ಉಪ್ಪು ಜಾಡಿನಲ್ಲಿ ಈ ಮೂರು ವಸ್ತುಗಳು ಹಾಕಿದರೆ ಸಾಕು ನಿಮ್ಮ ಮನೆಯಲ್ಲಿ ಹಣದ ಸಮಸ್ಯೆ ಅನ್ನೋ ಮಾತೇ ಬರಲ್ಲ 

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಉಪ್ಪಿನ ಜಾಡಿನಲ್ಲಿ ಯಾವ ಮೂರು ವಸ್ತುಗಳನ್ನು ಹಾಕಬೇಕು ಮತ್ತು ಇದರಿಂದ ಏನು ಲಾಭ ಇದೆ ಎನ್ನುವುದನ್ನು ತಿಳಿಸಿಕೊಡುತ್ತೇವೆ ಈ ಜಾಡು ಹಿಂದಿನ ಕಾಲದಿಂದಲೂ ಬಹಳ ಪ್ರಾಮುಖ್ಯತೆಯನ್ನು ಪಡೆದುಕೊಂಡು ಬಂದಿದೆ ಇಂದಿಗೂ ಅದು ಅದರ ಸ್ಥಾನವನ್ನು ಬಿಟ್ಟು ಕೊಟ್ಟಿಲ್ಲ ಆದರೆ ಕೆಲವೊಂದು ಮನೆಗಳಲ್ಲಿ ಪ್ಲಾಸ್ಟಿಕ್ ಡಬ್ಬಗಳನ್ನು ಇಂದಿಗೂ ಉಪಯೋಗಿಸುತ್ತಾ ಇದ್ದಾರೆ ಅಂತವರಿಗೆ ಇವತ್ತಿನ

ಈ ಸಂಚಿಕೆ ಬಹಳ ಉಪಯೋಗವಾಗುತ್ತದೆ ಹಾಗೆ ಉಪ್ಪಿನ ಜಾಡಿನಲ್ಲಿ ಉಪ್ಪನ್ನು ಮಾತ್ರ ಹಾಕಿ ಇಡುವವರಿಗೂ ಕೂಡ ಇದು ತುಂಬಾ ಉಪಯೋಗವಾಗುತ್ತದೆ ಯಾಕೆ ಅಂದರೆ ಉಪ್ಪಿನ ಜಾಡಿನ ಒಳಗಡೆ ಕೆಲವೊಂದು ವಸ್ತುಗಳನ್ನು ಇಟ್ಟರೆ ಲಕ್ಷ್ಮಿ ದೇವಿಯ ಅನುಗ್ರಹ ಬಹಳ ಬೇಗನೆ ಸಿಗುತ್ತದೆ ಇದರ ಅನುಭವ ನಿಮಗೆ ಒಂದರಿಂದ ಎರಡು ವಾರದ ಒಳಗೆ ಗೊತ್ತಾಗುತ್ತದೆ ಎಷ್ಟು ಪಾಸಿಟಿವ್ ಆಗಿ ಮನೆಯಲ್ಲಿ ವಾತಾವರಣ ಬದಲಾಗುತ್ತದೆ ಅಂತ ಗೊತ್ತಾಗುತ್ತದೆ

ಉಪ್ಪಿನ ಜಾಡಿನಲ್ಲಿ ನೀವು ಈ ರೀತಿ ಮಾಡುವುದರಿಂದ ಮನೆಯಲ್ಲಿ ಒಂದು ಒಳ್ಳೆಯ ವೈಬ್ರೇಶನ್ ಪಾಸಿಟಿವಿಟಿ ಅನ್ನುವುದು ಬರುತ್ತದೆ ಕಲ್ಲು ಉಪ್ಪು ಮಹಾಲಕ್ಷ್ಮಿಗೆ ಸಮಾನವಾದದ್ದು ಯಾವಾಗಲೂ ಇದನ್ನು ಮನೆಯಲ್ಲಿ ತುಂಬಿಡಬೇಕು ಇದು ಯಾವುದೇ ಕಾರಣಕ್ಕೂ ಖಾಲಿಯಾಗುವುದಕ್ಕೆ ಬಿಡಬಾರದು ಸದಾಕಾಲ ಉಪ್ಪಿನ ಜಾಡಿನಲ್ಲಿ ಉಪ್ಪು ತುಂಬಿರಬೇಕು ಉಪ್ಪನ್ನು ಜಾಡಿಗೆ ತುಂಬುವ ಮೊದಲು ನಾವು ಈ ರೀತಿ ಕೆಲವು ವಿಶೇಷವಾದ ವಸ್ತುಗಳನ್ನು ಹಾಕಿ ಇಡುವುದರಿಂದ ನಿಮ್ಮ ಮನೆಯಲ್ಲಿ ಸದಾ ಕಾಲ ಸುಖ ಶಾಂತಿ ಸಮೃದ್ಧಿ ನೆಲೆಸುತ್ತದೆ ಹಾಗಾದರೆ ಆ ವಸ್ತುಗಳು ಯಾವುದು ಹಾಗೆ ಅವುಗಳನ್ನು

