ಮುತ್ತೈದೆಯರು ವರಮಹಾಲಕ್ಷ್ಮಿ ಹಬ್ಬದ ದಿನ “ಕುಂಕುಮ” ಕೊಡುವ ಸರಿಯಾದ ವಿಧಾನ / ಬಳೆಗಳನ್ನು ಕೊಡುವಾಗ “ಈ ರೀತಿ” ಇರಲಿ..!

ಹಬ್ಬದ ದಿನ ಕುಂಕುಮಕ್ಕೆ ಮುತ್ತೈದೆಯರನ್ನ ಕರೆಯುತ್ತೀರಿ ಅವರಿಗೆ ಯಾವ ರೀತಿ ಕೊಡಬೇಕು ಅದರ ಜೊತೆಯಲ್ಲಿ ಗರ್ಭಿಣಿಯರು ಮನೆಗೆ ಬಂದಾಗ ಅವರಿಗೆ ಅಲ್ಪ ಸ್ವಲ್ಪ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ.ಎಲ್ಲವನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇನೆ. ಮೊದಲು ಅರಿಶಿಣ, ಕುಂಕುಮ, ಅಕ್ಷತೆಯನ್ನು ಮೊದಲು ಸಿದ್ಧತೆ ಮಾಡಿಟ್ಟುಕೊಳ್ಳಿ. ನೀವು ಎಷ್ಟು ಜನರಿಗೆ ಬ್ಲೋಸ್ ಪೀಸ್ ಕೊಡಬೇಕೆಂದು ಅಂದುಕೊಂಡಿರುತ್ತೀರೋ ಅಷ್ಟು ಬ್ಲೋಸ್ ಪೀಸ್ ರೆಡಿ ಮಾಡಿ ಇಟ್ಟುಕೊಳ್ಳಿ. ಒಂದು ತಟ್ಟೆಗೆ ಒಂದು ಬ್ಲೋಸ್ ಪೀಸ್ ಅದರ ಮೇಲೆ ಎರಡು ವೀಳ್ಯೆದೆಲೆ ಅದರ ಮೇಲೆ ಅಡಕೆ ಅರಿಶಿಣ … Read more

ವರಮಹಾಲಕ್ಷ್ಮಿ ಪೂಜೆ, ಗಣೇಶ ಪೂಜೆ, ಹೊಸ್ತಿಲು ಪೂಜೆ ಯಾವ ಅನುಕ್ರಮದಲ್ಲಿ ಮಾಡಬೇಕು?

ವರಮಹಾಲಕ್ಷ್ಮಿ ಹಬ್ಬದ ಬಗ್ಗೆ ಮೂರು ವಿಷಯದ ಬಗ್ಗೆ ಮಾಹಿತಿಯನ್ನು ಕೊಡುತ್ತೇನೆ. ಮೊದಲನೆಯದಾಗಿ ಸರಿಯಾದ ಕ್ರಮದಲ್ಲಿ ಯಾವ ರೀತಿ ಪೂಜೆಯನ್ನು ಮಾಡಬೇಕು 2ನೇಯದು ದೇವರ ಪೂಜೆಗೆ ಬೇಕಾದ ವಸ್ತುಗಳನ್ನು ಯಾವಾಗ ತರಬೇಕು 3ನೇಯದಾಗಿ ದೇವರ ಮನೆಯನ್ನು ಯಾವಾಗ ಶುದ್ಧಿ ಮಾಡಬೇಕು ಎಂಬುದನ್ನು ತಿಳಿಸಿಕೊಡುತ್ತಿದ್ದೇನೆ. ಪೂಜೆಯನ್ನ ಮಾಡಲು ಸಮಯವನ್ನು ತಿಳಿಸಿಕೊಡುತ್ತೇನೆ. ಆದಷ್ಟು ಬ್ರಾಹ್ಮಿ ಮುಹೂರ್ತದಲ್ಲಿ ಎದ್ದರೆ ಮಾತ್ರ ಕೆಲಸಗಳು ಆಗುವುದು. ಕೆಲವರ ಮನೆಯಲ್ಲಿ ವಯಸ್ಸಾದವರು, ಮಕ್ಕಳು ಇರುತ್ತಾರೆ. ಆದ್ದರಿಂದ 5 ಸಮಯವನ್ನು ತಿಳಿಸಿಕೊಡುತ್ತೇನೆ. ಮೊದಲು ಹಸುವಿನ ಗಂಜಲ, ಅರಿಶಿಣ ಮತ್ತು … Read more

