ತೂಂದರೆ ತುಂಬಾ ದೊಡ್ಡದಾಗಿದ್ದರೆ 5 ರೂ ನಾಣ್ಯವನ್ನು ಇಲ್ಲಿ ಹಾಕಿರಿ 24 ಗಂಟೆಯ ಒಳಗೆ ಹಣ ಬರಲು ಶುರುವಾಗುತ್ತದೆ ಸತ್ಯ

ನಮಸ್ಕಾರ ಸ್ನೇಹಿತರೆ ಹಲವಾರು ವಿಷಯಗಳು ಯಾವ ರೀತಿ ಇರುತ್ತವೆ ಎಂದರೆ ತಮ್ಮಲ್ಲಿ ತಾವು ತುಂಬಾ ವಿಶೇಷ ಹಾಗೂ ಶಕ್ತಿಶಾಲಿಯಾಗಿರುತ್ತವೆ ಬದಲಿಗೆ ನಮ್ಮ ತಂತ್ರಶಾಸ್ತ್ರ ದಲ್ಲೂ ಕೂಡ ಈ ವಿಷಯದ ಬಗ್ಗೆ ತಿಳಿಸಿದ್ದಾರೆ ಹಾಗಾಗಿ ತುಂಬಾ ಕಡಿಮೆ ಜನರಿಗೆ ಈ ವಿಷಯಗಳು ಗೊತ್ತಿದೆ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಯಾವ ರೀತಿಯ ಪ್ರಯೋಗದ ಬಗ್ಗೆ ತಿಳಿಸಲಿದ್ದೇವೆ ಇದು ನಿಮ್ಮ ಎಲ್ಲಾ ಮನಸ್ಸಿನ ಇಚ್ಛೆಯನ್ನು ನಿಮ್ಮ ಎಲ್ಲಾ ರೀತಿಯ ಹಣದ ಸಮಸ್ಯೆಯನ್ನು ದೂರಮಾಡುತ್ತದೆ ಇಲ್ಲಿ ತುಂಬಾ ಜನರ ಮನಸ್ಸಿನಲ್ಲಿ ಯಾವ ರೀತಿಯ ಸಮಸ್ಯೆ ಇರುತ್ತದೆ ಎಂದರೆ ಇವರು ಯಾವುದರ ಬಗ್ಗೆ ಯೋಚನೆ ಮಾಡುತ್ತಾರೆ ಇವರ ಮನಸ್ಸಿನ ಇಚ್ಛೆಗಳು ಪೂರ್ತಿ ಆಗುವುದೇ ಇಲ್ಲ ಒಂದು ವೇಳೆ ಹಣದ ಸಮಸ್ಯೆ ಸಾಲದ ಸಮಸ್ಯೆ ಇದ್ದರೆ ಇದು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಹೋಗುತ್ತಿರುತ್ತವೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಇಂತಹ ಸ್ಥಿತಿಯಲ್ಲಿ ಇಲ್ಲಿ ನಾವು ನಿಮಗೆ ಹೇಳಬೇಕು ಎಂದರೆ ಹಿರಿಯರ ಆಶೀರ್ವಾದ ಯಾರ ಮೇಲೆ ಇರುವುದಿಲ್ಲವೋ ಅಂತಹ ವ್ಯಕ್ತಿಗಳಿಗೆ ತಮ್ಮ ಮನಸ್ಸಿನ ಇಚ್ಛೆಗಳು ಪೂರ್ತಿ ಆಗುವುದೇ ಇಲ್ಲ ಜೊತೆಗೆ ಧನ ಸಂಪತ್ತಿನ ಪ್ರಾಪ್ತಿ ಕೂಡ ಆಗುವುದಿಲ್ಲ ಇಲ್ಲಿ ನಾವು ನಿಮಗೆ ಹೇಳಬೇಕು ಎಂದರೆ ರಾಹು ಕೇತು ಗ್ರಹಗಳು ಯಾವ ರೀತಿಯ ಗ್ರಹಗಳು ಆಗಿದೆಯೆಂದರೆ ಇವು ಎಲ್ಲಾ ಗ್ರಹಗಳಿಗಿಂತ ಸ್ವಲ್ಪ ಕ್ರೂರ ಆಗಿರುತ್ತವೆ ಆದರೆ ತುಂಬಾ ಕಡಿಮೆ ಜನರಿಗೆ ಈ ವಿಷಯ ಗೊತ್ತಿದೆ ಯಾವಾಗ ಯಾವುದಾದರೂ ವ್ಯಕ್ತಿಗೆ ಅಚಾನಕ್ಕಾಗಿ ಹಣ ಸಿಗುತ್ತದೆಯೋ ಒಂದುವೇಳೆ ಲಾಟರಿ ಏನಾದರೂ ಹೊಡೆದರೆ ಅಥವಾ ಬೇರೆ ಒಂದು ವಿಷಯದಲ್ಲಿ ಅಚಾನಕ್ಕಾಗಿ ಹಣ ಸಿಕ್ಕರೆ ಖಂಡಿತಾ ಇವರಿಗೆ ರಾಹು-ಕೇತುಗಳು ತುಂಬಾ ಶಕ್ತಿಶಾಲಿಯಾಗಿರುತ್ತವೆ

ಯಾವ ವ್ಯಕ್ತಿಯ ಜೀವನದಲ್ಲಿ ರಾಹು-ಕೇತುಗಳು ತುಂಬಾ ಶಕ್ತಿಶಾಲಿಯಾಗಿರುತ್ತವೆ ಇಂತಹ ವ್ಯಕ್ತಿಗಳಲ್ಲಿ ಮಹಿನಿ ಶಕ್ತಿಗಳು ಕೂಡ ಹೆಚ್ಚಾಗಿರುತ್ತವೆ ನೀವು ಸಹ ಹಲವಾರು ಇಂತಹ ಜನರನ್ನು ನೋಡಿರುತ್ತೀರಾ ಮುಂದೆ ಇರುವ ವ್ಯಕ್ತಿಗಳ ಮುಖವನ್ನು ನೋಡಿ ಅವರ ಮಾತುಗಳನ್ನು ನೋಡಿ ಇವರ ಹಾವಭಾವಗಳನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ ಯಾಕೆ ಅಂದರೆ ಇಂತಹ ವ್ಯಕ್ತಿಗಳ ರಾಹು-ಕೇತುಗಳು ತುಂಬಾ ಶಕ್ತಿಶಾಲಿಯಾಗಿರುತ್ತವೆ ಆಗಮಾತ್ರ ಇಂತಹ ವ್ಯಕ್ತಿಗಳಿಗೆ ಇಂತಹ ವಿಷಯಗಳು ತಿಳಿಯುತ್ತವೆ ಇಲ್ಲಿ ರಾಹು ಕೇತು ಗ್ರಹಗಳು ಎಷ್ಟು ಕ್ರೂರಿಯಾಗಿ ಇರುತ್ತದೆಯೋ ಅಷ್ಟು ರಹಸ್ಯ ಮಾಯವಾಗಿದೆ

