ಮಹಾಶಿವರಾತ್ರಿಯ ದಿನ ಈ ತಪ್ಪುಗಳನ್ನು ಮಾಡಬೇಡಿ

ನಮಸ್ಕಾರ ಸ್ನೇಹಿತರೆ ಮಾರ್ಚ್ 8ನೇ ತಾರೀಕು ನಿಮಗೆ ಸಾಕಷ್ಟು ಜನರಿಗೆ ಗೊತ್ತಿರಬಹುದು ಮಹಾಶಿವರಾತ್ರಿ ಬರುತ್ತಾ ಇದೆ ಈ ದಿನದಲ್ಲಿ ನೀವು ಮಾಡಲೇ ಬಾರದಂತ ಕೆಲವು ತಪ್ಪುಗಳು ಏನು ಹಾಗೆ ಈ ಲೇಖನದ ಕೊನೆಯಲ್ಲಿ ಸಣ್ಣ ಒಂದು ಉಪಾಯವನ್ನು ಹೇಳುತ್ತಿದ್ದೇವೆ ಈ ಉಪಾಯವನ್ನು ಮಾಡುವುದರಿಂದ ನಿಮಗೆ ವರ್ಷಪೂರ್ತಿ ತುಂಬಾನೇ ಲಾಭವಾಗುತ್ತದೆ ಅಂತಾನೆ ಹೇಳಬಹುದು ಹಾಗಾಗಿ ಲೇಖನವನ್ನು ಕೊನೆಯವರೆಗೂ ಓದಿರಿ ಹಾಗೆ ಮಹಾಶಿವರಾತ್ರಿಯ ಬಗ್ಗೆ ನೀವು ಅರಿಯದ ಕೆಲವು ವಿಷಯಗಳನ್ನು ತಿಳಿಸಿಕೊಡುತ್ತೇವೆ ಆದಷ್ಟು ಈ ಲೇಖನವನ್ನು ಪೂರ್ತಿಯಾಗಿ ಓದಿ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಇದರಲ್ಲಿ ಮೊದಲನೆಯ ವಿಷಯಕ್ಕೆ ಬಂದರೆ ನೀವು ಯಾವ ರೀತಿ ವ್ರತವನ್ನು ಮಾಡಬೇಕು ಎಂದರೆ ಆದರೆ ನೀವು ಯಾವ ರೀತಿ ಇರಬೇಕು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಎಂದರೆ ನೀವು ಬೆಳಿಗ್ಗೆ ಬೇಗ ಎದ್ದು ಸ್ನಾನಾದಿಗಳನ್ನು ಮಾಡಬೇಕು ನೀವು ದೇವರ ಪೂಜೆಯನ್ನು ಮಾಡಬೇಕು ನಂತರ ನೀವು ದೇವಸ್ಥಾನಗಳಿಗೆ ಹೋಗಿ ಅಲ್ಲಿ ನೀವು ಅಭಿಷೇಕಗಳನ್ನು ಮಾಡಿಸಬಹುದು ಮಾಡಿಸಿದರೆ ಈ ದಿನದಲ್ಲಿ ತುಂಬಾ ಶ್ರೇಷ್ಠ ಅಂತ ಹೇಳಬಹುದು ಇದರ ಜೊತೆ ಏನು ನೆನಪಿಟ್ಟುಕೊಳ್ಳಬೇಕು ಎಂದರೆ ಈ ದಿನದಿಂದ ನಿಮಗೆ ಒಳ್ಳೆಯದು ಆಗಬೇಕು ಅಂತ ಇದ್ದರೆ 1111ಬಾರೀ ನೀವು ಓಂ ನಮ ಶಿವಾಯ ಅಂತ ಜಪಿಸಬೇಕಾಗುತ್ತದೆ ಈ ರೀತಿ ಮಾಡುವುದರಿಂದ ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆ ಇದ್ದರು ಕೂಡ ಕಮ್ಮಿ ಆಗುತ್ತದೆ ಅಂತ ಹೇಳಬಹುದು ಯಾಕೆ ಅಂದರೆ ಇದು ತುಂಬಾ ಶ್ರೇಷ್ಠ ಅಂತ ಹೇಳಬಹುದು ಯಾಕೆ ಅಂದರೆ