ಮಹಿಳೆಯರಿಗೆ ಮುಖ್ಯವಾದ ಕಿವಿಮಾತು

ಮಹಿಳೆಯರಿಗೆ ಮುಖ್ಯವಾದ ಕಿವಿ ಮಾತುಗಳು. ಹೆಣ್ಣು ಲಕ್ಷ್ಮಿ ಸ್ವರೂಪ ಅಂತಹ ಲಕ್ಷ್ಮಿ ಮನೆಯಲ್ಲಿ ಹೇಗಿರಬೇಕು ಎಂಬುದನ್ನು ದಯವಿಟ್ಟು ತಾಳ್ಮೆಯಿಂದ ಓದಿರಿ. ಹೆಣ್ಣು ಸದಾ ನಗು ಮುಖದಿಂದ ಹಸನ್ಮುಖಿಯಾಗಿ ಇರಬೇಕು ಹೀಗಿದ್ದರೆ, ಗಂಡ ಮಕ್ಕಳು ಮತ್ತು ಮನೆಗೆ ಒಳ್ಳೆಯದು. ಸ್ತ್ರೀಯರು ಮನೆಯಲ್ಲಿ ಕಾಲನ್ನು ನೆಲಕ್ಕೆ ಒರೆಸುತ್ತಾ ನಡೆಯಬಾರದು. ಸ್ತ್ರೀಯಾದವಳು ಮೈ ತುಂಬಾ ಬಟ್ಟೆ ಹಾಕಬೇಕು ಯಾವುದೇ ಕಾರಣಕ್ಕೂ ಹೊಕ್ಕಳು ಇತರರಿಗೆ ಕಾಣಬಾರದು. ಸ್ತ್ರೀಯರು ಮಧುರವಾಗಿ ಮಾತನಾಡಬೇಕು. ಮಕ್ಕಳ ಮುಂದೆ ಕೆಟ್ಟ ಪದಗಳನ್ನು ಬಳಕೆ ಮಾಡಬಾರದು ಮತ್ತು ಇನ್ನೊಬ್ಬರನ್ನು ಬೈಯ್ಯಬಾರದು. … Read more

ಇಂದಿನ ಮಧ್ಯರಾತ್ರಿಯಿಂದ 5ರಾಶಿಯವರಿಗೆ ಕುಬೇರದೇವ ಕೃಪೆ ರಾಜಯೋಗ ಗುರುಬಲ ಬಾರಿ ಧನಲಾಭ

ನಮಸ್ಕಾರ ಸ್ನೇಹಿತರೇ ಶ್ರೀ ಲಕ್ಷ್ಮಿ ದೇವಿಗೆ ಅಧಿಪತಿ, ಕುಬೇರ ದೇವ ಕುಬೇರ ದೇವನನ್ನು ಒಲಿಸಿಕೊಳ್ಳಬೇಕಾದರೆ ಕುಬೇರ ದೇವನನ್ನು ಪೂಜಿಸಬೇಕು ಹಾಗೆ ಈ ಮಾಹಿತಿಯನ್ನು ನಾವು ತಿಳಿದೇ ಇದ್ದೇವೆ ಕುಬೇರ ದೇವರನ್ನಾಗಲಿ ಲಕ್ಷ್ಮಿ ಎನ್ನು ಆಗಲಿ ಒಲಿಸಿಕೊಳ್ಳುವುದು ಹೇಗೆ ಎನ್ನುವುದನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ ಹಾಗಾದರೆ ಇಂದಿನಿಂದ ಕುಬೇರ ದೇವರ ಆಶೀರ್ವಾದವನ್ನು ಪಡೆದುಕೊಳ್ಳುವ ಆ ಐದು ರಾಶಿಗಳು ಯಾವುದು ಹಾಗೆ ಅವರ ಜೀವನದಲ್ಲಿ ಏನೆಲ್ಲಾ ಬದಲಾವಣೆ ಆಗಲಿದೆ ಎನ್ನುವುದನ್ನು ಈ ಲೇಖನದಲ್ಲಿ ನೋಡೋಣ ಬನ್ನಿ ಅದಕ್ಕೂ ಮೊದಲು ನಮ್ಮ … Read more