ಇವುಗಳಿಂದಲೇ ಅಚಾನಕ್ಕಾಗಿ ಧನ ಪ್ರಾಪ್ತಿಯಾಗುತ್ತದೆ ಇಲ್ಲಿ ನಾವು ತಿಳಿಸುವ ಪ್ರಯೋಗದಿಂದ ಹಿರಿಯರ ಆಶೀರ್ವಾದ ಸಿಗುವುದರ ಜೊತೆಗೆ ನಿಮ್ಮ ರಾಹು-ಕೇತು ಗ್ರಹಗಳು ಕೂಡ ತುಂಬಾ ಶಕ್ತಿಶಾಲಿಯಾಗುತ್ತದೆ ಹಾಗಾಗಿ ಇಲ್ಲಿಂದಲೇ ಧನಪ್ರಾಪ್ತಿ ಯೋಗ ಕೂಡ ಕಾರಣವಾಗುತ್ತದೆ ಇಲ್ಲಿ ನೀವು ಯಾವ ವಿಷಯದ ಬಗ್ಗೆ ಯೋಚನೆ ಮಾಡುತ್ತಾ ಇರುತ್ತೀರೋ ಅವೆಲ್ಲವೂ ನಡಿತಾ ಹೋಗುತ್ತವೆ ಎಲ್ಲಕ್ಕಿಂತ ಮೊದಲು ನೀವು ಈ ವಿಷಯವನ್ನು ಮೊದಲು ತಿಳಿದುಕೊಳ್ಳಿ ಯಾವ ವ್ಯಕ್ತಿಯ ಜೀವನದಲ್ಲಿ ರಾಹು-ಕೇತುಗಳು ತುಂಬಾ ದುರ್ಬಲ ಆಗಿರುತ್ತವೆ ಇಂಥವರ ಜೀವನದಲ್ಲಿ ಶತ್ರುಗಳು ಹೆಚ್ಚಾಗಿರುತ್ತಾರೆ ಇಂಥವರಿಗೆ ಎಲ್ಲಿಂದಲೂ ಕೂಡ ಧನ ಸಂಪತ್ತಿನ ಯೋಗ ಸಿಗುತ್ತಾ ಇರುವುದಿಲ್ಲ ಅಂದರೆ ಇವರು ಅದೆಷ್ಟು ಶ್ರಮಪಟ್ಟು ಕೆಲಸ ಕಾರ್ಯ ಮಾಡಿದರೂ ಸಹ ಇವರಿಗೆ ನಿರಾಸೆ ಸಿಗುತ್ತಿರುತ್ತದೆ

ಹಲವಾರು ಜನರು ಸದಾ ಲಾಟರಿ ಗಳನ್ನು ಆಡುತ್ತಿರುತ್ತಾರೆ ಯಾಕೆ ಅಂದರೆ ಇವರಿಗೆ ಅಚಾನಕ್ಕಾಗಿ ಹೆಚ್ಚಿನ ಹಣ ಸಿಗಲಿ ಎಂದು ಇಷ್ಟ ಪಡುತ್ತಿರುತ್ತಾರೆ ಆದರೆ ಇಲ್ಲಿ ಯಾವ ವ್ಯಕ್ತಿಯ ಜೀವನದಲ್ಲಿ ರಾಹು-ಕೇತು ಪ್ರಭಾವ ತುಂಬಾ ಕೆಳಮಟ್ಟದಲ್ಲಿ ಇರುತ್ತದೆ ಅಂತಹ ವ್ಯಕ್ತಿಗಳು ತಮ್ಮ ಜೀವನದಲ್ಲಿ ಯಾವುದೇ ಕಾರಣಕ್ಕೂ ಗೆಲುವನ್ನು ಯಶಸ್ಸನ್ನು ಪಡೆಯಲು ಸಾಧ್ಯವಾಗುವುದಿಲ್ಲ ಬದಲಿಗೆ ಇವರಿಗೆ ಹಣ ವ್ಯರ್ಥ ಆಗುತ್ತಲೇ ಹೋಗುತ್ತದೆ ಇದೇ ಒಂದು ಕಾರಣದಿಂದ ಇವತ್ತು ನಿಮಗೆ ಯಾವ ರೀತಿಯ ಪ್ರಯೋಗವನ್ನು ತಿಳಿಸುತ್ತಿದ್ದೇವೆ ಇದನ್ನು ತುಂಬಾ ಸರಿಯಾಗಿ ಗಮನವಿಟ್ಟು ಓದಿ ಈ ಚಿಕ್ಕ ಪ್ರಯೋಗವನ್ನು ಮಾಡಬೇಕಾದರೆ

