ಹಸುವಿನ ಮೇಲೆ ಕೈ ಸವರುತ್ತಾ ಈ ಮಂತ್ರ ಹೇಳಿರಿ, ಚಮತ್ಕಾರ ನೋಡಿ, ಅಂದುಕೊಂಡಿದ್ದೇ ಸಿಗುವುದು

ನಮಸ್ಕಾರ ಸ್ನೇಹಿತರೆ ಇವತ್ತಿನ ನಮ್ಮ ಈ ಲೇಖನದಲ್ಲಿ ನಾವು ನಿಮಗೆ ಒಂದು ಅದ್ಭುತವಾದ ಉಪಾಯವನ್ನು ತಿಳಿಸುತ್ತೇವೆ ಒಂದು ಹಸುವನ್ನು ಸ್ಪರ್ಶ ಮಾಡಿ ಮೈಯನ್ನು ಸವರುತ್ತ ಈ ಒಂದು ಮಂತ್ರವನ್ನು ಹೇಳಬೇಕು ಅಷ್ಟೇ ಈ ರೀತಿ ಮಾಡಿದರೆ ನೀವು ಜೀವನದಲ್ಲಿ ಬಯಸಿದ್ದೆಲ್ಲ ಪಡೆಯಬಹುದು ಈ ರೀತಿ ಮಾಡುವುದರಿಂದ ಪ್ರತಿಯೊಂದು ಹಸುವು ಕೂಡ ನಿಮಗೆ ಕಾಮಧೇನು ಆಗುತ್ತವೆ ನಿಮ್ಮ ಬೇಡಿಕೆ ಮತ್ತು ನಿಮ್ಮ ಆಸೆ ಏನೇ ಇದ್ದರೂ ಕೂಡ ಈ ಒಂದು ಕೆಲಸ ಮಾಡಿದರೆ ಅವು ನೆರವೇರುತ್ತವೆ ಹಿಂದೂಧರ್ಮದಲ್ಲಿ ಹಸುವನ್ನು ಗೋಮಾತೆ ಮತ್ತು ತಾಯಿಯ ಸ್ಥಾನವನ್ನು ಕೂಡ ನೀಡಿದ್ದಾರೆ ಹಲವಾರು ಜನರಿಗೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಈ ಒಂದು ವಿಷಯ ಗೊತ್ತಿದೆ ದಿನವೂ ಹಸಿವಿಗೆ ರೊಟ್ಟಿಯನ್ನು ತಿನ್ನಿಸುವುದರಿಂದ ಅವರ ನಿಂತುಹೋದ ಕೆಲಸಗಳೆಲ್ಲ ಯಶಸ್ವಿಯಾಗಲು ಶುರುವಾಗುತ್ತವೆ ಆದರೆ ತುಂಬಾ ಜನರಿಗೆ ಹಸುವಿನ ಮೈ ಸವರುವುದರಿಂದ ಏನೆಲ್ಲ ಲಾಭಗಳು ಆಗುತ್ತವೆ ಎಂದು ತಿಳಿದಿಲ್ಲ ಯಾವ ರೀತಿ ಮತ್ತು ಏನನ್ನು ಹೇಳುತ್ತಾ ಗೋಮಾತೆಯಮೈ ಸವರಬೇಕು ಎಂಬುದನ್ನು ನಾವು ನಿಮಗೆ ತಿಳಿಸಿಕೊಡುತ್ತೇವೆ ಹಸಿವಿನ ಮೈಯ್ಯನ್ನು ಸವರುವುದು ತುಂಬಾನೇ ಲಾಭದಾಯಕ ಅಂತ ಹೇಳುತ್ತಾರೆ ಇಲ್ಲಿ ದೊಡ್ಡದಾದ ರೋಗಗಳು ಕೂಡ ಕಡಿಮೆಯಾಗುತ್ತದೆ ಒಂದು ವೇಳೆ ಯಾರಿಗಾದರೂ ಕೂಡ ಲಕ್ವ ರೋಗ ಇದ್ದರೆ ಅದು ಕೂಡ ಸರಿಯಾಗುತ್ತದೆ

