ಮಿಥುನ ರಾಶಿ ಜನವರಿ ಮಾಸ ಭವಿಷ್ಯ

ಮಿಥುನ ರಾಶಿ ಜನವರಿ ಮಾಸ ಭವಿಷ್ಯ. ನಿಮಗೆ ಹೊಸ ವರ್ಷವೂ ತುಂಬಾ ಚೆನ್ನಾಗಿರುತ್ತೆ. ಬಹಳಷ್ಟು ಪಾಸಿಟಿವ್ ವಿಚಾರವು ನಿಮಗೆ ಸಿಗುತ್ತದೆ. ಸಾವಿರ ದುಡಿಯುವವರಿಗೆ ಲಕ್ಷ ಬೇಕೆಂಬ ಆಸೆ ಲಕ್ಷ ದುಡಿಯುವವರಿಗೆ ಕೋಟಿ ಬೇಕೆಂಬ ಆಸೆ ಕೋಟಿ ರೂಪಾಯಿ ಬಂದರೆ ಲೈಫ್ ಸೆಟ್ ಆಗುತ್ತದೆ ಎಂದು ಆಸೆ ಇರುತ್ತದೆ ಆದರೆ ಇದು ಪ್ರಾಕ್ಟಿಕಲ್ ಆಗಿ ಸಾಧ್ಯವೇ ಮಿಥುನ ರಾಶಿಯವರಿಗೆ ಅಂತಗಾದೆ ಒಂದು ಅದೃಷ್ಟವಿದೆ. ಏಕೆಂದರೆ ನಿಮ್ಮ ಏಕಾದಶ ಭಾವದಲ್ಲಿ ಗುರುವಿದ್ದಾನೆ. ಕೊಡಬೇಕಾದರೆ ದೊಡ್ಡದನ್ನೇ ಕೊಡುತ್ತಾನೆ ಅದು ಗುರುವಿನ ಅಭ್ಯಾಸ … Read more

ಮಿಥುನ ರಾಶಿ 5 ವರ್ಷದ ಗುರು ಫಲ

ಮಿಥುನ ರಾಶಿ 5 ವರ್ಷದ ಗುರು ಫಲ.. ಮೊದಲಿಗೆ ನಿಮಗೆ ಯಾವಾಗ ಒಳ್ಳೆಯದಾಗುವ ಸೂಚನೆ ಇದೆ ಎಂದು ತಿಳಿದುಕೊಳ್ಳೋಣ. ಗುರು ಲಾಭ ಕಾರಕ ಧನ ಕಾರಕ. ಹೆಚ್ಚಿನ ಧನಸಹಾಯ ಧನ ಲಾಭವಾಗುವ ಸಂಭವವಿದೆ. ಕೆಲವರು ಯಾವುದು ಟ್ರೀಟ್ಮೆಂಟ್ಗೆ ಓದುವುದಕ್ಕೆ ಅಥವಾ ಯಾವುದು ಸಮಾಜಿಕ ಕಾರ್ಯಕ್ಕೆ ಫಂಡ್ ಕಲೆಕ್ಷನ್ ಮಾಡುತ್ತಿರುತ್ತೀರಾ. ಅನಾಥಾಶ್ರಮ ವೃದ್ಧಾಶ್ರಮ ಇದಕ್ಕೆ ಸಹಾಯ ಮಾಡಲು ಬೇರೆ ಬೇರೆ ಸಂಸ್ಥೆಗಳ ಹತ್ತಿರ ಮನವಿ ಮಾಡಿಕೊಂಡು ಹಣ ಕಲೆಕ್ಟ್ ಮಾಡಲು ಕಾಯ್ತಾ ಇದ್ರೆ ಆದಷ್ಟು ಬೇಗ ನಿರೀಕ್ಷೆಗೂ ಮೀರಿ … Read more

