ಮೊದಲ ಶ್ರಾವಣ ಸೋಮವಾರ “ಶಿವ ಪೂಜೆ” ಸರಳವಾಗಿ ಮಾಡುವ ವಿಧಾನ

ನಮಸ್ಕಾರ ಸ್ನೇಹಿತರೇ ಇವತ್ತಿನ ಲೇಖನದಲ್ಲಿ ಶ್ರಾವಣ ಸೋಮವಾರದಂದು ಶಿವನಿಗೆ ಮಾಡುವಂತ ವಿಭೂತಿ ಅರ್ಚನೆ ಮತ್ತು ಪೂಜಾ ವಿಧಾನ ದೀಪಾ ಆರಾಧನೆ ಬಗ್ಗೆ ವಿಶೇಷವಾಗಿ ತಿಳಿಸಿ ಕೊಡುತ್ತೇವೆ ಈ ಬಾರಿ ಶ್ರಾವಣ ಮಾಸದಲ್ಲಿ ನಾಲ್ಕು ಸೋಮವಾರಗಳು ಸಿಗುತ್ತವೆ ಶ್ರಾವಣ ಮಾಸದಲ್ಲಿ ಹಾಗೂ ಕಾರ್ತಿಕ ಮಾಸದಲ್ಲಿ ಶಿವನಿಗೆ ವಿಶೇಷವಾಗಿ ಪ್ರಾಮುಖ್ಯತೆ ಕೊಡುತ್ತಾರೆ ಹಾಗಾಗಿ ಶಿವನ ಬಗ್ಗೆ ಇರುವ ವಿಶೇಷ ಪೂಜೆಯ ಬಗ್ಗೆ ತಿಳಿದುಕೊಳ್ಳೋಣ ಮೊದಲಿಗೆ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ … Read more

ಮನೆಗೆ ಹೊರಗಿನಿಂದ ಬರುವಾಗ

ಮನೆಗೆ ಹೊರಗಿನಿಂದ ಬರುವಾಗ ಈ ವಿಚಾರಗಳ ಬಗ್ಗೆ ಇರಲಿ ಎಚ್ಚರ ಹೊರಗಿನಿಂದ ಮನೆಗೆ ಬರುವಾಗ ಕೆಲವರು ಕೆಲ ತಪ್ಪುಗಳನ್ನು ಮಾಡುತ್ತಾರೆ. ಹಾಗೆ ಮಾಡಿದರೆ ಅದು ಖಂಡಿತವಾಗಿಯೂ ಒಳ್ಳೆಯದಲ್ಲ ಹಾಗಾದರೆ ಅವು ಯಾವ ತಪ್ಪುಗಳು ಮನೆಗೆ ಬರುವಾಗ ಯಾವ ತಪ್ಪುಗಳನ್ನು ಮಾಡಬಾರದು ಎಂಬುವುದರ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ಮೊದಲನೆಯದಾಗಿ, ಹೊರಗೆ ಹೋದವರು ಮನೆಗೆ ಹಿಂದಿರುಗುವಾಗ ಕೈ ಕಾಲು ಮತ್ತು ಮುಖವನ್ನು ಚೆನ್ನಾಗಿ ತೊಳೆಯಿರಿ ಕೈ, ಕಾಲು, ಮುಖ ತೊಳೆಯುವ ಅಭ್ಯಾಸವಿರಲಿ ಇದು ನಿಮ್ಮೊಂದಿಗೆ ಹೊರಗಿನಿಂದ ಬರುವ ನಕಾರಾತ್ಮಕ … Read more

ಶ್ರಾವಣ ಮಾಸದಲ್ಲಿ ಉಪ್ಪಿನಿಂದ ಎಲ್ಲಕ್ಕಿಂತ ಬೇಗ ಕೋಟ್ಯಾಧೀಶರು ಯಾಕೆ ಆಗುತ್ತಿದ್ದಾರೆ ? ನೀವೂ ಸಹ ತಿಳಿಯಿರಿ

ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಜನರು ಉಪ್ಪನ್ನು ಬಳಿಸಿಕೊಂಡು ಹೇಗೆ ಶ್ರೀಮಂತರು ಆಗ್ತಾ ಇದ್ದಾರೆ ಯಾಕೆ ಉಪ್ಪಿನ ಕಾರಣದಿಂದ ಹಣವೂ ಬರುತ್ತದೆ ಇದರ ಹಿಂದೆ ಇರುವ ಸತ್ಯವನ್ನು ನೀವು ಸಹ ತಿಳಿಯಬಹುದಾಗಿದೆ ಉಪ್ಪು ಅಂತು ಎಲ್ಲರ ಮನೆಯಲ್ಲೂ ಸುಲಭವಾಗಿ ಸಿಗುತ್ತದೆ ಒಂದು ವೇಳೆ ಅಡಿಗೆಯಲ್ಲಿ ಏನಾದರೂ ಉಪ್ಪಿನ ಅಂಶ ಏನಾದರೂ ಕಡಿಮೆ ಆದರೆ ಅದರ ಸ್ವಾದ ಇರುವುದಿಲ್ಲ. ಉಪ್ಪಿನ ಸಂಶೋಧನೆ ಯಾವ ಆಯಿತು ಅವಾಗದಿಂದ ಇದರಲ್ಲಿ ನಕಾರಾತ್ಮಕ ದೂರ ಮಾಡುವ ಗುಣ ಇದೆ ಅಂತ ತಿಳಿಯಲಾಗುತ್ತದೆ. ವಾಸ್ತು ಪ್ರಕಾರ … Read more

ಆರೋಗ್ಯವೇ ಭಾಗ್ಯ

ಮಲವಿಸರ್ಜನೆಯು ಯಾವ ಬಲಪ್ರಯೋಗವೂ ಇಲ್ಲದೆ ಸಹಜವಾಗಿ ನಡೆಯಬೇಕೆಂದರೆ ಪ್ರತಿನಿತ್ಯ 8 ರಿಮದ 12 ಲೋಟಗಳಷ್ಟು ಉಗುರು ಬೆಚ್ಚಗಿನ ನೀರು ಕುಡಿಯಬೇಕು. ಕನಿಷ್ಠವೆಂದರೂ ಎರಡು ಗಂಟೆಗೊಮ್ಮೆ ನೀರು ಕುಡಿಯಬೇಕು. ಪ್ರತಿನಿತ್ಯ ಎರಡು ಹೊತ್ತು ಮಲವಿಸರ್ಜನೆ ಆಗುವಂತೆ ಅಭ್ಯಾಸವನ್ನು ರೂಢಿಸಿಕೊಳ್ಳಿ.ಊಟದ ನಂತರ ಮೂತ್ರ ವಿಸರ್ಜನೆ ಮಾಡುವುದು ಒಳ್ಳೆಯದು ನಿದ್ರೆಗೂ, ಊಟಕ್ಕೂ ಕನಿಷ್ಠ 1,2 ಗಂಟೆಗಳ ಅಂತರ ಇರಬೇಕು. ಬೆಳಗಿನ ಹೊತ್ತು ಅರ್ಥ ಗಂಟೆಯಷ್ಟಾದರೂ ನಡೆದಾಡುವ ಅಭ್ಯಾಸ ಒಳ್ಳೆಯದು. ಆಹಾರವನ್ನು ಅಗಿದು ನುಂಗಬೇಕು, ಹಸಿವಾದಾಗ ಮಾತ್ರ ತಿನ್ನಬೇಕು, ಹೊಟ್ಟೆ ತುಂಬಾ ತಿನ್ನಬಾರದು, … Read more

ಇಂದು ಮೊದಲ ಶ್ರಾವಣದ ಭಾನುವಾರ 5 ರಾಶಿಯವರಿಗೆ ಭಾರಿ ಅದೃಷ್ಟ ರಾಜಯೋಗ ಶುರು!

