ಮಹಿಳೆಯರು ಮದುವೆಯ ನಂತರ ಗಂಡನ ಮನೆಗೆ ತವರು ಮನೆಯಿಂದ ಈ 5 ವಸ್ತು ತೆಗೆದುಕೊಂಡು ಹೋಗಬಾರದು

ಎಲ್ಲರಿಗೂ ನಮಸ್ಕಾರ, ಮದುವೆ ಆದ ನಂತರ ಮಹಿಳೆಯರು ಈ ಐದು ವಸ್ತುಗಳನ್ನು ತಮ್ಮ ತವರು ಮನೆಯಿಂದ ತಮ್ಮ ಗಂಡನ ಮನೆಗೆ ಯಾವುದೇ ಕಾರಣಕ್ಕೂ ತರಲೆ ಬಾರದು ಈ ರೀತಿ ತಪ್ಪು ಮಾಡಿದರೆ ಗಂಡನ ವಿನಾಶ ಆಗಬಹುದು. ಎಲ್ಲಾ ಹುಡುಗಿಯರು ಒಂದಲ್ಲಾ ಒಂದು ದಿನ ಮದುವೆ ಆಗಲೇ ಬೇಕು. ಅವರು ತಮ್ಮ ನಿಜವಾದ ಮನೆಗೆ ಹೋಗುವ ಸಮಯ ಬಂದೆ ಬರುತ್ತದೆ. ಆದರೆ ನಿಮಗೆ ಏನಾದರೂ ವಿಷಯ ಗೊತ್ತಿದಿಯಾ? ಮದುವೆ ಆದ ನಂತರ ಮಹಿಳೆಯರು ತಮ್ಮ ತವರು ಮನೆಯಿಂದ ಗಂಡನ ಮನೆಗೆ ಐದು ವಸ್ತುಗಳನ್ನು ಎಂದಿಗೂ ತೆಗೆದುಕೊಂಡು ಬರಲೇ ಬಾರದು ಈ ರೀತಿ ತಪ್ಪು ಏನಾದರೂ ಮಾಡಿದರೆ ಗಂಡನ ಜೀವನ ನಿಧಾನವಾಗಿ ಅಂತ್ಯಗೊಳ್ಳಲು ಸಾಧ್ಯವಾಗುತ್ತದೆ ನಂತರ ಸಂಬಂಧ ಒಡೆದು ಹೋಗುತ್ತದೆ. ಜಗಳ ಕೂಡ ಆಗುವ ಸಾಧ್ಯತೆ ಇದೆ ನಂತರ ಅದು ಅಂತ್ಯಕ್ಕೆ ಹೋಗುತ್ತದೆ. ಹಾಗಾದರೆ ಬನ್ನಿ ಆ ಐದು ವಸ್ತುಗಳ ಬಗ್ಗೆ ತಿಳಿಯೋಣ ಬನ್ನಿ. ಅದಕ್ಕೂ ಮುನ್ನ ನೀವು ಕೂಡ ಲಕ್ಷ್ಮಿ ದೇವಿಯ ಭಕ್ತರಾಗಿದ್ದರೆ ಈಗಲೇ ಈ ಪೇಜ್ ಲೈಕ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಮೊದಲನೇಯದಾಗಿ ತವರು ಮನೆಯಲ್ಲಿ ಇರುವಂತಹ ಕೆಟ್ಟ ವಿಷಯಗಳ ಬಗ್ಗೆ ಮತ್ತು ಸಮಾಚಾರವನ್ನು ಗಂಡನ ಮನೆಗೆ ತೆಗೆದುಕೊಂಡು ಹೋಗಬಾರದು. ಸಾಮಾನ್ಯವಾಗಿ ಕೆಟ್ಟ ತಾಯಿಯಂದಿರು ಮಗಳಿಗೆ ಗಂಡನ ಮನೆಯವರ ವಿರುದ್ಧವಾಗಿ ಗಂಡನ ಬಗ್ಗೆ ಕೆಟ್ಟದಾಗಿ ಹೇಳಿ ಕಳುಹಿಸುತ್ತಾರೆ. ಈ ಒಂದು ಮಾತನ್ನು ನೆನಪಿನಲ್ಲಿ ಇಟ್ಟುಕೊಳ್ಳಿ ತವರು ಮನೆಯ ಕೆಟ್ಟ ವಿಚಾರವನ್ನು ತೆಗೆದುಕೊಂಡು ಗಂಡನ ಮನೆಗೆ ಯಾವತ್ತೂ ಬರಬಾರದು. ಈ ಮೂಲಕ ಸಂಬಂಧಗಳ ಅಂತ್ಯವು ಆಗುತ್ತದೆ. ನಂತರ ಸ್ತ್ರೀಯರ ಚರಿತ್ರೆ ಮೇಲೆ ಕೆಟ್ಟ ಬೆರಳನ್ನು ತೋರಿಸುತ್ತಾರೆ. ಇಂತಹ ಸ್ಥಿತಿಯಲ್ಲಿ ಗಂಡನ ಮನೆಯಲ್ಲಿ ಅವಮಾನ ಎದುರಿಸುವ ಸ್ಥಿತಿ ಬರುತ್ತದೆ. ಚಾಣಕ್ಯ ಹೇಳುವ ಪ್ರಕಾರ ಕೆಟ್ಟ ಜನರ ಸಂಗ ಒಂದಲ್ಲಾ ಒಂದು ದಿನ ಖಂಡಿತಾ ಬರುತ್ತದೆ. ಒಳ್ಳೆಯ ವಿಷಯ ತೆಗೆದುಕೊಂಡು ಗಂಡನ ಮನೆಗೆ ಬರಬೇಕು. ಈ ರೀತಿ ಮಾಡುವುದರಿಂದ ತಾಯಿ ಲಕ್ಷ್ಮಿ ದೇವಿಯು ಸಹ ನಿಮ್ಮ ಜೊತೆಗೆ ಗಂಡನ ಮನೆಗೆ ಪ್ರವೇಶ ಮಾಡುತ್ತಾರೆ. ತಾಯಿ ಲಕ್ಷ್ಮಿ ದೇವಿ ಎಂದಿಗೂ ನಿಮ್ಮ ಒಳ್ಳೆಯದರ ಬಗ್ಗೆ ಯೋಚನೆ ಮಾಡುತ್ತಾರೆ.