ಮನೆಯ ಬಾಗಿಲಲ್ಲಿ ಈ ನೀರನ್ನು ಚಿಮುಕಿಸಿದರೆ

ನಾವು ಈ ಲೇಖನದಲ್ಲಿ ಮನೆಯ ಬಾಗಿಲಲ್ಲಿ ಈ ನೀರನ್ನು ಚಿಮುಕಿಸಿದರೆ , ಹೇಗೆ ಧನ ಆಗಮನ ಆಗುತ್ತದೆ. ಎಂಬುದರ ಬಗ್ಗೆ ತಿಳಿಯೋಣ . ಮನೆ ಬಾಗಿಲಲ್ಲಿ ಈ ನೀರನ್ನು ಚಿಮುಕಿಸಿದರೆ ಧನಾಗಮನ ಖಚಿತ…. !ಮುಂಜಾನೆ ಎದ್ದ ತಕ್ಷಣ ಮನೆಯ ಮಹಿಳೆಯರು ಮುಖ್ಯ ಬಾಗಿಲಿನಲ್ಲಿ ನೀರು ಚಿಮುಕಿಸಿ ರಂಗೋಲಿ ಹಾಕುವುದನ್ನು ನೀವು ಗಮನಿಸಬಹುದು . ಮನೆಯ ಮುಖ್ಯ ಬಾಗಿಲಿನಲ್ಲಿ ನೀರು ಚಿಮುಕಿಸೋದರ ಪ್ರಯೋಜನವೇನು…? ಮನೆಯ ಮುಖ್ಯ ಬಾಗಿಲಿಗೆ ಯಾವ ನೀರನ್ನು ಚಿಮಿಕಿಸಬೇಕು….? ಹಿಂದೂ ಧರ್ಮದಲ್ಲಿ ಶಾಸ್ತ್ರಗಳಿಗೆ , ಅವುಗಳಲ್ಲಿನ … Read more

ವೃಶ್ಚಿಕ ರಾಶಿ ಜನವರಿ ಮಾಸ ಭವಿಷ್ಯ

ನಾವು ಈ ಲೇಖನದಲ್ಲಿ ವೃಶ್ಚಿಕ ರಾಶಿಯ ಜನವರಿ ಮಾಸ ಭವಿಷ್ಯ ಹೇಗೆ ಇರುತ್ತದೆ ಎಂದು ನೋಡೋಣ . ಅರ್ಧ ಅಷ್ಟಮ ಶನಿ ಇದೆ. ಪಂಚಮದಲ್ಲಿ ರಾಹು , ಷಷ್ಟದಲ್ಲಿ ಗುರು . ಇಲ್ಲಿ ಯಾರು ಯಾವ ಕೆಲಸ ಮಾಡಬೇಕು ಎಂಬುದು ಮೊದಲೇ ನಿರ್ಧಾರವಾಗಿರುತ್ತದೆ .ಯಾವ ಪಾತ್ರದಲ್ಲಿ ಕೆಲಸ ಮಾಡುತ್ತಿದ್ದರು ಅವರು ಬೇರೆ ಕೆಲಸ ಮಾಡಲು ಹೊರಟಿರುತ್ತಾರೆ .ಈ ತರಹದ ವಾತಾವರಣ ಇರುವಾಗ ಗ್ರಹಗಳು ಸರಿಯಾದ ಸ್ಥಿತಿಯಲ್ಲಿ ಇಲ್ಲದೆ ಇರುವಾಗ , ಯಾವ ರಾಶಿಯಲ್ಲಿದ್ದಾಗ ನಿಮಗೆ ಪ್ರಯೋಜನಗಳು ಸಿಗುವುದೋ … Read more