ನಮಸ್ಕಾರ ಸ್ನೇಹಿತರೇ ಇಂದು ಶ್ರಾವಣ ಮಾಸದ ಮೊದಲ ಭಾನುವಾರ ಇಂದಿನಿಂದ ಈ ರಾಶಿಯವರಿಗೆ ಶುಕ್ರದಶೆ ಆರಂಭವಾಗುತ್ತಿದೆ ಶ್ರೀ ಕೃಷ್ಣನ ಕೃಪೆ ಇವರ ಜೀವನವನ್ನೇ ಬದಲಾಯಿಸುತ್ತದೆ ಹಾಗಾಗಿ ಇವರು ಮುಂದಿನ ಜೀವನದಲ್ಲಿ ಬಾರಿ ಧನ ಲಾಭವನ್ನು ಪಡೆಯುತ್ತಿದ್ದಾರೆ ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು ಹಾಗೆ ಅವುಗಳಿಗೆ ಯಾವೆಲ್ಲ ಸಿಗಲಿದೆ ಅಂತ ಈ ಲೇಖನದಲ್ಲಿ ನೋಡೋಣ ಬನ್ನಿ ಅದಕ್ಕೂ ಮೊದಲು ನಮ್ಮ ಈ ಪೇಜ್ ಅನ್ನು ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಕೊಳ್ಳೇಗಾಲದ ಶ್ರೀ … Read more

ಸದಾ ಯೌವ್ವನವಾಗಿರಲು

ಸದಾ ಯೌವ್ವನವಾಗಿರಲು ಕೆಲವೊಂದು ಸಲಹೆಗಳು ಪ್ರತಿದಿನ ನಿಮ್ಮ ಚರ್ಮವನ್ನು ಸೂರ್ಯನ ಸುಡು ಬಿಸಿಲಿನಿಂದ ರಕ್ಷಿಸಿ. Hydrate ಆಗಿರಿ ಅಂದರೆ ಪ್ರತಿದಿನ 6ರಿಂದ 8 ಗ್ಲಾಸ್ ನೀರು ಕುಡಿಯಿರಿ ಇದರಿಂದ ನೀವು ಹೈಡ್ರೇಟ್ ಆಗಿ ಇರುತ್ತೀರಾ ಈ ರೀತಿ ಮಾಡುವುದರಿಂದ ನಿಮ್ಮ ಚರ್ಮ ಕಾಂತಿಯುತವಾಗಿ ಇರುತ್ತದೆ. ನೀವು ಸೇವಿಸುವ ಆಹಾರದಲ್ಲಿ vitamin C ಆದಷ್ಟು ಬಳಸಿ ಇದು ನಿಮ್ಮ ತ್ವಚೆಯನ್ನು ರಕ್ಷಿಸಲು ಬಹಳ ಪ್ರಮುಖವಾಗಿದೆ. ಒಂದೇ ಕಡೆ ಕುಳಿತಲ್ಲೇ ಕುಳಿತುಕೊಳ್ಳಬೇಡಿ. ಪ್ರತಿದಿನ 10 ನಿಮಿಷವಾದರೂ, ವಾಕಿಂಕ್ ಮಾಡುವುದು ತುಂಬಾ … Read more

