ಅಪ್ಪಿ ತಪ್ಪಿಯೂ ಮನೆಯಲ್ಲಿ ಈ 5 ವಸ್ತುಗಳನ್ನು ಮನೆಯಲ್ಲಿ ಇಡಬೇಡಿ 100% ಹುಡುಕಿಕೊಂಡು ಕಷ್ಟಗಳು ಬರುತ್ತವೆ ಎಚ್ಚರ ಎಚ್ಚರ

ಎಲ್ಲರಿಗೂ ನಮಸ್ಕಾರ ಈ ವಸ್ತುಗಳು ನಿಮ್ಮ ಮನೆಯಲ್ಲಿ ಏನಾದರೂ ಇದ್ದರೆ ಖಂಡಿತಾ ನಷ್ಟ ಬರಲಿದೆ. ಸುಖ, ಶಾಂತಿ, ನೆಮ್ಮದಿ ಅನ್ನುವುದು ನಿಮ್ಮಿಂದ ದೂರ ಆಗಲಿದೆ. ಆ ವಸ್ತುಗಳು ನಿಮ್ಮ ಮನೆಯಲ್ಲಿ ಇದ್ದರೆ ಅದನ್ನು ಮೊದಲು ಹೊರಗೆ ಹಾಕಿ. ಇಲ್ಲದೇ ಹೋದಲ್ಲಿ ನಿಮ್ಮ ಮನೆಯಲ್ಲಿ ನಾನಾ ಸಂಘಟನೆಗಳು ಆಗಬಹುದು ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅವು ಯಾವುವು ಅಂತ ನೋಡೋಣ ಬನ್ನಿ. ಅದಕ್ಕೂ ಮುನ್ನ ನೀವು ದೇವರನ್ನು ನಂಬುವುದಾದರೆ ಈಗಲೇ ಈ ಪೇಜ್ ಲೈಕ್ ಮಾಡಿ ಹಾಗೂ ಕಾಮೆಂಟ್ ಮೂಲಕ … Read more

ಯಾವ ಸ್ತ್ರೀಯರಲ್ಲಿ ಈ ಲಕ್ಷಣಗಳು ಇರುತ್ತವೆಯೋ ಅವರ ಗಂಡ ತುಂಬಾ ಅದೃಷ್ಟವಂತರಾಗಿರುತ್ತಾರೆ

ಯಾವ ಮನೆಯ ಸುಖಶಾಂತಿ ಸಂಮೃದ್ಧಿಯು ಆ ಮನೆಯ ಮಹಿಳೆಯರ ಮೇಲೆ ಅವಲಂಬಿತವಾಗಿರುತ್ತದೆ. ಯಾವ ಮನೆಯಲ್ಲಿ ಮಹಿಳೆಯರು ಇರುವುದಿಲ್ಲವೋ ಆ ಮನೆಯು ಮನೆ ಅನಿಸುವುದಿಲ್ಲ. ಮಹಿಳೆಯರು ಇದ್ದಾಗ ಮಾತ್ರ ಆ ಮನೆಗೆ ಶೋಭೆ ಬರುತ್ತದೆ. ಮದುವೆ ಯಾವ ರೀತಿ ಬಂಧನವಾಗಿದೆ ಎಂದರೆ ಮಹಿಳೆಯರು ಮತ್ತು ಪುರುಷರು ಏಳು ಜನ್ಮಗಳ ಅನುಬಂಧದಿಂದ ಜೊತೆಯಾಗಿರುತ್ತಾರೆ. ಮದುವೆಗೆ ಮುಂಚೆ ಪುರುಷ ಅಥವಾ ಮಹಿಳೆಯರಾಗಲೀ ತಮ್ಮ ಜೀವನ ಸಂಗಾತಿಗಳ ಬಗ್ಗೆ ಹಲವಾರು ಅಪೇಕ್ಷೆಗಳನ್ನು ಹೊಂದಿರುತ್ತಾರೆ. ಯಾವಾಗ ಮಹಿಳೆಯರು ತಮ್ಮ ಜೀವನ ಸಂಗಾತಿಯ ಕಲ್ಪನೆಯನ್ನು ಮಾಡಿಕೊಳ್ಳುತ್ತಾರೋ … Read more