ಸ್ತ್ರೀ ಶಾಪ ಯಾವ ರೂಪದಲ್ಲಿ ಬರುತ್ತೆ

ನಾವು ಈ ಲೇಖನದಲ್ಲಿ ಸ್ತ್ರೀ ಶಾಪ ಯಾವ ರೂಪದಲ್ಲಿ ಬರುತ್ತೆ . ಮತ್ತು ಸ್ತ್ರೀ ಶಾಪದಿಂದ ಆಗುವ ಸಮಸ್ಯೆಗಳು ಏನು ಎಂದು ಈ ಲೇಖನದಲ್ಲಿ ನೋಡೋಣ . ಹೆಣ್ಣನ್ನು ನವ ದುರ್ಗೆಯ ಸ್ವರೂಪ ಎಂದು ಕರೆಯುತ್ತಾರೆ. ಹಾಗಾಗಿ ಹೆಣ್ಣನ್ನು ದೀಪಕ್ಕೆ ಹೋಲಿಕೆ ಮಾಡುತ್ತಾರೆ. ಮತ್ತು ಲಕ್ಷ್ಮೀ ಸ್ವರೂಪ ಎನ್ನುತ್ತಾರೆ. ಒಂದು ಮನೆ ಅಭಿವೃದ್ಧಿ ಹೊಂದಬೇಕು ಎಂದರೆ , ಹೆಣ್ಣಿನ ಪಾತ್ರ ಬಹಳಷ್ಟು ಮುಖ್ಯವಾಗಿರುತ್ತದೆ. ಒಂದು ಹೆಣ್ಣು ತಾಯಿಯಾಗಿ , ತಂಗಿಯಾಗಿ , ಮಡದಿಯಾಗಿ ಮನೆಗೆ ಬರುತ್ತಾಳೆ. ಹಾಗಾಗಿ … Read more

ವೃಷಭರಾಶಿಯವರ ಗುಣ ಲಕ್ಷಣಗಳ

ಈ ಲೇಖನದಲ್ಲಿ ವೃಷಭರಾಶಿಯವರ ಗುಣ ಲಕ್ಷಣಗಳನ್ನು ತಿಳಿಸಿಕೊಡುತ್ತೇವೆ. ವೃಷಭರಾಶಿಯವರು ತುಂಬಾ ತಾಳ್ಮೆಯನ್ನು ಹೊಂದಿರುವಂತಹವರು. ಜೀವನದಲ್ಲಿ ಏನಾನ್ನಾದರೂ ಸಾಧಿಸಲು ಬೇಕಾಗಿರುವ ತಾಳ್ಮೆ ಮತ್ತು ಶ್ರಮಪಟ್ಟು ಮಾಡುವ ಗುಣ ಇವರಲ್ಲಿರುತ್ತದೆ. ಮೇಷರಾಶಿಯವರು ಹೊಸ ಹೊಸ ವಿಷಯಗಳಲ್ಲಿ ತೊಡಗಿಸಿಕೊಳ್ಳಲು ಇಷ್ಟಪಡುತ್ತಾರೆ ಆದರೇ ವೃಷಭರಾಶಿಯವರು ಒಂದು ವಿಷಯದಲ್ಲಿ ಫೆಕ್ಷಿಬಲ್ ಆಗಿ ಇರಲು ಇಷ್ಟಪಡುತ್ತಾರೆ. ವೃಷಭರಾಶಿಯವರು ಹಾರ್ಡ್ ವರ್ಕಿಂಗ್ ಆಗಿರುವುದರಿಂದ ಬೇರೆಯವರು ಇವರ ಮೇಲೆ ಅವಲಂಬಿತವಾಗಿರುವುದಕ್ಕೆ ಇಷ್ಟಪಡುತ್ತಾರೆ. ಯಾವುದೇ ಕೆಲಸವನ್ನು ಕೈಗೆತ್ತಿಕೊಂಡರೂ ಅದನ್ನು ಕಂಪ್ಲೀಟ್ ಮಾಡುತ್ತಾರೆ. ಹಾಗಾಗಿ ಬೇರೆಯವರಿಗೆ ಇವರು ಕೆಲಸ ಮಾಡಿ ಮುಗಿಸುತ್ತಾರೆಂಬ … Read more

