ಒಳ್ಳೆಯ ಸಮಯ ಬರುವ ಮುನ್ನ ಗೂಬೆಯು ಈ ಸಂಕೇತಗಳನ್ನು ನೀಡುತ್ತದೆ

ನಮಸ್ಕಾರ ಸ್ನೇಹಿತರೆ ಬೇರೆ ವಸ್ತುಗಳ ಜೊತೆಗೆ ಪಶು ಪಕ್ಷಿಗಳು ಪ್ರಕೃತಿಯ ಒಂದು ಅಂಗವಾಗಿದೆ ಪ್ರತಿಯೊಂದು ಪಶು-ಪಕ್ಷಿಗಳಿಗೂ ತಮ್ಮದೇ ಆದ ವಿಶೇಷತೆ ಇರುತ್ತದೆ ಇದೇ ವಿಶೇಷತೆಗಳಿಂದ ಅವು ಪ್ರಸಿದ್ಧಿಯಾಗಿದೆ ಹಲವಾರು ಬಾರಿ ಗಳನ್ನು ಶುಭ ಅಶುಭ ಶಕುನ ಮತ್ತು ಅಪಶಕುನ ಗಳಿಗೆ ಹೋಲಿಸಿ ನೋಡಲಾಗುತ್ತದೆ ಇಲ್ಲಿ ನಾವು ಇಂತಹದ್ದೇ ಒಂದು ಪಕ್ಷಿಯಾದ ಗೂಬೆಯ ಬಗ್ಗೆ ಹೇಳುತ್ತೇವೆ ಗೂಬೆಯ ಬಗ್ಗೆ ಇಂತಹ ಹಲವಾರು ವಿಷಯಗಳು ಹಾಗೂ ಮಾಹಿತಿ ಇದೆ ಇಂದಿಗೂ ಆ ನಂಬಿಕೆಗಳು ಸತ್ಯವಾಗುತ್ತಾ ಬಂದಿವೆ ಕೆಲವು ಮನುಷ್ಯರು ಗೂಬೆಗಳನ್ನು ಅಶುಭ ಅಂತ ತಿಳಿಸಿದ್ದಾರೆ ಕೆಲವು ಜನರು ಯಾವ ರೀತಿ ಇದ್ದಾರೆ ಅಂದರೆ ಗೂಬೆಗಳನ್ನು ಶುಭ ಅಂತ ತಿಳಿದಿದ್ದಾರೆ ಯಾಕೆ ಅಂದರೆ ಗೂಬೆ ಯಾವರೀತಿ ವಾಹನ ಆಗಿದೆ ಅಂದರೆ ಇದು ತಾಯಿ ಲಕ್ಷ್ಮಿ ದೇವಿಯ ವಾಹನ ಆಗಿದೆ ಈ ಕಾರಣದಿಂದಾಗಿ ಕೆಲವು ಜನ ಗೂಬೇ ಕಾಣುವುದು ಆಗಲಿ ನೋಡುವುದಾಗಲಿ ಅವುಗಳ ಧ್ವನಿ ಕೇಳುವುದು ಆಗಲಿ ಶುಭ ಅಂತ ತಿಳಿದಿದ್ದಾರೆ ಗೂಬೆ ಒಂದು ಯಾವ ರೀತಿ ಪಕ್ಷಿ ಆಗಿದೆ ಅಂದರೆ ಇದು ರಾತ್ರಿಯ ಸಮಯದಲ್ಲಿ ಎಚ್ಚರಗೊಳ್ಳುತ್ತದೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಮತ್ತು ಹಗಲಿನಲ್ಲಿ ಮಲಗುತ್ತದೆ ಸಾಮಾನ್ಯವಾಗಿ ಗೂಬೆಯ ಶರೀರದ ರಚನೆ ಮತ್ತು ಇದರ ಧ್ವನಿ ಯಾವ ರೀತಿ ಇರುತ್ತದೆ ಅಂದರೆ ಅದರಿಂದ ಜನ ಭಯಪಡುತ್ತಾರೆ ಕೆಲವರು ಅಂತೂ ಇದನ್ನು ನೋಡುವುದು ಅಪಶಕುನ ಅಂತ ತಿಳಿದಿದ್ದಾರೆ ಯಾಕೆ ಅಂದರೆ ಗೂಬೆಯ ಧ್ವನಿ ರಾತ್ರಿಯ ವೇಳೆ ಭಯಾನಕವಾಗಿ ಕೇಳಿಸುತ್ತದೆ ಗೂಬೆಯ ಕಣ್ಣುಗಳು ದೊಡ್ಡದಾಗಿ ಭಯಾನಕವಾಗಿ ಕಾಣಿಸುತ್ತದೆ ಮನುಷ್ಯರಂತೆ ಇದಕ್ಕೆ ಮುಂದೆ ಕಣ್ಣುಗಳು ಇರುತ್ತವೆ ಕಿವಿಗಳು ಸಹ ದೊಡ್ಡದಾಗಿರುತ್ತವೆ ಮುಖವು ಬಾದಾಮಿಯ ಆಕಾರದಲ್ಲಿರುತ್ತದೆ ಗೂಬೆಯು ತನ್ನ ಕಣ್ಣುಗಳನ್ನು ಹಾಗೂ ಕುತ್ತಿಗೆಯನ್ನು ಸುತ್ತಲೂ ತಿರುಗಿಸಬಹುದು ಭಯಾನಕವಾಗಿ ಕಾಣುವ