ಯಾವ ದಿನ ಮಾಡಬೇಕು ಎಂಬುದನ್ನು ತಿಳಿಸಿಕೊಡುತ್ತೇವೆ ಮೊದಲಿಗೆ ನೀವು ಒಂದು ಅರಿಶಿಣದ ಬಟ್ಟೆಯನ್ನು ತೆಗೆದುಕೊಳ್ಳಬೇಕು ಇದು ಹೊಸ ಬಟ್ಟೆ ಆಗಿರಬೇಕು ಇದನ್ನು ಯಾವತ್ತಿಗೂ ಯೂಸ್ ಮಾಡಿರಬಾರದು ಅರಿಶಿಣದ ಬಟ್ಟೆ ಇಲ್ಲ ಅಂದರೆ ಒಂದು ಬಿಳಿ ಬಣ್ಣದ ಬಟ್ಟೆಯನ್ನು ತೆಗೆದುಕೊಂಡು ಅದಕ್ಕೆ ಅರಿಶಿನವನ್ನು ಹಚ್ಚಿ ನೀರಿನಿಂದ ಅರಿಶಿಣವನ್ನು ಕಲಿಸಿ ಬಟ್ಟೆಗೆ ಹಚ್ಚಿ ಅದನ್ನು ಒಣಗಿಸಬೇಕು ಜೊತೆಗೆ 9 ಬಟ್ಟಲ ಅಡಿಕೆಯನ್ನು ತೆಗೆದುಕೊಳ್ಳಬೇಕು ಯಾಕೆ ಅಂದರೆ ಅಮ್ಮನವರ ಅವತಾರಗಳು ಒಂಬತ್ತು ಹಾಗಾಗಿ ತೆಗೆದುಕೊಳ್ಳಬೇಕು ಒಂದು ಹಿತ್ತಾಳೆ ಪಾತ್ರೆಯನ್ನು ತೆಗೆದುಕೊಳ್ಳಬೇಕು

ದೇವರ ಮುಂದೆ ಕುಳಿತುಕೊಂಡು ತಟ್ಟೆಯಲ್ಲಿ ಬಟ್ಟೆಯನ್ನು ಹಾಕಿ ಅದಕ್ಕೆ ಒಂಬತ್ತು ಅಡಿಕೆಯನ್ನು ಇಟ್ಟು ನಿಮ್ಮ ಕೈಯಲ್ಲಿ ಎಷ್ಟು ಸಾಧ್ಯವಾಗುತ್ತದೆ, ಅಷ್ಟು ಬಂಗಾರ ಅಥವಾ ಬೆಳ್ಳಿ ಒಂದೇ ಚೂರು ಆದ್ರು ಅಡ್ಡಿಲ್ಲ ಈ ವಸ್ತುಗಳ ಜೊತೆ ಇದನ್ನು ಇಡೀ ಇದರ ಜೊತೆಗೆ ಒಂದೇ ಒಂದು ಅರಿಶಿಣದ ಕೊಂಬನ್ನು ಹಾಕಿ ಇದರ ಜೊತೆಗೆ ಇಷ್ಟನ್ನು ಬಟ್ಟೆಯಲ್ಲಿ ಹಾಕಿ ದೇವರನ್ನು ಕುರಿತು ನೀವು ಬೇಡಿಕೊಳ್ಳಿ ನಿಮಗೆ ಏನು ಆಗಬೇಕು ಅಂತ ಕೇಳಿಕೊಂಡು ಆಮೇಲೆ ಆ ಬಟ್ಟೆಯಲ್ಲಿ ಅಷ್ಟನ್ನು ಗಂಟು ಗಟ್ಟಿ ಕಟ್ಟಬೇಕು

ಇದನ್ನು ಯಾವ ವಾರ ಮಾಡಬೇಕು ಅಂದರೆ ಶುಕ್ರವಾರ ಮಾಡಬೇಕು ನಂತರ ಒಂದು ಜಾಡನ್ನು ತೆಗೆದುಕೊಂಡು ಅದರ ಒಳಗಡೆ ಇದನ್ನು ಇಡೀ ನಂತರ ಲಕ್ಷ್ಮಿ ದೇವಿಯನ್ನು ಬೇಡಿಕೊಂಡು ಉಪ್ಪನ್ನು ಈ ಜಾಡಿನ ಒಳಗಡೆ ತುಂಬಬೇಕು ಇದನ್ನು ಮಾಡಿ ನೋಡಿ ಒಂದರಿಂದ ಎರಡು ವಾರದ ಒಳಗಡೆ ಇದರ ಅನುಭವ ಗೊತ್ತಾಗುತ್ತದೆ ನಿಮ್ಮ ಎಲ್ಲಾ ಕಷ್ಟಗಳು ತೀರುತ್ತವೆ, ನಿಮ್ಮ ಬಂಗಾರ ಏನಾದರೂ ಅಡವಿಟ್ಟಿದ್ದರೆ ಅದನ್ನು ಬಿಡಿಸಿಕೊಂಡು ಬರುತ್ತೀರಾ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave a Comment