ಇಂದಿನ ಮದ್ಯರಾತ್ರಿಯಿಂದ 5 ರಾಶಿಯವರಿಗೆ ಬಾರಿ ಅದೃಷ್ಟ ನೀವೇ ಕೋಟ್ಯಾಧಿಪತಿಗಳು ರಾಜಯೋಗ ಗುರುಬಲ ಹನುಮಾನ್ ಕೃಪೆಯಿಂದ

ನಮಸ್ಕಾರ ಸ್ನೇಹಿತರೇ ಇಂದು ಬಹಳ ವಿಶೇಷವಾದ ಹಾಗೂ ಇಂದಿನಿಂದ ಮುಂದಿನ ಎರಡು ಸಾವಿರದ ಐವತ್ತರ ವರೆಗೂ ಕೂಡ ಈ ಕೆಲವೊಂದು ರಾಶಿಯವರಿಗೆ ಭಾರಿ ಅದೃಷ್ಟ ಹಾಗೂ ರಾಜಯೋಗ ಆರಂಭವಾಗುತ್ತಿದೆ ನೀವು ಆಗರ್ಭ ಶ್ರೀಮಂತರು ಅಂತ ಹೇಳಿದರೆ ತಪ್ಪಾಗುವುದಿಲ್ಲ ಮುಟ್ಟಿದ್ದೆಲ್ಲಾ ಬಂಗಾರವಾಗುತ್ತದೆ ಸ್ನೇಹಿತರೆ ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು ಹಾಗೆ ಅವುಗಳಿಗೆ ಯಾವೆಲ್ಲ ಲಾಭ ಸಿಗಲಿದೆ ಅಂತ ಇವತ್ತಿನ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ … Read more

ಮನೆಯಲ್ಲೇ ಲಕ್ಷ್ಮಿ ನೆಲೆಸಲು “ಈ ಎರಡು” ವಸ್ತುಗಳಿಂದ “ಧೂಪ” ಹಾಕುವ ವಿಧಾನ | ಮನೆ ಮೇಲಿನ ಕೆಟ್ಟದೃಷ್ಠಿಗೆ ಪರಿಹಾರ!

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಸರಳವಾಗಿ ಧೂಪವನ್ನು ಹಾಕುವ ವಿಧಾನ ಜೊತೆಗೆ ಅದರ ಮಹತ್ವ ಎಂದು ಹಾಕಬೇಕು ಯಾರು ಹಾಕಲೇಬಾರದು, ಎನ್ನುವ ಈ ರೀತಿಯ ಹಲವು ಮಾಹಿತಿಯನ್ನು ತಿಳಿಸುತ್ತೇವೆ ಈಗ ಅಧಿಕ ಮಾಸ ಪ್ರಾರಂಭವಾಗಿದೆ ನಂತರ ಅಧಿಕಮಾಸದ ಶ್ರಾವಣ ಶುರುವಾಗುತ್ತದೆ ನಂತರದಲ್ಲಿ ನಿಜಶ್ರಣ ಕೂಡ ಪ್ರಾರಂಭವಾಗುತ್ತದೆ ಇಂತಹ ವಿಶೇಷ ಸಂದರ್ಭಗಳಲ್ಲಿ ನಾವು ಮನೆಯಲ್ಲಿ ಧೂಪವನ್ನು ಹಾಕುವುದರಿಂದ ಬಹಳ ಒಳ್ಳೆಯದಾಗುತ್ತಾ ಹೋಗುತ್ತದೆ ಈ ವಿಶೇಷ ದಿನಗಳಲ್ಲಿ ಮಾತ್ರವಲ್ಲದೆ ಪ್ರತಿ ಮಂಗಳವಾರ ಹಾಗೂ ಶುಕ್ರವಾರ ನೀವು ಪೂಜೆ ಮಾಡುವಂತಹ … Read more

