ಕಪ್ಪು ದಾರವನ್ನು ದೇಹಕ್ಕೆ ಧರಿಸುವುದರಿಂದ ಆಗುವ ಲಾಭಗಳನ್ನು ತಿಳಿದುಕೊಳ್ಳಿ

ನಮಸ್ಕಾರ ಸ್ನೇಹಿತರೆ ಕಪ್ಪು ಬಣ್ಣ ಅನ್ನುವುದು ಶುಭ ಕಾರ್ಯಗಳಲ್ಲಿ ಹಾಕುವುದೇ ಒಂದು ಅಪವಾದವಾಗಿದೆ ಇದು ನಿಮಗೆ ಸಾಕಷ್ಟು ಜನರಿಗೆ ಗೊತ್ತಿರಬಹುದು ಹಿರಿಯರು ಯಾವುದೇ ಶುಭ ಕಾರ್ಯಗಳಲ್ಲಿ ಕಪ್ಪು ಬಟ್ಟೆಗಳನ್ನು ಹಾಕುವುದಕ್ಕೆ ಬಿಡುವುದಿಲ್ಲ ಯಾಕೆ ಅಂದರೆ ಈ ಕಪ್ಪು ಬಣ್ಣವನ್ನು ಶುಭ ಕಾರ್ಯಕ್ಕೆ ಹಾಕಿದರೆ ನಮಗೆ ದುಷ್ಟ ಶಕ್ತಿಗಳು ಅಟ್ಯಾಕ್ ಮಾಡುತ್ತದೆ ಅಥವಾ ನೆಗೆಟಿವ್ ಎನರ್ಜಿ ಅಟ್ರಾಕ್ ಮಾಡುತ್ತದೆ ಎಂದು ಹೇಳಲಾಗುತ್ತದೆ ಹಾಗಾಗಿ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಈ ನಂಬಿಕೆಯಿಂದ ಕಪ್ಪು ಬಣ್ಣವನ್ನು ಹಾಕುವುದಕ್ಕೆ ಬಿಡುವುದಿಲ್ಲ ಹಾಗೆ ಇನ್ನು ಕೆಲವು ವಿಷಯಕ್ಕೆ ಹೋದರೆ ಕೆಟ್ಟ ದೃಷ್ಟಿಯಿಂದ ಕಾಪಾಡುವುದಕ್ಕೂ ಕೂಡ ಕಪ್ಪು ಬಣ್ಣವನ್ನು ಉಪಯೋಗಿಸುತ್ತಾರೆ ಅಂದರೆ ಯಾವುದೇ ಒಂದು ಮಗುವಿಗೆ ಕಪ್ಪು ಬೊಟ್ಟನ್ನು ಇಟ್ಟಿರುತ್ತಾರೆ ಹಾಗೆ ಕಪ್ಪು ದಾರವನ್ನು ಕೂಡ ಕಟ್ಟಿರುತ್ತಾರೆ ಕಪ್ಪು ದಾರವನ್ನು ಕೂಡ ಏನಾದರೂ ಒಂದು ದೃಷ್ಟಿಯಾಗುತ್ತದೆ ಅಥವಾ ದೃಷ್ಟಿ ಆಗಿದೆ ಅನ್ನುವ ಮುನ್ಸೂಚನೆ ಇದ್ದರೆ ಆ ಕಪ್ಪುದಾರವನ್ನು ನಿಮ್ಮ ಕಾಲಿಗೆ ಅಥವಾ ಕೈಗೆ ಕಟ್ಟುತ್ತಾರೆ ಸೈಂಟಿಫಿಕ್ ಆಗಿ ನೋಡಿದಾಗ ಕಪ್ಪು ಬಣ್ಣ ನೆಗೆಟಿವಿಟಿಯನ್ನು ಅಟ್ರಾಕ್ಟ್ ಮಾಡುತ್ತದೆ

