ಈ ನಾಣ್ಯಗಳು ಸಿಕ್ಕರೆ ಬಿಡಬೇಡಿ, ಚುಂಬಕದ ರೀತಿ ಹಣ ಎಳೆದುಕೊಳ್ಳುತ್ತದೆ

ನಮಸ್ಕಾರ ಸ್ನೇಹಿತರೆ ಒಂದು ವೇಳೆ ನಿಮ್ಮ ಬಳಿ ಏನಾದರೂ ಹಳೆಯದಾದ ನಾಣ್ಯಗಳು ಇದ್ದರೆ ಅವುಗಳ ಮೇಲೆ ದುರ್ಗಾ ಮಾತೆಯ ಚಿತ್ರ ಆಗಲಿ ಆಂಜನೇಯ ಸ್ವಾಮಿಯ ಚಿತ್ರ ಆಗಲಿ ಅಥವಾ ಬೇರೆ ಯಾವುದಾದರೂ ದೇವತೆಗಳ ಚಿತ್ರ ಇದ್ದರೆ ಅದೃಷ್ಟವಶಾತ್ ಇಂತಹ ನಾಣ್ಯಗಳು ನಿಮಗೇನಾದರೂ ಸಿಕ್ಕರೆ ಇಲ್ಲಿ ನೀವು ತುಂಬಾ ಲಕ್ಕಿ ಅಂತಾನೆ ಅರ್ಥ ಮಾಡಿಕೊಳ್ಳಿ ಒಂದು ವೇಳೆ ನಿಮ್ಮ ಬಳಿ ಏನಾದರೂ ಇಂತಹ ನಾಣ್ಯ ಇದ್ದರೆ ಇವು ನಿಮ್ಮ ದುರ್ಭಾಗ್ಯ ವನ್ನು ಸೌಭಾಗ್ಯವನ್ನಾಗಿ ಬದಲಾಯಿಸುತ್ತವೆ ಅದೃಷ್ಟವಶಾತ್ ನಿಮಗೇನಾದರೂ ದೇವತೆ ಇರುವ ಇಂತಹ ನಾಣ್ಯಗಳು ಸಿಕ್ಕರೆ ಖಂಡಿತ ಅವುಗಳನ್ನು ನಿಮ್ಮ ಬಳಿ ಇಟ್ಟುಕೊಳ್ಳಿ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಈ ನಾಣ್ಯಗಳು ಎಷ್ಟು ಹಳೆಯದಾಗಿ ಇರುತ್ತವೆಯೋ ಅಷ್ಟೇ ಹೆಚ್ಚಿನ ಶಕ್ತಿ ಈ ನಾಣ್ಯಗಳ ಒಳಗೆ ಇರುತ್ತದೆ ಒಂದು ವೇಳೆ ಮನೆಯಲ್ಲಿ ಏನಾದರೂ ನಕಾರಾತ್ಮಕ ಶಕ್ತಿಗಳು ಇದ್ದರೆ ಯಾರಾದರೆ ಮೇಲೆ ನಕಾರಾತ್ಮಕ ಶಕ್ತಿ ಆವರಿಸಿಕೊಂಡಿದ್ದರೆ ಅಥವಾ ಮನೆಯಲ್ಲಿ ಏನಾದರೂ ಹಣ ನಿಲ್ಲುತ್ತಿಲ್ಲ ಅಂದರೆ ಸಾಲದ ಸಮಸ್ಯೆ ಹೆಚ್ಚಾಗಿದ್ದರೆ ಹಣ ಹೆಚ್ಚಾಗಿ ವ್ಯರ್ಥವಾಗಿ ಖರ್ಚ್ ಆಗುತ್ತಿದ್ದರೆ ಈ ನಾಣ್ಯಗಳ ಸಹಾಯದ ಮೂಲಕ ಇಂತಹ ಎಲ್ಲಾ ಸಮಸ್ಯೆ ಯನ್ನು ದೂರ ಮಾಡಿ ಸಿರಿಸಂಪತ್ತನ್ನು ಧನ ಸಂಪತ್ತನ್ನು ಸುಲಭವಾಗಿ ಪಡೆದುಕೊಳ್ಳಬಹುದಾಗಿದೆ ಇದರ ಬಗ್ಗೆ ಇಲ್ಲಿ ನಾವು ತಿಳಿಸಿ ಕೊಡುತ್ತೇವೆ ಸ್ನೇಹಿತರೆ ಯಾರು ಇಂತಹ ಹಳೆಯ ನಾಣ್ಯಗಳನ್ನು ತಮ್ಮ ಬಳಿ ಇಟ್ಟುಕೊಂಡಿರುತ್ತಾರೆ ಅಂಥವರ ಬಳಿ ಸಿರಿಸಂಪತ್ತು ಧನಸಂಪತ್ತು ಎಲ್ಲವೂ ಇದೆ ಅಂತಾನೆ ಅರ್ಥ ಮಾಡಿಕೊಳ್ಳಿ ನಾಣ್ಯಗಳು ಚುಂಬಕ ರೀತಿಯಲ್ಲಿ ಧನ ಸಂಪತ್ತನ್ನು ಆಕರ್ಷಣೆ ಮಾಡುವ ಕೆಲಸ ಮಾಡುತ್ತವೆ ಆದರೆ ಇವುಗಳನ್ನು ನೀವು ಜಾಗೃತ ವ್ಯವಸ್ಥೆಗೆ ತರಬೇಕು