ಈ ರೀತಿ ತುಂಬಾ ಕಮ್ಮಿ ಜನ ಮಾಡುತ್ತಾರೆ ಮಾಡಿದವರಿಗೆ ಇದರಿಂದ ಲಾಭ ಸಿಕ್ಕೇ ಸಿಕ್ಕಿದೆ ಅಂತ ಹೇಳಬಹುದು ಮಹಾ ಶಿವರಾತ್ರಿ ದಿನ ಯಾವ ತಪ್ಪು ಮಾಡಬಾರದು ಎನ್ನುವ ವಿಷಯಕ್ಕೆ ಬಂದರೆ ನಾವು ಕೆಲವೊಂದು ತಪ್ಪನ್ನು ಹೇಳುತ್ತೇವೆ ಆ ತಪ್ಪನ್ನು ಮಾಡಲೇ ಬಾರದು ಇದರಲ್ಲಿ ಮೊದಲನೇ ತಪ್ಪು ಮಾಂಸ ಆಹಾರ ಸೇವನೆ ಮಾಡಲೇ ಬಾರದು ಮತ್ತು ಮದ್ಯ ಪಾನ ಸೇವನೆ ಮಾಡಬಾರದು ಈ ರೀತಿ ಮಾಡಿದರೆ ತುಂಬಾ ಕೆಟ್ಟದ್ದು ಅಂತ ಹೇಳಲಾಗುತ್ತದೆ ಎರಡನೇದಾಗಿ ನೀವು ವ್ರತ ಏನಾದರೂ ಇಟ್ಟುಕೊಳ್ಳುತೀರಾ ಎಂದರೆ ಉಪವಾಸ ಇರುತೀರಾ ಎಂದರೆ ಬೇಳೆ ಅಕ್ಕಿ ಇಂತಹ ಐಟಂ ತಿನ್ನಬೇಡಿ ಆದಷ್ಟು ನೀವು ಹಣ್ಣನ್ನು ಸೇವನೆ ಮಾಡಿ ಹಾಲನ್ನು ಕುಡಿಯಬೇಡಿ ವ್ರತ ಮಾಡಿಕೊಂಡು ಕೆಲವರು ಹಾಲನ್ನು ಕುಡಿಯುತ್ತಾರೆ

ವಿಶೇಷವಾಗಿ ನೀವು ಶಿವರಾತ್ರಿ ದಿನ ಈ ವ್ರತ ಮಾಡುತ್ತ ಇದ್ದೀರಿ ಅಂದರೆ ನೀವು ಹಾಲನ್ನು ಸಹ ಕುಡಿಯಬಾರದು ಬರೇ ಹಣ್ಣುಮಾತ್ರ ಸೇವನೆ ಮಾಡಬೇಕು ಅಂತ ಹೇಳಲಾಗುತ್ತದೆ ಮೂರನೇ ದಾಗಿ ಈ ವೊಂದು ದಿನದಲ್ಲಿ ಕಪ್ಪು ಬಣ್ಣದ ಬಟ್ಟೆ ಕೂಡ ದರಿಸಬಾರದು ಎಂದು ಹೇಳಲಾಗುತ್ತದೆ ವಿಶೇಷವಾಗಿ ನೀವು ಕೆಂಪು ಅಥವಾ ಆರೆಂಜ್ ಕಲರ್ ಬಟ್ಟೆ ಹಾಕಿಕೊಂಡರೆ ತುಂಬಾ ಒಳ್ಳೆಯದು ಅಂತ ಹೇಳಲಾಗುತ್ತದೆ ನಾಲ್ಕನೇದಾಗಿ ಈ ಒಂದು ದಿನದಲ್ಲಿ ಗಂಡ ಹೆಂಡತಿಯರು ಶಾರೀರಿಕಸಂಬಂಧ ಇಟ್ಟುಕೊಳ್ಳ ಬಾರದು ಅಂತ ಹೇಳಲಾಗುತ್ತದೆ ಯಾಕೆ ಅಂದರೆ ಈ ವೊಂದು ದಿನ ಶಿವನ ಆರಾಧನೆ ಮಾಡುವ ದಿನ ಅಂತ ಹೇಳಬಹುದು ಹಾಗಾಗಿ ಈ ತಪ್ಪನ್ನು ಮಾಡಬಾರದು ಅಂತ ಹೇಳಬಹುದು ಇದರ ಜೊತೆ ನೀವು ಯಾವುದಾದರು ಒಂದು ವಿಷ್ಯದಲ್ಲಿ ಆಗಲಿ ಬಡವರಿಗೆ ದಾನ ಮಾಡಿದರೆ

