ಶ್ರೀಚಕ್ರ ಮನೆಯಲ್ಲಿ ಪೂಜೆ ಮಾಡಬಹುದಾ? ಶ್ರೀಮಂತರ ಮನೆಯಲ್ಲಿ ಇದ್ದೇ ಇರುತ್ತದೆ|ನಾನ್ ವೆಜ್ ತಿನ್ನೋವರು ಪೂಜೆ ಮಾಡಬಹುದ?

ಶ್ರೀಚಕ್ರವನ್ನು ಮನೆಯಲ್ಲಿ ಇಟ್ಟುಕೊಂಡು ಪೂಜೆಯನ್ನ ಮಾಡಬಹುದಾ? ಮಾಡಬಾರದ? ಮನೆಯಲ್ಲಿ ಯಾರು ಈ ಶ್ರೀಚಕ್ರವನ್ನು ಪೂಜೆ ಮಾಡಬಹುದು? ಪೂಜಾ ವಿಧಾನವನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ.ಇತ್ತೀಚೆಗೆ ಶ್ರೀಚಕ್ರವನ್ನು ಮನೆಯಲ್ಲಿಟ್ಟು ಪೂಜೆ ಮಾಡುವುದು ಹೆಚ್ಚಾಗುತ್ತಿದೆ. ತುಂಬಾ ಮಡಿ ನಿಯಮಗಳಿಂದ ಶ್ರೀಚಕ್ರವನ್ನು ಪೂಜೆ ಮಾಡಬೇಕು. ಯಾರ ಮನೆಯಲ್ಲಿ ದೇವರ ಮನೆ ಪ್ರತ್ಯೇಕವಾಗಿ ಇರುತ್ತದೆಯೋ ಅಂತಹವರ ಮನೆಯಲ್ಲಿ ಶ್ರೀಚಕ್ರವನ್ನು ಪೂಜೆ ಮಾಡಬಹುದು. ಶ್ರೀ ಚಕ್ರ ಯಂತ್ರಗಳಲ್ಲೇ ಅತ್ಯಂತ ಶ್ರೇಷ್ಠವಾದದ್ದು, ಶುಕ್ರವಾರ, ಭಾನುವಾರ ಹುಣ್ಣಿಮೆಯ ದಿನಗಳಲ್ಲಿ ಅಧಿಕವಾದ ಫಲಗಳು ಸಿಗುತ್ತದೆ. ಯಾರ ಮನೆಯಲ್ಲಿ ಶ್ರೀಚಕ್ರವನ್ನು ಪೂಜೆ … Read more

ಸದಾ ಆರೋಗ್ಯವಾಗಿರಲು ನಮ್ಮ ಹಿರಿಯರ ಕೆಲವೊಂದು ಮುಖ್ಯವಾದ ಸಲಹೆಗಳು

ಸದಾ ಆರೋಗ್ಯವಾಗಿರಲು ನಮ್ಮ ಹಿರಿಯರು ನಂಬಿಕೊಂಡು ಬಂದ ಕೆಲವೊಂದು ಮುಖ್ಯವಾದ ಸಲಹೆಗಳು. ಹೆಬ್ಬೆರಳಿಗೆ ಎಣ್ಣೆಯಿಂದ ಮಸಾಜ್ ಮಾಡುವುದರಿಂದ ನಿಮ್ಮ ದೃಷ್ಟಿ ಸುಧಾರಿಸುತ್ತದೆ. ಮೆದುಳಿನ ಆರೋಗ್ಯಕ್ಕೆ ಅಥವಾ ನೆನಪಿನ ಶಕ್ತಿ ವೃದ್ಧಿ ಆಗಲು ಕೊಬ್ಬರಿ ಎಣ್ಣೆಯಲ್ಲಿ ಒಗ್ಗರಣೆ ಮಾಡಿದ ಆಹಾರವನ್ನು ಸೇವಿಸಿದರೆ ಉತ್ತಮ ಎಂದು ಹೇಳುತ್ತಾರೆ. ಹಾಲು ಕುಡಿದ ನಂತರ ಖರ್ಜೂರ ತಿಂದರೆ ಮೆದುಳು ಚುರುಕುಗೊಳ್ಳುತ್ತದೆ.ಊಟ ಮಾಡುವಾಗ ಹೆಚ್ಚು ನೀರು ಕುಡಿಯಬಾರದು. ತಣ್ಣೀರು ಕುಡಿದ ನಂತರ ಚಹಾ ಕುಡಿಯಬಾರದು. ಬೆಳ್ಳುಳ್ಳಿ ರಸದಿಂದ ಹೊಟ್ಟೆಯನ್ನು ಮಸಾಜ್ ಮಾಡುವುದರಿಂದ ಹೊಟ್ಟೆ ಬೊಜ್ಜು … Read more

