ನವರಾತ್ರಿಯ ಯಾವುದೇ ದಿನ ಈ ಸಸ್ಯ ಕಿತ್ತು ತನ್ನಿ ತರುತ್ತಿದ್ದಂತೆ ಬಡತನ ದೂರ ಆಗುವುದು ಮುಂದೆ ನಿಮ್ಮಿಷ್ಟ!

ನಿಮ್ಮಲ್ಲಿ ಶಕ್ತಿ ಧೈರ್ಯವಿದ್ದರೆ ನವರಾತ್ರಿ ದಿನಗಳಲ್ಲಿ ಈ ಸಸ್ಯ ಗಿಡಗಳಲ್ಲಿ ಯಾವುದಾದರೂ ಒಂದು ಸಸ್ಯ ಗಿಡವನ್ನು ಬೇರೆ ಸಮೇತವಾಗಿ ಕಿತ್ತು ತೆಗೆದು ಕೊಂಡು ಬಂದು ನಿಮ್ಮ ಮನೆಯಲ್ಲಿ ನೀಡಬೇಕು ಇದರಿಂದ ತಕ್ಷಣವೇ ನಿಮ್ಮ ಬಡತನವಾಗಲಿ ದೂರವಾಗುತ್ತದೆ. ಈ ನವರಾತ್ರಿ 9 ದಿನದ ಅವಧಿಯನ್ನು ಚೈತನ್ಯಾವಸ್ಥೆಯೆಂದು ಕರೆಯುತ್ತಾರೆ. ನವರಾತ್ರಿ ಪೂರ್ತಿ ಸಮಯವನ್ನು ಜಾಗ್ರತೆ ಗೊಂಡಿರುವ ಸಮಯ ಎಂದು ನಾವು ತಿಳಿದಿದ್ದೇವೆ

ಈ ಸಮಯದಲ್ಲಿ ತಾಯಿ ದುರ್ಗಾ ಮಾತ್ರೆ ಪೂರ್ಣವಾಗಿ ಜಾಗೃತಾವಸ್ಥೆಯಲ್ಲಿ ಇರುತ್ತಾರೆ. ಪೂರ್ಣ ರೂಪದಲ್ಲಿ ತಾಯಿ ಜಗದಂಬೆಯು ಭೂಮಿಯ ಮೇಲೆ ಬಂದಿರುತ್ತಾರೆ. ಹಾಗಾಗಿ ಭೂಮಿಯ ಮೇಲಿರುವ ಎಲ್ಲ ಜೀವಜಂತುಗಳು ಮರ ಗಿಡಗಳು ಜಾಗೃತಾವಸ್ಥೆಯಲ್ಲಿ ಇರುವುದರಿಂದ ಕ್ಷಣವೇ ನಮ್ಮ ಮೇಲೆ ಪ್ರಭಾವವನ್ನು ತೋರಿಸುತ್ತವೆ. ಮರ-ಗಿಡಗಳಲ್ಲಿ ಆಗಲಿ ಪ್ರಾಣಿ-ಪಕ್ಷಿಗಳಲ್ಲಿ ಆಗಲಿ ದೇವಾನುದೇವತೆಗಳು ವಾಸ ಮಾಡುತ್ತಿರುತ್ತವೆ.

ಕಾರಣದಿಂದಾಗಿ ಪ್ರತಿಯೊಬ್ಬರು ಅವುಗಳ ಪೂಜೆಯನ್ನು ಮಾಡುತ್ತಾರೆ. ಹಿಂದೂ ಧರ್ಮದಲ್ಲಿ ನಾವೆಲ್ಲ ಮರ ಗಿಡಗಳ ಪೂಜೆಯನ್ನು ಮಾಡುತ್ತಾ ಬಂದಿದ್ದೇವೆ. ಸ್ತ್ರೀಯರು ವಟ ಸಾವಿತ್ರಿ ಅವರಥವನ್ನು ಮಾಡುತ್ತಾರೆ ಅರಳಿ ಮರದ ಪೂಜೆಯನ್ನು ಮಾಡುತ್ತಾರೆ ಆಲದ ಮರದ ಎಕ್ಕದ ಗಿಡದ ತುಳಸಿ ಗಿಡದ ಪೂಜೆಯನ್ನು ಮಾಡುತ್ತಾರೆ. ಇವುಗಳ ಕಾರಣದಿಂದಾಗಿಯೇ ಸಮಯಕ್ಕೆ ಸರಿಯಾಗಿ ಮಳೆ ಬರುತ್ತದೆ

