ಗಣೇಶ ಚತುರ್ಥಿ: ಗಣಪತಿಗೆ ಮರೆತು ಈ 3 ವಸ್ತು ಅರ್ಪಿಸಬೇಡಿ ದರಿದ್ರ ಬರುತ್ತದೆ
ಗಣೇಶ ಪುರಾಣದ ಪ್ರಕಾರ ಗಣೇಶನ ಜನ್ಮವು ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿಯ ದಿನ ಆಗಿದೆ ಪುರಾಣದ ಅನುಸಾರವಾಗಿ ಈ ಜನ್ಮವು ಬುಧವಾರದಂದು ಆಗಿದೆ ಈ ಕಾರಣದಿಂದ ಬುಧವಾರವು ಗಣೇಶನಿಗೆ ಅತಿ ಪ್ರಿಯವಾದ ವಾರ ಎನ್ನಲಾಗಿದೆ ಯಾರು ಈ ದಿನ ಗಣೇಶನ ಪೂಜೆ ಮಾಡುತ್ತಾರೆ ಅವರಿಗೆ ಗಣೇಶನ ಪಾದ ಪ್ರೀತಿ ಆಶೀರ್ವಾದ ಸಿಗುತ್ತದೆ ಎನ್ನಲಾಗಿದೆ ಈ ವರ್ಷ ಗಣೇಶನ ಹಬ್ಬವು 7 ಸೆಪ್ಟೆಂಬರ್ 2024 ದಿನ ಆಚರಿಸಲಾಗುತ್ತದೆ ಈ ದಿನ ಎಲ್ಲರ ಮನೆಯಲ್ಲಿಯೂ ಗಣಪತಿಯ ಮೂರ್ತಿಯನ್ನು ಸ್ಥಾಪಿಸಲಾಗುತ್ತದೆ … Read more