ಜನವರಿ2024 ಮುಗಿಯುವಷ್ಟರಲ್ಲಿ 4ರಾಶಿಯವರಿಗೆ ಗಜಕೇಸರಿ ಯೋಗ ತ್ರಿಮೂರ್ತಿಗಳ ಕೃಪೆ ದುಡ್ಡಿನ ಸುರಿಮಳೆ

ನಾವು ಈ ಲೇಖನದಲ್ಲಿ ಜನವರಿ 2024 ಮುಗಿಯುವಷ್ಟರಲ್ಲಿ ನಿಜವಾದ ಗಜಕೇಸರಿ ಯೋಗ ಈ ನಾಲ್ಕೂ ರಾಶಿಯವರಿಗೆ ಹೇಗೆ ಗುರುಬಲ ಶುರುವಾಗುತ್ತದೆ ಎಂದು ನೋಡೋಣ. ಬೇಡ ಎಂದರು ದುಡ್ಡಿನ ಸುರಿಮಳೆ ಇವರ ಜೀವನದಲ್ಲಿ ಆಗುತ್ತದೆ . ತ್ರಿಮೂರ್ತಿಗಳ ಕೃಪೆಯಿಂದಾಗಿ ಇವರ ಜೀವನ ಬದಲಾಗುತ್ತದೆ .ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು ಮತ್ತು ಅವುಗಳಿಗೆ ಯಾವೆಲ್ಲ ಲಾಭಗಳು ದೊರೆಯುತ್ತದೆ ಎಂಬುದನ್ನು ತಿಳಿಯೋಣ . ಈ ನಾಲ್ಕು ರಾಶಿಯವರು ತುಂಬಾ ಅದೃಷ್ಟವಂತರು .ಹೀಗೆ ಅದೃಷ್ಟದ ದಿನಗಳು ಆರಂಭವಾಗುತ್ತದೆ .ನೀವು ಮಾಡುವ ಕೆಲಸದಲ್ಲಿ … Read more

ಜನವರಿ 2024 ಗೋಮಾತೆಗೆ ತಿನ್ನಿಸಿ ಈ 1 ವಸ್ತು ಇಡೀ ವರ್ಷ ಮನೆಗೆ ಹಣ ಧನಸಂಪತ್ತು ಬರುತ್ತದೆ

ನಾವು ಈ ಲೇಖನದಲ್ಲಿ ಜನವರಿ 2024 ರಂದು ಗೋ ಮಾತೆಗೆ ಈ ಒಂದು ವಸ್ತು ತಿನ್ನಿಸುವದರಿಂದ , ಇಡೀ ವರ್ಷ ಮನೆಗೆ ಹಣ ಧನ ಸಂಪತ್ತು ಹೇಗೆ ಬರುತ್ತದೆ. ಎಂದು ನೋಡೋಣ . ಒಂದು ಬಾರಿ ದ್ವಾರಕೆಗೆ ಭಗವಂತನಾದ ಶ್ರೀ ಕೃಷ್ಣನನ್ನು ಭೇಟಿ ಮಾಡಲು ಇವರ ಒಬ್ಬ ಸ್ನೇಹಿತನು ಬರುತ್ತಾನೆ. ಇವರು ಮಧ್ಯ ದೇಶದಲ್ಲಿ ವಾಸ ಮಾಡುತ್ತಿದ್ದರು.. ಶ್ರೀ ಕೃಷ್ಣನ ಮಿತ್ರನು ಅತ್ಯಂತ ದರಿದ್ರರು ಆಗಿದ್ದರು. ಹಾಗಾಗಿ ಶ್ರೀ ಕೃಷ್ಣನ ಬಳಿ ಬಡತನವನ್ನು ದೂರ ಮಾಡಲು ಉಪಾಯವನ್ನು … Read more

ಹೊಸವರ್ಷ ಮುಗಿತು ಜನವರಿ2+ಮಂಗಳವಾರ!8ರಾಶಿಯವರಿಗೆ ಅದೃಷ್ಟ ಮನೆಬಾಗಿಲಿಗೆ ಬರುತ್ತೆ ಲಕ್ಷ್ಮೀ ಕೃಪೆ

