ನಿಮ್ಮ ಕಷ್ಟ ಜೀವನದಿಂದ ಬಿಡುಗಡೆಗೆ ಹನುಮಂತನಿಗೆ ಈ ವಸ್ತು ಅರ್ಪಿಸಿ.!

ನಮಸ್ಕಾರ ಸ್ನೇಹಿತರೆ ನಿಮ್ಮ ಕಷ್ಟಗಳಿಗೆ ಮುಕ್ತಿ ಸಿಗಬೇಕಾದರೆ ಆಂಜನೇಯನಿಗೆ ಇದನ್ನು ಅರ್ಪಿಸಿ ಇದರಿಂದ ಶುಭವಾಗುತ್ತದೆ ಜೀವನದಲ್ಲಿ ಕಷ್ಟ ಸುಖಗಳು ಬರುವುದು ಸಾಮಾನ್ಯ ಆದರೆ ಕೆಲವರಿಗೆ ಒಂದರ ಮೇಲೆ ಒಂದು ಕಷ್ಟಗಳು ಒದಗಿ ಬರುತ್ತಲೇ ಇರುತ್ತದೆ ಆರೋಗ್ಯದ ಸಮಸ್ಯೆ ಕೌಟುಂಬಿಕ ಸಮಸ್ಯೆ ಯಾವುದೇ ಉದ್ಯೋಗ ಮಾಡಿದರು ಯಶಸ್ಸು ಸಿಗದೇ ಇರುವುದು ಇದರಿಂದ ಪಾರಾಗುವ ದಾರಿ ಕಾಣದೆ ಕೆಲವರು ಕಂಗಾಲಾಗಿ ಹೋಗುತ್ತಾರೆ ಅಂತವರು ಆಂಜನೇಯ ಸ್ವಾಮಿಯನ್ನು ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು … Read more

ವಾರದಲ್ಲಿ ಈ ದಿನದಂದು ಉಗುರುಗಳನ್ನು ತೆಗೆದರೆ ಸರ್ವನಾಶವಾಗುತ್ತಾರೆ !

ನಮಸ್ಕಾರ ಸ್ನೇಹಿತರೇ ಮನುಷ್ಯನ ಶರೀರದಲ್ಲಿ ಕೈಬೆರಳುಗಳಿಗೆ ಕಾಲು ಬೆರಳುಗಳಿಲ್ಲಿ ಉಗುರುಗಳನ್ನು ನೋಡುತ್ತೇವೆ ಈ ಉಗುರುಗಳನ್ನು ಹೆಚ್ಚಾಗಿ ಬೆಳೆಸಬಾರದು ಎಂದು ಮೇಲಿಂದ ಮೇಲೆ ಅವುಗಳನ್ನು ಕತ್ತರಿಸುತ್ತಾ ಇರುತ್ತೇವೆ ಉಗುರುಗಳನ್ನು ಬೆಳೆಸಬಾರದು ಅಂತ ಮನೆಯಲ್ಲಿ ಹಿರಿಯರು ಕೂಡ ಕಿವಿಮಾತು ಹೇಳುತ್ತಾರೆ ಆದರೆ ಕೆಲವರು ಮಾತ್ರ ಪ್ರಪಂಚವೆಲ್ಲ ತಮ್ಮ ಉಗುರುಗಳನ್ನೇ ನೋಡುತ್ತಿದೆ ಎಂದು ಅಂದವಾದ ಸುಂದರವಾದ ಉಗುರುಗಳನ್ನು ಬೆಳೆಸುತ್ತಾ ಉಗುರನ್ನು ದೊಡ್ಡದಾಗಿ ಬೆಳೆಸುತ್ತಾರೆ ಆದರೆ ಹೀಗೆ ಉಗುರನ್ನು ಬೆಳೆಸುವುದು ಲಾಭಕ್ಕಿಂತ ಹೆಚ್ಚು ನಷ್ಟಗಳೇ ಜರುಗುತ್ತವೆ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ … Read more