30 ಶರಣ ವಿಷಯಗಳು ಮತ್ತು ಅದರ ಅದ್ಭುತ ಫಲಿತಾಂಶಗಳ

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ 30 ಶರಣ ವಿಷಯಗಳು ಮತ್ತು ಅದರ ಅದ್ಭುತ ಫಲಿತಾಂಶಗಳ ಬಗ್ಗೆ ತಿಳಿದುಕೊಳ್ಳೋಣ 1) ಯಾವಾಗಲೂ ಮೂಗಿನಿಂದ ಉಸಿರಾಡಿ ಬಾಯಿಯ ಮೂಲಕ ಉಸಿರಾಟವು ಅನೇಕ ರೋಗಗಳನ್ನು ಆಹ್ವಾನಿಸುತ್ತದೆ 2) ನಿಮ್ಮ ಔಷಧಿಯನ್ನು ತಣ್ಣೀರಿನಿಂದ ತೆಗೆದುಕೊಳ್ಳಬೇಡಿ 3) ಮಲಬದ್ಧತೆ ಸಮಸ್ಯೆ ಇರುವವರು ಸಹಾಯಕಾಲ ಪಪ್ಪಾಯಿ ತಿನ್ನಿ 4) ಸಂಜೆ ಆರರ ನಂತರ ಭಾರವಾದ ಆಹಾರವನ್ನು ಸೇವಿಸಬೇಡಿ 5) ಎಡ ಕಿವಿಯ ಮೂಲಕ ಫೋನ್ ಕರೆಯನ್ನು ಕೇಳಿ 6) ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಎರಡು … Read more

ಈ ದಿಕ್ಕಿನಲ್ಲಿ ಕುಳಿತು ಹಣುಮಾನ್ ಚಾಲೀಸಾ ಓದಿದರೆ ದರಿದ್ರತೆಯ ಅಂತ್ಯ ಆಗುತ್ತದೆ

ನಮಸ್ಕಾರ ಸ್ನೇಹಿತರೆ ಸ್ನೇಹಿತರೆ ಹನುಮಾನ್ ಚಾಲೀಸಾದಲ್ಲಿ ಎಷ್ಟು ಶಕ್ತಿ ಇದೆ ಅಂದರೆ ನಿಮ್ಮ ಎಲ್ಲಾ ಪ್ರಕಾರದ ಸಂಕಟಗಳಿಂದ ಇದು ರಕ್ಷಣೆ ಮಾಡಬಲ್ಲದು ಮನುಷ್ಯರು ತಮ್ಮ ಜೀವನದಲ್ಲಿ ಹಲವಾರು ಪ್ರಕಾರದ ಕೆಟ್ಟ ಶಕ್ತಿಗಳನ್ನು ಎದುರಿಸುವ ಸ್ಥಿತಿ ಬರುತ್ತದೆ ಈ ಅದೃಶ್ಯ ರೂಪದಲ್ಲಿ ಇರುವಂತಹ ನಕಾರಾತ್ಮಕ ಶಕ್ತಿಗಳು ಮನುಷ್ಯನ ಜೀವನದ ಮೇಲೆ ಭಯಾನಕ ಪರಿಣಾಮವನ್ನು ಬೀರುತ್ತವೆ ಮಾನಸಿಕ ರೂಪದಲ್ಲಿ ಇವರಿಗೆ ತೊಂದರೆ ಕೂಡ ಕೊಡುತ್ತವೆ ಹನುಮಾನ್ ಚಾಲೀಸದ ಅದ್ಭುತವಾದ ಪ್ರಯೋಜನವನ್ನು ಹಲವಾರು ಜನರು ಪಡೆದುಕೊಂಡಿದ್ದಾರೆ ಇದನ್ನು ಸರಿಯಾಗಿ ಓದಿದರೆ ವ್ಯಕ್ತಿಯ … Read more