ಎರಡನೇಯದಾಗಿ ತವರು ಮನೆಯಿಂದ ಚಾಕುವಾಗಲಿ, ಸೂಜಿ ಆಗಲಿ ಹೀಗೆ ಹರಿತವಾದ ವಸ್ತುಗಳನ್ನು ತೆಗೆದುಕೊಂಡು ಹೋಗಬಾರದು. ಈ ರೀತಿ ಮಾಡಿದರೆ ಮನೆಯಲ್ಲಿ ಜಗಳ ಆಗುತ್ತದೆ. ಮತ್ತು ತವರು ಮನೆಯ ಹೆಸರು ಹಾಳಾಗುತ್ತದೆ. ಯಾಕೆಂದರೆ ಚಾಕು ಚೂರಿ ಪ್ರೀತಿಯ ಸಂಕೇತ ಆಗಿರುವುದಿಲ್ಲ. ಈ ಕಾರಣದಿಂದ ನಿಮ್ಮ ಗಂಡನ ಜೊತೆಗೆ ಜಗಳ ಆಗಬಹುದು. ಮೂರನೇಯದಾಗಿ ಮಹಿಳೆಯರು ತಮ್ಮ ತವರು ಮನೆಯಿಂದ ತಮ್ಮ ಗಂಡನ ಮನೆಗೆ ಹಣವನ್ನು ತೆಗೆದುಕೊಂಡು ಬರಬಾರದು ಈ ರೀತಿ ಮಾಡುವುದರಿಂದ ಧನ ಸಂಪತ್ತಿನ ಲಕ್ಷ್ಮಿ ದೇವಿಗೆ ಅವಮಾನ ಆಗುತ್ತದೆ. ನಂತರ ನಿಮ್ಮ ಗಂಡನ ಮಾನ ಮರ್ಯಾದೆ ಕಡಿಮೆ ಆಗುತ್ತ ಹೋಗುತ್ತದೆ. ಇಂತಹ ಕೆಲಸಗಳನ್ನು ಮದುವೆಯಾದ ಗಂಡಸರು ಮಾಡಲೇ ಬರಬಾರದು.

ನಾಲ್ಕನೇಯದಾಗಿ ಮದುವೆಯಾದ ಮಹಿಳೆಯರು ಯಾವುದೇ ಕಾರಣಕ್ಕೂ ತವರು ಮನೆಯಿಂದ ಯಾವುದೇ ವಿಗ್ರಹವನ್ನು ತೆಗೆದುಕೊಂಡು ಹೋಗಬಾರದು. ಇದರಿಂದಾಗಿ ತವರು ಮನೆಯವರು ಬಡತನ ಎದುರಿಸಬೇಕಾಗುತ್ತದೆ. ಐದನೇಯದಾಗಿ ತವರು ಮನೆಯವರು ಮಗಳ ಮನೆಗೆ ಪದೇ ಪದೇ ಹೋಗ ಬಾರದು ಒಂದಲ್ಲಾ ಒಂದು ದಿನ ನೀವು ಅವಮಾನ ಆಗುವ ಸಾಧ್ಯತೆ ಇರುತ್ತದೆ. ಈ ಉಪಯುಕ್ತ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಷೇರ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave a Comment