ಒಂದು ವೇಳೆ ಅಕ್ಕಪಕ್ಕದಲ್ಲಿ ಯಾರಿಗಾದರೂ ಕೂಡ ಲಕ್ವ ರೋಗ ಹೊಡೆದಿದ್ದರೆ ಅವರಿಗೂ ಕೂಡ ಒಂದು ಉಪಾಯವನ್ನು ಹೇಳಿಕೊಡಿ ಈ ಉಪಾಯಗಳು ನಿಮಗೆ ನಿಮ್ಮ ಜೀವನದಲ್ಲಿ ಉಪಯೋಗ ಬರುತ್ತವೆ ಯಾರಿಗಾದರೂ ಲಕ್ವ ಹೊಡೆದಿದ್ದರೆ ಅಂತವರು ಹಸಿವಿನ ಮಯ್ಯನ್ನು ದಿನವು ಸವರಿದರೆ ಲಕ್ವ ರೋಗ ವಾಸಿಯಾಗುತ್ತದೆ ಲಕ್ವ ರೋಗವು ಸಾಮಾನ್ಯವಾಗಿ ಸರಳವಾಗಿ ಗುಣವಾಗುವುದಿಲ್ಲ ಆದರೆ ಗೋಮಾತೆಯ ಮೈಯ್ಯನ್ನು ಸವರುವುದರಿಂದ ಲಕ್ವ ರೋಗ ದಂತ ದೊಡ್ಡ ರೋಗಗಳು ಕೂಡ ಕಡಿಮೆಯಾಗುತ್ತದೆ ಹಸುವಿನ ಮೈಮೇಲೆ ಸವರುವುದು ತುಂಬಾನೇ ಲಾಭದಾಯಕವಾಗಿರುತ್ತದೆ ಆರೋಗ್ಯವೂ ಕೂಡ ಇಂಪ್ರೂವ್ ಆಗುತ್ತದೆ ಜೊತೆಗೆ ನಿಮ್ಮ ಮನಸ್ಸಿನ ಇಚ್ಛೆ ಗಳಾಗಲಿ ನಿಮ್ಮ ಬಯಕೆಗಳು ಕೂಡ ಈಡೇರುತ್ತವೆ ಒಂದು ವೇಳೆ

ನಿಮಗೆ ಯಾವುದಾದರೂ ವಸ್ತುಗಳು ಬೇಕಾಗಿದ್ದರೆ ನಿಮಗೆ ಯಾವುದಾದರೂ ಇಚ್ಛೆ ಇದ್ದರೆ ನಿಮ್ಮಲ್ಲಿ ಯಾವುದಾದರೂ ಸಮಸ್ಯೆ ಇದ್ದರೆ ನಿಮ್ಮಲ್ಲಿ ಯಾವುದಾದರೂ ಚಿಂತೆ ಇದ್ದರೆ ನಿಮ್ಮ ಬಯಕೆಗಳನ್ನು ಈಡೇರಿಸಿಕೊಳ್ಳಲು ನಿಮ್ಮ ಸಮಸ್ಯೆಗಳನ್ನು ಇತ್ಯರ್ಥ ಮಾಡಿಕೊಳ್ಳಬೇಕು ಎಂದರೆ ನೀವು ಈ ಸರಳವಾದ ಪ್ರಯೋಗವನ್ನು ಮಾಡಬಹುದು ನೀವು ಏನು ಮಾಡಬೇಕು ಎಂದರೆ ನಿಮ್ಮ ಮನೆಯಲ್ಲಿ ಹಸು ಇದ್ದರೆ ತುಂಬಾನೆ ಒಳ್ಳೆಯದು ಪ್ರತಿದಿನ ಹಸಿವಿಗೆ ಏನಾದರೂ ತಿನ್ನಿಸಬಹುದು ಈ ಪ್ರಯೋಗವನ್ನು ಯಾವಾಗ ಬೇಕಾದರೂ ಎಲ್ಲಿ ಬೇಕಾದರೂ ಮಾಡಬಹುದು ಪ್ರತಿದಿನ ಹಸಿವಿಗೆ ರೊಟ್ಟಿ ಹಣ್ಣು-ಹಂಪಲು ಏನಾದರೂ ತಿನ್ನಿಸಬಹುದು

