ದಿಂಬಿನ ಕೆಳಗೆ ಏಲಕ್ಕಿ ಇಟ್ಟು ಮಲಗಿ ಅದರ ಚಮತ್ಕಾರ ನೋಡಿ!

ನಮಸ್ಕಾರ ಸ್ನೇಹಿತರೆ ಜಿಂಪಿನ ಕೆಳಗೆ ಏಲಕ್ಕಿಯನ್ನು ಇಟ್ಟುಕೊಂಡು ಮಲಗಿ ನೋಡಿ ಸುಖನಿದ್ರೆಗೆ ಸಿಂಪಲ್ ಸೂತ್ರಗಳು ನಮ್ಮ ಸುತ್ತಲಿನ ಜಗತ್ತು ವೇಗವಾಗಿ ಸಾಗುತ್ತಿದೆ ಎಂದು ಅನಿಸುತ್ತದೆ ಅದೇ ರೀತಿ ಪ್ರಸ್ತುತ ಇರುವ 24 ಗಂಟೆಗಳ ಸಮಯ ಸಹ ನಮಗೆ ಸರಿ

ಹೋಗುತ್ತಿಲ್ಲ ಎದ್ದೇನೋ ಬಿದ್ದೆನೋ ಎಂದು ಓಡುವ ವೃತ್ತಿ ಬದುಕು ವಯಕ್ತಿಕ ಬದುಕಿನ ನಡುವೆ ಹೊಂದಾಣಿಕೆ ಮಾಡಿಕೊಳ್ಳಲು ನಿರಂತರ ಹೋರಾಟ ತಪ್ಪಿದ್ದಲ್ಲ ಈ ಎರಡರ ನಡುವೆ ಸಮಾನತೆ ಸಾಧಿಸುವ ಕ್ರಮದಲ್ಲಿ ನಿದ್ದೆಗೆ ಹೊಡೆತ ಬೀಳುತ್ತದೆ ಆದರೆ ಪ್ರತಿಯೊಬ್ಬರಿಗೂ ಕನಿಷ್ಠ 8 ಗಂಟೆಗಳ ನಿದ್ದೆ ಅಗತ್ಯವಿದೆ ಅದು ಸಹ ಪ್ರಶಾಂತವಾಗಿರಬೇಕು ಇದು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಎಲ್ಲರಿಗೂ ಸಾಧ್ಯವಾಗಲ್ಲ ಆದರೆ ಕೆಲವು ಸಲಹೆಗಳು ಸೂಚನೆಗಳನ್ನು ಪಾಲಿಸುವ ಮೂಲಕ ಪ್ರತಿಯೊಬ್ಬರೂ ಯಾವುದೇ ಅಡೆತಡೆ ಇಲ್ಲದೆ ಹಾಯಾಗಿ ನಿದ್ದೆ ಮಾಡಬಹುದು ರಾತ್ರಿ ನಿಧಿಸುವ ಸಮಯದಲ್ಲಿ ಸ್ವಲ್ಪ ಏಲಕ್ಕಿಯನ್ನು ಬಟ್ಟೆಯೊಂದರಲ್ಲಿ ಸುತ್ತಿ ದಿಂಬಿಗೆ ಸಮೀಪ ಇಟ್ಟುಕೊಂಡರೆ

ದುಃಖ ಸ್ವಪ್ನಗಳು ರಾತ್ರಿ ಹೊತ್ತು ಭಯವನ್ನು ನಿವಾರಿಸಿಕೊಳ್ಳಬಹುದು ನಿದ್ದೆ ಮಾಡುವಾಗ ದಕ್ಷಿಣದ ಕಡೆ ತಲೆ ಉತ್ತರ ದಿಕ್ಕಿಗೆ ಕಾಲು ಇರುವಂತೆ ನೋಡಿಕೊಳ್ಳಬೇಕು ಇದರಿಂದ ಸುಖ ನಿದ್ದೆಯ ಜೊತೆಗೆ ಬಿದ್ದ ಕನಸುಗಳು ನಿಜವಾಗುತ್ತವೆ # ನಿದ್ದೆಗೆ ಮುನ್ನ ಇಷ್ಟದೈವವನ್ನು ಅಥವಾ ಇಷ್ಟವಾದ ಮಂತ್ರವನ್ನು ಪಠಿಸಿದರೆ ಪ್ರಶಾಂತವಾದ ನಿದ್ದೆ ಗ್ಯಾರಂಟಿ

ರಾತ್ರಿ ಪಾತ್ರೆಯಲ್ಲಿ ನೀರು ತುಂಬಿಸಿ ರಾತ್ರಿ ಹೊತ್ತು ದಿಂಬಿನ ಸಮೀಪ ಇಟ್ಟುಕೊಂಡು ಬೆಳಿಗ್ಗೆ ಆ ನೀರನ್ನು ಗಿಡಗಳಿಗೆ ಹಾಕುವುದರಿಂದ ಶುಭವಾಗುತ್ತದೆ ಮಲಗುವ ಕೋಣೆ ಅಥವಾ ಮಂಚಕ್ಕೆ ಸಮೀಪ ಕಸದ ಬುಟ್ಟಿ ಚಪ್ಪಲಿ ಸ್ಟ್ಯಾಂಡ್ ಇರದಂತೆ ನೋಡಿಕೊಳ್ಳಬೇಕು ಮಲಗುವ

ಕೋಣೆ ಛಲಪೆಲ್ಲಿ ಯಾಗಿದ್ದರೆ ಮನೆಯಲ್ಲಿ ಪ್ರತಿಕೂಲ ವಾತಾವರಣ ಹೆಚ್ಚುತ್ತದೆ ಹೀಗೆ ಸುಖವಾದ ನಿದ್ದೆಗೆ ಈ ಸಿಂಪಲ್ ಸೂತ್ರಗಳನ್ನು ಅನುಸರಿಸಿ ಆರಾಮದ ನಿದ್ದೆಯನ್ನು ಮಾಡಿರಿ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave a Comment