ಇಂದಿನಿಂದ ಈ 5ರಾಶಿಯವರಿಗೆ ಮುಂದಿನ 9ವರ್ಷ ರಾಜಯೋಗ ಶುರು ಮುಟ್ಟಿದೆಲ್ಲ ಚಿನ್ನ ಭಿಕ್ಷುಕನೂ ಕೂಡ ಕುಬೇರ

ನಾವು ಈ ಲೇಖನದಲ್ಲಿ ಇಂದಿನಿಂದ ಈ ಐದೂ ರಾಶಿಯವರಿಗೆ ಮುಂದಿನ 9 ವರ್ಷ ರಾಜಯೋಗ ಹೇಗೆ ಶುರುವಾಗುತ್ತದೆ ಎಂದು ತಿಳಿಯೋಣ . ಮುಟ್ಟಿದ್ದೆಲ್ಲಾ ಚಿನ್ನವಾಗುವ ಸಾಧ್ಯತೆ ಇದೆ . ಭಿಕ್ಷುಕನೂ ಕೂಡ ಕುಬೇರನಾಗುತ್ತಾನೆ. ತಾಯಿ ಚಾಮುಂಡೇಶ್ವರಿ ದೇವಿಯ ಕೃಪೆ ಮತ್ತು ಆಶೀರ್ವಾದವನ್ನು ಪಡೆಯಲಿರುವ ಆ ರಾಶಿಗಳು ಯಾವುದು ಮತ್ತು ಅವುಗಳಿಗೆ ಯಾವೆಲ್ಲಾ ಲಾಭಗಳು ದೊರೆಯುತ್ತದೆ ಎಂದು ತಿಳಿಯೋಣ .
ಇಂದಿನಿಂದ ಈ ಐದೂ ರಾಶಿಯವರಿಗೆ ತಾಯಿ ಚಾಮುಂಡೇಶ್ವರಿ ತಾಯಿಯ ಕೃಪೆ ಇರುವುದರಿಂದ ,

ಈ ರಾಶಿಯವರಿಗೆ ತುಂಬಾ ಶುಭವಾಗುತ್ತದೆ. ಜೀವನದಲ್ಲಿ ಸಾಕಷ್ಟು ರೀತಿಯ ಬದಲಾವಣೆಯನ್ನು ಕಾಣುತ್ತಾರೆ. ಇಷ್ಟು ದಿನ ಅನುಭವಿಸಿದ ಎಲ್ಲಾ ಸಮಸ್ಯೆಗಳು ದೂರವಾಗಿ , ನೆಮ್ಮದಿಯ ವಾತಾವರಣ ಸೃಷ್ಟಿಯಾಗಲು ಶುರುವಾಗುತ್ತದೆ . ಉದ್ಯೋಗ ಇಲ್ಲದ ವ್ಯಕ್ತಿಗಳಿಗೆ ಮುಂದಿನ ದಿನಗಳಲ್ಲಿ ಒಳ್ಳೆಯ ಉದ್ಯೋಗ ದೊರೆಯುತ್ತದೆ . ಈ ಉದ್ಯೋಗದಿಂದ ನೀವು ಹಿರಿಯರ ಮಾರ್ಗದರ್ಶನ ಪಡೆದುಕೊಂಡು , ಕೆಲಸ ನಿರ್ವಹಿಸುವುದರಿಂದ ಸಾಕಷ್ಟು ರೀತಿ ಅನುಕೂಲವನ್ನು ಪಡೆದುಕೊಳ್ಳಬಹುದು .

ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ವ್ಯವಹಾರ ಮಾಡುವಾಗ ಬಹಳ ಯೋಚನೆ ಮಾಡಿ ಕೆಲಸ ಮಾಡಬೇಕು . ಏಕೆಂದರೆ ವ್ಯವಹಾರದಿಂದ ಬರುವ ಸಣ್ಣಪುಟ್ಟ ತೊಂದರೆಗಳಿಂದ , ದೊಡ್ಡದಾಗಿ ಹಣ ಖರ್ಚಾಗುವ ಸಾಧ್ಯತೆ ಇರುತ್ತದೆ . ವ್ಯಾಪಾರ ವ್ಯವಹಾರವನ್ನು ಮಾಡುವ ವ್ಯಕ್ತಿಗಳು ತಮ್ಮ ವ್ಯಾಪಾರದಲ್ಲಿ ವಿಸ್ತರಣೆಯನ್ನು ಮಾಡುವ ಸಲುವಾಗಿ ವ್ಯಾಪಾರದಲ್ಲಿ ಸಾಕಷ್ಟು ರೀತಿಯ ಲಾಭಗಳನ್ನು ಪಡೆದುಕೊಳ್ಳಬಹುದು . ವ್ಯಾಪಾರದಲ್ಲಿ ಅಭಿವೃದ್ಧಿಯನ್ನು ಕಾಣಲು ಸಹ ಸಾಧ್ಯವಾಗುತ್ತದೆ .

