ಈ ಸಂಖ್ಯೆಯನ್ನು ಬರೆದು ಜೇಬಿನಲ್ಲಿ ಇಡಿ, 7 ಜನ್ಮದವರೆಗೂ ಹಣ ಖಾಲಿಯಾಗುವುದಿಲ್ಲಾ ಅಂದುಕೊಂಡಿದ್ದು ಆಗುತ್ತದೆ 

ನಮಸ್ಕಾರ ಸ್ನೇಹಿತರೆ ಸ್ನೇಹಿತರೆ ಸಂಖ್ಯಾಶಾಸ್ತ್ರಕ್ಕೆ ತನ್ನದೇ ಆದ ಭಿನ್ನವಾದ ಮಹತ್ವ ಇದೆ ಕೆಲವು ಸಂಖ್ಯೆಗಳು ಯಾವ ರೀತಿಯಾಗಿರುತ್ತದೆ ಅದೃಷ್ಟವನ್ನೇ ಪೂರ್ತಿಯಾಗಿ ಬದಲಾಯಿಸಿ ಬಿಡುತ್ತವೆ ಸಂಖ್ಯೆಗಳ ಮಾಧ್ಯಮದ ಮೂಲಕ ನಡೆಯುತ್ತವೆ ಯಾಕಂದ್ರೆ ಪ್ರತಿಯೊಂದು ವಿಷಯಗಳ ಹಿಂದೆ ಖಂಡಿತವಾಗಿಯೂ ಗಣಿತ ಅಡಗಿರುತ್ತದೆ ಈ ಜಗತ್ತಿನಲ್ಲಿ ಗ್ರಹಗಳಿಗೆ ಅವುಗಳಿಗೆ ನವಗ್ರಹ ಅಂತಾರೆ 108 ಸಂಖ್ಯೆಯಲ್ಲಿ ಮಂತ್ರಗಳ ಜಪ ಇರುತ್ತದೆ ಸಂಖ್ಯೆಗಳ ಲೆಕ್ಕದಲ್ಲಿ ಹವನಗಳು ಸಹ ನಡೆಯುತ್ತವೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಇಲ್ಲಿ ಅದೆಷ್ಟು ಎಲ್ಲಾ ತಂತ್ರಗಳಿವೆ ಅವುಗಳ ಪೂರ್ಣವಾದ ಆದರವೇ ಗಣಿತ ಆಗಿದೆ ಇಲ್ಲಿಯ ತನಕ ಅದೆಷ್ಟು ಮಂತ್ರ ಸಾಧನಗಳಿವೆ ಅದು ಗಣಿತದ ಮೂಲಕವೇ ನಡೆಯುತ್ತದೆ ಇಷ್ಟು ದಿನ ಮಾಡಬೇಕು ಇಷ್ಟು ಜಪ ಮಾಡಬೇಕು ಇಲ್ಲಿ ಪ್ರತಿಯೊಂದು ವಿಷಯದ ಹಿಂದೆ ಗಣಿತವು ಖಂಡಿತ ಅಡಗಿರುತ್ತದೆ ಒಂದು ವೇಳೆ ಈ ಭಾಗದಲ್ಲಿ ಏನಾದರೂ ಗಡಿಬಿಡಿ ಆದರೆ ಏರುಪೇರು ಆದರೆ ಜೀವನದಲ್ಲಿ ಕಷ್ಟಗಳು ಚಿಂತೆಗಳು ಆವರಿಸಿಕೊಳ್ಳುತ್ತವೆ ಇನ್ನೊಂದೆಡೆ ಗಣಿತ ಏನಾದರೂ ಸರಿಯಾದರೆ ಖಂಡಿತವಾಗಿ ಪ್ರತಿಯೊಂದು ವಿಷಯಗಳು ಸರಿಯಾಗುತ್ತವೆ ಇವತ್ತಿನ