ಕಲ್ಲುಪ್ಪಿನಿಂದ ಈ ತಂತ್ರ ಮಾಡಿ ಮನೆಯಲ್ಲಿ 21ದಿನಗಳಲ್ಲಿ ಬದಲಾವಣೆ ನೋಡಿ

ಕಲ್ಲುಪ್ಪಿನಿಂದ ನಿಮ್ಮ ಮನೆಯಲ್ಲಿ ಈ ತಂತ್ರವನ್ನು ಮಾಡಿದರೆ ಮನೆಯ ಸದಸ್ಯರಿಗೆ ಅದ್ಭುತವಾಗಿ ಏಳಿಗೆಯು ಆಗುತ್ತಾ ಹೋಗುತ್ತದೆ. ಪ್ರತಿಯೊಂದು ಕೆಲಸ ಕಾರ್ಯದಲ್ಲಿ ಯಶಸ್ಸು ಸಿಗುತ್ತದೆ. ಕಾರ್ಯ ಜಯವು ಏರ್ಪಡುತ್ತದೆ. ಕಲ್ಲಪ್ಪಿನಿಂದ ಯಾವ ತಂತ್ರವನ್ನು ಮಾಡಿದರೆ ಯಾವ ಫಲಗಳು ಪ್ರಾಪ್ತಿಯಾಗುತ್ತದೆಂದು ಈ ಲೇಖನದಲ್ಲಿ ತಿಳಿಸಲಾಗಿದೆ. ಉಪ್ಪನ್ನು ಸಾಕ್ಷಾತ್ ಲಕ್ಷ್ಮಿ ರೂಪದಲ್ಲಿ ಉಪ್ಪನ್ನು ನೋಡುತ್ತೇವೆ. ಉಪ್ಪಿನಲ್ಲಿ ಸೂರ್ಯನ ತತ್ತ್ವ ಬಹಳ ಹೆಚ್ಚಾಗಿರುತ್ತದೆ. ನವಗ್ರಹಗಳಲ್ಲಿ ಒಂದೊಂದು ಗ್ರಹಗಳಿಗೂ ಒಂದೊಂದು ಧಾನ್ಯಗಳು ಇರುತ್ತವೆ. ಶನಿಗ್ರಹಕ್ಕೆ ಎಳ್ಳು, ಮಂಗಳನಿಗೆ ತೊಗರಿ, ಚಂದ್ರನಿಗೆ ಅಕ್ಕಿ, ಸೂರ್ಯದೇವನಿಗೆ ಗೋಧಿ … Read more

ಲಿವರ್ ನಲ್ಲಿ ಕೊಬ್ಬು ಹೆಚ್ಚಾದರೆ ನಮ್ಮ ದೇಹಕ್ಕೆ ಯಾವೆಲ್ಲ ಸಮಸ್ಯೆ ಆಗುತ್ತೆ ಗೊತ್ತಾ?

ನಮಸ್ಕಾರ ಸ್ನೇಹಿತರೇ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ ಫ್ಯಾಟಿ ಲಿವರ್ ಎಂದರೆ ಏನು ಅದರ ಹಿಂದಿರುವ ಕಾರಣ ಏನು ತಡೆಗಟ್ಟುವ ಕ್ರಮ ಏನು ಎನ್ನುವುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ಕೊಡುತ್ತೇವೆ ಸ್ನೇಹಿತರೆ ನಿಮಗೆಲ್ಲ ಗೊತ್ತಿರುವ ಹಾಗೆ ಲಿವರ್ ನಮ್ಮ ದೇಹವನ್ನು ಆರೋಗ್ಯವಾಗಿಡಲು ತುಂಬಾ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ ಇದು ನಮ್ಮ ದೇಹಕ್ಕೆ ಪ್ರೋಟೀನ್ ಉತ್ಪಾದನೆ ಆಗಲಿ ಅಥವಾ ಜೀರ್ಣಕ್ರಿಯೆಗೆ ಪಿತ್ತರಸದ ಉತ್ಪಾದನೆಯಾಗಲಿ ಎಲ್ಲಾ ಕೆಲಸವನ್ನು ಮಾಡುತ್ತದೆ ಇದಷ್ಟೇ ಅಲ್ಲದೆ ರೋಗ ನಿರೋಧಕ ಶಕ್ತಿಯನ್ನು ತಯಾರಿಸಲು ರೋಗಗಳ ವಿರುದ್ಧ ಹೋರಾಡಲು … Read more