ಸಾಕಷ್ಟು ಒಳ್ಳೆಯದು ಆಗುತ್ತದೆ ಅಂತ ಹೇಳಬಹುದು ಹಾಗೇ ಮುಂದಿನ ವಿಷ್ಯ ಏನೆಂದರೆ ದೇವಸ್ಥಾನಕ್ಕೆ ಶಿವರಾತ್ರಿ ದಿನ ಹೋಗಿ ಅಭಿಷೇಕ ಮಾಡಿಸುತ್ತಾರೆ ಆದರೆ ಅಭಿಷೇಕಕ್ಕೆ ಕೆಲವೊಂದು ವಸ್ತುಗಳನ್ನು ಹಾಕಬಾರದು ಅಂತ ಇರುತ್ತದೆ ಅದರಲ್ಲೂ ವಿಶೇಷವಾಗಿ ಶಿವರಾತ್ರಿ ದಿನ ಅದು ಯಾವುದು ಎಂದರೆ ಮೊದಲನೇಯದಾಗಿ ತುಳಸಿ ತುಳಸಿ ನಿಮಗೆ ಗೊತ್ತಿರಬಹುದು ತುಳಸಿಯನ್ನು ನಾವು ಲಕ್ಷ್ಮಿಯ ಸಮಾನ ಎಂದು ಹೇಳುತ್ತೇವೆ ಲಕ್ಷ್ಮಿ ವಿಷ್ಣುವಿನ ಹೆಂಡತಿ ಹಾಗಾಗಿ ವಿಶೇಷವಾಗಿ ಸಾಲಿಗ್ರಾಮ ಲಿಂಗಕ್ಕೆ ಪೂಜೆ ಮಾಡುವಾಗ ತುಳಸಿಯನ್ನು ಉಪಯೋಗಿಸುತ್ತೇವೆ ಹೊರೆತು ಶಿವಲಿಂಗಕ್ಕೆ ತುಳಸಿಯನ್ನು ಉಪಯೋಗಿಸಬಾರದು ಎಂದು ಹೇಳಲಾಗುತ್ತದೆ ಹಾಗಾಗಿ ಇದನ್ನು ಮಾಡಲು ಇತರ ತುಂಬಾ ಒಳ್ಳೆಯದು ಅಂತ ಹೇಳಲಾಗುತ್ತದೆ ಇದನ್ನು ಉಪಯೋಗಿಸುವುದರಿಂದ ಪ್ರಾಬ್ಲಮ್ ಜಾಸ್ತಿಯಾಗುತ್ತದೆ ಹೊರತು ಕಡಿಮೆಯಾಗುವುದಿಲ್ಲ ಹಾಗಾಗಿ ಇದನ್ನು ಉಪಯೋಗಿಸಬೇಡಿ

ಎರಡನೇ ವಸ್ತುವಿನ ವಿಷಯಕ್ಕೆ ಬಂದರೆ ಅದು ಕುಂಕುಮ ಅಂತ ಹೇಳಬಹುದು ತುಂಬಾ ಜನ ಏನು ಮಾಡುತ್ತಾರೆಂದರೆ ಅಭಿಷೇಕ ಮಾಡಬೇಕಾದರೆ ಕುಂಕುಮವನ್ನು ನೀರಿಗೆ ಮಿಕ್ಸ್ ಮಾಡಿ ಅಭಿಷೇಕ ಮಾಡುತ್ತಾರೇ ಇದನ್ನು ಮಾಡಲೇಬಾರದು ಎಂದು ಹೇಳಲಾಗುತ್ತಿದೆ ಯಾಕೆಂದರೆ ವಿಶೇಷವಾಗಿದೆ ಕುಂಕುಮವನ್ನು ದೇವಿಗಳಿಗೆ ಮಾತ್ರ ಅಭಿಷೇಕ ಮಾಡಬಹುದು ಆದರೆ ಶಿವನಿಗೆ ಕುಂಕುಮವನ್ನು ಅಭಿಷೇಕ ಮಾಡುವುದು ದೊಡ್ಡ ತಪ್ಪು ಅಂತ ಹೇಳಬಹುದು ಹಾಗಾಗಿ ಈ ಒಂದು ತಪ್ಪು ಮಾಡದೇ ಇದ್ದರೆ ತುಂಬಾ ಒಳ್ಳೆಯದು ಅಂತ ಹೇಳಬಹುದು ಇದರಲ್ಲಿ ಮೂರನೆಯದು ತೆಂಗಿನಕಾಯಿ ನೀರು ಇದನ್ನು ಕೂಡ ಹಾಕಬಾರದು ಅಂತ ಹೇಳಲಾಗುತ್ತದೆ ಇದು ಕೂಡ ಶುಭ ತಿಳಿಯಲಾಗಿದೆ ನಾಲ್ಕನೆಯದಾಗಿ ಶಂಖದಿಂದ ಬರುವ ನೀರು ಶಂಕ ದಿಂದ ತುಂಬಾ ಜನ ನೀರನ್ನು ಹಾಕುವುದನ್ನು ನೋಡಿರುತ್ತೀರಿ