ಈ ಸಂಚಿಕೆಯಲ್ಲಿ ಕೆಲವು ಯಾವ ರೀತಿಯಾದ ವಿಶೇಷವಾದ ಸಂಖ್ಯೆಗಳ ಬಗ್ಗೆ ತಿಳಿಸಿಕೊಡುತ್ತೇವೆ ಅಂದರೆ ಒಂದು ವೇಳೆ ಇವುಗಳ ಬಳಕೆಯನ್ನು ನೀವೇನಾದರೂ ಮಾಡಿದರೆ ಇದರಿಂದ ಧನಪ್ರಾಪ್ತಿಯ ಕೆಲವು ಯಾವ ರೀತಿಯ ಅವಕಾಶಗಳು ಸಿಗುತ್ತವೆ ಅಂದರೆ ದನ ಸಂಪತ್ತು ನಿಮ್ಮತ್ತ ಆಕರ್ಷಣೆ ಆಗುತ್ತದೆ ಭಾಗ್ಯ ಅಂಕ ಹಾಗೂ ಮೂಲಾಂಕದ ಬಗ್ಗೆ ನೀವು ಹಲವಾರು ಬಾರಿ ಕೇಳಿರುತ್ತೀರಾ ಇಲ್ಲಿ ಯಾವ ವ್ಯಕ್ತಿಯ ಜೀವನವು ಅವರ ಭಾಗ್ಯ ಅಂಕದ ಅನುಸಾರವಾಗಿಯೇ ನಡೆಯುತ್ತದೆ ಆದರೆ ಇವತ್ತಿನ ಈ ಸಂಚಿಕೆಯಲ್ಲಿ ಧನಸಂಪತ್ತಿನ ಆಕರ್ಷಣೆಗಾಗಿ

ಯಾವ ಯಾವ ಸಂಖ್ಯೆಗಳ ಬಳಕೆಯನ್ನು ಮಾಡಬೇಕು ಎನ್ನುವುದರ ಬಗ್ಗೆ ತಿಳಿಸಿಕೊಡುತ್ತೇವೆ ಜೊತೆಗೆ ಯಾವ ರೀತಿಯ ಕಾರ್ಯಗಳನ್ನು ಮಾಡಬೇಕು ಎನ್ನುವುದರ ಬಗ್ಗೆ ತಿಳಿಸಿಕೊಡುತ್ತೇವೆ ಹಾಗಾಗಿ ಅಂತ್ಯದವರೆಗೆ ಈ ಮಾಹಿತಿಯನ್ನು ಓದಿ ಚೆನ್ನಾಗಿ ಇದರ ಬಗ್ಗೆ ಅರ್ಥ ಮಾಡಿಕೊಳ್ಳಿ ಸ್ನೇಹಿತರೆ ಇಲ್ಲಿ ನಾವು ನಿಮಗೆ ಹೇಳಬೇಕು ಎಂದರೆ ಪ್ರತಿಯೊಂದು ವಿಷಯದ ಹಿಂದೆ ಗಣಿತವು ಅಡಗಿರುತ್ತದೆ ಏನಾದರೂ ಭಾಗಗಳು ಕೂಡ ಇರುತ್ತದೆ ಏನಾದ್ರೂ ಸ್ವಲ್ಪ ಕಾರಣಗಳು ಕೂಡ ಇರುತ್ತವೆ ಕಾರಣವಿಲ್ಲದೆ

