ಬಾರ್ಲಿಯನ್ನು ಹೀಗೆ ಸೇವಿಸಿದರೆ ಬರಿ ಮೂರು ದಿನದಲ್ಲಿ ಹೊಟ್ಟೆ ಎಷ್ಟೇ ದಪ್ಪ ಇದ್ದರೂ ಮಂಜಿನಂತೆ ಕರಗುತ್ತದೆ

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಬಾರ್ಲಿಯನ್ನು ಹೀಗೆ ಸೇವಿಸಿದರೆ ಬರೆ ಮೂರು ದಿನದಲ್ಲಿ ಹೊಟ್ಟೆ ಎಷ್ಟೇ ದಪ್ಪ ಇದ್ದರೂ ಮಂಜಿನಂತೆ ಕರಗುತ್ತದೆ ಅದು ಹೇಗೆ ಎಂಬುದನ್ನು ಇವತ್ತಿನ ಈ ಸಂಚಿಕೆಯಲ್ಲಿ ನೋಡೋಣ ಹೊಟ್ಟೆ ದಪ್ಪ ಹಾಗೂ ಜೋತು ಬೀಳುವುದರಿಂದ ಮನಸ್ಸಿಗೆ ಇಷ್ಟ ಇರುವ ಬಟ್ಟೆಗಳನ್ನು ಹಾಕಿಕೊಳ್ಳಲು ಮತ್ತು ಸುಂದರವಾಗಿ ಆರೋಗ್ಯವಾಗಿರಲು ಸಾಧ್ಯ ಆಗುವುದಿಲ್ಲ ಆರೋಗ್ಯಕ್ಕೂ ಮತ್ತು ಸೌಂದರ್ಯಕ್ಕೂ ಹೊಟ್ಟೆ ಇರುವುದರಿಂದ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ದೊಡ್ಡ ತೊಂದರೆ ಆಗುತ್ತದೆ ಆರೋಗ್ಯವಾಗಿ ಹೊಟ್ಟೆ ಕಡಿಮೆ ಮಾಡಿಕೊಳ್ಳಲು ಈ ಒಂದು ಮನೆಮದ್ದನ್ನು ತಯಾರಿಸಿ ಬಳಸಿ ನೋಡಿ ಖಂಡಿತ ರಿಸಲ್ಟ್ ಸಿಗುತ್ತದೆ ಹಾಗಾದರೆ ಆ ಮನೆ ಮದ್ದುಗಳು ಯಾವುದು ಎಂದು ತಿಳಿದುಕೊಳ್ಳೋಣ ಬನ್ನಿ 01. ಬಾರ್ಲಿ ನೀರನ್ನು ಸೇವಿಸುವುದರಿಂದ ಹಲವಾರು ಪ್ರಯೋಜನಗಳು ನಮ್ಮ ಶರೀರಕ್ಕೆ ದೊರೆಯುತ್ತವೆ ಅದರಲ್ಲಿ ಮೊದಲನೆಯದ್ದು ಹೊಟ್ಟೆಯನ್ನು ಕಡಿಮೆ ಮಾಡಿಕೊಳ್ಳಲು ಉತ್ತಮವಾಗಿದೆ

ಈ ಬಾರ್ಲಿ ನೀರನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು ಎಂದು ನಿರ್ಬಂಧ ಏನು ಇಲ್ಲ ನಿಮಗೆ ಇಷ್ಟ ಇರುವ ಸಮಯದಲ್ಲಿ ಸೇವಿಸಬಹುದು 02. ಬಾರ್ಲಿ ನೀರನ್ನು ಸೇವಿಸುವುದರಿಂದ ಮೂತ್ರ ಉರಿ ಕಡಿಮೆಯಾಗುತ್ತದೆ ಯಾಕೆ ಅಂದ್ರೆ ಬಾರ್ಲಿ ತಂಪಾದ ಪದಾರ್ಥ ಆಗಿರೋದ್ರಿಂದ ಮೂತ್ರ ಉರಿಯನ್ನು ಕಡಿಮೆ ಮಾಡಲು ಒಳ್ಳೆಯದು 03. ಮೂತ್ರ ಉರಿ ಕಡಿಮೆಯಾಗುವುದು ಅಷ್ಟೇ ಅಲ್ಲದೆ ಮೂತ್ರ ಚೆನ್ನಾಗಿ ಹೊರಗೆ ಹೋಗಲು ಸಹಾಯಮಾಡುತ್ತದೆ