ಆಮ್ಲಜನಕದ ಪೂರೈಕೆ ಆಗುತ್ತದೆ. ನವರಾತ್ರಿಯ ಸಮಯದಲ್ಲಿ ಯಾವ ರೀತಿಯಾಗಿ ಸಸ್ಯ ಗಿಡಗಳನ್ನು ಮನೆಗೆ ತರಬೇಕೆಂಬುದನ್ನು ತೋರಿಸಿ ಕೊಡುತ್ತೇವೆ. ಇದರಿಂದ ತಕ್ಷಣವೇ ನಿಮ್ಮ ಬಡತನ ಕಷ್ಟದ ದರಿದ್ಯಗಳು ದೂರವಾಗುತ್ತದೆ. ಒಂದು ವೇಳೆ ನೀವು ನವರಾತ್ರಿ ದಿನ ಗಿಡಗಳನ್ನು ತಂದರೆ ನೀವು ಮಂತ್ರ ಹೇಳುವ ಅವಶ್ಯಕತೆ ಇರುವುದಿಲ್ಲ.

ತಾಯಿ ದುರ್ಗಾ ಮಾತೆಯಾಗಮನದ ಕಾರಣದಿಂದಾಗಿ ಇವೆಲ್ಲವೂ ಸಿದ್ದಿಗೊಂಡಿರುತ್ತವೆ. ಮೊದಲ ಸಸ್ಯ ಸಹದೇವಿ ಸಸ್ಯ. ಈ ಸಸ್ಯವು ದೈಹಿಕ ಬೌದ್ಧಿಕ ಕಷ್ಟಗಳನ್ನು ದೂರ ಮಾಡುತ್ತದೆ. ತಾಂತ್ರಿಕ ಶಕ್ತಿ ಮತ್ತು ಭೌತಿಕ ಸುಖಗಳನ್ನು ನೀಡುವ ಕಾರಣ ಈ ಸಸ್ಯಕ್ಕೆ ದೇವಿಯ ಹೆಸರು ಸಿಕ್ಕಿದೆ. ಇದು ಎಲ್ಲಾ ವನಸ್ಪತಿಗಳ ದೇವಿಯು ಆಗಿದ್ದು ತಾಯಿಯೂ ಆಗಿದ್ದು ಪೂಜನೆಯ ಸ್ಥಾನವನ್ನು ಪಡೆದಿದೆ.

ಇದರಲ್ಲಿ ನೇರಳೆ ಬಣ್ಣದ ಹೂಗಳು ಆಗುತ್ತವೆ. ಹುಡುಕಿದರೆ ಸುಲಭವಾಗಿ ಸಿಗುತ್ತದೆ. ಈ ಸಹದೇವಿ ಸಸ್ಯದ ಜೊತೆಗೆ ತುಳಸಿ ಗಿಡವನ್ನು ನೆಟ್ಟರೆ, ತುಳಸಿ ಗಿಡದ ಪೂಜೆಯ ಜೊತೆಗೆ ಇದರ ಪೂಜೆಯನ್ನು ಮಾಡಿದರೆ, ಎಲ್ಲ ಪ್ರಕಾರದ ಅಲೌಕಿಕ ಸುಖಗಳು ನಿಮಗೆ ಸಿಗುತ್ತದೆ. ತುಳಸಿ ಗಿಡದ ಜೊತೆಗೆ ಈ ಸಸ್ಯವನ್ನು ನೆಟ್ಟರೆ ಇದರ ಶಕ್ತಿಯು ದುಪ್ಪಟ್ಟಾಗುತ್ತದೆ.

ಏಕೆಂದರೆ ಈ ಸಸ್ಯವನ್ನು ಸಾಕ್ಷಾತ್ ತಾಯಿ ದುರ್ಗಾಮಾತೆಯ ಸ್ವರೂಪ ಎಂದು ತಿಳಿಯಲಾಗಿದೆ. ಇದರಲ್ಲಿ ಎಲ್ಲ ರೋಗವನ್ನು ನಾಶ ಮಾಡುವ ಸಾಮರ್ಥ್ಯವಿದೆ. ಇದು ಎಲ್ಲಾ ಪ್ರಕಾರದ ಸಿದ್ದಿಗಳನ್ನು ನೀಡುತ್ತದೆ ತಂತ್ರ ಶಾಸ್ತ್ರ, ವನಸ್ಪತಿ ಶಾಸ್ತ್ರ ಪುಸ್ತಕಗಳಲ್ಲಿ ಇದರ ಉಲ್ಲೇಖವಿದೆ. ಒಂದು ವೇಳೆ ತಲೆದಿಂಬಿನ ಕೆಳಗೆ ಇದರ ಬೇರನ್ನು ಇಟ್ಟುಕೊಂಡು ಮಲಗಿದರೆ ಕೆಟ್ಟ ಕನಸು ಬೀಳುವುದಿಲ್ಲ ಚೆನ್ನಾಗಿ ನಿದ್ರೆ ಬರುವುದು.