ಈ ಜಗತ್ತಿನಲ್ಲಿ ಯಾವ ವಿಷಯಗಳು ಸಹ ಇಲ್ಲ ಜೀವನದಲ್ಲಿ ಕಷ್ಟಗಳು ಬಂದಿವೆ ಅಂದರೆ ಅವುಗಳ ಹಿಂದೆ ಏನಾದರೂ ಕಾರಣ ಖಂಡಿತ ಇರುತ್ತದೆ ಇವುಗಳ ಹಿಂದೆ ಖಂಡಿತ ಗಣಿತವು ಕೂಡ ಇರುತ್ತದೆ ಒಂದು ವೇಳೆ ಈ ಗಣಿತವನ್ನು ಅರ್ಥ ಮಾಡಿಕೊಂಡರೆ ಮುಂದೆ ಬರುವ ಕಷ್ಟಗಳನ್ನು ತುಂಬಾ ಸುಲಭವಾಗಿ ದೂರ ಮಾಡಬಹುದು ಇಲ್ಲಿ ನಾವು ತಿಳಿಸಿರುವ ಹಾಗೆ ಅದೆಷ್ಟೆಲ್ಲ ತೊಂದರೆಗಳು ಇದೆಯೋ ಅವಕ್ಕೆಲ್ಲ ಗಣಿತವು ಅಡಗಿರುತ್ತದೆ ಯಾರು ಈ ಗಣಿತವನ್ನು ಅರ್ಥ ಮಾಡಿಕೊಳ್ಳುತ್ತಾರೋ ಅವರು ಪೂರ್ಣವಾಗಿ

ಈ ತಂತ್ರವನ್ನು ಅರ್ಥ ಮಾಡಿಕೊಳ್ಳುತ್ತಾರೆ ಕೆಲವು ಯಾವ ರೀತಿಯ ಸಂಖ್ಯೆಗಳು ಇವೆ ಅಂದರೆ ಇವು ಧನ ಸಂಪತ್ತನ್ನು ತಮ್ಮ ಸೆಳೆಯುತ್ತವೆ ಕೆಲವರಿಗೆ ಧನಸಂಪತ್ತಿನ ಕೊರತೆ ಇರುತ್ತದೆ ಯಾಕೆ ಅಂದರೆ ಅವರ ಹತ್ತಿರ ಧನ ಸಂಪತ್ತನ್ನು ಆಕರ್ಷಣೆ ಮಾಡುವ ಸಂಖ್ಯೆಗಳು ಇರುವುದಿಲ್ಲ ಇವುಗಳ ಪ್ರಭಾವ ಈ ವ್ಯಕ್ತಿಗಳ ಮೇಲೆ ಆಗುತ್ತಲೇ ಇರುವುದಿಲ್ಲ ಇದೇ ಒಂದು ಕಾರಣದಿಂದ ಇವರು ಧನ ಸಂಪತ್ತಿನ ಆಕರ್ಷಣೆ ಮಾಡುವುದಿಲ್ಲ ಇಲ್ಲಿ ನಾವು ನಿಮಗೆ ತಿಳಿಸಿಕೊಡುತ್ತಿರುವ ಸಂಖ್ಯೆಗಳು ಕುಬೇರ ದೇವರ ಸಂಖ್ಯೆ ಆಗಿದೆ

ಧನ ಸಂಪತ್ತನ್ನು ಹಣವನ್ನು ಬಹುಬೇಗ ಆಕರ್ಷಣೆ ಮಾಡುತ್ತವೆ ಇದರ ಪ್ರಭಾವವನ್ನು ಕೆಲವೇ ದಿನಗಳಲ್ಲಿ ಸ್ವತಹ ನೀವೇ ನೋಡಬಹುದು ಹಲವಾರು ಬಾರಿ ಇಲ್ಲಿ ನಡೆದಿರುವ ವಿಷಯ ಏನಿದೆ ಅಂದರೆ ಈ ಸಂಖ್ಯೆಗಳ ಪ್ರಭಾವ ಇನ್ಸ್ಟಂಟ್ ಆಗಿ ಆಗುತ್ತದೆ ಅಂದರೆ ತಕ್ಷಣವೇ ಈ ಸಂಖ್ಯೆಗಳ ಪ್ರಭಾವವನ್ನು ನೋಡುವಿರಿ ಯಾವ ವ್ಯಕ್ತಿಗಳು ಈ ಸಂಖ್ಯೆಯ ಬಳಕೆಯನ್ನು ಮಾಡುತ್ತಾರೋ ಅವರಿಗೆ ಯಾವತ್ತಿಗೂ ನಿರಾಸೆ ಆಗುವುದಿಲ್ಲ ನಾವು ತಿಳಿಸಿರುವ ವಿಧಿಯನ್ನು ಬಳಸಿ ನೋಡಿದರೆ ಸ್ವತಹ ಇವುಗಳ ಚಮತ್ಕಾರಿ ನೋಡಿ ನೀವು ಅಚ್ಚರಿಗೆ