ಇರುವೆಗಳು ಮನೆಯಲ್ಲಿ ಬಂದರೆ ಏನು ಅರ್ಥ

ನಮಸ್ಕಾರ ಸ್ನೇಹಿತರೆ ಇರುವೆಗಳು ಎಲ್ಲರ ಮನೆಯಲ್ಲೂ ಇದ್ದೇ ಇರುತ್ತದೆ ಇರುವೆ ಬಂತು ಅಂದರೆ ಎಲ್ಲರಿಗೂ ಕಿರಿಕಿರಿ ಏಕೆಂದರೆ ಅವು ಕಚ್ಚಿದರೆ ಸ್ವಲ್ಪ ಹೊತ್ತು ಉರಿಯುತ್ತದೆ ಹಾಗೆ ಅಲ್ಲೇ ಸ್ವಲ್ಪ ಎಣ್ಣೆ ಜಿಡ್ಡು ಪದಾರ್ಥ ಇದ್ದರೂ ಸಹ ಅಲ್ಲಿ ಇರುವೆಗಳು ಬಹುಬೇಗ ಬಂದು ಸೇರಿಕೊಳ್ಳುತ್ತವೆ ಇದರಿಂದ ಎಲ್ಲರಿಗೂ ಸ್ವಲ್ಪ ಕಿರಿಕಿರಿ ಅಂದರೆ ಸುಳ್ಳಲ್ಲ ಇರುವೆಗಳು ಮನೆಗೆ ಬಂದರೆ ಏನಾಗುತ್ತದೆ ಎನ್ನುವುದರ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ ಮನೆಗಳಲ್ಲಿ ಇರುವೆಗಳು ಇರುವುದು ಸಾಮಾನ್ಯ ಸಂಗತಿ ಅಡುಗೆ ಮನೆಯಲ್ಲಿ ಸಿಹಿ ತಿಂಡಿಗಳು … Read more

S ಹೆಸರು ಇರುವವರ ಜೀವನದ ಸತ್ಯಗಳು,ಪ್ರೀತಿ,ಹವ್ಯಾಸ,ನೌಕರಿ,ಗುಣ,ಅವಗುಣ,ಸ್ವಭಾವ ಮತ್ತು ಯಶಸ್ಸಿನ ಉಪಾಯ

ಸ್ನೇಹಿತರೆ ಮಸ್ಕಾರ ಪ್ರತಿಯೊಬ್ಬರ ಜೀವನದಲ್ಲೂ ಹೆಸರಿಗೆ ತುಂಬಾನೇ ಮಹತ್ವ ಇರುತ್ತದೆ ಯಾಕೆಂದರೆ ವ್ಯಕ್ತಿಯ ಹೆಸರಿನ ಮೊದಲನೇ ಅಕ್ಷರವು ಅವರ ಜೀವನದ ಮೇಲೆ ಪ್ರಭಾವವನ್ನು ಬೀರುತ್ತದೆ ಇಲ್ಲಿ ನಾವು ನಿಮಗೆ ಎಸ್ ಅಕ್ಷರ ಹೊಂದಿರುವ ವ್ಯಕ್ತಿಗಳು ಯಾವ ರೀತಿ ಜೀವನದಲ್ಲಿ ಇರುತ್ತಾರೆ ಎಂದು ತಿಳಿಸಿಕೊಡುತ್ತೇವೆ ಇವರ ರಾಶಿ ಯಾವ ರೀತಿ ಇರುತ್ತದೆ ಇವರು ಪ್ರೀತಿಯ ವಿಷಯದಲ್ಲಿ ಹೇಗೆ ಇರುತ್ತಾರೆ ಅಭ್ಯಾಸದಲ್ಲಿ ಯಾವ ರೀತಿ ಇರುತ್ತಾರೆ ಮತ್ತು ನೌಕರಿಯಲ್ಲಿ ಯಾವ ರೀತಿ ಇರುತ್ತಾರೆ ಇಂತಹ ಎಲ್ಲಾ ರೀತಿಯ ಪ್ರಶ್ನೆಗಳಿಗೆ ಇವತ್ತು … Read more