ನಾವು ಈ ಲೇಖನದಲ್ಲಿ ಹೊಸ ವರ್ಷ ಮುಗಿಯಿತು . ಜನವರಿ 2 ಮಂಗಳವಾರ ಎಂಟೂ ರಾಶಿಯವರಿಗೆ ಯಾವ ರೀತಿಯ ಅದೃಷ್ಟ ತರುತ್ತದೆ ಎಂದು ನೋಡೋಣ . ತಿರುಕನೂ ಕೂಡ ಶ್ರೀಮಂತನು ಆಗುತ್ತಾನೆ. ಮಹಾಲಕ್ಷ್ಮಿಯ ಸಂಪೂರ್ಣ ಅನುಗ್ರಹದಿಂದ ಇವರ ಜೀವನವೇ ಬದಲಾಗುತ್ತದೆ .ಹಾಗಾದರೆ ಅದೃಷ್ಟವಂತ ರಾಶಿಗಳು ಯಾವುದು? ಮತ್ತು ಆ ರಾಶಿಗಳಿಗೆ ಯಾವೆಲ್ಲ ಲಾಭಗಳು ದೊರೆಯುತ್ತದೆ ಎಂಬುದನ್ನು ನೋಡೋಣ . ಈ ರಾಶಿಯವರು ನಾಳೆಯಿಂದ ಯಾವುದೇ ಕೆಲಸಗಳನ್ನು ಮಾಡಿದರು ಕೂಡ ಅದರಲ್ಲಿ ಪ್ರಗತಿ ಕಾಣುತ್ತಾರೆ . ನೀವು ಯಾವುದೇ … Read more

ಹೆಣ್ಣು ಮಕ್ಕಳು ಈ 5 ತಪ್ಪುಗಳನ್ನು ಮುಟ್ಟಿನ ಸಮಯದಲ್ಲಿ ಮಾಡಲೇಬಾರದು

ಹೆಣ್ಣು ಮಕ್ಕಳು 5 ತಪ್ಪುಗಳನ್ನು ಮುಟ್ಟಿನ ಸಮಯದಲ್ಲಿ ಮಾಡಲೇಬಾರದು. ಮೊದಲನೇ ತಪ್ಪು, ಹಗಲು ಎಬ್ಬಿಸುವುದು ಆಯುರ್ವೇದದ ಪ್ರಕಾರ ನೀವು ಮುಟ್ಟಾದಾಗ ಅವನಿನಲ್ಲಿ ನಿದ್ರಿಸಿದರೆ ನಿಮ್ಮ ದೇಹದಲ್ಲಿ ಕಫದ ಪ್ರಮಾಣ ಹೆಚ್ಚಾಗುತ್ತದೆ. ಕಫದ ಪ್ರಮಾಣ ಹೆಚ್ಚಾದಾಗ ಇದರಿಂದ ಬೇರೆ ಬೇರೆ ವಿಷಕಾರಿ ಅಂಶ ದೇಹದಲ್ಲಿ ಉತ್ಪತ್ತಿಯಾಗುತ್ತವೆ, ಇದರಿಂದ ಹಲವು ರೋಗಗಳು ಬರುವ ಸಾಧ್ಯತೆ ಇರುತ್ತದೆ. ನಿಶಕ್ತಿಯಾಗುತ್ತದೆ. ಹಾಗಾಗಿ ಈ ಸಮಯದಲ್ಲಿ ಹಗಲಿನಲ್ಲಿ ನಿರ್ದಿಸಬೇಡಿ. ನಿದ್ರೆ ಮಾಡಲೇಬೇಕು ಎಂದರೆ ಅರ್ಧಗಂಟೆ ಮಲಗಿ ಸಾಕು. ಎರಡನೇ ತಪ್ಪು, ಕರಿದ ಹೆಚ್ಚು ಕಾರವಾದ … Read more