ಮರೆತು ಮನೆಯ ಈ ಸ್ಥಾನಗಳಲ್ಲಿ ಶೂ ಚಪ್ಪಲಿಗಳನ್ನು ಇಡಬೇಡಿ, ಮನೆ ಸರ್ವನಾಶ, ದರಿದ್ರತೆಯು ಬರುವುದು ಮತ್ತು ಎಲ್ಲಾ ಕೆಲಸ…

ನಮಸ್ಕಾರ ಸ್ನೇಹಿತರೆ ಸ್ನೇಹಿತರೆ ಅಪ್ಪಿತಪ್ಪಿಯು ನಿಮ್ಮ ಮನೆಯಲ್ಲಿ ಈ ಸ್ಥಳದಲ್ಲಿ ಶೂ ಚಪ್ಪಲಿಗಳನ್ನು ಇಡಲೇಬೇಡಿ ಯಾಕೆ ಅಂದರೆ ಇವು ವಾಸ್ತುದೋಷವನ್ನು ಉಂಟು ಮಾಡುತ್ತವೆ ಮತ್ತು ಇವು ನಿಮ್ಮ ಮನೆಯಲ್ಲಿ ದರಿದ್ರತೆಗೆ ಕಾರಣವಾಗಿ ಬಿಡುತ್ತವೆ ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಒಳಗಡೆ ಇರುವ ಪ್ರತಿಯೊಂದು ವಸ್ತುವು ಅವುಗಳನ್ನು ಇಡುವುದಕ್ಕೆ ನಿಶ್ಚಿತ ಸ್ಥಾನ ಮತ್ತು ದಿಕ್ಕು ಇರುತ್ತದೆ ಯಾಕೆಂದರೆ ಪ್ರತಿಯೊಂದು ವಿಷಯಗಳಲ್ಲೂ ಸಕಾರಾತ್ಮಕ ಹಾಗೂ ನಕಾರಾತ್ಮಕ ವಿಷಯಗಳು ಇರುತ್ತವೆ ಪ್ರತಿಯೊಂದು ವಸ್ತುಗಳು ಒಂದು ವಿಶೇಷ ಪ್ರಕಾರದ ವೈಬ್ರೇಶನ್ ಅನ್ನು ಉಂಟುಮಾಡುತ್ತವೆ … Read more

ಮುಂದಿನ 24ಗಂಟೆಯ ಒಳಗಾಗಿ 5 ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ಗುರುಬಲ ಮುಟ್ಟಿದ್ದೆಲ್ಲ ಬಂಗಾರವಾಗುತ್ತೆ ಶುಕ್ರದೆಸೆ

ನಮಸ್ಕಾರ ಸ್ನೇಹಿತರೆ ಮುಂದಿನ 24ಗಂಟೆಗಳ ಒಳಗಾಗಿ ಈ ಕೆಲವೊಂದು ರಾಶಿಯವರಿಗೆ ಗಜಕೇಸರಿ ಯೋಗ ಆರಂಭ ಆಗುತ್ತಿದೆ ಅಂತಾನೆ ಹೇಳಬಹುದು ಈ ಐದು ರಾಶಿಯವರಿಗೆ ಲಕ್ಷ್ಮಿದೇವಿಯ ನೇರ ದಿವ್ಯ ದೃಷ್ಟಿ ಬಿದ್ದಿರುವುದರಿಂದ ಇವರ ಜೀವನವೇ ಬದಲಾಗುತ್ತದೆ ಇವರು ತಮ್ಮ ಜೀವನದಲ್ಲಿ ಇರುವಂತಹ ಎಲ್ಲಾ ದೋಷದಿಂದ ಮುಕ್ತಿ ಹೊಂದುತ್ತಾರೆ ಉತ್ತಮ ಫಲಗಳನ್ನು ಪಡೆಯುತ್ತಾರೆ ಅಂತ ಹೇಳಬಹುದು ಇದುವರೆಗೂ ನೀವು ಅನುಭವಿಸಿದ ಎಲ್ಲಾ ಕಷ್ಟ ದುಃಖ ಎಲ್ಲವೂ ಕೂಡ ನಾಶವಾಗಿ ಹೋಗುತ್ತವೆ ಈ ರಾಶಿಯವರಿಗೆ ಧನ ಲಾಭ ಆಗುತ್ತದೆ ಇಷ್ಟು ದಿನ … Read more

ಆಮೆ ಮೂರ್ತಿ”ಯನ್ನು ಯಾವ ಯಾವ ದಿಕ್ಕಿನಲ್ಲಿ ಇಡಬೇಕು? “ಆಮೆ ಉಂಗುರ” ಹಾಕಿಕೊಳ್ಳಬಹುದೇ?