ನೀವು ಮಾಡಬೇಕಿರುವುದು ಇಷ್ಟೆ ಮೊದಲಿಗೆ ನೀವು ಯಾವುದಾದರೂ ಒಂದು ಬಾವಿಯನ್ನು ಹುಡುಕಿಕೊಳ್ಳಿ ಹಲವಾರು ಸ್ಥಳಗಳಲ್ಲಿ ಅಥವಾ ದೇವಾಲಯಗಳಲ್ಲಿ ಬಾವಿಗಳು ನಿಮಗೆ ಸುಲಭವಾಗಿ ಸಿಗುತ್ತವೆ ಇಲ್ಲಿ ನೀವು ಈ ಪ್ರಯೋಗವನ್ನು ಬಾಯಿಯಲ್ಲಿಯೇ ಮಾಡಬೇಕು ಸೋಮವಾರ ಶನಿವಾರ ಹಾಗೂ ಬುಧವಾರದ ದಿನಗಳಲ್ಲಿ ಈ ಪ್ರಯೋಗವನ್ನು ಮಾಡಬೇಕು ಒಂದು ವೇಳೆ ಯಾವತ್ತಾದರೂ ನಿಮ್ಮ ಮನಸ್ಸಿನಲ್ಲಿ ತೊಂದರೆ ಭಯ ಕಾಡುತ್ತಿದ್ದರೆ ಇಲ್ಲಿ ನಿಮ್ಮ ರಾಹುಕೇತುಗಳು ನಿಮಗಾಗಿ ಕೆಟ್ಟದಾಗಿದೆ ಅಂತ ಅರ್ಥ ಮಾಡಿಕೊಳ್ಳಿ ಯಾಕೆ ಅಂದರೆ ಇಲ್ಲಿ ನಿಮಗೆ ಹಿರಿಯರ ಆಶೀರ್ವಾದ ಕೂಡ ಸಿಗುತ್ತಿರುವುದಿಲ್ಲ ಯಾಕೆ ಅಂದರೆ ಯಾರ ಜೀವನದಲ್ಲಿ ಹಿರಿಯರ ಆಶೀರ್ವಾದ ಇರುತ್ತದೆಯೋ ಇಂಥವರ ಜೀವನದಲ್ಲಿ ಅದೆಷ್ಟು ತೊಂದರೆಗಳು ಬಂದರೂ ಸಹ ಇವರು ಅವುಗಳನ್ನೆಲ್ಲವನ್ನೂ ಎದುರಿಸಿ ಮುಂದೆ ಸಾಗುತ್ತಾ ಇರುತ್ತಾರೆ ಇವುಗಳೇ ಹಿರಿಯರ ಆಶೀರ್ವಾದ ನಿಮಗೆ ಇದೆ ಎಂದು ಸಂಕೇತ ಕೊಡುತ್ತವೆ

ಇಲ್ಲಿ ಯಾವ ವ್ಯಕ್ತಿಯ ಜೀವನದಲ್ಲಿ ದುಃಖಗಳು ಹೆಚ್ಚಾಗಿ ಇರುತ್ತದೆಯೋ ಆ ದುಃಖಗಳ ಬಗ್ಗೆ ಯೋಚನೆ ಮಾಡದೇ ಅವುಗಳನ್ನು ಎದುರಿಸಿ ಮುಂದೆ ಸಾಗುತ್ತಿದ್ದರೆ ಇದರ ಅರ್ಥ ಹಿರಿಯರ ಆಶೀರ್ವಾದ ಪೂರ್ತಿಯಾಗಿ ಇವರ ಜೊತೆ ಇದೆ ಅಂತ ಅರ್ಥ ಸ್ನೇಹಿತರೆ ಈ ಪ್ರಯೋಗವನ್ನು ಮಾಡಬೇಕು ಎಂದರೆ ಯಾವುದಾದರೂ ಒಂದು ನಾಣ್ಯವನ್ನು