವಿಯನ್ನು ಇಷ್ಟ ಪಡುವದ್ದಾರೆ ಭಕ್ತಿಯಿಂದ ಜೈ ಮಹಾಲಕ್ಷ್ಮಿ ಅಂತ ಕಮೆಂಟ್ ಮಾಡಿ ಹಾಗೆ ತಾಯಿ ಲಕ್ಷ್ಮಿ ದೇವಿಗಾಗಿ ಒಂದು ಲೈಕ್ ಮಾಡಿ.ಸ್ನೇಹಿತರೆ ನಿಮ್ಮ ಮನೆಯ ಹೆಣ್ಣು ಮಗಳಿಗೆ ಈ ಒಂದು ವಸ್ತುವನ್ನು ಕೂಡಲೇ ಬಾರದು ಯಾಕೆಂದರೆ ವಿನಾಶ ಆಗಬಹುದು. ಯಾಕೆಂದರೆ ಸ್ತ್ರೀಯರು ನಮ್ಮ ಮನೆಯ ಲಕ್ಷ್ಮಿ ಆಗಿರುತ್ತಾರೆ. ನಮ್ಮ ಹಿಂದೂ ಧರ್ಮದಲ್ಲಿ ಹೆಣ್ಣನ್ನು … Read more

ಶನಿವಾರ ದಿನ ಈ ವಸ್ತುಗಳನ್ನು ಮನೆಗೆ ತಂದುಕೊಂಡರೆ ನಿಮಗೆ ಅದೃಷ್ಟ ಹಿಂಬಾಲಿಸುತ್ತದೆ ನಿಮ್ಮ ಮನೆಯಲ್ಲಿ ಎಲ್ಲಾ ಶುಭಗಲೇ !!

ಎಲ್ಲರಿಗೂ ನಮಸ್ಕಾರ, ಪ್ರತಿ ನಿತ್ಯ ಪೂಜೆ ಮಾಡುವವರು ತಮ್ಮಮ್ಮ ಪೂಜಾ ಮಂದಿರದಲ್ಲಿ ಈ ವಸ್ತುಗಳನ್ನ ಕಂಡಿತಾವಾಗಿ ಇಟ್ಟು ಕೊಳ್ಳುವುದರಿಂದ ಸಾಕಷ್ಟು ಆರ್ಥಿಕ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು ಎನ್ನುತ್ತಿದ್ದಾರೆ ಹಿರಿಯರು . ಇಂದಿನ ಈ ಲೇಖನದಲ್ಲಿ ನಾವು ನಮ್ಮ ಪೂಜಾ ಮಂದಿರದಲ್ಲಿ ಈ ವಸ್ತುಗಳನ್ನು ಕಂಡಿತ್ತವಾಗಿಯೂ ಇಟ್ಟುಕೊಳ್ಳುವುದರಿಂದ ಸಾಕಷ್ಟು ಧನ ಲಾಭ ಆಗುತ್ತದೆ. ಮನೆಯಲ್ಲಿ ಧನ ಉಳಿತಾಯ ಆಗುವುದು ಹೆಚ್ಚಾಗುತ್ತದೆ. ಹಾಗಾದರೆ ಯಾವ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬೇಕು ಎಂದು ನೋಡೋಣ ಬನ್ನಿ. ಮೊದಲನೇಯದಾಗಿ ಅರಿಶಿಣ ಮತ್ತು ಕುಂಕುಮ ಪ್ರತಿಯೊಬ್ಬರ ಮನೆಯಲ್ಲೂ … Read more

ನಿಮ್ಮ ಅದೃಷ್ಟ ಕೈಯಲ್ಲಿ ಇರುವ ರೇಖೆಗಳಿಂದ ನಿರ್ಧಾರವಾಗುತ್ತದೆ. ಆ ಅದೃಷ್ಟ ರೇಖೆಗಳು ಯಾವುವು ಗೊತ್ತಾ?