ಇದರಲ್ಲಿ ಒಂದು ನಂಬರ್ ಆರಿಸಿ ಹಾಗೂ ನಿಮ್ಮನ್ನು ಯಾರು ಮಿಸ್ ಮಾಡುತ್ತಾರೆ ತಿಳಿಯಿರಿ

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಲೇಖನದಲ್ಲಿ 1ರಿಂದ 10ನ್ನು ಸೆಲೆಕ್ಟ್ ಮಾಡಬೇಕಾಗುತ್ತದೆ ಇದರಲ್ಲಿ ಯಾವುದಾದರೂ ಒಂದು ನಂಬರನ್ನು ನೀವು ಸೆಲೆಕ್ಟ್ ಮಾಡಬೇಕು ಇದರಿಂದ ಯಾರು ನಿಮ್ಮನ್ನು ಹೆಚ್ಚು ಮಿಸ್ ಮಾಡಿಕೊಳ್ಳುತ್ತಾರೆ ಅಂತ ನಾವು ತಿಳಿಸುತ್ತೇವೆ ಹಾಗಾಗಿ ಆದಷ್ಟು ಪೂರ್ತಿಯಾಗಿ ಈ ಲೇಖನವನ್ನು ಓದಿ ಹಾಗೂ ಮೊದಲು ನಿಮ್ಮ ನಂಬರ್ ಅನ್ನು ಸೆಲೆಕ್ಟ್ ಮಾಡಿ ಇದರಲ್ಲಿ ಮೊದಲನೇದಾಗಿ ನೀವು ನಂಬರ್ 1 ಸೆಲೆಕ್ಟ್ ಮಾಡಿದರೆ ನಿಮ್ಮನ್ನು ಯಾರು ಮಿಸ್ ಮಾಡಿಕೊಳ್ಳುತ್ತಾರೆ ಎಂದರೆ ವಿಶೇಷವಾಗಿ ನೀವು ಯಾರಿಗಾದರೂ ಹೆಲ್ಪ್ ಮಾಡಿರುತ್ತೀರಿ … Read more

ಅರಳಿ ಮರದ ಉಪಯೋಗಗಳು 

ನಮಸ್ಕಾರ ಸ್ನೇಹಿತರೆ ಸ್ನೇಹಿತರೆ ಅರಳಿಮರ ಅಥವಾ ಅಶ್ವತ ಮರ ಇದು ನಮ್ಮ ಭಾರತೀಯರೆಲ್ಲರಿಗೂ ಕೂಡ ಅತ್ಯಂತ ಪವಿತ್ರಮರ ಎಂದು ಭಾವಿಸಲಾಗುತ್ತದೆ ಈ ಅರಳಿ ಮರದಿಂದ ನಮಗೆ ತುಂಬಾನೇ ಉಪಯೋಗವಿದ್ದು ಇದರಿಂದ ಅನೇಕ ರೋಗಗಳು ವಾಸಿಯಾಗುತ್ತವೆ ಜೊತೆಗೆ ಅರಳಿ ಮರದ ಗಾಳಿಯನ್ನು ತೆಗೆದುಕೊಂಡರೆ ಅನೇಕ ರೋಗಗಳಿಗೆ ಪರಿಹಾರ ಸಿಗುತ್ತದೆ ಮತ್ತು ಆರೋಗ್ಯ ಚೆನ್ನಾಗಿರುತ್ತದೆ ಮತ್ತು ನಮಗೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ ಹಿಂದಿನ ಕಾಲದಲ್ಲಿ ಜನರು ಇದರಿಂದ ರೋಗವನ್ನು ಬಗೆಹರಿಸಿಕೊಳ್ಳುತ್ತಿದ್ದರು ಆದರೆ ಈಗಿನ ಕಾಲದಲ್ಲಿ ಅದರ ಮಹತ್ವ ತಿಳಿಯದೆ … Read more

ಕೇವಲ ಐದು ರೂಪಾಯಿಗಳಲ್ಲಿ ನಿಮ್ಮ ಕಿಡ್ನಿ ಕ್ಲೀನ್ ಮಾಡಿಕೊಳ್ಳಿ!