ನಿಮ್ಮ ಜೀವನದಲ್ಲಿ ಸಾಕಷ್ಟು ರೀತಿಯ ಪರಿವರ್ತನೆಯನ್ನು ನೀವು ಕಾಣಬಹುದು . ಯಾವುದೇ ಕೆಲಸವನ್ನು ಮೊದಲು ಪ್ರಾರಂಭ ಮಾಡಿದರೂ ಅದರಲ್ಲಿ ಮೊದಲು ನಷ್ಟವನ್ನು ಅನುಭವಿಸಿದರೂ ಕೂಡ ನಂತರ ಲಾಭವನ್ನು ಪಡೆದುಕೊಳ್ಳ ಬಹುದು . ನೀವು ಉದ್ಯಮವನ್ನು ಮಾಡಬೇಕು ಅಂದುಕೊಂಡಿದ್ದರೆ , ಅದರಿಂದ ದೊಡ್ಡ ರೀತಿಯ ಲಾಭ ಬರುತ್ತದೆ .ಇಂತಹ ಆದಾಯದಿಂದ ಸಾಕಷ್ಟು ರೀತಿ ಅನುಕೂಲ ಪಡೆಯಬಹುದು . ನಿಮ್ಮ ಮನೆಯಲ್ಲಿ ಸಂಭ್ರಮದ ವಾತಾವರಣ ಸೃಷ್ಟಿಯಾಗುತ್ತದೆ .

ನಕಾರಾತ್ಮಕವಾಗಿ ಚಿಂತನೆ ಮಾಡುವ ಬದಲು ಸಕಾರಾತ್ಮಕವಾಗಿ ಚಿಂತನೆ ಮಾಡುವುದರಿಂದ ತುಂಬಾನೇ ಶುಭ ಫಲವನ್ನು ಪಡೆದುಕೊಳ್ಳಬಹುದು . ಬಂಡವಾಳ ಹೂಡಿಕೆ ಮಾಡುವವರಿಗೆ ಇದು ಒಳ್ಳೆಯ ಸಮಯ ಎಂದು ಹೇಳಬಹುದು . ಬಂಡವಾಳವನ್ನು ಹೂಡಿಕೆ ಮಾಡುವಾಗ ಯೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳುವುದರಿಂದ , ನಿಮಗೆ ಒಳ್ಳೆಯ ಫಲ ದೊರೆಯುತ್ತದೆ ಎಂದು ಹೇಳಬಹುದು . ಇಷ್ಟೆಲ್ಲಾ ಲಾಭ ಮತ್ತು ಅದೃಷ್ಟವನ್ನು ಚಾಮುಂಡೇಶ್ವರಿ ತಾಯಿ ಕೃಪೆಯಿಂದ ಪಡೆಯಲಿರುವ ರಾಶಿಗಳು ಯಾವುವು ಎಂದರೆ , ವೃಶ್ಚಿಕ ರಾಶಿ , ಮೇಷ ರಾಶಿ , ಮಕರ ರಾಶಿ , ಮಿಥುನ ರಾಶಿ , ಮತ್ತು ಕನ್ಯಾ ರಾಶಿ . ಈ ರಾಶಿಗಳಲ್ಲಿ ನಿಮ್ಮ ರಾಶಿ ಇದ್ದರೂ , ಇಲ್ಲದಿದ್ದರೂ , ಚಾಮುಂಡೇಶ್ವರಿ ತಾಯಿಯನ್ನು ಭಕ್ತಿಯಿಂದ ಪೂಜೆ ಮಾಡಿ ಎಂದು ಹೇಳಲಾಗಿದೆ

Leave a Comment