ಮಲಗುವ ಕೋಣೆಗೆ ವಾಸ್ತು ಟಿಪ್ಸ್

ನಮಸ್ಕಾರ ಸ್ನೇಹಿತರೇ ಇವತ್ತಿನ ಲೇಖನದಲ್ಲಿ ನಿಮ್ಮ ಬೆಡ್ರೂಮ್ ನಲ್ಲಿ ಯಾವ ರೀತಿ ವಾಸ್ತು ಟಿಪ್ಸ್ ಗಳನ್ನು ಅಳವಡಿಸಿಕೊಳ್ಳಬೇಕು ಎನ್ನುವುದರ ಬಗ್ಗೆ ಹೇಳುತ್ತೇವೆ ಯಾಕೆ ಅಂದರೆ ನಿಮ್ಮ ಮಲಗುವ ಕೋಣೆ ಎಷ್ಟು ಚೆನ್ನಾಗಿರುತ್ತೆ ಅಷ್ಟೇ, ನೀವು ಕೂಡ ಚೆನ್ನಾಗಿ ಇರುತ್ತೀರ ಹಾಗೆ ನಿಮ್ಮ ಪಾರ್ಟ್ನರ್ ಜೊತೆ ಕೂಡ ಚೆನ್ನಾಗಿರುತ್ತೀರಾ ವಾಸ್ತು ಶಾಸ್ತ್ರವನ್ನು ಎಲ್ಲದಲ್ಲೂ ಫಾಲೋ ಮಾಡುತ್ತಾರೆ ಮನೆಯಲ್ಲಿ ಪ್ರತಿಯೊಂದು ವಾಸ್ತು ಶಾಸ್ತ್ರದ ಪ್ರಕಾರ ಇದ್ದರೇನೇ ಮನೆ ತುಂಬಾನೇ ಚೆನ್ನಾಗಿರುತ್ತದೆ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು … Read more

ಹುಟ್ಟಿದ ನಕ್ಷತ್ರದ ಪ್ರಾಣಿಗಳ ಬಗ್ಗೆ ತಿಳಿಸಿಕೊಡುತ್ತೇವೆ ಬನ್ನಿ

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಹುಟ್ಟಿದ ನಕ್ಷತ್ರದ ಪ್ರಾಣಿಗಳ ಬಗ್ಗೆ ತಿಳಿಸಿಕೊಡುತ್ತೇವೆ ಬನ್ನಿ 1) ಅಶ್ವಿನಿ ನಕ್ಷತ್ರ ಕುದುರೆ2) ಭರಣಿ ನಕ್ಷತ್ರ ಆನೆ 3) ಕೃತಿಕಾ ನಕ್ಷತ್ರ ಆನೆ 4) ರೋಹಿಣಿ ನಕ್ಷತ್ರ ಹಾವು 5) ಮೃಗಶಿರ ನಕ್ಷತ್ರ ಹಾವು6) ಆರಿದ್ರ ನಕ್ಷತ್ರ ನಾಯಿ 7) ಪುನರ್ಸು ನಕ್ಷತ್ರ ಬೆಕ್ಕು8) ಪುಷ್ಯ ನಕ್ಷತ್ರ ಮೇಕೆ 9) ಆಶ್ಲೇಷ ನಕ್ಷತ್ರ ಬೆಕ್ಕು10) ಮಖಾ ನಕ್ಷತ್ರ ಇಲಿ 11) ಉತ್ತರಾ ನಕ್ಷತ್ರ ಇಲಿ 12) ಹಸ್ತ ನಕ್ಷತ್ರ ಹಸು … Read more

