ಮಿಥುನ ರಾಶಿಯಲ್ಲಿ ಜನಿಸಿದವರ ಗುಣಗಳು

ನಮಸ್ಕಾರ ಸ್ನೇಹಿತರೇ ಇವತ್ತಿನ ಸಂಚಿಕೆಯಲ್ಲಿ ಮಿಥುನ ರಾಶಿಯಲ್ಲಿ ಜನಿಸಿದವರ ಗುಣ ಸ್ವಭಾವ ಹಾಗೂ ಅದೃಷ್ಟದ ಅಂಶಗಳ ಬಗ್ಗೆ ತಿಳಿದುಕೊಳ್ಳೋಣ ಮಿಥುನ ರಾಶಿಯಲ್ಲಿ ಜನಿಸಿದವರು ಸುಂದರವಾಗಿ ಹಾಗೂ ಲಕ್ಷಣ ಉಳ್ಳವರಾಗಿ ದೈಹಿಕ ಸಾಮರ್ಥ್ಯಕಿಂತ ಮಾನಸಿಕ ಸಾಮರ್ಥ್ಯವು ಹೆಚ್ಚಾಗಿರುತ್ತದೆ ಆದರೆ ಇವರು ಸ್ವಾರ್ಥಿಗಳಾಗಿದ್ದು ಸ್ವ ಪ್ರತಿಷ್ಠೆ ಹಾಗೂ ಸ್ವಾಭಿಮಾನವನ್ನು ಹೆಚ್ಚಾಗಿ ಹೊಂದಿರುತ್ತಾರೆ ವಾದ ವಿವಾದಗಳು ಹಾಗೂ ಚರ್ಚೆಯಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿರುತ್ತಾರೆ ಇವರನ್ನು ಮಾತಿನಲ್ಲಿ ಸೋಲಿಸುವುದು ಬಹಳ ಕಷ್ಟ ಯಾವುದೇ ಕೆಲಸವನ್ನು ಅತಿ ಜಾಗೃತೆಯಿಂದ ಮಾಡಿ ಮುಗಿಸುತ್ತಾರೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಇವರದ್ದು ದ್ವಿಗುಣ ಸ್ವಭಾವದವರಾಗಿದ್ದು ದೃಢನಂಬಿಕೆ ಹೆಚ್ಚಾಗಿ ಹೊಂದಿರುತ್ತಾರೆ ಆದರೂ ಸ್ಥಿರ ಬುದ್ಧಿಯನ್ನು ಸ್ವಲ್ಪ ಕಡಿಮೆ ಹೊಂದಿದವರು ಆಗಿರುತ್ತಾರೆ ಪತ್ನಿಯಿಂದ ಆಸ್ತಿಪಾಸ್ತಿಯನ್ನು ಪಡೆಯುವ ಅದೃಷ್ಟ ಇವರಿಗಿರುತ್ತದೆ ಇವರು ಅತ್ಯಂತ ಸೂಕ್ಷ್ಮ ಬುದ್ಧಿಗಳಾಗಿದ್ದು ಏಕಲವ್ಯನ ತರ ಗುರು ಇಲ್ಲದೆ ಅನೇಕ ವಿದ್ಯೆಗಳನ್ನು ಕಲಿತಿರುತ್ತಾರೆ ಅಂದದ ಬರವಣಿಗೆ ಇವರದ್ದಾಗಿದ್ದು ಉತ್ತಮ ಭವಿಷ್ಯವನ್ನು ಇವರು ಮುಂದೆ ರೂಪಿಸಿಕೊಳ್ಳುತ್ತಾರೆ ವಿರೋಧಿಗಳನ್ನು ಮಟ್ಟ ಹಾಕದೆ ಇವರು ಬಿಡುವವರು ಅಲ್ಲ ಸಂತಾನ ನ್ಯೂನ್ಯತೆಗಳಂತಹ ಸಮಸ್ಯೆಗಳು ಇವರನ್ನು ಕಾಡುತ್ತಾ ಇರುತ್ತವೆ

ಮಿಥುನ ರಾಶಿಯ ಅಧಿಪತಿ ಬುಧ ಗ್ರಹ ಬುಧ ಗ್ರಹವು ಬಲಿಷ್ಠ ವಾಗಿದ್ದರೆ ಸಾಹಿತ್ಯ ಮತ್ತು ಗಣಿತ ಕ್ಷೇತ್ರದಲ್ಲಿ ಹೆಚ್ಚು ಚುರುಕಾಗಿರುತ್ತಾರೆ ಮಿಥುನ ರಾಶಿಗೆ ಅದೃಷ್ಟ ರತ್ನ ಪಚ್ಚೆ ಅದೃಷ್ಟದ ಬಣ್ಣಗಳು ಹಸಿರು ಮತ್ತು ನೀಲಿ ಹಾಗೆ ಬುಧವಾರ ಶುಕ್ರವಾರ ಇವರಿಗೆ ಶುಭ ದಿನಗಳು ಮಿಥುನ ರಾಶಿಯ ಅದೃಷ್ಟದೇವತೆ ವಿಷ್ಣು ಅದೃಷ್ಟದ ಸಂಖ್ಯೆಗಳು 5 ಮತ್ತು 14 ಹಾಗೆ ಅಶುಭ ಸಂಖ್ಯೆ ಆರು ಮಿಥುನ ರಾಶಿಯವರಿಗೆ ಮಿತ್ರ ರಾಶಿಗಳು ತುಲಾ ರಾಶಿ ಮಕರ ರಾಶಿ ಕುಂಭ ರಾಶಿ ಶತ್ರು ರಾಶಿ ಗಳು ಕರ್ಕಟಕ ರಾಶಿಯು

ಈ ರಾಶಿಗೆ ಶತ್ರು ರಾಶಿಯಾಗಿದೆ ಈ ರಾಶಿಯ ವಿಶೇಷ ಗುಣ ಏನಂದರೆ ಇವರಿಗೆ ಆತ್ಮಭಿಮಾನ ಹೆಚ್ಚಾಗಿದ್ದು ಜೊತೆಗೆ ಯಾವುದೇ ಕೆಲಸದಲ್ಲಿ ಬೇಗನೆ ಪರಿಣಿತರಾಗುತ್ತಾರೆ ಓಂ ಗಜಧ್ವಜಾಯ ವಿದ್ಮಯಿ ಸುಖ ಹಸ್ತಾಯ ಧೀಮಯಿ ತನ್ನು ಬುಧ ಪ್ರಚೋದಯಾತ್ ಎಂಬ ಬುಧ ಮಂತ್ರದಿಂದ ವಿಶೇಷ ಫಲವು ಸಿಗುತ್ತದೆ ಜೊತೆಗೆ ವಿಷ್ಣು ಹಾಗೂ ವಿಷ್ಣುವಿನ ಅವತಾರ ಅಂಶಗಳಾದ ರಾಮ ಕೃಷ್ಣ ಆರಾಧನೆಯಿಂದ ಮಿಥುನ ರಾಶಿಯವರು ಬೇಗನೆ ಯಶಸ್ಸನ್ನು ಗಳಿಸಬಹುದು ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave a Comment