ಕಟಕ ರಾಶಿ ಆಗಸ್ಟ್ ಮಾಸ ಭವಿಷ್ಯ

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಕಟಕ ರಾಶಿಯ ಆಗಸ್ಟ್ ತಿಂಗಳ ಮಾಸ ಭವಿಷ್ಯವನ್ನು ನೋಡೋಣ ಬನ್ನಿ ಬಹಳಷ್ಟು ಅದ್ಭುತವಾದ ಬದಲಾವಣೆಗಳು ಅದ್ಭುತ ಪರಿಣಾಮಗಳು ನಡೆಯುತ್ತವೆ ಕಷ್ಟಗಳು ಇರುವವರಿಗೆ ಒಂದು ಮಟ್ಟಿಗೆ ರಿಲೀಫ್ ಸಿಗುತ್ತದೆ ಕರ್ಕಟಕ ರಾಶಿಯ ನಕ್ಷತ್ರಗಳು ಮೂರು ಪುನರ್ವಸು ಪುಷ್ಯ ಮತ್ತು ಆಶ್ಲೇಷ ನಕ್ಷತ್ರ ಜ್ವರ ಅಥವಾ ದೇಹದ ಯಾವುದೋ ಒಂದು ಭಾಗ ನೋವು ಬರುವುದು ಇರಬಹುದು ಇದನ್ನು ನೆಗ್ಲೆಟ್ ಮಾಡುವುದಕ್ಕೆ ಹೋಗಬೇಡಿ ಚಕಪ್ ಮಾಡಿಕೊಳ್ಳಿ ಅಂತಹ ಒಂದು ಮುನ್ನೆಚ್ಚರಿಕೆಯನ್ನು ಶನಿ ನಿಮಗೆ ಕೊಡುತ್ತಾನೆ … Read more

ಇಂದಿನ ಮಧ್ಯರಾತ್ರಿಯಿಂದ 33 ಕೋಟಿ ದೇವರುಗಳ ಆಶೀರ್ವಾದದಿಂದ 5 ರಾಶಿಯವರಿಗೆ ಬಾರಿ ಅದೃಷ್ಟ ನೀವೇ ಕೋಟ್ಯಾಧಿಪತಿಗಳು

ನಮಸ್ಕಾರ ಸ್ನೇಹಿತರೆ ಇವತ್ತು ಬಹಳ ವಿಶೇಷವಾದ ಇಂದಿನಿಂದ 33 ಕೋಟಿ ದೇವತೆಗಳ ಆಶೀರ್ವಾದ ಐದು ರಾಶಿಯವರಿಗೆ ಸಿಗುತ್ತಾ ಇದೆ ಇಟ್ಟಿದ್ದಲ್ಲ ಬಂಗಾರವಾಗುತ್ತದೆ ಹಾಗೂ ಇಂದಿನಿಂದ ರಾಜಯೋಗ ಈ ರಾಶಿಯವರಿಗೆ ಶುರುವಾಗುತ್ತದೆ ಅಂತಾನೆ ಹೇಳಬಹುದು ಈ ಐದು ರಾಶಿಯವರಿಗೆ 33 ಕೋಟಿ ದೇವತೆಗಳ ಆಶೀರ್ವಾದ ಸಿಗ್ತಾ ಇದೆ ಇವರು ಮುಂದಿನ ದಿನಗಳಲ್ಲಿ ಉತ್ತಮವಾದ ಜೀವನವನ್ನು ಕಾಣುತ್ತಾರೆ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: … Read more