ಇಂದು ಭಯಂಕರ ಬುಧವಾರ! 6ರಾಶಿಯವರಿಗೆ ಗಜಕೇಸರಿ ಯೋಗ ಬೇಡ ಎಂದರು ಹಣ ಬಂದು ಬೀಳುತ್ತೆ ರಾಜಯೋಗ 

ನಮಸ್ಕಾರ ಸ್ನೇಹಿತರೇ, ಇಂದು ಭಯಂಕರವಾದಂತ ಬುಧವಾರ ಆಗಸ್ಟ್ 16ನೇ ತಾರೀಕು ಇಂದಿನಿಂದ ಜೀವನವೇ ಬದಲಾಗುತ್ತದೆ ಕುಬೇರ ದೇವನ ಆಶೀರ್ವಾದ ಈ ರಾಶಿಯವರಿಗೆ ದೊರೆಯಲಿದೆ ಇವರು ಅದೃಷ್ಟವನ್ನು ಹೆಗಲೇರಿಸಿಕೊಳ್ಳಲಿದ್ದಾರೆ ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು ಅಂತ ನೋಡೋಣ ಬನ್ನಿ ಅದಕ್ಕೂ ಮೊದಲು ನಮ್ಮ ಈ ಪೇಜ್ ಅನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಈ ಎಲ್ಲಾ ರಾಶಿಯವರಿಗೆ ಬರುವ ದಿನಗಳು ಶುಭ ತರಲಿದೆ ಮುಂಬರುವ ದಿನಗಳು ಸವಾಲಿನಿಂದ ತುಂಬಿರುತ್ತವೆ ಆದರೆ ಅದನ್ನೆಲ್ಲವನ್ನು ನೀವು … Read more

ಸಿಂಹ ರಾಶಿ ಗುಣ ಲಕ್ಷಣಗಳು, ಅದೃಷ್ಟ ಸಂಖ್ಯೆ, ದಿನ, ರತ್ನ

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಸಿಂಹ ರಾಶಿಯವರ ಗುಣ ಲಕ್ಷಣಗಳನ್ನು ತಿಳಿಯೋಣ ಆಕರ್ಷಿಸುವ ವ್ಯಕ್ತಿತ್ವ ಗುಣ ಹೊಂದಿದವರು ಆಗಿರುತ್ತಾರೆ ವಿಶಾಲ ಹೃದಯ ಹೊಂದಿದವರು ಆಗಿರುತ್ತಾರೆ ಸಣ್ಣ ಪುಟ್ಟ ಹುದ್ದೆ ಯನ್ನು ಬಯಸುವುದಿಲ್ಲ ಇವರಲ್ಲಿ ನಾಯಕತ್ವ ಗುಣ ಇರುತ್ತದೆ ಒರಟದ ದೇಹ ಹೊಂದಿದ್ದರು ಗಂಭೀರ ನಡೆ ಹೊಂದಿರುತ್ತಾರೆ ಇವರಿಗೆ ಆತ್ಮ ಸ್ಟೈರ್ಯ ಹೆಚ್ಚು ಇವರು ಯರನ್ನು ಅವಲಂಬಿಸುವುದಿಲ್ಲ ಯಾರಿಗೂ ತಲೆ ಬಾಗುವುದಿಲ್ಲ ಇಚ್ಛಿಸಿದ ಕಾರ್ಯವನ್ನು ಸಾಧಿಸದೇ ಬಿಡುವುದಿಲ್ಲ ಶತ್ರುಗಳ ಕಾಟ ಇವರ ಹತ್ತಿರ ನಡೆಯುವುದಿಲ್ಲ ಸ್ಥಿರ ಮನಸ್ಸು ಶಿಸ್ತು … Read more