ಈ ಪಕ್ಷಿಯ ಧ್ವನಿ ಕೂಡ ತುಂಬಾ ಭಯಾನಕವಾಗಿರುತ್ತದೆ ಇವು ಎಂದಿಗೂ ರಾತ್ರಿಯ ವೇಳೆಯಲ್ಲಿ ಮಾತ್ರ ಕೂಗುತ್ತವೆ ಮತ್ತು ಆ ಸಮಯದಲ್ಲಿ ಮಾತ್ರ ತಮ್ಮ ಬೇಟೆಯನ್ನು ಆಡುತ್ತವೆ ಈ ಕಾರಣದಿಂದ ಪುರಾತನ ಜನರು ಭಯಾನಕ ಅಶುಭ ಅಂತ ಹೇಳುತ್ತಿದ್ದರು ಪುರಾಣದಲ್ಲಿರುವ ಒಂದು ಕಥೆಯ ಅನುಸಾರವಾಗಿ ತಾಯಿ ಲಕ್ಷ್ಮೀದೇವಿ ಯಾವಾಗ ಸ್ವರ್ಗದಿಂದ ಭೂಮಿಯತ್ತ ಬರುತ್ತಿದ್ದರು ಆಗ ಎಲ್ಲಾ ಪ್ರಾಣಿಗಳಲ್ಲಿ ಗೂಬೇ ಮೊದಲು ಕಂಡಿತ್ತು ಯಾಕೆ ಅಂದರೆ ಅದು ರಾತ್ರಿಯ ಸಮಯ ಆಗಿತ್ತು ಪ್ರಾಣಿಗಳಲ್ಲಿ ಈ ಒಂದು ಜೀವಿ ಎಚ್ಚರವಾಗಿತ್ತು ಈ ಕಾರಣದಿಂದ ತಾಯಿ ಲಕ್ಷ್ಮೀದೇವಿ ತನ್ನ ವಾಹನವನ್ನು ಗೋಬೆ ಎನ್ನು ಮಾಡಿಕೊಂಡರು ಈ ಕಾರಣದಿಂದಾಗಿ ದೀಪಾವಳಿ ಹಬ್ಬದ ಸಮಯದಲ್ಲಿ ಗೋಬೆ ಮನೆ ಹತ್ತಿರ ಕಾಣಿಸಿಕೊಳ್ಳುವುದು ಇಲ್ಲ ಅದರ ಧ್ವನಿ ಕೇಳುವುದು ತುಂಬಾನೇ ಶುಭ ಅಂತ ತಿಳಿಯಲಾಗಿದೆ ಇದು ಮನೆಗೆ ತಾಯಿ ಲಕ್ಷ್ಮಿ ದೇವಿ ಬರುವ ಸಂಕೇತ ಆಗಿ ಇರುತ್ತದೆ ಕೆಲವು ಸ್ಥಳಗಳಲ್ಲಿ ಈ ರೀತಿ ತಿಳಿಸಿದ್ದಾರೆ

ಒಂದು ವೇಳೆ ಯಾವುದಾದರೂ ಗರ್ಭವತಿಗೆ ಗೂಬೆ ಏನಾದರೂ ಕಂಡುಬಂದರೆ ಇದು ತುಂಬಾನೇ ಶುಭ ಸಂಕೇತ ಆಗಿರುತ್ತದೆ ಒಂದು ವೇಳೆ ಗೂಬೇ ಏನಾದರೂ ಅವರ ಸ್ಪರ್ಶ ಮಾಡಿದರೆ ಹುಟ್ಟುವಂತಹ ಸಂತಾನವೂ ತುಂಬಾ ಭಾಗ್ಯಶಾಲಿ ಆಗಿರುತ್ತದೆ ಇದೇ ರೀತಿಯಾಗಿ ಯಾವುದಾದರೂ ರೋಗಿಯನ್ನು ಗೂಬೇ ಸ್ಪರ್ಶ ಮಾಡಿ ಹೋದರೆ ಅವರ ಗಂಭೀರವಾದ ರೋಗವು ಕೂಡ ಸರಿಯಾಗುತ್ತದೆ ಒಂದು ವೇಳೆ ಯಾವುದಾದರೂ ಅವಶ್ಯಕ ಕಾರ್ಯಕ್ಕೆ ನೌಕರಿಗಾಗಿ ಹೋಗುತ್ತಿದ್ದರೆ ಆ ಸಮಯದಲ್ಲಿ ಏನಾದರೂ ಗೋಬೆ ಕಂಡರೆ ಇದು ಅತ್ಯಂತ ಶುಭ ಅಂತ ತಿಳಿಯಲಾಗಿದೆ ಮುಂಜಾನೆಯ ವೇಳೆಯಲ್ಲಿ ಏನಾದರೂ ಗೊಬೆ ಕಂಡರೆ ಇಲ್ಲ ಅದರ ಧ್ವನಿ ಏನಾದರೂ ಕೇಳಿದರೆ ಇದು ಧನಪ್ರಾಪ್ತಿ ಸಂಕೇತ ಆಗಿರುತ್ತದೆ