ಶ್ರೀಮಂತರಾಗೋ ಕನಸನ್ನು ಎಲ್ಲರೂ ಕಾಣುತ್ತಾರೆ. ಕನಸು ಕಾಣೋದಷ್ಟೆ ಯಾಕೆ ಸಾಕಷ್ಟು ಕಷ್ಟ ಪಟ್ಟು ಹಗಲು ಇರುಳು ದುಡಿಯುತ್ತಾರೆ. ಆದ್ರೆ ಕೆಲವರು ಎಷ್ಟೇ ಕಷ್ಟ ಪಟ್ಟು ದುಡಿದರೂ, ಕನಸು ಕಂಡರೂ ಅವರ ಕೈಯಲ್ಲಿ ಧನ ಲಕ್ಷ್ಮೀ ನಿಲ್ಲೋದೇ ಇಲ್ಲ. ಅದಕ್ಕೆ ಕೆಲವರು ಹೇಳೋದು ನಾವು ಪಡೋ ಕಷ್ಟದ, ಶ್ರಮದ ಜೊತೆ ಅದೃಷ್ಟ ಅನ್ನೋದನ್ನೂ ಪಡೆದುಕೊಂಡು ಬಂದಿರಬೇಕು. ಈ ಅದೃಷ್ಟ ನಮ್ಮ ಕೈಯಲ್ಲಿ ಇರುವ ರೇಖೆಗಳಿಂದ ನಿರ್ಧರಿತವಾಗುತ್ತೆ. ಆ ಅದೃಷ್ಟ ರೇಖೆಗಳು ಯಾವುವು ಎನ್ನುವುದನ್ನು ಇಲ್ಲಿ ವಿವರಿಸಲಾಗಿದೆ. ಮೂರು ಪರ್ವತಗಳನ್ನು … Read more

ಒಂದು ಹತ್ತು ನಿಮಿಷ ಈ ಕುಬೇರ ಮುದ್ರೆಯನ್ನು ಹೀಗೆ ಹಾಕಿ ನೋಡಿ ಅನೇಕಾನೇಕ ಮಾರ್ಗಗಳಿಂದ ನಿಮಗೆ ದುಡ್ಡು ಬಂದು ಸೇರುತ್ತದೆ.

ನಮಸ್ಕಾರ ಸ್ನೇಹಿತರೆ, ಮಹಾಲಕ್ಷ್ಮಿ ದೇವಿಯು ಮನೆಗೆ ಬರಬೇಕೆಂದರೆ ಏನು ಮಾಡಬೇಕು? ಯಾವಾಗಲೂ ಲಕ್ಷ್ಮಿ ದೇವಿಯ ಹಣವನ್ನು ಕಾವಲು ಇರುವುದು ಕುಬೇರ ಸ್ವಾಮಿ ಅದಕ್ಕೆ ನಾವು ಲಕ್ಷ್ಮಿ ದೇವಿಯನ್ನು ಆಹ್ವಾನಿಸವು ಮುನ್ನ ಕುಬೇರ ದೇವರನ್ನು ಆಹ್ವಾನಿಸಬೇಕು. ಕುಬೇರ ಸ್ವಾಮಿ ಮನೆಯಲ್ಲಿ ಇದ್ದರೆ ಲಕ್ಷ್ಮಿ ದೇವಿಯು ಅತಿ ಶ್ರೀಘ್ರವಾಗಿ ನಿಮ್ಮ ಮನೆಯಲ್ಲಿ ವಾಸ ಮಾಡುತ್ತಾರೆ. ಲಕ್ಷ್ಮಿ ಕೃಪೆ ನಿಮ್ಮದಾಗುತ್ತದೆ. ಅದಕ್ಕೆ ಮೊದಲು ಕುಬೇರ ದೇವರನ್ನು ಆಹ್ವಾನಿಸಬೇಕು ಎಂದು ಹೇಳಲಾಗುತ್ತದೆ. ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು … Read more

ರಾತ್ರಿ ಮಿಕ್ಕಿದ ಅನ್ನದಿಂದ ಹೀಗೆ ಮಾಡಿದರೆ ಐಶ್ವರ್ಯಕ್ಕೆ ಇಡೀ ಜೀವನ ಪೂರ್ತಿ ಕೊರತೆಯಿರುವುದಿಲ್ಲ

ನಮಸ್ಕಾರ ಸ್ನೇಹಿತರೆ, ಮನೆಯಲ್ಲಿ ಯಾವಾಗಲೂ ಬಟ್ಟೆ ಮತ್ತು ಊಟಕ್ಕೆ ಕೊರತೆ ಇರಬಾರದು ಎಂದು ಎಲ್ಲರೂ ಇಷ್ಟ ಪಡುತ್ತಾರೆ. ಮನೆಗೆ ಬಡತನ ಮತ್ತು ದರಿದ್ರವೇಲ್ಲಾ ನಾಶ ಆಗಬೇಕೆಂದು ಬಯಸುತ್ತಾರೆ. ಆದರೆ ನಾವು ತಿಳಿಯದೇ ಬಡತನ ಬರುವ ಕೆಲಸವನ್ನು ಮಾಡುತ್ತೇವೆ. ಅನ್ನ ಪರ ಬ್ರಹ್ಮ ಸ್ವರೂಪ ಎಂದು ಎಲ್ಲರಿಗೂ ಗೊತ್ತಿರುವ ವಿಷಯ. ನಾವು ಯಾವಾಗಲೂ ಅನ್ನ ವನ್ನು ತಿರಸ್ಕಾರ ಭಾವನೆಯಿಂದ ನೋಡಬಾರದು. ಯಾರು ಅನ್ನವನ್ನು ತಿರಸ್ಕರಿಸುತ್ತಾರೊ ಅಂತಹವರಿಗೆ ದರಿದ್ರ ಬರುತ್ತದೆ ಎಂದು ಪುರಾಣಗಳಲ್ಲಿ ಹೇಳಲಾಗುತ್ತದೆ. ಈಗ ಹೇಳುವ ನಿಯಮಗಳನ್ನು ಅನುಸರಿಸಿ … Read more