ನಿಮ್ಮ ಹಸ್ತ ರೇಖೆಯ ಮೂಲಕ ನಿಮ್ಮ ಇಷ್ಟ ದೇವರು ಯಾರು ಅಂತ ತಿಳಿದುಕೊಳ್ಳಿ

ಹಸ್ತರೇಖೆಯ ಮೂಲಕ ನಿಮ್ಮ ಇಷ್ಟದೇವರು ಯಾರು ಎಂದು ತಿಳಿಯಿರಿ. ಇವರ ಪೂಜೆಯಿಂದ ನಿಮ್ಮ ಮನಸ್ಸಿನ ಇಚ್ಛೆಗಳು ಪೂರ್ತಿಯಾಗುತ್ತದೆ. ವ್ಯಕ್ತಿಗಳು ತಮ್ಮ ಒಳಗೆ ಇರುವ ದೇವತೆಯನ್ನ ಮೊದಲು ಕಂಡು ಹಿಡಿಯಬೇಕು. ಸಾಮಾನ್ಯವಾಗಿ ನೀವು ನೋಡಿರಬಹುದು ಕೆಲವರು ಶಿವನ ಭಕ್ತನಾಗಿರುತ್ತಾನೆ ಆತನಿಗ ಲಾಭವು ಸಿಗುತ್ತಿರುತ್ತದೆ ಮತ್ತು ಕೆಲವರು ರಾಮನ ಭಕ್ತನಾಗಿರುತ್ತಾರೆ ಆಂಜನೇಯಸ್ವಾಮಿಯ ಅಪಾರ ಕೃಪೆಯನ್ನು ಪಡೆದುಕೊಳ್ಳುತ್ತಿರುತ್ತಾರೆ. ಒಬ್ಬೊಬ್ಬರು ಒಂದೊಂದು ದೇವರ ಕೃಪೆಯನ್ನು ಪಡೆದುಕೊಂಡಿರುತ್ತಾರೆ. ಕೆಲವರು ಅಲೆದಾಡುತ್ತಿರುತ್ತಾರೆ. ಯೋಗ್ಯರಾದ ಹಸ್ತಶಾಸ್ತ್ರಜ್ಞರ ಬಳಿ ಹೋದರೇ ಅವರಿಗೆ ಈ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ. ಅಂಗೈಯಲ್ಲಿರುವ … Read more

ಮನೆಯಲ್ಲಿ ಸದಾ ಹಣ ತುಂಬಿರಬೇಕೆ? ಗುರುವಾರ ಹಾಲು ಅರಿಷಿಣ ಇಲ್ಲಿಸುರಿದುಬಿಡಿ

ಜೀವನದಲ್ಲಿ ಅತೀ ಕಷ್ಟಬಂದಾಗ ಹತ್ತಾರು ಜನರನ್ನು ಕೇಳುತ್ತೀರಿ ಮತ್ತು ಸಲಹೆಯನ್ನು ಪಡೆಯುತ್ತೀರಿ. ಹತ್ತಾರು ಪರಿಹಾರವನ್ನು ಮಾಡುತ್ತೀರಿ. ಯಾವ ಪರಿಹಾರವು ಸಿಗದೇ ಇದ್ದಾಗ ನೆಮ್ಮದಿ ಹಾಳಾಗುತ್ತದೆ. ಜೀವನಕ್ಕೆ ದೊಡ್ಡ ಕಷ್ಟ ಎದುರಾಗಿ ಬಿಡುತ್ತದೆ. ಅದರಿಂದ ಸುಲಭವಾಗಿ ಹೊರಬಹುದು ಹೇಗೆಂದರೆ ಎರಡು ಹನಿ ಹಾಲು ಮತ್ತು ಚಿಟಿಕಿ ಅರಿಶಿಣ ಜೊತೆಗೆ ಮಣ್ಣಿನ ಹಣತೆ. ಈ ಮೂರರಿಂದ ಜೀವನದಲ್ಲಿ ಎಂತಹ ಕಷ್ಟ ಬಂದಿದ್ದರೂ ಈ ಹಾಲು ಮತ್ತು ಅರಿಶಿಣದ ಸರಳ ಉಪಾಯದಿಂದ ನಿಮ್ಮ ಬೆಟ್ಟದಂತಹ ಕಷ್ಟವು ಮಂಜಿನಂತೆ ಕರಗಿ ಹೋಗುತ್ತದೆ. ಈ … Read more