ಇದು ಕೂಡ ಮಾಡಬಾರದು ಅಂತ ಹೇಳಲಾಗುತ್ತದೆ ಇದು ತುಂಬಾ ಅಶುಭ ಅಂತ ತಿಳಿಯಲಾಗಿದೆ ವಿಶೇಷವಾಗಿ ಈ ಶಂಕದಿಂದ ನೀರನ್ನು ಹಾಕುವುದು ಕೇವಲ ವಿಷ್ಣುವಿಗೆ ಮಾತ್ರ ಶಿವಲಿಂಗಕ್ಕೆ ಹಾಕುವುದು ದೊಡ್ಡ ಪಾಪ ಅಂತ ಹೇಳಲಾಗುತ್ತದೆ ಇದರಲ್ಲಿ ಕೊನೆಯದಾಗಿ ಕಕ್ಕಿ ಅಕ್ಕಿಯನ್ನು ಕೂಡ ಇದನ್ನು ಯೂಸ್ ಮಾಡಬೇಕಾದರೆ ಕಟ್ ಆಗಿರುವ ಅಕ್ಕಿಯನ್ನು ಅಥವಾ ನುಚ್ಚು ಅಕ್ಕಿ ಯನ್ನು ಹಾಕಬಾರದು ಇದು ಕೂಡ ದೊಡ್ಡ ಪಾಪ ಅಂತ ಹೇಳಲಾಗುತ್ತದೆ ಕ್ಲೀನ್ ಇರುವ ಅಕ್ಕಿಯನ್ನು ಬಳಸಿದರೆ ತುಂಬಾ ಒಳ್ಳೆಯದು ಅಂತ ಹೇಳಲಾಗುತ್ತದೆ ಯಾವ ಯಾವ ವಸ್ತುಗಳನ್ನು ಶಿವಲಿಂಗಕ್ಕೆ ಅರ್ಪಿಸಿದರೆ ಒಳ್ಳೆಯದು ಅಂತ ನೋಡುವುದಾದರೆ

ಮೊದಲನೇದಾಗಿ ಗಂಗಾಜಲ ನಿಮಗೆ ಗೊತ್ತಿರಬಹುದು ಗಂಗಾ ಶಿವನ ಹೆಂಡತಿ ಗಂಗಾ ಜಲವನ್ನು ಹಾಕಿದರೆ ಸಾಕಷ್ಟು ಒಳ್ಳೆಯದಾಗುತ್ತದೆ ಅಂತ ಹೇಳಬಹುದು ಎರಡನೇ ದಾಗಿ ಕಬ್ಬಿನ ಹಾಲು ಕಬ್ಬಿನ ಹಾಲನ್ನು ತುಂಬಾ ಶ್ರೇಷ್ಠ ಅಂತ ಹೇಳಬಹುದು ಶಿವನಿಗೆ ಇದು ಬಹಳ ಇಷ್ಟವಾದ ಪದಾರ್ಥ ಅಂತ ಹೇಳಬಹುದು ಹಾಗಾಗಿ ನೀವು ಇದನ್ನು ಅರ್ಪಣೆ ಮಾಡಿದರೆ ತುಂಬಾ ಒಳ್ಳೆಯದು ಅಂತ ಹೇಳಬಹುದು ಮೂರನೇ ವಸ್ತುವಿಗೆ ಬಂದರೆ ಇದು ತುಂಬಾ ಒಳ್ಳೆಯದು ಅಂತ ಹೇಳಬಹುದು ಅದು ಯಾವುದೆಂದರೆ ಬಿಲ್ವಪತ್ರೆ ಬಿಲ್ವಪತ್ರೆಯನ್ನು 3 ಎಲೆಯಿರುವ ಕಡ್ಡಿಯನ್ನು ಆರಿಸಿಕೊಳ್ಳಬೇಕಾಗುತ್ತದೆ ಇದು ಸಿಗುವುದು ತುಂಬಾ ರೇರ್ ಅಂತ ಹೇಳಬಹುದು ಇದು ಸಿಕ್ಕರೆ ತುಂಬಾ ಅದೃಷ್ಟ ಅಂತ ಹೇಳಬಹುದು ಇದನ್ನು ತೆಗೆದುಕೊಂಡು ಹೋಗಿಶಿವನಿಗೆ ಅರ್ಪಿಸಿದರೆ ತುಂಬಾ ಒಳ್ಳೆಯದು ಅಂತ ಹೇಳಬಹುದು