ತಾಯಿ ಲಕ್ಷ್ಮೀದೇವಿಯ ಕೃಪೆ ನಿಮ್ಮ ಮೇಲೆ ಇರಬೇಕು ಎಂದರೆ ಸದಾ ಈ ಸೂತ್ರಗಳನ್ನು ಪಾಲಿಸಿ

ನಮಸ್ಕಾರ ಸ್ನೇಹಿತರೆ ತಾಯಿ ಲಕ್ಷ್ಮೀದೇವಿಯ ಕೃಪೆ ನಿಮ್ಮ ಮೇಲೆ ಇರಬೇಕು ಎಂದರೆ ಸದಾ ಈ ಸೂತ್ರಗಳನ್ನು ಪಾಲಿಸಿ 1) ಮನೆಯ ಒಳಗೆ ಪ್ರವೇಶಿಸಿದ ನಂತರ ನಿಮಗೆ ಕನ್ನಡಿ ಕಾಣುವಂತಿರಲಿ 2) ಮಂಗಳವಾರ ಹಾಗೂ ಶುಕ್ರವಾರ ಯಾರಿಗೂ ಹಣವನ್ನು ನೀಡಬೇಡಿ 3) ಸಂಜೆಯ ಬಳಿಕ ಅಂದರೆ ಸೂರ್ಯಾಸ್ತದ ನಂತರ ಮನೆಯಲ್ಲಿ ಕಸಗುಡಿಸಬೇಡಿ 4) ಹೆಣ್ಣು ಮಕ್ಕಳು ತಲೆ ಬಾಚಿ ಉಳಿದ ಕೂದಲನ್ನು ಡಸ್ಟ್ಬಿನ್ಗೆ ಹಾಕಬೇಡಿ ತಕ್ಷಣ ಹೊರಗೂ ಹಾಕಬೇಡಿ ಮರದ ಬುಡಕ್ಕೆ ಇಡುವುದು ಉತ್ತಮ ಅಥವಾ ಕೂದಲನ್ನು ಸಂಗ್ರಹಿಸಿ … Read more

ಸದಾ ಆರೋಗ್ಯವಾಗಿರಿ ಎಂಬ ಶೀರ್ಷಿಕೆಯೊಂದಿಗೆ ಇವತ್ತಿನ ಈ ಸಂಚಿಕೆಯನ್ನು ಪ್ರಕಟಿಸುತ್ತಿದ್ದೇವೆ

ನಮಸ್ಕಾರ ಸ್ನೇಹಿತರೆ ಸದಾ ಆರೋಗ್ಯವಾಗಿರಿ ಎಂಬ ಶೀರ್ಷಿಕೆಯೊಂದಿಗೆ ಇವತ್ತಿನ ಈ ಸಂಚಿಕೆಯನ್ನು ಪ್ರಕಟಿಸುತ್ತಿದ್ದೇವೆ 1) ಪ್ರತಿದಿನ ಒಂದು ಶಿಸ್ತುಬದ್ಧ ದಿನಚರಿ ಇರುವಂತೆ ಹೊಂದಾಣಿಕೆ ಮಾಡಿಕೊಳ್ಳಬೇಕು 2) ತಲೆ ದಿಂಬು ತಳ್ಳಗೆ ಇರಬೇಕು 3) ಬೆಳಿಗ್ಗೆ ಎದ್ದ ತಕ್ಷಣ ಬರಿ ಹೊಟ್ಟೆಯಲ್ಲಿ ಉಗುರು ಬಿಸಿ ನೀರನ್ನು ಕುಡಿಬೇಕು4) ಮಲಗುವ ಹಾಸಿಗೆ ತುಂಬಾ ದಪ್ಪಗೆ ಇರಬಾರದು 5) ಪ್ರತಿದಿನ ಸರಿಯಾದ ಸಮಯಕ್ಕೆ ಸಮಯಕ್ಕೆ ಏಳುವುದು ಮತ್ತು ಸರಿಯಾದ ಸಮಯಕ್ಕೆ ನಿದ್ರೆ ಮಾಡುವುದು ಜೀವನದಲ್ಲಿ ಆರೋಗ್ಯವಾಗಿರಲು ತುಂಬಾ ಮುಖ್ಯ ಅದನ್ನು ಸರಿಯಾಗಿ … Read more