ಲಕ್ಷ್ಮೀದೇವಿ ನಿಮಗೆ ಒಲೆಯುವ ಮುನ್ನ ಈ 5 ಗುಪ್ತ ಸಂಕೇತಗಳನ್ನು ನೀಡುತ್ತಾಳೆ!

ಈಗಿನ ಒಂದು ಕಲಿಯುಗದಲ್ಲಿ ಎಲ್ಲರು ಕೂಡ ದುಡ್ಡಿನ ಹಿಂದೆ ಬೀಳುತ್ತಾರೆ. ಅಂದರೆ ಒಂದು ಅರ್ಥದಲ್ಲಿ ಎಲ್ಲರೂ ಕೂಡ ಲಕ್ಷ್ಮಿ ದೇವಿಯ ಹಿಂದೆ ಬೀಳುತ್ತಾರೆ. ತಾಯಿ ಲಕ್ಷ್ಮಿ ದೇವಿಯನ್ನು ಚಂಚಲೆಯಂದು ಎಲ್ಲರು ಕೂಡ ಹೇಳುತ್ತಾರೆ. ಇವರು ಯಾರೂಂದಿಗು ಕೂಡ ಸದಾಕಾಲ ಇರುವುದಿಲ್ಲ. ಇಂದು ಭಿಕ್ಷುಕನಾಗಿದವನು ನಾಳೆ ಕುಬೇರನಾಗಬಹುದು. ಇಂದಿನ ಕೋಟ್ಯಾಧಿಪತಿ ನಾಳೆ ಭಿಕ್ಷಾಧಿಪತಿ ಆಗಬಹುದು ಇದಕ್ಕೆಲ್ಲ ನಾವು ಮಾಡುವ ಕೆಲಸ ಕಾರಣ ಎಂದು ಹೇಳಲಾಗುತ್ತದೆ. ಯಾವಾಗ ಒಂದು ವ್ಯಕ್ತಿ ತಾನು ಬರೀ ಅಸೂಯೆ, ಕ್ರೋಧ ಮತ್ತು ಕೆಟ್ಟ ಆಲೋಚನೆಗಳನ್ನು … Read more

ನಿಮ್ಮ ಮನೆಯಲ್ಲಿರುವ ಕನ್ನಡಿಯನ್ನು ಇಲ್ಲಿಗೆ ಬದಲಾಯಿಸಿ ನೋಡಿ ಧನ ಪ್ರವಾಹ ಕಾಣುತ್ತೀರಿ

ನಮಸ್ಕಾರ ಸ್ನೇಹಿತರೆ, ಕನ್ನಡಿಯನ್ನು ಮನೆಯಲ್ಲಿ ಯಾವ ಜಾಗದಲ್ಲಿ ಇಟ್ಟರೆ ಲಕ್ಷ್ಮಿ ದೇವಿಯು ನಮ್ಮ ಮನೆಯಲ್ಲಿ ಸ್ಥಿರ ವಾಸ ಮಾಡುತ್ತಾರೆ. ಹಾಗೆ ಲಕ್ಷ್ಮಿ ದೇವಿಯ ಕೃಪೆಯನ್ನು ಹೇಗೆ ಸಂಪಾದಿಸಿ ಬೇಕು ಎಂದು ತಿಳಿದುಕೊಳ್ಳೋಣ ಬನ್ನಿ. ಸಹಜವಾಗಿ ಕನ್ನಡಿಗೆ ಒಂದು ಪ್ರತ್ಯೇಕವಾದ ಶಕ್ತಿ ಇರುವ ವಿಷಯ ಕೆಲವರಿಗೆ ಮಾತ್ರ ಗೊತ್ತು. ವಾಸ್ತವ ದಿಂದ ಹಿಂದಿ ಕಾಲದಲ್ಲಿ ರಾಜರು ಗಾಜಿನ ಅಂತಸ್ತು ಕಟ್ಟುತ್ತ ಇದ್ದರು. ಇದು ಸಂಪೂರ್ಣವಾಗಿ ತಿಳಿದುಕೊಳ್ಳಬೇಕಾದರೆ ಪುರಾಣವನ್ನು ಓದಬೇಕು. ಈ ಕನ್ನಡಿಯನ್ನು ಯಾವ ಜಾಗದಲ್ಲಿ ಇಟ್ಟರೆ ಲಕ್ಷ್ಮಿ ಕೃಪೆ … Read more