ಇದನ್ನು ನೀವು ಅಂಗೈಯಲ್ಲಿ ಇಟ್ಟುಕೊಂಡು ಯಾವುದಾದರೂ ಮಂತ್ರವನ್ನು ಜಪ ಮಾಡಿದ್ರಾ ಆ ಮಂತ್ರ ಬೇಗನೆ ಸಿದ್ಧಿಯಾಗುತ್ತದೆ. ಭೂತ ಭವಿಷ್ಯತ್ ಮತ್ತು ವರ್ತಮಾನದ ಸಿದ್ದಿಯನ್ನು ಪಡೆಯಬಹುದು. ಇದರ ಬೇರಿನ ತಿಲಕವನ್ನು ಹಚ್ಚಿಕೊಂಡರೆ ಶರೀರದಲ್ಲಿ ಸಂವಹನ ಆಕರ್ಷಣ ಶಕ್ತಿ ಹೆಚ್ಚಾಗುತ್ತದೆ. ಯಾರನ್ನಾದರೂ ವಶೀಕರಣ ಮಾಡಲು ಇಷ್ಟಪಡುತ್ತಿದ್ದರೆ,

ನೀವೇನಾದರೂ ದೊಡ್ಡ ಪದವಿಯಲ್ಲಿ ಇದ್ದು ಎಲ್ಲರೂ ನಿಮ್ಮಂತ ಆಕರ್ಷಿತರಾಗಬೇಕು ಗೌರವ ನೀಡಬೇಕು ಎಂದಿದ್ದರೆ, ಇದರ ತಿಲಕವನ್ನು ನೀವು ಇಟ್ಟುಕೊಂಡು ಸಭೆಯಲ್ಲಿ ನೀವು ಹೋಗಬೇಕು ಎಲ್ಲರೂ ನಿಮ್ಮಂತ ಆಕರ್ಷಿತರಾಗುತ್ತಾರೆ. ನಿಮ್ಮ ಮಾತುಗಳನ್ನು ಸಹ ಕೇಳುತ್ತಾರೆ ಇಲ್ಲಿ ಧರ್ಮಶಾಸ್ತ್ರವು ಹೇಳುವ ಪ್ರಕಾರ ಯಾವುದೇ ರೀತಿಯ ವನಸ್ಪತಿ ಶಾಸ್ತ್ರವು ಈ ರೀತಿ ಹೇಳುತ್ತದೆ.

ನೀವು ಹಣ ಇಡುವಂತಹ ಕಪಾಟಿನಲ್ಲಿ ಇದರ ಬೇರನ್ನು ಇಟ್ಟರೆ, ಹಣ ವೃದ್ಧಿಯಾಗುತ್ತದೆ. ಈ ಸಸ್ಯವಿರುವ ಮನೆಗೆ ಮಾಟ ಮಂತ್ರ ಅಂಟಿಕೊಳ್ಳುವುದಿಲ್ಲ. ಇದರ ಬೇರನ್ನು ಬಾಯಿಯಲ್ಲಿ ಇಟ್ಟುಕೊಳ್ಳುವುದರಿಂದ ದೃಶ್ಯ ಶಕ್ತಿಗಳು ಕಾಣಲು ಶುರುವಾಗುತ್ತದೆ. ಅದೃಶ್ಯ ಶಕ್ತಿಗಳಾಗಿ ದೇವಾದಿ ದೇವತೆಗಳು ಈ ರೀತಿಯ ಅದೆಷ್ಟೆಲ್ಲಾ ಆದರ್ಶ ಶಕ್ತಿಗಳು ಇರುತ್ತವೆಯೋಗಳನ್ನೆಲ್ಲ ನಾವು ಬರಿಗಣ್ಣಿನಲ್ಲಿ ನೋಡಲು ಸಾಧ್ಯವಿಲ್ಲ.