ಈ ಕಾರಣದಿಂದ ಗೂಬೆಯನ್ನು ಅಥವಾ ಅದರ ಧ್ವನಿಯನ್ನು ಕೇರ್ಲೆಸ್ ಮಾಡಬೇಡಿ ಗೂಬೆಯ ಕಣ್ಣುಗಳಲ್ಲಿ ಕಣ್ಣನಿಟ್ಟು ನೋಡುವುದು ಇಲ್ಲ ಅದರ ದೃಷ್ಟಿಯಲ್ಲಿ ಕಣ್ಣುಗಳನ್ನು ಸೇರಿಸುವುದು ತುಂಬಾನೇ ಕಠಿಣವಾದ ಕೆಲಸ ಆಗಿರುತ್ತದೆ ಆದರೂ ಈ ರೀತಿ ಏನಾದರೂ ಮಾಡಿದರೆ ಅದು ಅತ್ಯಂತ ಶುಭಪ್ರದವಾಗಿದೆ ಇಲ್ಲಿ ಕೆಲವು ಜನರು ಗೂಬೆ ಕಾಣುವುದು ಮತ್ತು ಅದರ ಧ್ವನಿ ಕೇಳುವುದು ತುಂಬಾನೇ ಅಪಶಕುನ ಅಂತ ಹೇಳುತ್ತಾರೆ ಆದರೆ ಇದರ ಕಣ್ಣುಗಳಲ್ಲಿ ತುಂಬಾನೇ ವಿಶೇಷತೆಗಳು ಇರುತ್ತವೆ ಯಾಕೆಂದರೆ ಒಂದು ಸಮಯದಲ್ಲಿ ಒಂದು ದಿಕ್ಕಿನಲ್ಲಿ ಇನ್ನೊಂದು ಸಮಯದಲ್ಲಿ ಇನ್ನೊಂದು ದಿಕ್ಕಿನಲ್ಲಿ ನೋಡಬಲ್ಲವು ಇಲ್ಲಿ

ಈ ರೀತಿಯ ಒಂದು ಮಾಹಿತಿ ಇದೆ ಒಂದು ವೇಳೆ ಗೂಬೆ ಏನಾದರೂ ಎಡಗಡೆ ಮುಖಮಾಡಿ ಒದರಿದರೆ ಅದು ಅಶುಭ ಅಂತ ತಿಳಿಯಲಾಗಿದೆ ಒಂದು ವೇಳೆ ಇದು ಬಲಗಡೆ ನೋಡಿ ಕೂಗಿದರೆ ಅದು ಶುಭ ಅಂತ ತಿಳಿಯಲಾಗಿದೆ ಕೆಲವರು ಈ ರೀತಿ ಹೇಳುತ್ತಾರೆ ಇದು ಯಾವ ಮನೆಯ ಮೇಲೆ ಕೂರುತ್ತದೆ ಯೋ ಮನೆ ಹಾಳಾಗುತ್ತದೆ ಅಂತ ಹೇಳುತ್ತಾರೆ ಯಾವುದಾದರೂ ಮನೆಯ ಮೇಲೆ ಇದು ದಿನ ಕೂರುವುದು ಆಗಲಿ ಅದರ ಮೇಲೆ ಕೂತು ಅಳುವುದು ಆಗಲಿ ಆ ಮನೆಯವರಿಗಾಗಿ ಅದು ಅಶುಭ ಅಂತ ತಿಳಿಯಲಾಗಿದೆ ಜೊತೆಗೆ ಧನಹಾನಿ ಮೃತ್ಯುವಿನ ಸಂಕೇತ ಕೂಡ ಅಡಗಿರುತ್ತದೆ ಸ್ನೇಹಿತರೆ ಗೂಬೆಯು ಮನುಷ್ಯರಿಗೆ ಈ ಪ್ರಕಾರದ ಸಂಕೇತಗಳನ್ನು ನೀಡುತ್ತಿರುತ್ತದೆ ಸ್ನೇಹಿತರೆ ಮಾಹಿತಿ ಇಷ್ಟವಾದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave a Comment