ಒಳಗಾಗುತ್ತೀರಾ ಇವು ತಮ್ಮ ದನ ಸಂಪತ್ತನ್ನು ಆಕರ್ಷಣೆ ಮಾಡುತ್ತವೆ ಇದರ ವಿಧಿ ಹೇಗಿದೆ ಅಂತ ನೋಡೋಣ ಬನ್ನಿ ಒಂದು ವೇಳೆ ನೀವೇನಾದರೂ ಯಾರಿಂದಲಾದರೂ ಹಣವನ್ನು ಪಡೆಯುತ್ತ ಇದ್ದರೆ ಅಥವಾ ಹಣವನ್ನು ಕೊಡುತ್ತಾ ಇದ್ದರೆ ಆಗ ಈ ಸಂಖ್ಯೆಗಳನ್ನು ಕೇವಲ ನಿಮ್ಮ ಮನಸ್ಸಿನಲ್ಲಿ ನೆನಯಬೇಕು ಅಥವಾ ನೀವೇನಾದರೂ ಇಂತಹ ಕಾರ್ಯಗಳನ್ನು ಮಾಡುತ್ತಾ ಇದ್ದರೆ ಅಂದರೆ ಅವು ಹಣಕ್ಕೆ ಸಂಬಂಧಿಸಿದಂತೆ ವ್ಯವಸಾಯಕ್ಕೆ ಬಿಜಿನೆಸ್ಸಿಗೆ ಸಂಬಂಧಪಟ್ಟಂತೆ ಯಾವ ಕೆಲಸಗಳನ್ನು ಮಾಡುತ್ತಾ ಇದ್ದರು ಕೇವಲ ಕಣ್ಣು ಮುಚ್ಚಿ

ಈ ಸಂಖ್ಯೆಗಳನ್ನು ನೆನೆಯಿರಿ ಈ ರೀತಿ ಮಾಡಿದಾಗ ಹಣಕ್ಕೆ ಸಂಬಂಧಪಟ್ಟಂತ ಏನೆ ಕೆಲಸ ಮಾಡಿದರೂ ಅದರ ನೂರು ಪಟ್ಟು ಲಾಭ ನಿಮಗೆ ಸಿಗುತ್ತದೆ ಸಂಖ್ಯೆಗಳು ಯಾವುವು ಅಂದರೆ 27,20,25,22,24,26,23,28,21 ಈ ಪ್ರಕಾರದಲ್ಲಿ ಈ ಸಂಖ್ಯೆಗಳನ್ನು ನೆರೆಯಿರಿ ಇವುಗಳನ್ನು ನೆನೆದರೆ ಹಣವನ್ನು ಸಾಲ ಕೊಟ್ಟಿದ್ದೀರಾ ಅದು ಮರಳಿ ಬರುವುದಿಲ್ಲ ನೀವೇನಾದರೂ ಸಾಲ ಕೊಡಬೇಕಾದರೆ ಈ ಸಂಖ್ಯೆಗಳನ್ನು ನೆನೆದು ಸಾಲ ಕೊಡಿ ಹಲವಾರು ಜನರಿಗೆ ಯಾವ ರೀತಿ ಸಮಸ್ಯೆ ಇರುತ್ತದೆ