ನಮಸ್ಕಾರ ಸ್ನೇಹಿತರೆ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ ಆಮೆಯ ಮೂರ್ತಿಯ ಬಗ್ಗೆ ತಿಳಿಸಿಕೊಡಬೇಕು ಅಂತ ಅಂದುಕೊಂಡಿದ್ದೇವೆ ಎಲ್ಲರ ಮನೆಯಲ್ಲೂ ಆಮೆಯನ್ನು ಇಟ್ಟುಕೊಂಡು ಪೂಜೆ ಮಾಡುತ್ತಾ ಇರುತ್ತೀರಾ ಇದನ್ನು ಯಾವ ದಿಕ್ಕಿನಲ್ಲಿ ಇಡಬೇಕು ಅಂತ ನಿಮಗೆ ಗೊತ್ತಿರುವುದಿಲ್ಲ ಸಹಜವಾಗಿ ಸುಮ್ಮನೆ ಪೂಜೆ ಮಾಡುತ್ತಾ ಇರುತ್ತೀರಾ ಇದನ್ನು ಆಪೋಸಿಟ್ ಡೈರೆಕ್ಷನ್ ನಲ್ಲಿ ಇಟ್ಟರೆ ನೆಗೆಟಿವ್ ಎನರ್ಜಿ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ ಹಾಗೆ ಅಶುಭ ಕೂಡ ಹಾಗಾಗಿ ಇದನ್ನು ಯಾವ ದಿಕ್ಕಿನಲ್ಲಿ ಇಟ್ಟರೆ ನಮಗೆ ಶುಭ ಆಗುತ್ತದೆ ಧನಪ್ರಾಪ್ತಿ ಆಗಬೇಕು ಅಂದರೆ ಯಾವ … Read more

ತೆಂಗಿನಕಾಯಿ ಹೂವನ್ನು ಸೇವನೆ ಮಾಡಿದರಿಂದ ನಿಮ್ಮ ಆರೋಗ್ಯಕ್ಕೆ ಎಷ್ಟೆಲ್ಲ ಲಾಭವಿದೆ ಗೊತ್ತಾ?

ನಮಸ್ಕಾರ ಸ್ನೇಹಿತರೆ ಸ್ನೇಹಿತರೆ ನಾವು ಪೂಜೆ ಮಾಡುವ ತೆಂಗಿನಕಾಯಿಯಲ್ಲಿ ಕೆಲವೊಮ್ಮೆ ಹೂವು ಬಿಟ್ಟಿರುತ್ತದೆ ಈ ಹೂವನ್ನು ಸೇವನೆ ಮಾಡುವುದರಿಂದ ನಮ್ಮ ಆರೋಗ್ಯಕ್ಕೆ ಯಾವೆಲ್ಲ ರೀತಿಯ ಲಾಭಗಳು ಆಗುತ್ತವೆ ಎನ್ನುವುದನ್ನು ನೋಡೋಣ ಸ್ನೇಹಿತರೆ ಕೆಲವೊಮ್ಮೆ ನಾವು ಪೂಜೆ ಮಾಡುವ ತೆಂಗಿನಕಾಯಿಯಲ್ಲಿ ಅದು ಹೂವು ಬಿಟ್ಟು ಗಿಡವಾಗಲು ತಯಾರಾಗಿರುತ್ತದೆ ಕೇರಳದಲ್ಲಿ ತೆಂಗಿನಕಾಯಿಯನ್ನು ತುಂಬಾ ಬೆಳೆಯಲಾಗುತ್ತದೆ ಮತ್ತು ಕೇರಳದಲ್ಲಿ ಹಾಗೂ ಹಲವಾರು ದೊಡ್ಡ ಸಿಟಿಗಳಲ್ಲಿ ಈ ತೆಂಗಿನಕಾಯಿ ಹೂವನ್ನು ಮಾರುತ್ತಾರೆ ಈ ತೆಂಗಿನಕಾಯಿ ಅಲ್ಲಿ ಇರುವ ಹೂವನ್ನು ಸೇವನೆ ಮಾಡುವುದರಿಂದ ನಮ್ಮ … Read more

ಈ ಪ್ರಾಣಿಗಳು ಮನೆಯೊಳಗೆ ಬಂದರೆ “ಸಾಕ್ಷಾತ್ ಲಕ್ಷ್ಮಿ” ಬಂದಂತೆಯೇ..!

ನಮಸ್ಕಾರ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ ತುಂಬಾ ವಿಶೇಷವಾದ ಮಾಹಿತಿಯನ್ನು ತಿಳಿಸುತ್ತಾ ಇದ್ದೇವೆ ಅದು ಏನೆಂದರೆ ನಮ್ಮ ಮನೆಯ ಒಳಗೆ ಕೆಲವೊಂದು ಪ್ರಾಣಿ ಪಕ್ಷಿಗಳು ಬರುತ್ತಾ ಇರುತ್ತವೆ ಅವು ಬಂದರೆ ಶುಭ ಸಂಕೇತನ ಅಥವಾ ಅಶುಭ ಸಂಕೇತನ ಅಂತ ನೋಡುವುದಾದರೆ ಸ್ನೇಹಿತರೆ ಯಾವುದೇ ಪ್ರಾಣಿ ಪಕ್ಷಿಗಳು ಮನುಷ್ಯನಿಗೆ ಕೆಟ್ಟದ್ದನ್ನು ಬಯಸಲು ಸಾಧ್ಯವಿಲ್ಲ ನಾವು ಅವುಗಳಿಗೆ ತೊಂದರೆ ಕೊಟ್ಟರೆ ಮಾತ್ರ ಅವು ನಮ್ಮ ಮೇಲೆ ತಿರುಗಿ ಬೀಳುತ್ತವೆ ಇಂತಹ ಪ್ರಾಣಿಗಳಲ್ಲಿ ಮೊದಲಿಗೆ ನಾವು ಜರಿಯ ಬಗ್ಗೆ ತಿಳಿಸಿಕೊಡುತ್ತೇವೆ ಇದು ಶತಪದಿ … Read more