ಅಷ್ಟೇ ಅಂದರೆ ಇವುಗಳಲ್ಲಿ ಪ್ರಾಣಪ್ರತಿಷ್ಠಾಪನೆ ಇರಬೇಕು ಒಂದು ವೇಳೆ ವಿಧಿ-ವಿಧಾನಗಳ ಮೂಲಕ ಇವುಗಳಿಗೆ ಪ್ರಾಣಪ್ರತಿಷ್ಠಾಪನೆ ಮಾಡಿಕೊಂಡರೆ ತುಂಬಾನೇ ಸರಳವಾಗಿ ಸುಲಭವಾಗಿ ಧನ ಸಂಪತ್ತು ಸಿರಿಸಂಪತ್ತನ್ನು ಗಳಿಸಬಹುದು ಹಾಗೂ ಪಡೆದುಕೊಳ್ಳಬಹುದು ನಾಣ್ಯಗಳಿಗೆ ಹೇಗೆ ಪ್ರಾಣಪ್ರತಿಷ್ಠಾಪನೆ ಮಾಡಬಹುದು ಎನ್ನುವುದನ್ನು ಸುಲಭವಾದ ವಿಧಾನದ ಮೂಲಕ ತಿಳಿಸಿಕೊಡುತ್ತೇವೆ ಎಲ್ಲಕ್ಕಿಂತ ಮೊದಲು ಈ ನಾಣ್ಯವನ್ನು ನಿಮ್ಮ ಬಳಿ ಇಟ್ಟುಕೊಳ್ಳಬೇಕು ನಂತರ ಒಂದು ಕೆಂಪು ಬಣ್ಣದ ಬಟ್ಟೆಯನ್ನು ತೆಗೆದುಕೊಳ್ಳಿ ಗಂಗಾಜಲದಿಂದ ಅಥವಾ ಯಾವುದಾದರೂ ಪವಿತ್ರ ನದಿಯ ನೀರಿನಿಂದ ನಾಣ್ಯಕ್ಕೆ ಸ್ನಾನ ಮಾಡಿಸಬೇಕು ಅಂದರೆ ನಾಣ್ಯವನ್ನು ತೊಳೆಯಿರಿ ನಂತರ ಹಾಲಿನಿಂದ ಯಾವ ರೀತಿಯ ದೇವರಿಗೆ ಅಭಿಷೇಕ ಮಾಡುತ್ತಿರೋ

ಅದೇ ರೀತಿ ಹಾಲಿನಿಂದ ಅಭಿಷೇಕವನ್ನು ಮಾಡಿ ತೊಳೆಯಬೇಕು ನಂತರ ಯಾವ ರೀತಿ ದೇವರಿಗೆ ಹೂವುಗಳನ್ನು ಚಂದನವನ್ನು ಅಕ್ಷತೆಯನ್ನು ಅರ್ಪಿಸುತ್ತಾರೋ ಅದೇ ರೀತಿ ಇದಕ್ಕೆ ಹೂವು ಚಂದನ ಅಕ್ಷತೆಯನ್ನು ಅರ್ಪಿಸಿ ದೊಪ ತೋರಿಸಿ ಪೂಜೆಯನ್ನು ಮಾಡಬೇಕು ನಂತರ ಈ ನಾಣ್ಯವನ್ನು ಕೆಂಪು ಬಣ್ಣದ ಬಟ್ಟೆಯಲ್ಲಿ ಹಾಕಿ ನಿಮ್ಮ ಪರ್ಸಿನಲ್ಲಿ ಇಟ್ಟುಕೊಳ್ಳಬೇಕು ಅಥವಾ ದೇವರಕೋಣೆಯಲ್ಲಿ ಇಟ್ಟು ಪೂಜೆಯನ್ನು ಮಾಡಬಹುದು ಈ ರೀತಿ ಮಾಡುವುದರಿಂದ ಇವು ನಿಮ್ಮ ದುರ್ಭಾಗ್ಯ ವನ್ನು ದೂರಮಾಡಿ ಸೌಭಾಗ್ಯವನ್ನು ಪಡೆದುಕೊಳ್ಳಬಹುದು ನೋಡಲು ತುಂಬಾ ಸಿಂಪಲ್ ಆಗಿ ಕಂಡರು ಇವುಗಳಲ್ಲಿ ತುಂಬಾನೇ ಶಕ್ತಿ ಇರುತ್ತದೆ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave a Comment