ಹಾಲನ್ನು ಕಾಯಿಸಿದ ನಂತರ ನೀವು ಮಾಡುವ ಈ ತಪ್ಪಿನಿಂದ ಧನವಂತರಾಗುತ್ತಿಲ್ಲ.!

ನಮಸ್ತೆ ಸ್ನೇಹಿತರೆ. ನಿಮಗೆ ಗೊತ್ತಾ ನಾವು ಮಾಡುವ ಕೆಲವೊಂದು ಚಿಕ್ಕ ತಪ್ಪುಗಳು ಕೂಡ ನಮ್ಮ ಬೆಳವಣಿಗೆಗೆ ತೊಡಕನ್ನು ಉಂಟುಮಾಡುತ್ತವೆ.ನಾವು ಎಷ್ಟೇ ಕಷ್ಟ ಪಟ್ಟು ದುಡಿದರೂ, ಎಷ್ಟೇ ಹಣ ಸಂಪಾದಿಸಿದರು ಹಣ ಕರ್ಚಾಗುವುದೇ ಗೊತ್ತಾಗುವುದಿಲ್ಲ. ಹೀಗೆ ಬಂದ ಹಣ ಹಾಗೆ ಹೋಗಿ ಬಿಡುತ್ತದೆ.ಇದರಿಂದ ಮಾನಸಿಕ ಒತ್ತಡ ಉಂಟಾಗುತ್ತದೆ. ಕೆಲವೊಮ್ಮೆ ಆರೋಗ್ಯ ಕೆಡುವುದು ಉಂಟು.ನಮ್ಮ ಪುರಾಣಗಳ ಪ್ರಕಾರ ಒಬ್ಬ ವ್ಯಕ್ತಿಗೆ ಛಲ,ಕಷ್ಟ ಪಡುವ ಗುಣಗಳೊಂದಿಗೆ ದೈವಕೃಪೆ ಹೊಂದಿದ್ದರೆ ಆ ವ್ಯಕ್ತಿ ಸಾಧನೆ,ಪುರಸ್ಕಾರಕ್ಕೆ ಬಾಜನರಾಗಿಬಿಡುತ್ತಾರೆ. ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ … Read more

ನಿಮ್ಮ ಕಾಲ್ಬೆರಳುಗಳನ್ನ ಒಮ್ಮೆ ಪರೀಕ್ಷಿಸಿಕೊಳ್ಳಿ, ಅವು ನಿಮ್ಮ ಭವಿಷ್ಯದ ಆರ್ಥಿಕ ಸ್ಥಿತಿಯನ್ನು ತಿಳಿಸುತ್ತೆ..!

ಪ್ರತಿಯೊಬ್ಬ ವ್ಯಕ್ತಿಗೂ ತಮ್ಮ ಭವಿಷ್ಯದ ಬಗ್ಗೆ ತಿಳಿದುಕೊಳ್ಳುವ ಹಂಬಲ, ಕುತೂಹಲ ಇರುತ್ತದೆ. ಒಂದಲ್ಲಾ ಒಂದು ರೀತಿಯಲ್ಲಿ ಜ್ಯೋತಿಷ್ಯಶಾಸ್ತ್ರದ ಮೂಲಕವೋ, ಇನ್ನಿತರ ವಿಧಾನದಿಂದಲೋ ತಿಳಿದುಕೊಳ್ಳುತ್ತಾರೆ. ಸಾಮುದ್ರಿಕಾ ವಿಜ್ಞಾನವು ಜ್ಯೋತಿಷ್ಯದ ಒಂದು ಪ್ರಕಾರವಾಗಿದ್ದು, ದೇಹದ ವಿವಿಧ ಭಾಗಗಳ ರಚನೆಯನ್ನು ನೋಡುವ ಮೂಲಕ ವ್ಯಕ್ತಿತ್ಬ ಮತ್ತು ಭವಿಷ್ಯದ ಪ್ರಮುಖ ವಿಷಯಗಳನ್ನು ಹೇಳಲಾಗುತ್ತದೆ. ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು … Read more