ಈ 5 ರಾಶಿಗಳಿಗೆ ಅಗಸ್ಟ್ ತಿಂಗಳು ಅತ್ಯಂತ ಶುಭಕರ ಉನ್ನತಿ, ಯಶಸ್ಸು ಭರಪೂರ ಧನಲಾಭ

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಲೇಖನದಲ್ಲಿ 2023ನೇ ವರ್ಷದ ಆಗಸ್ಟ್ ತಿಂಗಳಲ್ಲಿ 5 ರಾಶಿಯವರಿಗೆ ಸಿಗುವ ಬರಪೂರ ಅದೃಷ್ಟವನ್ನು ಈ ಲೇಖನದಲ್ಲಿ ತಿಳಿಸುತ್ತೇವೆ ಆಗಸ್ಟ್ ತಿಂಗಳಿನ ಪ್ರಾರಂಭದಲ್ಲಿ ಕಂಡುಬರುವ ವಿಶೇಷ ಗ್ರಹ ಗೋಚಾರದಿಂದ ಐದು ರಾಶಿಯವರ ಜೀವನದಲ್ಲಿ ಹೊಸತನವನ್ನು ಹೊತ್ತು ತರಲಿದೆ ಹಾಗಾದರೆ ಬನ್ನಿ ಆಗಸ್ಟ್ ತಿಂಗಳಲ್ಲಿ ಉಂಟಾಗುವ ಗ್ರಹ ಗೋಚರ ಮತ್ತು ಈ ಗ್ರಹ ಗೋಚಾರದಿಂದ ಯಾವ ಐದು ರಾಶಿಗಳು ಧನ ಧಾನ್ಯದಿಂದ ತುಂಬಿಕೊಳ್ಳುತ್ತಾರೆ ಎಂದು ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು … Read more

ನೀವು ಎದ್ದ ತಕ್ಷಣ ಕೇವಲ ಈ 1 ಶಬ್ದದ ಮಂತ್ರ ಹೇಳಿರಿ ಸಾಕು, ದರಿದ್ರತೆ ನಾಶ ಆಗುವುದು, ಹಣದ ಮಳೆಯಂತೆ ಸುರಿಯುವುದು

ನಮಸ್ಕಾರ ಸ್ನೇಹಿತರೆ ಇಲ್ಲಿ ಹಲವಾರು ಜನರ ಸಮಸ್ಯೆಗಳು ದೂರುಗಳು ಯಾವ ರೀತಿ ಇರುತ್ತವೆ ಅಂದರೆ ಅಚಾನಕ್ಕಾಗಿ ಅವರ ಮನೆಯಲ್ಲಿ ತೊಂದರೆ ಬಂದಿದೆ ಎಲ್ಲವೂ ಏರುಪೇರು ಆಗಿವೆ ಅಂತಾನೇ ಹೇಳುತ್ತಾರೆ ಅಂದರೆ ಮೊದಲಿಗೆ ಇವರ ಎಲ್ಲಾ ಕೆಲಸ ಕಾರ್ಯಗಳು ಚೆನ್ನಾಗಿ ನಡೆಯುತ್ತಿದ್ದವು ನಂತರ ಅಚಾನಕ್ಕಾಗಿ ಎಲ್ಲವೂ ಹಾಳಾಗಿಬಿಡುತ್ತವೆ ಇಲ್ಲಿ ಇವರ ಇಷ್ಟದಂತೆ ಯಾವುದೇ ಕೆಲಸ ಕಾರ್ಯಗಳು ಆಗುತ್ತಾ ಇರುವುದಿಲ್ಲ ಮನೆಯ ವಾತಾವರಣವು ಎಷ್ಟು ನಕಾರಾತ್ಮಕವಾಗಿ ಎಷ್ಟು ಕೆಟ್ಟು ಹೋಗಿರುತ್ತದೆ ಅಂದರೆ ಇವರಿಗೆ ತಮ್ಮ ಮನೆಯಲ್ಲಿ ನೆಮ್ಮದಿ ಇರುವುದಿಲ್ಲ ನೆರೆ … Read more