ಈ ರೀತಿ ಮೂತ್ರ ಚೆನ್ನಾಗಿ ಹೊರಗೆ ಹೋಗುವುದರಿಂದ ಶರೀರದಲ್ಲಿರುವ ವಿಷ ಪದಾರ್ಥಗಳು ಕೂಡ ಮೂತ್ರದ ಜೊತೆಗೆ ಹೊರಗೆ ಹೋಗುತ್ತವೆ 04. ಈ ಬೇಸಿಗೆಯ ಸಮಯದಲ್ಲಿ ಹೆಚ್ಚು ಖಾರ ಮತ್ತು ಮಸಾಲೆ ಭರಿತ ಆಹಾರವನ್ನು ಸೇವಿಸಿದ ಸಮಯದಲ್ಲಿ ಬಾರ್ಲಿ ನೀರನ್ನು ಖಂಡಿತ ಕುಡಿಯಿರಿ ಗ್ಯಾಸ್ಟ್ರಿಕ್ ಹೊಟ್ಟೆ ಉಬ್ಬರಿಸುವುದು ಎದೆ ಉರಿ ಎನ್ನುವ ತೊಂದರೆಗಳು ಬರುವುದಿಲ್ಲ 05. ಇನ್ನು ಮಧುಮೇಹಿಗಳಿಗೆ ಬಾರ್ಲಿ ನೀರು ತುಂಬಾ ಉತ್ತಮವಾದ ಪದಾರ್ಥವಾಗಿದೆ

06. ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡಲು ಬಾರ್ಲಿ ನೀರು ತುಂಬಾನೇ ಒಳ್ಳೆಯದು, ಯಾಕೆಂದರೆ ಬಾರ್ಲಿಯಲ್ಲಿ ಹೆಚ್ಚಿನ ನಾರಿನಂಶ ಇರುವುದರಿಂದ ವಚನ ಕ್ರಿಯೆ ಮತ್ತು ರಕ್ತ ಸಂಚಾರ ಸುಗಮಗೊಳ್ಳುವುದರಿಂದ ರಕ್ತದಿಂದ ಕೊಲೆಸ್ಟ್ರಾಲ್ ಕಡಿಮೆಯಾಗಿ ಹೃದಯಕ್ಕೆ ರಕ್ತ ಸಂಚಾರಕ್ಕೆ ಸುಗಮವಾಗುತ್ತದೆ 07. ಕಿಡ್ನಿ ಸ್ಟೋನ್ ತೊಂದರೆಯನ್ನು ಕೂಡ ಕಡಿಮೆ ಮಾಡಲು ಬಾರ್ಲಿ ನೀರು ರಾಮಬಾಣ ಎನ್ನಲಾಗಿದೆ ಹಾಗಾದರೆ ಆ ಬಾರ್ಲಿ ನೀರನ್ನು ಹೇಗೆ ತಯಾರಿಸಬಹುದು ಎಂದು ನೋಡೋಣ ಬನ್ನಿ

ಒಂದು ಕಪ್ ಬಾರ್ಲಿಯನ್ನು ತೆಗೆದುಕೊಂಡು ಹಾಗೆ ಅದೇ ಕಪ್ಪಿನಲ್ಲಿ ನಾಲ್ಕು ಕಪ್ ನೀರನ್ನು ತೆಗೆದುಕೊಳ್ಳಬೇಕು ಒಂದು ದೊಡ್ಡ ಪಾತ್ರೆಗೆ ಬಾರ್ಲಿಯನ್ನು ಹಾಗೂ ನಾಲ್ಕು ಕಪ್ ನೀರನ್ನು ಸೇರಿಸಿ ಚೆನ್ನಾಗಿ ಕುದಿಸಿ ಕುದಿಸಿದ ನಂತರ ಬಾರ್ಲಿಯನ್ನು ನೀರಿನಿಂದ ತೆಗೆದು ನೀರನ್ನು ಮಾತ್ರ ತಣ್ಣಗಾದ ನಂತರ ಸೇವಿಸಬೇಕಾದದ್ದು ಪೂರ್ತಿ ಬಾರ್ಲಿ ನೀರನ್ನು ಒಟ್ಟಿಗೆ ಸೇವಿಸಬೇಕು ಎಂಬ ನಿರ್ಬಂಧ ಇಲ್ಲ ಎರಡರಿಂದ ಮೂರು ಸಾರಿ ನೀವು ದಿನದಲ್ಲಿ ಸೇವಿಸಬಹುದು ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave a Comment