ಎಲ್ಲರಿಗೂ ನಮಸ್ಕಾರ, ಕೇವಲ ಐದು ರೂಪಾಯಿಗಳಲ್ಲಿ ನಿಮ್ಮ ಕಿಡ್ನಿ ಕ್ಲೀನ್ ಮಾಡಿಕೊಳ್ಳಿ. ನಮ್ಮ ದೇಹದಲ್ಲಿರುವ ಕಿಡ್ನಿ ಹಲವು ವರ್ಷಗಳಿಂದ ದೇಹದಲ್ಲಿ ಜಮಾವಣೆಗೊಂಡಿರುವ ಉಪ್ಪಿನಾಂಶ ಮತ್ತು ಅನಗತ್ಯ ಬ್ಯಾಕ್ಟೀರಿಯಾಗಳನ್ನು ಹೊರಹಾಕುವ ಕಾರ್ಯ ಮಾಡುತ್ತದೆ. ದೇಹದಲ್ಲಿರುವ ಉಪ್ಪಿನ ಅಂಶವನ್ನು ಹೊರ ಹಾಕುವ ಪ್ರಕ್ರಿಯೆಯಲ್ಲಿ ದಿನಗಳೆದಂತೆ ಅಲ್ಪ ಪ್ರಮಾಣದ ಉಪ್ಪಿನಾಂಶ ಕಿಡ್ನಿಯಲ್ಲಿ ಉಳಿದುಕೊಳ್ಳುತ್ತದೆ.ಹೀಗೆ ಕಿಡ್ನಿಯಲ್ಲಿ ಉಳಿದುಕೊಂಡಿರುವ ಉಪ್ಪಿನಾಂಶವನ್ನು ಹೊರ ಹಾಕುವುದು ಅಗತ್ಯವಾಗಿರುತ್ತದೆ ಆದರೆ ಹೇಗೆ ಹೊರ ಹಾಕಬೇಕು ಎನ್ನುವ ಪ್ರಶ್ನೆ ಉದ್ಭವಿಸುತ್ತದೆ ಅಲ್ಲವೇ?ಇದೊಂದು ತುಂಬಾ ಸುಲಭ, ಸರಳ ಮತ್ತು ಅತಿ ಕಡಿಮೆ … Read more

5 ನಾಣ್ಯವನ್ನು ದಿಂಬಿನ ಕೆಳಗೆ ಇಟ್ಟುಕೊಂಡು ನಿದ್ರಿಸುವುದರಿಂದ ಏನಾಗುತ್ತದೆ ಗೊತ್ತಾ ?

ಸ್ನೇಹಿತರೆ ನಮಸ್ಕಾರ ಪ್ರತಿಯೊಬ್ಬ ವ್ಯಕ್ತಿಯು ಜೀವನದಲ್ಲಿ ಯಾವುದೋ ಒಂದು ಸಮಸ್ಯೆಯಿಂದ ಬಳಲುತ್ತಾ ಇರುತ್ತಾನೆ ಸಂತೋಷ ಆತನ ಜೀವನದಿಂದ ದೂರ ಆಗಿ ಅಂದುಕೊಂಡ ಕೆಲಸಗಳು ಸಾಧ್ಯ ಆಗದೆ ಯಾವುದೋ ಒಂದು ಬಗೆಯ ಕಷ್ಟಗಳು ಬೆನ್ನು ಹತ್ತಿರುತ್ತವೆ ಬಹಳಷ್ಟು ಜನರು ಎಷ್ಟೇ ಕಷ್ಟಪಟ್ಟರೂ ಕೂಡ ಸಂಪಾದಿಸಿದ ಹಣ ಒಂದು ಬಿಡಿಗಾಸು ಉಳಿಯದೆ ಅಷ್ಟು ಖರ್ಚಾಗುತ್ತಾ ಇರುತ್ತದೆ ಹಾಗೆ ಒಬ್ಬೊಬ್ಬರಿಗೆ ಆದರೆ ಬಂದ ಹಣ ಬಂದಂತೆ ಖರ್ಚಾಗುತ್ತ ಇದ್ದರೆ ಕಷ್ಟಪಡುವುದು ಮಾತ್ರ ತಪ್ಪುವುದಿಲ್ಲ ಸಮಸ್ಯೆಗಳು ತೀರುವುದಿಲ್ಲ ಇನ್ನು ಹೇಗಾದರೂ ಮಾಡಿ ಈ … Read more