ನೆಗೆಟಿವಿಟಿ ಅಂದರೆ ಯಾರಾದರೂ ಒಬ್ಬರು ನಿಮ್ಮ ಮೇಲೆ ದೃಷ್ಟಿ ಹಾಕಿದ್ದಾರೆ ಅಂದಾಗ ಅವರ ಏಕಾಗ್ರತೆಯನ್ನು ಈ ಕಪ್ಪು ಬಣ್ಣ ಭಂಗ ಮಾಡುತ್ತದೆ ಅಂತ ಹೇಳಲಾಗುತ್ತದೆ ಹಾಗಾಗಿ ಈ ಕಪ್ಪು ಬಣ್ಣದ ದಾರವನ್ನು ಈ ಸಮಯದಲ್ಲಿ ಅಂದರೆ ನಿಮಗೆ ದೃಷ್ಟಿಯಾಗುತ್ತದೆ ಅಂದರೆ ಅಥವಾ ಏನಾದರೂ ಒಂದು ಪ್ರಾಬ್ಲಮ್ ಆಗುತ್ತದೆ ನೆಗೆಟಿವ್ ಎನರ್ಜಿ ಇಂದ ಅಂದಾಗ ಈ ಕಪ್ಪು ದಾರವನ್ನು ಹಾಕಿಕೊಳ್ಳುವುದಕ್ಕೆ ಸಜೆಸ್ಟ್ ಮಾಡುತ್ತಾರೆ ಹಾಗಾಗಿ ಈ ಕಪ್ಪು ಬಣ್ಣದ ದಾರವನ್ನು ನೀವು ಕಟ್ಟಿಕೊಳ್ಳಲೇ ಬೇಕಾಗುತ್ತದೆ

ನಿಮಗೆ ಯಾವುದೇ ರೀತಿಯ ದೃಷ್ಟಿಯಿಂದ ತೊಂದರೆ ಆಗುತ್ತಿದೆ ಅಂದಾಗ ಈ ಕಪ್ಪು ದಾರವನ್ನು ನೀವು ಕೈಗೆ ಅಥವಾ ಕಾಲಿಗೆ ಕಟ್ಟಿಕೊಳ್ಳಬಹುದು ಹಾಗೆ ಕಪ್ಪು ದಾರದ ಇನ್ನೊಂದು ಒಳ್ಳೆಯ ಉಪಾಯವನ್ನು ಹೇಳುತ್ತೇವೆ ಈ ಉಪಾಯವನ್ನು ಮಾಡುವುದರಿಂದ ನಿಮಗೆ ಸಾಕಷ್ಟು ಒಳ್ಳೆಯ ಫಲಗಳು ಸಿಗುತ್ತವೆ ಅಂತ ಹೇಳಬಹುದು ಉಪಾಯಕ್ಕೆ ಒಂದು ಕಪ್ಪು ದಾರವನ್ನು ತೆಗೆದುಕೊಳ್ಳಿ ಈ ದಾರವನ್ನು ಒಂಬತ್ತು ಗಂಟನ್ನು ಹಾಕಬೇಕು ನಂತರ ಇದನ್ನು ಯಾವುದಾದರೂ ಒಂದು

ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ತೆಗೆದುಕೊಂಡು ಹೋಗಿ ಆಂಜನೇಯ ಸ್ವಾಮಿಯ ಕಾಲ ಕೆಳಗೆ ಸಿಂಧೂರ ಇರುತ್ತದೆ ಅದನ್ನು ತೆಗೆದುಕೊಂಡು ಈ ದಾರಕ್ಕೆ ಹಾಕಬೇಕು ಈ ದಾರವನ್ನು ಮನೆಗೆ ತೆಗೆದುಕೊಂಡು ಬಂದು ಮನೆಯ ಮುಖ್ಯದ್ವಾರಕ್ಕೆ ಅಥವಾ ನೀವು ಎಲ್ಲಿ ಹಣ ಇಡುತ್ತೀರೋ ಅಲ್ಲಿ ಇಡಿಸಾಕು ಇದರಿಂದ ನಿಮಗೆ ಸಾಕಷ್ಟು ಒಳ್ಳೆಯ ಲಾಭ ಸಿಗುತ್ತದೆ ನೀವು ಅಂದುಕೊಂಡಿದ್ದೆಲ್ಲ ಆಗುತ್ತದೆ ಅಂತ ಹೇಳಬಹುದು ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave a Comment