ಹೆಬ್ಬೆರಳಿನ ಮೇಲೆ ನಿಮ್ಮ ಸಂಗಾತಿಯ ಹೆಸರು ಬರೆದಿರುತ್ತದೆ

ನಮಸ್ಕಾರ ಸ್ನೇಹಿತರೆ ಸಾಮುದ್ರಿಕಾಶಾಸ್ತ್ರ ಒಂದು ಯಾವ ರೀತಿಯ ವಿಜ್ಞಾನವಾಗಿದೆ ಎಂದರೆ ಇಲ್ಲಿ ಹಸ್ತ ರೇಖೆಗಳ ಮೂಲಕ ತಮ್ಮ ಭವಿಷ್ಯವನ್ನು ನೋಡಬಹುದಾಗಿದೆ ಭವಿಷ್ಯದಲ್ಲಿ ಯಾವ ಎಲ್ಲಾ ಕೆಟ್ಟ ಘಟನೆಗಳು ಮತ್ತು ಒಳ್ಳೆಯ ಘಟನೆಗಳು ನಡೆಯಲಿವೆ ಎಂದು ನಾವು ಇಲ್ಲಿ ತಿಳಿಯಬಹುದು ಇಲ್ಲಿ ಅಂಗೈನ ಆಕಾರ ಬೆರಳುಗಳ ಎತ್ತರವನ್ನು ನೋಡಿ ಮನುಷ್ಯನ ಜೀವನದ ಕೆಲವು ವಿಶೇಷವಾದ ಗುಣಗಳನ್ನು ತಿಳಿಯಬಹುದಾಗಿದೆ ಇಲ್ಲಿ ನಿಮ್ಮ ಅಂಗೈಯ ನ ಹೆಬ್ಬೆರಳು ಕೇವಲ ನಿಮ್ಮ ವ್ಯಕ್ತಿತ್ವದ ಕನ್ನಡಿ ಆಗಿರದೆ ಇದರ ಒಳಗಡೆ ನಿಮ್ಮ ಜೀವನ ಸಂಗಾತಿಯ … Read more

ಸ್ತ್ರೀಯರಲ್ಲಿ ಇಂತ ಗುರುತು ಇದ್ರೆ ಅವರು ತುಂಬಾ ಭಾಗ್ಯಶಾಲಿಗಳು

ಆಚಾರ್ಯ ಚಾಣಕ್ಯ ರವರು ತಮ್ಮ ನೀತಿ ಕಥೆಗಳಲ್ಲಿ ಅನೇಕ ವಿಚಾರಗಳ ಬಗ್ಗೆ ತಿಳಿಸಿದ್ದಾರೆ. ಇನ್ನು ಇಂದಿನ ನಮ್ಮ ಲೇಖನದಲ್ಲಿ ಆಚಾರ್ಯ ಚಾಣಕ್ಯ ನೀತಿ ಪ್ರಕಾರ ಸ್ತ್ರೀಯರಲ್ಲಿ ಎಂತಹ ಗುರುತು ಇದ್ದರೆ ಅವರು ಭಾಗ್ಯಶಾಲಿಗಳು ಎನ್ನುವುದರ ಬಗ್ಗೆ ತಿಳಿಯೋಣ ಬನ್ನಿ. ಶಾಸ್ತ್ರಗಳ ಪ್ರಕಾರ ಮಹಿಳೆಯರ ಕೆಲವು ಅಂಗಗಳು ದೊಡ್ಡದಾಗಿದ್ದರೆ ಅದೃಷ್ಟವಂತರು ಎಂದು ನಂಬಲಾಗಿದೆ. ಆ ಅಂಗಾಂಗಗಳ ಬಗ್ಗೆ ತಿಳಿಯೋಣ. ಹೊಳಪಾಗಿರುವ ಉಗುರು ಸಾಮಾನ್ಯವಾಗಿ ಮಹಿಳೆಯರ ಉಗುರುಗಳು ತುಂಬಾ ಸುಂದರವಾಗಿರುತ್ತವೆ ಅದರಲ್ಲೂ ಕೆಂಪು ಗುಲಾಬಿ ಬಣ್ಣದ ಉಗುರನ್ನು ಹೊಂದಿದ ಮಹಿಳೆಯರು … Read more

ಕರಿಮೆಣಸು ಎಷ್ಟೆಲ್ಲಾ ಕಾಯಿಲೆಗಳಿಗೆ ದಿವ್ಯೌಷಧ ಗೊತ್ತಾ?

