ಹನುಮಾನ್ ಚಾಲೀಸಾ ಓದುವ ಸರಿಯಾದ ನಿಯಮ, ಈಗ ಪೂರ್ತಿ ಲಾಭ ಪಡೆಯಿರಿ

ನಮಸ್ಕಾರ ಸ್ನೇಹಿತರೆ ಹನುಮಾನ್ ಚಾಲೀಸಾ ಒಂದು ಯಾವ ರೀತಿಯ ಮಾಧ್ಯಮ ಆಗಿದೆ ಎಂದರೆ ಇದನ್ನು ಓದಿ ಒಬ್ಬ ಭಕ್ತನು ಆಂಜನೇಯಸ್ವಾಮಿಯ ಜ್ಞಾನ ಬಲ ಮತ್ತು ಶಕ್ತಿಯನ್ನು ಪಡೆದುಕೊಳ್ಳುತ್ತಾನೆ ಅದು ಯಾವಾಗ ಸಾಧ್ಯವಾಗುತ್ತದೆ ಎಂದರು ಭಕ್ತನು ಯಾವ ತಪ್ಪನ್ನೂ ಮಾಡದೆ ಹನುಮಾನ್ ಚಾಲೀಸ ವನ್ನು ಓದಿ ದಾಗ ಇಲ್ಲಿ ತಪ್ಪುಗಳ ಅರ್ಥ ಬರೀ ಉಚ್ಚಾರಣೆಯ ತಪ್ಪು ಅಲ್ಲ ಕೆಲವು ತಪ್ಪುಗಳು ಯಾವ ರೀತಿ ಇರುತ್ತವೆ ಎಂದರೆ ಇವುಗಳನ್ನು ಭಕ್ತರು ಗೊತ್ತಿದ್ದೋ ಅಥವಾ ಗೊತ್ತಿಲ್ಲದೆ ಮಾಡಿಬಿಡುತ್ತಾರೆ ಇಂದು ನಾವು ಆಂಜನೇಯಸ್ವಾಮಿಯ ಹನುಮಾನ್ ಚಾಲೀಸಾ ಓದುವಾಗ ಮಾಡುವಂತಹ ಕೆಲವು ನಿಯಮಗಳನ್ನು ತಿಳಿದುಕೊಳ್ಳೋಣ ಹಾಗೂ ಹನುಮಾನ್ ಚಾಲೀಸಾ ದ ಪ್ರಭಾವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುವ ಉಪಾಯವನ್ನು ನಾವು ತಿಳಿಸಿಕೊಡುತ್ತೇವೆ ಹಾಗಾಗಿ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಈ ಲೇಖನವನ್ನು ಪೂರ್ತಿಯಾಗಿ ಓದಿ ಹನುಮಾನ್ ಚಾಲೀಸ ವನ್ನು ಸ್ನಾನಮಾಡಿ ಶುದ್ಧವಾದ ಬಟ್ಟೆಗಳನ್ನು ಧರಿಸಿ ಜಪ ಮಾಡಬೇಕು ಹನುಮಾನ್ ಚಾಲೀಸ ವನ್ನು ಓದುವ ಮುನ್ನ ಆಂಜನೇಯ ಸ್ವಾಮಿಗೆ ಗಂಗಾಜಲದಿಂದ ಅಭಿಷೇಕ ಮಾಡಿ ಯಾವತ್ತಿಗೂ ನೀವು ಕೆಂಪು ಬಣ್ಣದ ವಸ್ತ್ರದ ಆಸನದ ಮೇಲೆ ಕುತ್ತು ಹನುಮಾನ್ ಚಾಲೀಸ ವನ್ನು ಜಪ ಮಾಡಬೇಕು ಇದಾದನಂತರ ಶ್ರದ್ಧಾ ನುಸಾರವಾಗಿ ಆಂಜನೇಯಸ್ವಾಮಿಗೆ ನೈವೇದ್ಯವನ್ನು ಅರ್ಪಿಸಬೇಕು