ಬೆಳ್ಳಗೆ ಎದ್ದು ತಕ್ಷಣ ಮಂತ್ರವನ್ನು ಜಪಿಸಿದರೆ ಆ ದಿನ ಪೂರ್ತಿ ನೀವು ಮುಟ್ಟಿದೆಲ್ಲ ಬಂಗಾರ !

ಬೆಳಗ್ಗೆ ಎದ್ದ ತಕ್ಷಣ ಈ ಮಂತ್ರವನ್ನು ಜಪಿಸಿದರೆ ಸಾಕು ಆ ದಿನವೆಲ್ಲಾ ನಿಮಗೆ ಶುಭಕರವಾಗಿರುತ್ತದೆ. ನಾವು ಎಷ್ಟೇ ಕಷ್ಟಪಟ್ಟರೂ ಕೂಡ ಅದೃಷ್ಟ ಒಂದು ಇರಬೇಕು ಇಲ್ಲದಿದ್ದರೆ ಏನೇ ಕೆಲಸ ಮಾಡಿದರೂ ಅದು ಯಶಸ್ವಿಯಾಗಲ್ಲ ಅನ್ನುತ್ತಾರೆ ಹಿರಿಯರು. ಕೇವಲ ಮಾಡಿದ್ದೇ ಮಾಡುತ್ತಾ ಸಮಯ ವ್ಯರ್ಥ ಮಾತ್ರ ಆಗುತ್ತಿರುತ್ತದೆ. ಅದು ಕೇವಲ ನಾವು ಮಾಡುವ ಕೆಲಸದಿಂದ ಎಂದು ತಿಳಿದುಬರುತ್ತದೆ. ಪ್ರತಿಯೊಬ್ಬರಿಗೆ ಅವರವರ ಕರ್ಮಾನುಸಾರ ಶುಭ ಲಾಭವಾಗುತ್ತದೆ ಎಂದು ಹೇಳಲಾಗುತ್ತದೆ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಬ್ರಹ್ಮ ಲಿಖಿತದಲ್ಲಿ ಏನನ್ನು ಬರೆದಿರುತ್ತಾರೋ ಅದನ್ನು ನಾವು ಮಾಡುತ್ತೇವೆ. ಆದರೂ ನಮಗಾಗಿ ನಾವು ಕೆಲವು ಒಳ್ಳೆಯ ಪದ್ಧತಿಗಳನ್ನು ಅಳವಡಿಸಿಕೊಂಡಾಗ ಮಾತ್ರ ನಮ್ಮ ಯಸಸ್ಸಿನ ಸೋಪಾನವನ್ನು ನಾವೇ ಹಾಕುವವರಾಗುತ್ತೇವೆ. ಅಂದರೆ ನಮ್ಮ ದಾರಿಯನ್ನು ಸುಮಗಮವನ್ನಾಗಿ ಮಾಡಿಕೊಳ್ಳುವವರಾಗಿರುತ್ತೇವೆ. ಹೀಗೆ ಕೆಲವು ಪದ್ಧತಿಗಳಿಂದ ನಮ್ಮ ಅದೃಷ್ಟ ಬದಲಾಗುವುದಲ್ಲದೆ ನಮ್ಮೊಂದಿಗೆ ಒಂದು ಬಗೆಯ ತೇಜಸ್ಸು ಯಶಸ್ಸನ್ನು ಸಾಧಿಸಲು ಸಂಕಲ್ಪವನ್ನು ಸದೃಢವಾಗಿ ನೆರವೇರಿಸಿಕೊಳ್ಳಲು ಸಹಾಯವಾಗುತ್ತದೆ.
ಪ್ರತಿದಿನ ನಾವು ಕೆಲವು ಪದ್ಧತಿ, ನಿಯಮಗಳನ್ನು ಮಾಡಿಕೊಳ್ಳಬೇಕು.

ಬೆಳಗ್ಗೆ ಎದ್ದ ತಕ್ಷಣ ಬೇಗ ನಾವು ಇತರೆ ಕೆಲಸಗಳನ್ನು ಚಾಚುತಪ್ಪದೇ ಮಾಡಿಕೊಳ್ಳುತ್ತೇವೆ. ಹಾಗೆಯೇ ಈ ಕೆಲಸವನ್ನು ಮಾಡಿಕೊಂಡರೇ ಸಾಕು ಆ ದಿನ ಸಂಪೂರ್ಣವಾಗಿ ಯಶಸ್ಸನ್ನು ಕಾಣುತ್ತೇವೆ. ಬೆಳಗ್ಗೆ ಎದ್ದ ತಕ್ಷಣ ಓಂ ನಮೋ ನಾರಾಯಣಾಯ ಎಂಬ ಮಂತ್ರವನ್ನು 3 ಬಾರಿ ಜಪಿಸಿ ಆ ದಿನವನ್ನು ಆರಂಭಿಸಿದರೆ ಸಾಕು ಆ ದಿನ ನೀವು ಏನೇ ಕೆಲಸ ಮಾಡಿದರೂ ಏನೇ ಸಂಕಲ್ಪ ಮಾಡಿಕೊಂಡರೂ ಅದು ಶುಭ ಫಲವನ್ನು ನೀಡುತ್ತದೆ.

ಅಷ್ಟೇ ಅಲ್ಲದೆ ಸಾಲ ಬಾಧೆಗಳನ್ನು ತೀರಿಸುತ್ತದೆ. ಮನೆಯಲ್ಲಿ ಹಣದ ಸಮಸ್ಯೆ ತೊಲಗಿ ಹೋಗಿ, ದಾರಿದ್ರ್ಯ ಸಂಪೂರ್ಣ ನಾಶಹೊಂದುತ್ತವೆ. ಆರೋಗ್ಯ ಭಾಗ್ಯ ಒದಗಿ ಬರುವುದಲ್ಲದೇ ಸಣ್ಣ ಪುಟ್ಟ ಸಮಸ್ಯೆಗಳು ತೀರಿ ಹೋಗುತ್ತವೆ. ಸಾಧ್ಯವಾದಾಗ ಸಮಯ ಸಿಕ್ಕಾಗ, ಹರೇ ರಾಮ ಹರೇ ರಾಮ, ರಾಮ ರಾಮ ಹರೇ ಹರೇ, ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ, ಈ ಮಂತ್ರವನ್ನು 3 ಬಾರಿ ಜಪಿಸಿಕೊಂಡರೆ ಸಾಕು ಆ ಮನೆಯಲ್ಲಿ ಮೋಕ್ಷ ಪ್ರಾಪ್ತಿಯಾಗುತ್ತದೆ. ಇನ್ನು ಆ ಮನೆಯ ಮಂದಿಗೆಲ್ಲ ಸಮಸ್ಯೆಗಳು ತೊಲಗಿ ಹೋಗಿ ಸುಖ ಸಂಪತ್ತು ಸಂಮೃದ್ಧಿ ಉಂಟಾ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave a Comment