ಯುಗಾದಿ ಹಬ್ಬದ ದಿನ ಬಾಗಿಲಿಗೆ ಹಾಕುವ ಮಾವಿನ ಎಲೆಯ ಮೇಲೆ ಈ ಒಂದು ಪದವನ್ನು ಬರೆದರೆ ಸಾಕು…

0

ನಮಸ್ಕಾರ ಸ್ನೇಹಿತರೆ ಇಂದು ಯುಗಾದಿ ಹಬ್ಬ ಇದೆ ಹಾಗಾಗಿ ಈ ದಿನದಲ್ಲಿ ಯಾವ ರೀತಿ ಪೂಜೆ ಮಾಡಬೇಕು ಯಾವ ರೀತಿ ದೇವರನ್ನು ಆರಾಧನೆ ಮಾಡಬೇಕು ಎನ್ನುವುದು ನಿಮಗೆ ಈಗಾಗಲೇ ಗೊತ್ತಿರುತ್ತದೆ ಈ ಪೂಜೆಯ ಜೊತೆಗೆ ಈ ಚಿಕ್ಕ ಉಪಾಯ ಮಾಡುವುದರ ಮೂಲಕ ನೀವು ನಿಮ್ಮ ಜೀವನದಲ್ಲಿ ಸಾಕಾಷ್ಟ್ಟು ಬದಲಾವಣೆ ಕಾಣಬಹುದು ಈ ಉಪಾಯವನ್ನು ಮಾಡುವುದರ ಮೂಲಕ ಹಬ್ಬದ ಜೊತೆ ಇದನ್ನು ಮಾಡುವುದರ ಮೂಲಕ ಇನ್ನು ಹೆಚ್ಚಿನ ಲಾಭ ನೀವು ಪಡೆದು ಕೊಳ್ಳ ಬಹುದು ಹಾಗಾಗಿ ಈ ಉಪಾಯವನ್ನು ಮಾಡುವುದನ್ನು ಮರೆಯಬೇಡಿ ಸ್ನೇಹಿತರೆ ಯುಗಾದಿ ಹಬ್ಬ ಅಂತ ಬಂದಾಗ ನಮ್ಮ ಮನೆಯ ಬಾಗಿಲಿಗೆ ಮಾವಿನ ಎಲೆಯ ತೋರಣ ವನ್ನು ಕಟ್ಟುತ್ತಾರೆ ಇದರ ಮೇಲೆ ಈ ಉಪಾಯ ಏನೆಂದರೆ ಮಧ್ಯದ ಮೂರು ಎಳೆಗಳು ಇರುತ್ತವೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಈ ಮೂರು ಎಲೆಗಳನ್ನು ಸೆಲೆಕ್ಟ್ ಮಾಡಿಕೊಂಡು ನಾವು ಈಗ ಹೇಳುವಂತೆ ಗಂಧದಲ್ಲಿ ಬರೆಯಬೇಕು ಈ ಮೂರು ಎಲೆಗಳ ಮಧ್ಯದಲ್ಲಿ ಓಂ ಅಂತ ಬರೆಯಬೇಕು ಇನ್ನು ಎರಡು ಇನ್ನು ಎರಡು ಎಲೆಗಳ ಮೇಲೆ ಸ್ವಸ್ತಿಕ್ ಚಿನ್ಹೆ ಬರೆಯಬೇಕು ಇದನ್ನು ಗಂಧ ಮತ್ತು ನೀರಿನಿಂದ ಮಿಕ್ಸ್ ಮಾಡಿ ಒಂದು ಕಡ್ಡಿ ಇಂದ ಈ ಎಲೆ ಗಳ ಮೇಲೆ ಬಿಡಿಸಬೇಕು ಇದನ್ನು ಭಕ್ತಿ ಇಂದ ಬರೆಯಬೇಕು ಈ ಉಪಾಯವನ್ನು ಮಾಡುವುದರಿಂದ ನಿಮ್ಮ ಜೀವನದಲ್ಲಿ ಯಾವುದೇ ಕಸ್ಟ ಇದ್ದರೂ ಕೂಡ ಕಡಿಮೆ ಆಗುತ್ತೆದೆ ಅಂತಾನೆ ಹೇಳಬಹುದು ಆದರೆ ಇದನ್ನು ಬರೆಯುವಾಗ ಭಕ್ತಿಯಿಂದ ದೇವರಲ್ಲಿ ಭಕ್ತಿ ಇಂದ ನಿಮ್ಮ ಕಷ್ಟ್ಟ ಗಳನ್ನು ಹೇಳಿಕೊಂಡು ಇದನ್ನು ಬರೆಯಬೇಕು ಹೀಗೆ ಮಾಡುವುದರಿಂದ ನಿಮ್ಮ ಎಲ್ಲ ಕಷ್ಟ ಗಳು ನಿವಾರಣೆ ಆಗುತ್ತದೆ ಅಂತ ಹೇಳ ಬಹುದು ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಷೇರ್ ಮಾಡಿ ಧನ್ಯವಾದಗಳು

Leave A Reply

Your email address will not be published.