ತುಂಬಾ ಪವರ್ ಫುಲ್ ಮಂತ್ರ ಇದು|40 ದಿನದಲ್ಲಿ ನಿಮ್ಮ ಕೋರಿಕೆ ಈಡೇರುತ್ತೆ| ದಾರಿ ತಪ್ಪಿರುವ ಮಕ್ಕಳು ಸರಿ ಹೋಗ್ತಾರೆ

ಲಲಿತಾದೇವಿಯ ಪವರ್ ಫುಲ್ ಮಂತ್ರವನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ಕೆಲವರಿಗೆ ಲಲಿತಾದೇವಿಯ ಸಹಸ್ರಾನಾಮವನ್ನು ಹೇಳುವುದಕ್ಕೆ ಬರುವುದಿಲ್ಲ. ಹಾಗೆಯೇ ಲಲಿತಾದೇವಿಯ ಅಷ್ಟೋತ್ತರವು ಓದಲು ಕಷ್ಟಕರವಾಗಿರುತ್ತದೆ. ಪ್ರತೀ ಶುಕ್ರವಾರ ಲಲಿತಾದೇವಿಯ ಸಹಸ್ರನಾಮವನ್ನು ಪಠಣೆ ಮಾಡುವುದು ಮತ್ತು ಕೇಳಿಸಿಕೊಳ್ಳುವುದು ಒಳ್ಳೆಯ ಪಾಸಿಟಿವಿಟಿಯನ್ನು ತಂದುಕೊಡುತ್ತದೆ. ನಮ್ಮ ಮನೆ ಮತ್ತು ನಮ್ಮ ದೇಹದಲ್ಲಿ ಸಕಾರಾತ್ಮಕ ಶಕ್ತಿ ಉಂಟಾಗುವುದರ ಜೊತೆಗೆ ಧನಾತ್ಮಕ ಶಕ್ತಿ ಹೆಚ್ಚಾಗುವಂತೆ ಮಾಡುತ್ತದೆ. ಯಾರಿಗೆ ಲಲಿತಾದೇವಿಯ ಸಹಸ್ರಾನಾಮವನ್ನು ಪಠಣೆ ಮಾಡಲು ಬರುವುದಿಲ್ಲವೋ ಅಂತಹವರು ಲಲಿತಾದೇವಿಯ ಈ ಒಂದು ಲಲಿತಾದೇವಿಯ ಪವರ್ ಫುಲ್ ಮಂತ್ರವನ್ನು … Read more

ಕನ್ಯಾ ರಾಶಿಯ ಮಹಿಳೆಯರ ಗುಣಸ್ವಭಾವಗಳು

ನಾವು ಈ ಲೇಖನದಲ್ಲಿ ಕನ್ಯಾ ರಾಶಿಯ ಸ್ತ್ರೀಯರ ಗುಣ ಸ್ವಭಾವಗಳು ಹೇಗೆ ಇರುತ್ತದೆ. ಎಂದು ತಿಳಿಯೋಣ . ಕನ್ಯಾ ರಾಶಿಯ ಗುಣ ಸ್ವಭಾವ , ಆರೋಗ್ಯ ಸ್ಥಿತಿ ಮತ್ತು ಅವರ ವೈವಾಹಿಕ ಜೀವನವನ್ನು ಸರಳವಾಗಿ ಇಲ್ಲಿ ತಿಳಿಸಲಾಗಿದೆ . ಕನ್ಯಾ ರಾಶಿಯವರ ಫಲ ಯಾವ ರೀತಿ ಇರುತ್ತದೆ . ಗುಣ ಸ್ವಭಾವಗಳ ಯಾವ ರೀತಿ ಇರುತ್ತದೆ ಎಂದು ನೋಡಿದಾಗ , ಇವರು ಶಾಂತವಾಗಿರುವ ಸ್ವಭಾವವನ್ನು ಹೊಂದಿರುತ್ತಾರೆ . ಏಕಾಂತ ಪ್ರಿಯರು ಆಗಿರುತ್ತಾರೆ . ಶಬ್ದ ಮಾಲಿನ್ಯ ವಾಹನ … Read more