ಇದನ್ನು ಅರ್ಪಿಸುವುದರಿಂದ ನೀವು ಇಲ್ಲಿಯವರೆಗೆ ಅನುಭವಿಸಿದ ಕಷ್ಟಗಳು ತಕ್ಕಮಟ್ಟಿಗೆ ಕಡಿಮೆಯಾಗುತ್ತದೆ ಅಂತ ಹೇಳಬಹುದು ಹಾಗಾಗಿ ಇದು ತುಂಬಾ ಶ್ರೇಷ್ಠ ಅಂತ ಹೇಳಬಹುದು ಮೂರು ಎಲೆಯ ಬಿಲ್ವಪತ್ರೆ ಯಾಕೆ ವಿಶೇಷ ಅಂದರೆ ಇದು ಬ್ರಹ್ಮ ವಿಷ್ಣು ಮಹೇಶ್ವರ 3ದೇವರನ್ನು ಪ್ರತಿನಿಧಿಸುತ್ತದೆ ಇದನ್ನು ಶಿವನಿಗೆ ಅರ್ಪಿಸುವುದರಿಂದ ಬ್ರಹ್ಮ ವಿಷ್ಣುವಿಗೂ ತೃಪ್ತಿ ಉಂಟು ಮಾಡಿದ ಹಾಗೆ ಆಗುತ್ತದೆ ಹಾಗಾಗಿ ಇದು ತುಂಬಾ ವಿಶೇಷ ಹಾಗೆ ಉಪಾಯದ ವಿಷಯಕ್ಕೆ ಬಂದರೆ ಇದು ತುಂಬಾ ಇಂಪಾರ್ಟೆಂಟ್ ಆದ ಉಪಾಯ ಅಂತ ಹೇಳಬಹುದು ನಾವು ಈಗಾಗಲೇ ಹೇಳಿದ ಹಾಗೆ1111 ಬಾರಿ ಶಿವನ ಮಂತ್ರವನ್ನು ಹೇಳಿ ಓಂ ನಮಃ ಶಿವಾಯ ಅಂತ ಜೆಪಿ ಸಬೇಕಾಗುತ್ತದೆ ಈ ಸಮಯದಲ್ಲಿ ಏನು ಮಾಡಬೇಕು ಅಂದರೆ ಶಿವರಾತ್ರಿಯ ದಿನ ಒಂದು ರೂಪಾಯಿ ನಾಣ್ಯವನ್ನು ತೆಗೆದುಕೊಂಡು

ಇದರ ಮೇಲೆ ಗಂಧದ ಸಹಾಯದಿಂದ ಓಂ ಅಂತ ಬರೆಯ ಬೇಕು ಇದನ್ನು ಪೂಜೆ ಮಾಡುವ ದೇವರ ಕೊಣೆಯಲ್ಲಿ ಇಡಬೇಕು ಇದು ವಿಶೇಷವಾಗಿ ಶಿವರಾತ್ರಿಯ ದಿನ ದೇವರ ಕೋಣೆಯಲ್ಲಿ ಇರಬೇಕು 1111 ಬಾರಿ ಜಪಿಸಿದ ಶಕ್ತಿ ಈ ನಾಣ್ಯಕ್ಕೆ ಹೋಗಿರುತ್ತದೆ ಅಂತ ಹೇಳಲಾಗುತ್ತದೆ ಶಕ್ತಿ ಆ ನಾಣ್ಯಕ್ಕೆ ಹೋದಾಗ ನಿಮ್ಮಲ್ಲಿ ಕೂಡ ಒಂದು ಪಾಸಿಟಿವಿಟಿ ಇರುತ್ತದೆ ನಾಣ್ಯದಲ್ಲೂ ಕೂಡ ಇರುತ್ತದೆ ಈ ನಾಣ್ಯವನ್ನು ನಿಮ್ಮ ಪರ್ಸಿನಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ ಇದನ್ನು ನೀವು ಖರ್ಚು ಮಾಡಬಾರದು ಹೀಗೆ ಮಾಡುವುದರಿಂದ ಆರ್ಥಿಕ ಸಮಸ್ಯೆ ಅಥವಾ ಇನ್ಯಾವುದೇ ಸಮಸ್ಯೆ ಇದ್ದರೂ ಕೂಡ ದೂರ ಆಗುತ್ತದೆ ಹಾಗಾಗಿ ಈ ಚಿಕ್ಕ ಉಪಯ ಮಾಡುವುದರಿಂದ ಸಾಕಷ್ಟು ಒಳ್ಳೆಯದಾಗುತ್ತದೆ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave a Comment