ಇದರ ಬೇರನ್ನು ಬಾಯಿಯಲ್ಲಿ ಇಟ್ಟುಕೊಂಡು ನೋಡಿದರೆ ಅಂತಹ ಅಲೌಕಿಕ ಶಕ್ತಿಗಳನ್ನು ನೋಡಬಹುದು. ಈ ಮಂತ್ರವನ್ನು ಜಪ ಮಾಡಿದ ನಂತರವೇ ಬೇರನ್ನು ಬಾಯಲ್ಲಿ ಇಟ್ಟುಕೊಳ್ಳಬೇಕು. ಈ ಸಸ್ಯವನ್ನು ನೀವು ನವರಾತ್ರಿಯಲ್ಲಿ 12 ಗಂಟೆಯ ನಂತರ ರಾತ್ರಿ ಸಮಯ ತರಬೇಕಾಗುತ್ತದೆ. ಏಕೆಂದರೆ ನವರಾತ್ರಿಯಲ್ಲಿ ರಾತ್ರಿಯ ಸಮಯಕ್ಕೆ ತುಂಬಾನೇ ಮಹತ್ವವಿದೆ.

ಏಕೆಂದರೆ ನವ ದುರ್ಗೆಯರ ಸಂಪೂರ್ಣ ಶಕ್ತಿ ಜಾಗೃತಾವಸ್ಥೆಯಲ್ಲಿ ಇರುತ್ತದೆ. ಸಸ್ಯವನ್ನು ನೀವು ಬೇರೆ ಸಮೇತವಾಗಿ ಕಿತ್ತು ತರಬೇಕು. ಯಾವುದಾದರೂ ಹೂವಿನ ಪಾರ್ಟ್ ನಲ್ಲಿ ಇದನ್ನು ನೆಡಬಹುದು. ಬರಿಗಾಲಿನಲ್ಲಿ ನೀವು ಹೋಗಬೇಕು. ಎರಡನೆಯದು ಶಂಕದ ಹೂವು, ಇತರೆ ಒಂದು ಕಥೆ ಅನಿಸರವಾಗಿ ಒಂದು ಕಥೆಯ ಅನುಸಾರವಾಗಿ ಬ್ರಹ್ಮ ದೇವರು ಸೃಷ್ಟಿಯನ್ನು ನಿರ್ಮಾಣ ಮಾಡುವ ಸಮಯದಲ್ಲಿ ಎಲ್ಲಕ್ಕಿಂತ ಮೊದಲು

ಈ ಹೂವಿನ ಬಳ್ಳಿಯ ರಚನೆಯನ್ನು ಮಾಡಿದ್ದರು ಎಂಬ ನಂಬಿಕೆ ಇದೆ. ಏಕೆಂದರೆ ಈ ಹೂವಿನಲ್ಲಿಯೇ ಭಗವಂತನಾದ ಶ್ರೀಹರಿಯ ವಾಸವಿದ್ದಿದ್ದು. ಹಾಗಾಗಿ ಈ ಹೂವಿಗೆ ಒಂದು ರೀತಿಯ ಆಕರ್ಷಣೆಯು ಸಿಕ್ಕಿದೆ. ಈ ಹೂವನ್ನು ಇಟ್ಟುಕೊಂಡು ನೀವು ಒಂದು ವೇಳೆ ನಿಮ್ಮ ಶತ್ರುವನ್ನು ಎದುರಿಸಲು ಹೋದರೆ ಇದರಲ್ಲಿ ನಿಮಗೆ ಖಂಡಿತವಾಗಿಯೂ ಯಶಸ್ಸು ಸಿಗುತ್ತದೆ.

ಒಂದು ವೇಳೆ ನಿಮಗೆ ಮಾಟ ಮಂತ್ರ ದಂತಹ ತಂತ್ರಗಳನ್ನು ಮಾಡುತ್ತಿದ್ದರೆ ಇದರ ಬೇರನ್ನು ನಿಮ್ಮ ಬಾಯಿಯಲ್ಲಿ ಇಟ್ಟುಕೊಳ್ಳುವುದರಿಂದ ಖಂಡಿತವಾಗಿಯೂ ನಿಮ್ಮ ಶತ್ರುವಿನ ನಾಶವಾಗುತ್ತದೆ. ಈ ಬಳ್ಳಿಯ ತಾಯಿ ಲಕ್ಷ್ಮಿ ದೇವಿಗೆ ಅತಿ ಪ್ರಿಯವಾಗಿರುವ ಕಾರಣ, ನವರಾತ್ರಿ ದಿನ ಈ ಬಳಿಯನ್ನು ನಿಮ್ಮ ಮನೆಯಲ್ಲಿ ನೆಟ್ಟರೆ ಸುಖ ಸಮೃದ್ಧಿಯಲ್ಲಿ ವೃದ್ಧಿಯನ್ನು ಕಾಣುವಿರಿ. ಸಾಮಾನ್ಯವಾಗಿ