ತಿಳಿಯಿರಿ ನಿಮ್ಮ ಹೆಸರಿನ ರಾಶಿ ಯಾವುದು ಅಂತ

ನಾವು ಈ ಲೇಖನದಲ್ಲಿ ನಿಮ್ಮ ಹೆಸರಿನ ರಾಶಿ ಯಾವುದು ಎಂದು ತಿಳಿಯೋಣ . ಕೇವಲ ಒಂದು ನಿಮಿಷದಲ್ಲಿ ನಿಮ್ಮ ಹೆಸರಿನ ಸರಿಯಾದ ರಾಶಿ ನಕ್ಷತ್ರದ ಬಗ್ಗೆ ತಿಳಿದುಕೊಳ್ಳಬಹುದು . ನಮ್ಮ ಜ್ಯೋತಿಷ್ಯ ಶಾಸ್ತ್ರದಲ್ಲಿ ಹೆಸರಿನ ಮೊದಲ ಅಕ್ಷರಕ್ಕೆ ತುಂಬಾ ವಿಶೇಷವಾದ ಮಹತ್ವವನ್ನು ಕೊಟ್ಟಿದ್ದಾರೆ . ವ್ಯಕ್ತಿ ಜನ್ಮ ಪಡೆದ ಸಮಯದಲ್ಲಿ ಚಂದ್ರನು ಯಾವ ರಾಶಿಯಲ್ಲಿ ಇರುತ್ತಾನೋ , ಅದೇ ರಾಶಿಯ ಅನುಸಾರವಾಗಿ ಹೆಸರಿನ ಮೊದಲ ಅಕ್ಷರ ನಿರ್ಧಾರ ಗೊಳ್ಳುತ್ತದೆ . ವ್ಯಕ್ತಿಯ ಹೆಸರಿನ ಮೊದಲ ಅಕ್ಷರದಿಂದ ಅವರ … Read more

ದೇವರ ಮನೆಯಲ್ಲಿ ಯಾಕೆ ನೀರು ಇಡಬೇಕು,ಈ ಕಾರಣಕ್ಕಾಗಿ ಕಡ್ಡಾಯವಾಗಿ ನೀರನ್ನು ಇಡಲೇ ಬೇಕು

ನಾವು ಈ ಲೇಖನದಲ್ಲಿ ದೇವರ ಮನೆಯಲ್ಲಿ ಯಾಕೆ ನೀರು ಇಡಬೇಕು . ಈ ಕಾರಣಕ್ಕಾಗಿ ಕಡ್ಡಾಯವಾಗಿ ನೀರನ್ನು ಏಕೆ ಇಡಬೇಕು ಎಂಬ ವಿಷಯದ ಬಗ್ಗೆ ತಿಳಿಯೋಣ . ಸಾಮಾನ್ಯವಾಗಿ ದೇವರ ಮನೆಯಲ್ಲಿ ಪೂಜೆಗೆ ಬಳಸುವಂತಹ ಪ್ರತಿಯೊಂದು ವಸ್ತುಗಳಿಗೂ ಕೂಡ ಅದರದೇ ಆದ ಮಹತ್ವ ಇರುತ್ತದೆ . ಅದಕ್ಕೆ ಸಂಬಂಧಪಟ್ಟಂತೆ ಕೆಲವು ಕಾರಣಗಳು ಕೂಡ ಇರುತ್ತದೆ . ದೇವರ ಮನೆಯಲ್ಲಿ ಪೂಜೆಗೆ ಬಳಸುವ ಅನೇಕ ವಸ್ತುಗಳನ್ನು ಇಟ್ಟಿರುತ್ತೇವೆ .ಅದರಲ್ಲಿ ನೀರು ಕೂಡ ಒಂದು ಆಗಿರುತ್ತದೆ . ದೇವರ ಮನೆಯಲ್ಲಿ … Read more

01 ಜುಲೈ 2024 ರಿಂದ ಮಧ್ಯರಾತ್ರಿಯಿಂದಲೇ ಈ 7 ರಾಶಿಯವರಿಗೆ ಲಕ್ಷ್ಮಿ ಕೃಪೆ ಗುರುಬಲ ಜುಲೈ ತಿಂಗಳ ಭವಿಷ್ಯ!!