ನಿದ್ದೆಯ ವಿಷಯದಲ್ಲಿ ಈ ತಪ್ಪುಗಳನ್ನು ಯಾವತ್ತಿಗೂ ಮಾಡಬೇಡಿ

ನಮಸ್ಕಾರ ಸ್ನೇಹಿತರೆ ನಿದ್ದೆಯ ವಿಷಯದಲ್ಲಿ ಈ ತಪ್ಪುಗಳನ್ನು ಯಾವತ್ತಿಗೂ ಮಾಡಬೇಡಿ ಪ್ರತಿಯೊಬ್ಬರಿಗೂ ಸರಿಯಾದ ನಿದ್ರೆ ತುಂಬಾನೇ ಅಗತ್ಯ ನಿದ್ದೆಗೆಟ್ಟರೆ ಅದರಿಂದ ಸೃಷ್ಟಿಯಾಗುವ ಹಲವಾರು ಸಮಸ್ಯೆಗಳು ಇರುತ್ತವೆ ಆದರೆ ಈಗಿನ ಕಾಲದಲ್ಲಿ ಒಂದಿಷ್ಟು ಜನರು ನಿದ್ರೆಯ ವಿಷಯದಲ್ಲಿ ನಿರ್ಲಕ್ಷ ಮತ್ತು ಕೆಲವೊಂದು ತಪ್ಪುಗಳನ್ನು ಮಾಡುತ್ತಾರೆ ಅದೇನು ಅಂತ ಈ ಲೇಖನದ ಮೂಲಕ ನೋಡೋಣ ಬನ್ನಿ 1) ರಾತ್ರಿಯ ಊಟ ಹಿತಮಿತವಾಗಿ ಇರಬೇಕು ಬಾರಿ ಊಟ ಮಾಡಿ ಮಲಗಬಾರದು ಏಕೆಂದರೆ ಇದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ ಹಿತಮಿತ ಆಹಾರ ಸೇವನೆಯಿಂದ … Read more

ಸಂಪತ್ ವೃದ್ಧಿಗಾಗಿ “ಸಂಪತ್ ಶುಕ್ರವಾರ/ಶುಕ್ರ ಗೌರಿ” ವ್ರತ ಮಾಡುವ ವಿಧಾನ

ಸಂಪತ್ ಶುಕ್ರವಾರ ಅಥವಾ ಶುಕ್ರಗೌರಿ ವೃತದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇನೆ ಮತ್ತು ಕಳಸದ ಬಗ್ಗೆ ಕೂಡ ತಿಳಿಸಿಕೊಡುತ್ತೇವೆ. ತುಂಬಾ ಜನರು ಕಳಸವನ್ನು ಇಡುತ್ತಿರುತ್ತೇವೆ ಸಂಪತ್ ಶುಕ್ರವಾರ ಎಂದರೆ ಬೇರೆ ಕಳಸವನ್ನು ಇಟ್ಟು ಪೂಜೆ ಮಾಡಬೇಕ ಎಂಬ ಗೊಂದಲವಿರುತ್ತದೆ. ಇದರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳೋಣ ಹಾಗೂ ಈ ಸಲ ನಾಲ್ಕು ಶುಕ್ರವಾರ ಬಂದಿದೆ. ಈಗ ಅಮಾವಾಸ್ಯೆ ಆಗಿ ಬಂದಿರುವ 18ನೇ ತಾರೀಖು, 25ನೇ ತಾರೀಖು, 1 ಮತ್ತು 8ನೇ ತಾರೀಖು ಈ ನಾಲ್ಕು ಶುಕ್ರವಾರಗಳು … Read more