ನಮಸ್ಕಾರ ಸ್ನೇಹಿತರೇ ಪುರಾತನ ಕಾಲದಿಂದಲೂ ಕರಿಮೆಣಸನ್ನು ಸಾಂಬಾರು ಪದಾರ್ಥವನ್ನು ಉಪಯೋಗ ಮಾಡುತ್ತಾ ಇದ್ದಾರೆ ಅಷ್ಟೇ ಅಲ್ಲದೆ ಔಷಧವಾಗಿ ಬಳಸುವ ಕ್ರಮ ಹಿಂದಿನಿಂದಲೂ ಬಂದಿದೆ ಭಾರತದಲ್ಲಿ ಆಯುರ್ವೇದ ಸಿದ್ಧ ಮತ್ತು ಯುನಾನಿ ವೈದ್ಯಕೀಯ ಪದ್ಧತಿಯಲ್ಲಿ ಕರಿಮೆಣಸನ್ನು ಔಷಧಿಯಾಗಿ ಉಪಯೋಗಿಸುವುದು ಕಂಡುಬರುತ್ತದೆ ಹಾಗೆ ಐದನೇ ಶತಮಾನದ ಸಿರಿಯಾಕ್ ಬುಕ್ ಆಫ್ ಮೆಡಿಕಲ್ ಎಂಬ ಪುಸ್ತಕವು ಕರಿಮೆಣಸನ್ನು ಅತಿಸಾರ ಕಿವಿ ನೋವು ಗಂಟಲಿ ನೋವು ಕೀಟ ವಿಷವಾದೆ ನಿದ್ರಾಹೀನತೆ ಕೀಲು ನೋವು ಶ್ವಾಸಕೋಶದ ತೊಂದರೆ ಚರ್ಮರೋಗ ಮತ್ತು ಹಲ್ಲು ನೋವು ಸಮಸ್ಯೆಗೆ … Read more

ಸ್ನೇಹಿತರ ರೂಪದಲ್ಲಿರುವ ಶತ್ರುಗಳನ್ನು ಗುರುತಿಸಿ

ಸ್ನೇಹಿತರ ರೂಪದಲ್ಲಿರುವ ಶತ್ರುಗಳನ್ನು ಗುರುತಿಸಿ ಕೆಲವರು ನಮ್ಮ ಸ್ನೇಹಿತರಾಗಿದ್ದರೆ ಇನ್ನೂ ಕೆಲವರು ಶತ್ರುಗಳಾಗಿರುತ್ತಾರೆ. ಆದರೆ ಇವರಿಬ್ಬರಿಗೂ ಮೀರಿ ಕೆಲವರು ಮೇಲಿಂದ ಸ್ನೇಹಿತರಂತೆ ಕಂಡರೂ ಶತ್ರುಗಳಂತೆ ವರ್ತಿಸುತ್ತಾರೆ. ನಿಮ್ಮ ಸುತ್ತಮುತ್ತ ಹಲವಾರು ರೀತಿಯ ಜನರು ವಾಸಿಸುತ್ತಿರುತ್ತಾರೆ. ಇವುಗಳಲ್ಲಿ ಕೆಲವರೂ ನಿಮಗೆ ತುಂಬಾ ಹತ್ತಿರವಾಗಿದ್ದರೆ, ಕೆಲವರು ನಿಮ್ಮೊಂದಿಗೆ ಔಪಚಾರಿಕ ಸಂಬಂಧವನ್ನು ಮಾತ್ರ ಹೊಂದಿರುತ್ತಾರೆ. ಆದರೆ ಕೆಲವರು ನಿಮ್ಮ ಬೆನ್ನ ಹಿಂದೆ ಚೂರಿ ಹಾಕುವ ಉದ್ದೇಶ ಇಟ್ಟುಕೊಂಡಿರುತ್ತಾರೆ ಇಂಥವರಿಂದ ಆದಷ್ಟು ನೀವು ದೂರವಿರುವುದೇ ಒಳ್ಳೆಯದು. ಹಾಗಾದರೆ ಯಾರಿಂದ ಅಂತರವನ್ನು ಕಾಪಾಡಿಕೊಳ್ಳಬೇಕೆಂದರೆ ತಮ್ಮನ್ನು … Read more