ತಾಮ್ರದ ತಂಬಿಗೆಯನ್ನು ಮನೆಯ ಈ ಭಾಗದಲ್ಲಿ ಇಟ್ಟರೆ ಆ ಮನೆಯಲ್ಲಿ ದುಡ್ಡೇದುಡ್ಡು

ನಮಸ್ಕಾರ ಸ್ನೇಹಿತರೇ ತಾಮ್ರದ ತಂಬಿಗೆಯಲ್ಲಿ ನೀರನ್ನು ತುಂಬಿ ಮನೆಯಲ್ಲಿ ಇಡುವುದರಿಂದ ವಾಸ್ತು ದೋಷ ನಿವಾರಣೆ ಆಗುವುದೇ ಅಲ್ಲದೆ ಮನಸ್ಸಿಗೆ ನೆಮ್ಮದಿ ಹಾಗೂ ಸಮೃದ್ಧಿ ಸಿಗುತ್ತದೆ ಎಂದು ಅನಾದಿಕಾಲದಿಂದಲೂ ಹೇಳುವುದುಂಟು ಹಾಗಾದರೆ ಈ ತಾಮ್ರದ ತಂಬಿಗೆಯನ್ನು ಎಲ್ಲಿ ಇಡಬೇಕು ಹೊರಗೆ ಇಡಬೇಕು ಅಥವಾ ಒಳಗೆ ಇಡಬೇಕು ಎನ್ನುವ ಸಂದೇಹ ಮೂಡುವುದು ಸಹಜ ಸಾಮಾನ್ಯವಾಗಿ ಕೆಲವರು ತಾಮ್ರದ ನಂಬಿಕೆಯನ್ನು ತುಂಬಿ ಅದರಲ್ಲಿ ಅರಿಶಿಣ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಕುಂಕುಮ ಪುಷ್ಪವನ್ನು ಹಾಗೂ ಅದರೊಳಗೆ ಚಿಲ್ಲರೆ ನಾಣ್ಯವನ್ನು ಇಲ್ಲವೇ ಕರಿ ಮೆಣಸಿನ ಪುಡಿಯನ್ನು ಹಾಕಿ ಮನೆಯ ಪ್ರಧಾನ ಬಾಗಿಲಿನ ಹೊರಗಡೆ ಇಡುತ್ತಾರೆ ಇದರಿಂದ ಅನಗತ್ಯವಾದ ಟೆನ್ಶನ್ನೇ ಆಗುತ್ತದೆ ಹೊರತು ಇದರಿಂದ ಯಾವುದೇ ಲಾಭ ಆಗುವುದಿಲ್ಲ ಯಾಕೆ ಅಂದರೆ ತಾಮ್ರದ ತಂಬಿಗೆಯನ್ನು ಹೊರಗೆ ಇಟ್ಟರೆ ಕಳ್ಳಕಾಕರರ ಭಯ ಅದು ಇರುತ್ತದೋ ಅಥವಾ ಹೋಗಿಬಿಡುತ್ತದೆ ಎನ್ನುವ ಭಯ ಇರುತ್ತದೆ ಇದು ಮಾನಸಿಕ ಚಿಂತೆಯನ್ನು ಈಡು ಮಾಡುತ್ತದೆ ಅಲ್ಲದೆ ಆಧ್ಯಾತ್ಮಿಕವಾಗಿ ಇಲ್ಲಸಲ್ಲದ ಸಂದೇಹವನ್ನು ಹುಟ್ಟಿಸುತ್ತದೆ

ತಾಮ್ರದ ತಂಬಿಗೆಯನ್ನು ಶುಭ್ರವಾಗಿ ತೊಳೆದುಕೊಂಡು ಅದರಲ್ಲಿ ಪ್ರತಿನಿತ್ಯ ತಾಜ ಗಂಗಾಜಲವನ್ನು ತುಂಬಿ ಅದಕ್ಕೆ ಅರಿಶಿನ ಕುಂಕುಮವನ್ನು ಹಾಕಿ ಚಿಲ್ಲರೆ ಹಾಕಿ ಒಂದು ಹೂವನ್ನು ಹಾಕಿ ಪಚ್ಚೆ ಕರ್ಪೂರವನ್ನು ಹಾಕಿ ಇದನ್ನು ನಿಮ್ಮ ಮನೆಯ ಪ್ರಧಾನ ಬಾಗಿಲಿನ ಒಳಗಡೆ ಇಟ್ಟರೆ ಅಂದರೆ ಬಾಗಿಲಿನ ಹಿಂದುಗಡೆ ಇದರಿಂದ ವಾಸ್ತುದೋಷ ನಿವಾರಣೆ ಆಗುವುದೇ ಅಲ್ಲದೆ ದೃಷ್ಟಿ ದೋಷ ಕೂಡ ಪರಿಹಾರವಾಗುತ್ತದೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಹಾಗೆ ಮಾನಸಿಕ ಚಿಂತೆಗಳು ದೂರವಾಗುತ್ತವೆ ಇದರಿಂದ ಯಾವುದೇ ತೊಂದರೆಗಳು

ಇರುವುದಿಲ್ಲ ನಕಾರಾತ್ಮಕ ಶಕ್ತಿಯನ್ನು ಹೊರಗೆ ದಬ್ಬುತ್ತದೆ ಈ ತಾಜಾ ಗಂಗಾಜಲ ಹೀಗೆ ಪ್ರತಿನಿತ್ಯ ಅದೇ ಸ್ಥಾನದಲ್ಲಿ ಗಂಗಾಜಲವನ್ನು ತುಂಬಿಟ್ಟು ತುಂಬಿ ಇಡುವಾಗ ತಂಬಿಗೆಯ ಕೆಳಗಡೆ ಒಂದು ಸಣ್ಣದಾದ ಎಲೆಯನ್ನು ಇಟ್ಟು ತಂಬಿಗೆಯನ್ನು ಇಡಿ ಹೀಗೆ ಮಾಡುವುದರಿಂದ ಸಾಕಷ್ಟು ಸಕಾರಾತ್ಮಕ ಫಲಿತಾಂಶಗಳು ದೊರೆಯುತ್ತವೆ ಎಂದು ಹಿರಿಯರು ಹೇಳುವುದುಂಟು ಅಷ್ಟೇ ಅಲ್ಲ ವಾಸ್ತು ಕಾರರು ಈ ಬಗ್ಗೆ ಉಲ್ಲೇಖಿಸಿದ್ದಾರೆ ತಾಮ್ರದ ತಂಬಿಗೆಯನ್ನು ಪ್ರಧಾನ ಬಾಗಿಲಿನ ಹಿಂದುಗಡೆ ಇಡುವುದರಿಂದ ಸಾಕಷ್ಟು ಸತ್ ಫಲಗಳು ಉಂಟಾಗುತ್ತವೆ ಸಕಾರಾತ್ಮಕ ಚಿಂತನೆಗಳು ಪ್ರಸಾರವಾಗುತ್ತವೆ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave a Comment