ಸಸ್ಯವಲ್ಲ ಲಕ್ಷ್ಮಿ ದೇವಿಯ ಸ್ವರೂಪವಾಗಿದೆ. ಈ ಬಳ್ಳಿ ಹೇಗೆ ಹಬ್ಬಿಕೊಳ್ಳುತ್ತದೆಯೋ ಹಾಗೆ ನಿಮ್ಮ ಮನೆಯಲ್ಲಿ ಧನ ಸಂಪತ್ತಿನಲ್ಲಿ ವೃದ್ಧಿಯಾಗುತ್ತದೆ. ನವರಾತ್ರಿಯ ದಿನಸ್ ಕಂದ ಮಾತೆಗೆ ಈ ಹೂವನ್ನು ಅರ್ಪಿಸಿದರೆ ಎಲ್ಲಾ ಪ್ರಕಾರದ ಸಿದ್ದಿಗಳು ಸಿಗುತ್ತದೆ.

ಬಿಳಿ ಬಣ್ಣದ ಹೂವನ್ನು ತಾಯಿ ಸ್ಕಂದ ಮಾತೆಗೆ ಅರ್ಪಿಸಿದರೆ. ತಾಯಿ ನಿಮ್ಮ ಮನಸ್ಸಿನ ಇಚ್ಛೆಯನ್ನು ಈಡೇರಿಸುತ್ತಾಳೆ. ನವರಾತ್ರಿ ದಿನ ಸೂರ್ಯೋದಯದ ಮುನ್ನ ಈ ಬಳ್ಳಿಯನ್ನು ತರಬೇಕಾಗುತ್ತದೆ. ಈ ಎರಡು ಸಸ್ಯಗಳನ್ನು ತರುವ ಮುನ್ನ ಅವುಗಳಿಗೆ ಧೂಪ ದೀಪವನ್ನು ತೋರಿಸಿ ಅವುಗಳ ಮುಂದೆ ನಿಮ್ಮ ಪ್ರಾರ್ಥನೆ ಖಂಡಿತವಾಗಿಯೂ ಮಾಡಬೇಕು. ನವರಾತ್ರಿಯಲ್ಲಿ ಯಾವುದೇ ದಿನ ತರಬಹುದು.

ಚಿಕ್ಕ ಪ್ರಾರ್ಥನೆಯನ್ನು ಮಾಡಬೇಕಾಗುತ್ತದೆ. ಚಿಕ್ಕ ಪಾತ್ರೆಯನ್ನು ತೆಗೆದುಕೊಂಡು ಅದರೊಳಗೆ ಅಕ್ಷತೆಯನ್ನು ಹಾಕಬೇಕು. ಕರಣಿವ ಆಸಕ್ತಿಗಳನ್ನು ತೆಗೆದುಕೊಂಡು ಹೋಗಲು ಬಂದಿರುತ್ತೀರಾ ಯಾವ ಕಾರ್ಯಕ್ಕಾಗಿ ನೀವು ಆ ಸಸ್ಯವನ್ನು ತೆಗೆದುಕೊಂಡು ಹೋಗಲು ಬಂದಿರುವಿರೋ ಉದಾಹರಣೆಗೆ ದನ ಸಂಪತ್ತಿನ ಅವಶ್ಯಕತೆ ಇದೆ ಎಂದಾದರೆ

ನಿನ್ನನ್ನು ನಮ್ಮ ಮನೆಗೆ ಕರೆದುಕೊಂಡು ಹೋಗಲು ಬಂದಿದ್ದೇನೆ ಎಂದು ಬೇಡಿಕೊಳ್ಳಬೇಕು ಆನಂತರ ಅಲ್ಲಿ ಮಣ್ಣಿನ ದೀಪವನ್ನು ಹಚ್ಚಿ ನಂತರ ಸಮೇತ ಸಸ್ಯವನ್ನು ತೆಗೆದುಕೊಂಡು ಬನ್ನಿರಿ. ಎಲ್ಲಿವರೆಗೆ ಆಸಸ್ಯ ನಿಮ್ಮ ಮನೆಯಲ್ಲಿರುತ್ತದೆ ಅಲ್ಲಿವರೆಗೆ ಶುದ್ಧವಾಗಿ ಪವಿತ್ರವಾಗಿ ಇರುತ್ತದೆ. ಕಷ್ಟ ತೊಂದರೆಗಳನ್ನು ದೂರ ಮಾಡಿ ಸುಖ ಶಾಂತಿಯಿಂದ ಬದುಕಲು ಇಷ್ಟಪಡುತ್ತಿದ್ದರೆ, ಬಸವನ ತಂದು ನಿಮ್ಮ ಮನೆಯಲ್ಲಿ ಹಚ್ಚಿರಿ.

Leave a Comment