ಮಗಳಿಗೆ ಈ 1 ವಸ್ತು ಕೂಡಲೇಬಾರದು, ಇಲ್ಲವಾದರೆ ತಾಯಿ ಲಕ್ಷ್ಮಿಯ ಮನೆ ಬಿಟ್ಟು ಹೋಗುವಳು ಬಡತನ ಕಾಡುತ್ತದೆ

0

ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಯಾರಿಗೆ ತಾನೆ ತಾಯಿ ಲಕ್ಷ್ಮಿ ದೇವಿಯ ಆಶೀರ್ವಾದ ಪಡೆಯಬೇಕು ಎಂದು ಆಸೆ ಇರೊಲ್ಲ ಹೇಳಿ. ನೀವು ತಾಯಿ ಲಕ್ಷ್ಮಿ ದೇವಿಯನ್ನು ಇಷ್ಟ ಪಡುವದ್ದಾರೆ ಭಕ್ತಿಯಿಂದ ಜೈ ಮಹಾಲಕ್ಷ್ಮಿ ಅಂತ ಕಮೆಂಟ್ ಮಾಡಿ ಹಾಗೆ ತಾಯಿ ಲಕ್ಷ್ಮಿ ದೇವಿಗಾಗಿ ಒಂದು ಲೈಕ್ ಮಾಡಿ.ಸ್ನೇಹಿತರೆ ನಿಮ್ಮ ಮನೆಯ ಹೆಣ್ಣು ಮಗಳಿಗೆ ಈ ಒಂದು ವಸ್ತುವನ್ನು ಕೂಡಲೇ ಬಾರದು ಯಾಕೆಂದರೆ ವಿನಾಶ ಆಗಬಹುದು. ಯಾಕೆಂದರೆ ಸ್ತ್ರೀಯರು ನಮ್ಮ ಮನೆಯ ಲಕ್ಷ್ಮಿ ಆಗಿರುತ್ತಾರೆ. ನಮ್ಮ ಹಿಂದೂ ಧರ್ಮದಲ್ಲಿ ಹೆಣ್ಣನ್ನು ದೇವಿಯ ಸ್ವರೂಪ ಎಂದು ಹೇಳಲಾಗುತ್ತದೆ. ಎಲ್ಲಾ ತಂದೆಗೂ ಹೆಣ್ಣುಮಕ್ಕಳು ಎಂದರೆ ಪ್ರಾಣ ಅದರೆ ಒಂದಲ್ಲ ಒಂದು ದಿನ ಮದುವೆ ಮಾಡಿ ಕಳಿಸಬೇಕು. ಮಗಳ ಮದುವೆಯಲ್ಲಿ ಕೆಲವು ವಿಷಯಗಳನ್ನು ಮರೆಯ ಬಹುದು ಅದರೆ ಕೆಲವು ವಸ್ತುಗಳನ್ನು ಕೊಡಬಾರದೆಂದು ಹಿರಿಯರು ಹೇಳುತ್ತಾರೆ. ಇನ್ನು ಮಗಳಿಗೆ ವಿಶೇಷವಾದ ಉಡುಗೊರೆಯನ್ನು ಕೊಡುತ್ತಾರೆ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಅದರಲ್ಲಿ ಗಣೇಶನ ಚಿತ್ರ ಹಾಗೂ ಗಣೇಶನ ವಿಗ್ರಹವನ್ನು ಕೊಡುತ್ತಾರೆ. ಗಣೇಶನನ್ನು ವಿಘ್ನ ಹರ ಎಂದು ಕರೆಯುತ್ತಾರೆ ಗಣೇಶ ಎಲ್ಲಿ ಇರುತ್ತಾರೊ ಅಲ್ಲಿ ವಿಘ್ನ ಆಗುವುದಿಲ್ಲ ಎಂದು ಹೇಳಲಾಗುತ್ತದೆ. ಗಣೇಶನನ್ನು ಶುಭದ ಪ್ರತೀಕ ಎಂದು ಹೇಳಲಾಗುತ್ತದೆ. ಈ ಒಂದು ನಂಬಿಕೆಯಿಂದ ಹೆಣ್ಣು ಮಗಳಿಗೆ ಗಣೇಶನ ವಿಗ್ರಹ ಅಥವಾ ಗಣೇಶನ ಚಿತ್ರ ಕೊಡುತ್ತಾರೆ. ಒಂದು ವೇಳೆ ನಿಮ್ಮ ಮಗಳಿಗೆ ಈ ಒಂದು ಉಡುಗೊರೆ ಕೊಡುವ ನಿರ್ಧಾರ ಮಾಡಿದರೆ ಈಗಲೇ ಈ ವಿಚಾರವನ್ನು ತೆಗೆದುಹಾಕಿ ಯಾಕೆ ಅಂತ ನೋಡೋಣ ಬನ್ನಿ ಅದಕ್ಕೂ ಮುನ್ನ ನೀವು ಕೂಡ ನಿಮ್ಮವರ ಬಗ್ಗೆ ಹೆಚ್ಚು ಕಾಳಜಿ ಇದ್ದರೆ ಒಂದು ಲೈಕ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ.