ಒಂದು ವೇಳೆ ಆಂಜನೇಯಸ್ವಾಮಿಗೆ ನೈವೇದ್ಯವನ್ನು ಅರ್ಪಿಸುತ್ತಿದ್ದರೆ ಆ ಪ್ರಸಾದದಲ್ಲಿ ನೀವು ತುಳಸಿ ದಳವನ್ನು ಖಂಡಿತ ಸೇರಿಸಬೇಕು ಆಂಜನೇಯ ಸ್ವಾಮಿಗೆ ಶ್ರದ್ಧಾ ನು ಸಾರವಾಗಿ ಸಿಂಧೂರ ಮಲ್ಲಿಗೆಯ ಎಣ್ಣೆ ಜೊತೆ ದಾರವನ್ನು ಅರ್ಪಿಸಿ ಆಂಜನೇಯಸ್ವಾಮಿಗೆ ದೀಪವನ್ನು ಹಚ್ಚಬೇಕಾದರೆ

ಮಲ್ಲಿಗೆ ಎಣ್ಣೆ ಅಥವಾ ಸಾಸಿವೆ ಎಣ್ಣೆಯನ್ನು ಬಳಸಬಹುದು ಆಂಜನೇಯ ಸ್ವಾಮಿಯ ಹನುಮಾನ್ ಚಾಲೀಸ ವನ್ನು ಮಂಗಳವಾರ ಅಥವಾ ಶನಿವಾರದಂದು ಆರಂಭಿಸಬೇಕು ಇದರ ನಂತರ ನೀವು ದಿನವೂ ಜಪ ಮಾಡಬಹುದಾಗಿದೆ ಆದರೆ ಒಂದು ಬಾರಿ ನೀವು ಜಪ ಮಾಡಲು ಶುರುಮಾಡಿದ ಮೇಲೆ 40 ದಿನಗಳ ಕಾಲ ಇದರ ಜಪವನ್ನು ಮಾಡಲೇಬೇಕು ಮಧ್ಯದಲ್ಲಿ ಒಂದು ದಿನವೂ ಇದರ ಜಪವನ್ನು ಮಾಡುವುದನ್ನು ಬಿಡಬಾರದು ಇಲ್ಲಿ ಮಹಿಳೆಯರು ಸಹ ಆಂಜನೇಯಸ್ವಾಮಿಯ ಹನುಮಾನ್ ಚಾಲೀಸಾ ವನ್ನು ಜಪ ಮಾಡಬಹುದಾಗಿದೆ ಆದರೆ ಮಹಿಳೆಯರು ಆಂಜನೇಯಸ್ವಾಮಿಯ ಸಲುವಾಗಿ ಯಾವುದೇ ಉಪವಾಸವನ್ನು ಮಾಡಬಾರದು ಇಲ್ಲಿ ಮಹಿಳೆಯರು ಆಂಜನೇಯಸ್ವಾಮಿಗೆ ಜಲಾಭಿಷೇಕ ವನ್ನು ಮಾಡುವಂತಿಲ್ಲ ಇವರಿಗೆ ಯಾವ ಬಟ್ಟೆಯನ್ನು ಅರ್ಪಿಸುವಂತೆ

ಇಲ್ಲ ಕೇವಲ ಹನುಮಾನ್ ಚಾಲೀಸಾ ವನ್ನು ಜಪ ಮಾಡಬಹುದಾಗಿದೆ ಇಲ್ಲಿ ಜಪ ಮಾಡುವ ಮುನ್ನ ಮಹಿಳೆಯರು ಒಂದು ಲೋಟ ನೀರನ್ನು ತುಂಬಿಕೊಂಡು ಇಟ್ಟಿರಬೇಕು ಜಪ ಮುಗಿದ ನಂತರ ಅದನ್ನು ಪ್ರಸಾದದ ರೀತಿಯಲ್ಲಿ ಕುಡಿಯಬೇಕು ಆಂಜನೇಯಸ್ವಾಮಿಗೆ ಎಲ್ಲಾ ಮಹಿಳೆಯರು ತಾಯಿಯ ಸ್ವರೂಪ ಆಗಿದ್ದಾರೆ ಈಗ ಆಂಜನೇಯಸ್ವಾಮಿಯ ಹನುಮಾನ್ ಚಾಲೀಸ ದ ಪ್ರಭಾವವನ್ನು ಹೇಗೆ ಹೆಚ್ಚು