ತೆಗೆದುಕೊಳ್ಳಿ ಯಾಕೆ ಅಂದರೆ ಇಲ್ಲಿರುವ ನಾಣ್ಯಗಳು ತಾಯಿ ಲಕ್ಷ್ಮೀದೇವಿಯ ಸ್ವರೂಪವೇ ಆಗಿವೆ ಒಂದು ವೇಳೆ ಈ ನಾಣ್ಯವನ್ನು ಸ್ಪರ್ಶ ಮಾಡಿ ಈ ಪ್ರಯೋಗವನ್ನು ನೀವೇನಾದರೂ ಮಾಡಿದರೆ ಆಬಾ ಮಂಡಲದಲ್ಲಿರುವ ಶಕ್ತಿ ಈ ನಾಣ್ಯದ ಒಳಗೆ ಸೇರಿಕೊಳ್ಳುತ್ತದೆ ಎಲ್ಲಕ್ಕಿಂತ ಮೊದಲು ನೀವು ಏನು ಮಾಡಬೇಕು ಎಂದರೆ ಬುಧವಾರ ಶನಿವಾರ ಅಥವ ಸೋಮವಾರ ದಿನ ಯಾವುದಾದರೂ ಒಂದು ದಿನ

ಈ ಪ್ರಯೋಗವನ್ನು ನೀವು ಮಾಡಬಹುದು ಆದರೆ ಎಲ್ಲಕ್ಕಿಂತ ಮೊದಲು ಒಂದು ನಾಣ್ಯವನ್ನು ನಿಮ್ಮ ತಲೆ ದಿಂಬಿನ ಕೆಳಗೆ ಇಟ್ಟುಕೊಂಡು ಮಲಗಬೇಕು ಒಂದು ವೇಳೆ ಸೋಮವಾರದ ದಿನ ಈ ಪ್ರಯೋಗವನ್ನು ಮಾಡಲು ಹೋದರೆ ರವಿವಾರದ ದಿನ ರಾತ್ರಿ ನಿಮ್ಮ ತಲೆದಿಂಬಿನ ಕೆಳಗೆ ಒಂದು ನಾಣ್ಯವನ್ನು ಇಟ್ಟು ಮಲಗಬೇಕು ಇದೇ ರೀತಿಯಾಗಿ ಬುಧವಾರ ಹಾಗೂ ಶನಿವಾರ ಈ ಪ್ರಯೋಗವನ್ನು ಮಾಡಲು ನೀವು ಹೊರಟರೆ ಒಂದು ದಿನ ಮೊದಲೇ ನಿಮ್ಮ ತಲೆದಿಂಬಿನ ಕೆಳಗೆ ಒಂದು ನಾಣ್ಯವನ್ನು ಇಟ್ಟುಕೊಳ್ಳಿ ಇದಾದ ನಂತರ ನಿಮ್ಮ ಹತ್ತಿರ ಇರುವ ಬಾವಿಯ ಬಳಿ ಹೋಗಬೇಕು ಓಂ ನಮಃ ಶಿವಾಯ ಅನ್ನುವ ಮಂತ್ರವನ್ನು 108 ಬಾರಿ ಜಪ ಮಾಡಬೇಕು ನಂತರ ಆ ನಾಣ್ಯವನ್ನು ಬಾವಿಯಲ್ಲಿ ಹಾಕಬೇಕು ಇದರ ನಂತರ ನಿಮ್ಮ ಮನಸ್ಸಿನ ಇಚ್ಛೆಗಳನ್ನು ದೇವರಲ್ಲಿ ಬೇಡಿಕೊಂಡು