ಯಾವ ಕೈಯಿಂದ ಹಸಿವಿಗೆ ಏನಾರು ತಿನ್ನುತ್ತಿರೋ ಅದೇ ಕೈಯಿಂದ ಹಸಿವಿನ ಮೇಲೆ ಸವರಬೇಕು ನಿರಂತರವಾಗಿ ಸವರುತ್ತಾ ಈ ಒಂದು ಮಂತ್ರದ ಜಪವನ್ನು ನೀವು ಮಾಡಬೇಕು ಈ ಮಂತ್ರವು ಈ ಪ್ರಕಾರದಲ್ಲಿದೆ ದೇನೂ ತವಂ ಕಾಮಧೇನು ಸರ್ವ ಪಾಪ ನಿವಾರಣೆ ಮೋಕ್ಷ ಫಲ ಪ್ರದಾಯಿನಿ ಹೇ ಮಾತೃ ದೇವಿ ನಮೋಸ್ತುತೇ ಈ ಮಂತ್ರವನ್ನು ನೀವು 7 ಬಾರಿ ಜಪಿಸುತ್ತಾ ಹಸಿವಿನ ಮೈಯನ್ನು ವರಿಸಬೇಕು ನೆನಪಿರಲಿ ಯಾವ ಕೈಯಿಂದ ನೀವು ಹಸಿವಿಗೆ ತಿನ್ನಿಸುತ್ತಿರುವ ಅದೇ ಕೈಯಿಂದ ನೀವು ಏಳು ಬಾರಿ ಮಂತ್ರವನ್ನು ಜಪಿಸುತ್ತಾ ಹಸಿವಿನ ಮೈಯನ್ನು ಸವರಬೇಕು ಹೀಗೆ ಮಾಡುವುದರಿಂದ ನಿಮ್ಮ ಮನಸ್ಸಿನ ಇಚ್ಛೆಗಳು ಪೂರ್ತಿಯಾಗಿ ನಿಮ್ಮ ಕಷ್ಟಗಳು ಪರಿಹಾರವಾಗುತ್ತವೆ ಸ್ನೇಹಿತರೆ ನಮ್ಮ ಈ ಒಂದು ಲೇಖನ ನಿಮಗೆ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಶಾಸನ ಬದ್ದ ಎಚ್ಚರಿಕೆ.ಜಗತ್ತೇ ನಿಂತಿರುವುದು ನಂಬಿಕೆಗಳ ಆಧಾರದ ಮೇಲೆ.ನಮ್ಮ ಆರ್ಟಿಕಲ್ ಕೇವಲ ಈ ನಂಬಿಕೆಗಳ ಆಧಾರದ ಮೇಲೆ ಮಾತ್ರ ನೆಲೆಯೂರಿ ಇರುವುದರಿಂದ ರಾಶಿ ಭವಿಷ್ಯ ,ಶಾಸ್ತ್ರ ಮತ್ತು ಧರ್ಮ ಇವುಗಳ ಆಸಕ್ತರಿಗೆ ಮಾತ್ರ ಮಾಡಲಾಗಿದೆ.ನಮ್ಮ ಹಿಂದೂ ಧರ್ಮ,ಶಾಸ್ತ್ರಗಳ ಪ್ರಕಾರ ಶಾಸ್ತ್ರ ಹಾಗೂ ರಾಶಿ ಭವಿಷ್ಯ ಯಾವುದೇ ಮೂಡನಂಬಿಕೆ ಅಲ್ಲದೆ ನಂಬಿಕೆ ಆಧಾರದ ಮೇಲೆ ಬಿಂಬಿತವಾಗಿದೆ.ಕರ್ನಾಟಕ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮೂಡನಂಬಿಕೆ ನಿಷೇಧ ಕಾಯ್ದೆಯನ್ನು ಗೌರವಿಸುತ್ತಾ ನಮ್ಮ ಆರ್ಟಿಕಲ್ಸ್ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳನ್ನು ಒಳಗೊಂಡಿಲ್ಲ.ಈ ಆರ್ಟಿಕಲ್ ಕೇವಲ ಆಸಕ್ತಿ ಹಾಗೂ ನಂಬಿಕೆ ಇದ್ದವರಿಗೆ ಮಾತ್ರ.ಯಾವುದೇ ಹಾನಿ ಮತ್ತು ಅಪಘಾತಗಳಿಗೆ ನಾವು ಹೊಣೆಗಾರರಲ್ಲ.

Leave a Comment