ಅಂದರೆ ಉದ್ಯೋಗ ಇರುವುದಿಲ್ಲ ಕೃಷಿಯಲ್ಲಿ ಲಾಭ ಇರುವುದಿಲ್ಲ ವ್ಯವಸಾಯವನ್ನು ಮಾಡುತ್ತಾ ಇದ್ದರೆ ಲಾಸ್ ನಲ್ಲಿ ಇರುತ್ತಾರೆ ವ್ಯಾಪಾರ ವ್ಯವಹಾರದಲ್ಲಿ ಲಾಸಾಗಿ ಪೂರ್ತಿಯಾಗಿ ಮುಳುಗಿದ್ದರೆ ಇಂತಹ ಸ್ಥಿತಿಯಲ್ಲಿ ನೀವು ಈ ಯಂತ್ರದ ಬಳಕೆಯನ್ನು ಮಾಡಬಹುದು ಇಲ್ಲಿ ನೀವು ಕೇವಲ ಮಾಡಬೇಕಾಗಿರುವುದು ಇಷ್ಟೇ ಕಣ್ಣು ಮುಚ್ಚಿ ನಿಮ್ಮ ಮನಸ್ಸಿನಲ್ಲಿ ಈ ಯಂತ್ರವನ್ನು ಯೋಚನೆ ಮಾಡಬೇಕು ಅಷ್ಟೇ ಎಷ್ಟು ಅಧಿಕವಾಗಿ ಈ ಯಂತ್ರವನ್ನು ಯೋಚನೆ ಮಾಡುತ್ತೀರಾ ಅಥವಾ ನೆನೆಯುತ್ತೀರಾ ಅಷ್ಟೇ ಅಧಿಕವಾದ ಲಾಭ ನಿಮಗೆ ಸಿಗಲು ಶುರುವಾಗುತ್ತದೆ

ಹಣಕ್ಕೆ ಸಂಬಂಧಿಸಿದ ಯಾವುದೇ ಕೆಲಸವನ್ನು ಮಾಡುತ್ತ ಇದ್ದರೆ ಕೇವಲ ಈ ಯಂತ್ರವನ್ನು ನೆನೆಯಬೇಕು ಜೊತೆಗೆ ಓಂ ಶ್ರೀಮ್ ಶ್ರೀಯೇ ನಮಃ ಈ ಮಂತ್ರದ ಜಪವನ್ನು ಸಹ ಮಾಡಿರಿ ಇದು ತುಂಬಾ ಚಿಕ್ಕದಾದ ಚಮತ್ಕಾರಿಕ ಮಂತ್ರ ಆಗಿದ್ದು ಇದು ತಾಯಿ ಲಕ್ಷ್ಮಿ ದೇವಿಯ ಮಂತ್ರ ಆಗಿದೆ ಇದು ಸಹ ಧನ ಸಂಪತ್ತನ್ನು ಆಕರ್ಷಣೆ ಮಾಡುತ್ತದೆ ಜೀವನದಲ್ಲಿ ಎಲ್ಲಾ ಪ್ರಕಾರದ ದನ ಸಂಪತ್ತನ್ನು ಆಕರ್ಷಣೆ

ಮಾಡುತ್ತದೆ ಯಾವ ವ್ಯಕ್ತಿಗಳ ಕುಂಡಲಿಯಲ್ಲಿ ಮಂಗಳ ಗ್ರಹ ಕರಾಬ್ ಆಗಿರುತ್ತದೆ ಈ ಮಂತ್ರ ತುಂಬಾ ಸೂಟಾಗಿದೆ ಅಧಿಕವಾಗಿ ಈ ಯಂತ್ರದ ಬಗ್ಗೆ ಯೋಚನೆ ಮಾಡಬೇಕು ಹಾಗೂ ಮಂತ್ರವನ್ನು ಜಪ ಮಾಡಬೇಕು ಹೀಗೆ ಮಾಡುವುದರಿಂದ ನಿಮ್ಮ ಜೀವನದಲ್ಲಿರುವ ಎಲ್ಲಾ ಕಷ್ಟಗಳನ್ನು ದೂರ ಮಾಡಿಕೊಳ್ಳಿ. ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave a Comment