ನಾವು ಈ ಲೇಖನದಲ್ಲಿ ಜುಲೈ 1 , 2024 ರ ಮಧ್ಯರಾತ್ರಿಯಿಂದಲೇ ಈ 7 ರಾಶಿಯವರಿಗೆ ಲಕ್ಷ್ಮಿ ಕೃಪೆ , ಗುರು ಬಲ ಹೇಗೆ ಬರುತ್ತದೆ. ಎಂದು ತಿಳಿಯೋಣ . ಮಹಾಲಕ್ಷ್ಮಿಯ ಕೃಪಾ ಕಟಾಕ್ಷದಿಂದ ಗುರುಬಲ ಹೇಗೆ ಆರಂಭವಾಗುತ್ತದೆ ಎಂದು ತಿಳಿಯೋಣ .ಮುಂದಿನ ದಿನಗಳಲ್ಲಿ ನಿಮ್ಮ ಆರೋಗ್ಯ ಹೇಗೆ ಇರುತ್ತದೆ . ನಿಮ್ಮ ಕೆಲಸದಲ್ಲಿ ಯಾವ ರೀತಿಯ ಬದಲಾವಣೆಗಳು ಸಂಭವಿಸುತ್ತದೆ . ಮತ್ತು ನಿಮ್ಮ ಆರ್ಥಿಕ ಪ್ರಗತಿ ಹೇಗೆ ಇರುತ್ತದೆ , ಇಂತಹ ಹಲವಾರು ಪ್ರಶ್ನೆಗಳಿಗೆ ಉತ್ತರ … Read more

ಈ 5 ಉಪಾಯ ಮಾಡಿದರೆ ಸಾಲ ತೀರೋದು ಪಕ್ಕಾ

ನಮಸ್ಕಾರ ಸ್ನೇಹಿತರೆ. ಸಾಲ ಅನ್ನೋದು ಎಲ್ಲರಿಗೂ ಹೊಸದೇನು ಅಲ್ಲ.ಸಾಲ ಎಲ್ಲರೂ ಮಾಡುತ್ತಾರೆ. ಕೆಲವರು ಸಾಲವನ್ನು ಮನೆ ನಿರ್ವಹಿಸುಲು ಮಾಡಿದರೆ ಇನ್ನು ಕೆಲವರು ಮದುವೆ ಜವಾಬ್ದಾರಿ ಪೂರೈಸಲು ಮಾಡತ್ತಾರೆ ಇನ್ನು ಕೆಲವರು ವ್ಯವಹಾರ ಮಾಡಲು ಮಾಡತ್ತಾರೆ ಇನ್ನೂ ಕೆಲವರು ಬೇರೆಯವರಿಗೆ ಸಹಾಯ ಮಾಡಲು ಬೇರೆಯವರ ಹತ್ತಿರ ಸಾಲ ತಗೊಂಡು ಅವರಿಗೆ ಸಹಾಯ ಮಾಡಿರ್ತಾರೆ. ಈ ರೀತಿಯಾಗಿ ಸಾಲ ಮಾಡಿರ್ತಾರೆ, ಆದ್ರೆ ಸಾಲವನ್ನು ಮಾಡುವಾಗ ಒಂದಿಷ್ಟು ಮುಖ್ಯ ಅಂಶವನ್ನು ಪರಿಗಣಿಸಬೇಕಾಗುತ್ತೆ ಅಂದ್ರೆ ನಮ್ಮ ಇತಿ ಮಿತಿ ಎಷ್ಟು ಇರುತ್ತೋ ಅಷ್ಟ್ರಲ್ಲಿ … Read more