ಮಾಡಿಕೊಳ್ಳುವುದು ಎಂದು ತಿಳಿಯೋಣ ಬನ್ನಿ ಹನುಮಾನ್ ಚಾಲೀಸ ವನ್ನು ದಿನದಲ್ಲಿ ಮೂರು ಬಾರಿ ಓದಿದರೆ ಎಲ್ಲಕ್ಕಿಂತ ಮೊದಲು ಸ್ನಾನ ಮಾಡಿ ಹನುಮಾನ್ ಚಾಲೀಸ ವನ್ನು ಮೊದಲ ಬಾರಿ ಓದಬೇಕು ಇದರ ನಂತರ ಮಧ್ಯಾಹ್ನ ಆಗಲಿ ಅಥವಾ ರಾತ್ರಿ ಮಲಗುವ ಮುನ್ನ ಒಂದು ಬಾರಿ ಜಪಮಾಡಿ ರಾತ್ರಿ 9 ಗಂಟೆಯ ನಂತರ ಜಪ ಮಾಡಿದರೂ

ಕೂಡ ಇದರ ಇನ್ನಷ್ಟು ಪ್ರಭಾವ ನಿಮಗೆ ಸಿಗುತ್ತದೆ ಹನುಮಾನ್ ಚಾಲೀಸ ವನ್ನು ಶಾಂತ ಮನಸ್ಸಿನಿಂದ ಒಂದೊಂದು ವಾಕ್ಯವನ್ನು ನೋಡಿಕೊಂಡು ಬಾಯಲ್ಲಿ ಹೇಳುತ್ತಾ ಜಪ ಮಾಡಬೇಕು ಈ ರೀತಿ ಮಾಡಿದಾಗ ನೀವು ಚೆನ್ನಾಗಿ ಜಪ ಮಾಡಬಹುದಾಗಿದೆ ಶಾಸ್ತ್ರಗಳ ಸಾರವಾಗಿ ಅರಳಿಮರದ ಕೆಳಗೆ ಕುಳಿತುಕೊಂಡು ಇದನ್ನು ಜಪ ಮಾಡಬೇಕು ಯಾಕೆ ಅಂದರೆ ಅರಳಿ ಮರದಲ್ಲಿ ನಾರಾಯಣನ ವಾಸ ಇರುತ್ತದೆ ಅರಳಿ ಮರದ ಕೆಳಗೆ ಕುಳಿತು ಕೊಂಡು ಜಪ ಮಾಡಿದರೆ ಆಂಜನೇಯ ಸ್ವಾಮಿಯ ಜೊತೆಗೆ ತಾಯಿ ಲಕ್ಷ್ಮೀದೇವಿ ಹಾಗೂ ನಾರಾಯಣ ರ ಆಶೀರ್ವಾದ ಸಿಗುತ್ತದೆ ಹನುಮಾನ್ ಚಾಲೀಸ್ ಜಪ ಮಾಡುವಾಗ ಕೆಂಪು ಬಣ್ಣದ ವಸ್ತ್ರ ದರಿಸಬಹುದಾಗಿದೆ ಇವರಿಗೆ ಬೊಂದಿ ಅಥವಾ ಬೆಲ್ಲದಿಂದ ಮಾಡಿದ ನೈವೇದ್ಯ ಮಾಡಬಹುದು ಇವೆರಡು ಆಂಜನೇಯ ಸ್ವಾಮಿಗೆ ಬಹಳ ಪ್ರಿಯವಾದ ನೈವೇದ್ಯ ಆಗಿದೆ ನೈವೇದ್ಯ ಅರ್ಪಿಸುವ ಮೊದಲು ತುಳಸಿ ದಳವನ್ನು ಕಂಡಿತಾ ಸೇರಿಸಿ ಅರ್ಪಿಸ ಬೇಕು ಸ್ನೇಹಿತರೆ ಮಾಹಿತಿ ಇಷ್ಟ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಷೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave a Comment