ಮತ್ತೆ ಪುನಹ ಓಂ ನಮಃ ಶಿವಾಯ ಅನ್ನುವ ಮಂತ್ರವನ್ನು 11 ಬಾರಿ ಜಪಿಸಬೇಕು ಕೇವಲ ಇಷ್ಟು ಮಾಡಿದರೆ ಹಿರಿಯರು ನಿಮ್ಮ ಜೊತೆ ಇರುತ್ತಾರೆ ಜೊತೆಗೆ ರಾಹುಕೇತುಗಳ ಶಕ್ತಿಯು ಕೂಡ ನಿಮ್ಮ ಜೊತೆ ಇರುತ್ತದೆ ಇಲ್ಲಿ ನೀವು ಮನಸ್ಸಿನಲ್ಲಿ ಏನೇ ಬೇಡಿಕೊಂಡರು ಅದು ಖಂಡಿತಾ ಈಡೇರುತ್ತದೆ ಒಂದು ವೇಳೆ ನಿರಂತರವಾಗಿ ಈ ಪ್ರಯೋಗವನ್ನು 41 ದಿನಗಳ ತನಕ ಮಾಡಿದರೆ ನಿಮ್ಮ ರಾಹುಕೇತುಗಳು ತುಂಬಾ ಶಕ್ತಿಶಾಲಿಯಾಗಿ ಅಚಾನಕ್ಕಾಗಿ ಧನಪ್ರಾಪ್ತಿ ಆಗುವಂತೆ ಮಾಡುತ್ತದೆ ಇಲ್ಲಿ ನಾವು ನಿಮಗೆ ಹೇಳಬೇಕು ಎಂದರೆ ಯಾವ ವ್ಯಕ್ತಿಯ ಜೀವನದಲ್ಲಿ ರಾಹು-ಕೇತು ಗ್ರಹಗಳು ತುಂಬಾ ದುರ್ಬಲ ಆಗಿರುತ್ತವೆ ಅಂತಹ ವ್ಯಕ್ತಿಗಳು ತಮಗೆ ತಾವೇ ಶತ್ರುಗಳು ಆಗಿರುತ್ತಾರೆ ಇಂತಹ ವ್ಯಕ್ತಿಗಳಿಗೆ ಸಿಟ್ಟು ಕೋಪ ಹೆಚ್ಚಾಗಿ ಬರುತ್ತದೆ ತಪ್ಪಾದ ಕೆಲಸಗಳನ್ನು ಮಾಡುತ್ತಾ ಇರುತ್ತಾರೆ

ಇಂತಹ ಸ್ಥಿತಿಯಲ್ಲಿ ನಾವು ತಿಳಿಸಿದ ಪ್ರಯೋಗವನ್ನು ಮಾಡಿದರೆ ಕೆಟ್ಟದಾದ ಹವ್ಯಾಸದಿಂದ ಬೇಗ ಮುಕ್ತಿ ಪಡೆಯುತ್ತೀರಾ ಯಾವ ವ್ಯಕ್ತಿ ಇಲ್ಲಿ ತಿಳಿಸಿದಂತ ಪ್ರಯೋಗವನ್ನು ಮಾಡುತ್ತಾರೆಯೋ ಅವರ ವಿಲ್ ಪವರ್ ಕೂಡ ಹೆಚ್ಚಾಗುತ್ತದೆ ಹಾಗಾಗಿ ಈ ಪ್ರಯೋಗವನ್ನು ಮಾಡಿದರೆ ಅಚಾನಕ್ಕಾಗಿ ಧನಪ್ರಾಪ್ತಿ ಯೋಗ ಕೂಡ ಆಗುತ್ತದೆ ಇಲ್ಲಿ ನೀವು ಶನಿವಾರ ಸೋಮವಾರ ಬುದುವಾರ ಕಂಟಿನ್ಯೂಸ್ ಆಗಿ 41ದಿನ ಪ್ರಯೋಗವನ್ನು ಮಾಡಬಹುದು ಇಲ್ಲಿ ನಾವು ಯಾವ ರೀತಿಯಾಗಿ ತಿಳಿಸಿದ್ದೇವೆ ಅದೇ ರೀತಿಯಾಗಿ ಪ್ರಯೋಗವನ್ನು ಮಾಡಿ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave a Comment