ಸಾಮಾನ್ಯವಾಗಿ ಶಸ್ತ್ರಗಳ ಅನುಸಾರವಾಗಿ ಹೆಣ್ಣುಮಕ್ಕಳನ್ನು ಮನೆಯ ಲಕ್ಷ್ಮಿ ಎಂದು ತಿಳಿಯಲಾಗಿದೆ. ತಾಯಿ ಲಕ್ಷ್ಮಿ ದೇವಿ ಮತ್ತು ಗಣೇಶನ್ನು ತವರು ಮನೆಯವರು ಏನಾದರೂ ಕೊಟ್ಟರೆ ತವರು ಮನೆಗೆ ದೊಡ್ಡ ಹಾನಿ ಉಂಟಾಗ ಬಹುದು. ಈ ಒಂದು ದೃಷ್ಟಿಯಿಂದ ಯಾವುದೇ ಕಾರಣಕ್ಕೂ ಗಣೇಶನನ್ನು ಕೊಡಬಾರದು. ಕೆಲವು ಜನ ಗೊತ್ತೊ ಗೊತ್ತಿಲ್ಲದೇಯೊ ಗಣೇಶನ ವಿಗ್ರಹ ಕೊಟ್ಟು ಬಿಡುತ್ತಾರೆ. ಈ ಕಾರಣದಿಂದ ಬಡತನವನ್ನು ಅನುಭವಿಸುತ್ತ ಇರಬಹುದು. ಈ ರೀತಿ ಆದಾಗ ಏನು ಮಾಡಬೇಕು ಎಂಬ ಪ್ರಶ್ನೆ ಬಂದೆ ಬರುತ್ತದೆ. ನೀವು ನಿಮ್ಮ ಮಗಳ ಹತ್ತಿರ ಉಡುಗೊರೆ ರೂಪದಲ್ಲಿ ಗಣೇಶನ ವಿಗ್ರಹ ಅಥವಾ ಚಿತ್ರವನ್ನು ಪಡೆಯಬೇಕು. ಈ ರೀತಿ ಮಾಡುವುದರಿಂದ ನಿಮಗೆ ಶುಭವಾಗುತ್ತದೆ.

ಇದರಿಂದ ಧನ ವೃದ್ಧಿ ಆಗುತ್ತದೆ. ನೀವು ಏನಾದರು ಹೊಸದಾಗಿ ಗಣೇಶನ ಮೂರ್ತಿಯನ್ನು ಖರೀದಿ ಮಾಡುವ ಮುನ್ನ ಗಣೇಶನ ಸೊಂಡಿಲು ಯಾವಾಗ ಬಾಗ ಇರಬೇಕು ಎಂದು ತಿಳಿದುಕೊಳ್ಳಬೇಕು ಯಾಕೆಂದರೆ ಶಾಸ್ತ್ರದ ಪ್ರಕಾರ ಗಣೇಶನ ಸೊಂಡಿಲು ಎಡ ಭಾಗದಲ್ಲಿ ಇರಬೇಕು. ಗಣೇಶನ ಮೂರ್ತಿ ಬಲ ಭಾಗ ತರುವುದರಿಂದ ಯಾವುದೇ ತಪ್ಪು ಇಲ್ಲ ಆದರೇ ಇದರ ಪೂಜಾ ವಿಧಾನ ಬೇರೆ ರೀತಿಯಲ್ಲಿ ಇರುತ್ತದೆ. ನಮ್ಮ ಪೂಜಾ ವಿಧಾನ ಸರಿ ಆಗಿಲ್ಲ ಎಂದರೆ ಇದರಿಂದ ನಮಗೆ ನಷ್ಟ ಆಗಬಹುದು. ಈ ಉಪಯುಕ್ತ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಷೇರ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.