ಈ ರಹಸ್ಯಗಳನ್ನು ಯಾರಿಗು ಹೇಳಬಾರದು

ಈ ರಹಸ್ಯವನ್ನು ಯಾರಿಗೂ ಹೇಳಬೇಡಿ, ಹೇಳಿದರೇ ಯಾವುದೇ ಕಾರಣಕ್ಕೂ ಹಣ ನಿಮ್ಮ ಕೈಯಲ್ಲಿ ನಿಲ್ಲುವುದಿಲ್ಲ. ಲಕ್ಷ್ಮಿದೇವಿಯು ಮನೆ ಬಿಟ್ಟು ಹೋಗುತ್ತಾಳೆಂಬ ರಹಸ್ಯ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ.ಈ ಲೇಖನದಲ್ಲಿ ಯಾರಿಗೂ ಹೇಳಬಾರದ ಗುಟ್ಟುಗಳನ್ನು ತಿಳಿಸಿಕೊಡುತ್ತೇವೆ. ಈ ಗುಟ್ಟುಗಳನ್ನು ಬೇರೆಯವರಿಗೆ ಹೇಳಿದರೇ ಹಣ ಕೈನಲ್ಲಿ ನಿಲ್ಲುವುದಿಲ್ಲ. ನಿಮ್ಮ ದಾಂಪತ್ಯ ಜೀವನವನ್ನು ಉತ್ತಮವಾಗಿರುವಂತಹ ನಿಮ್ಮ ಮನೆಯ ಶಾಂತಿ, ಸಂಮೃದ್ಧಿಯನ್ನು ಕಾಪಾಡುವಂತಹ ಗುಟ್ಟನ್ನು ತಿಳಿಸಿಕೊಡುತ್ತೇವೆ. ಅದರಲ್ಲೂ ಎರಡು ಗುಟ್ಟನ್ನು ಹೇಳಲೇಬಾರದು ಅಕಸ್ಮಾತ್ ಹೇಳಿದರೇ ಮನೆ ಸುಖೀ ಕುಟುಂಬ ಕಷ್ಟಕ್ಕೆ ಸಿಲುಕಿಕೊಳ್ಳುತ್ತದೆ. ಸಂಸಾರದ … Read more

ನಿಮ್ಮ ಸಂಪೂರ್ಣ ಜೀವನದ ಮಾಹಿತಿಯನ್ನು ತಿಳಿಯಿರಿ, ಸಂಪೂರ್ಣ ಕೈ ವಿಶ್ಲೇಷಣೆ 

ನಾವು ಈ ಲೇಖನದಲ್ಲಿ ನಿಮ್ಮ ಬಳಿ ನೌಕರಿ ಇರುವುದು ವ್ಯಾಪಾರ ಇರುವುದು ನಿಮ್ಮ ಬಳಿ ಎಷ್ಟು ಹಣವಿರುತ್ತದೆ ಮದುವೆ ಯಾವಾಗ ಆಗುತ್ತದೆ ಯಾವಾಗ ಅದೃಷ್ಟ ಬದಲಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ. ನೀವು ಮಹಿಳೆಯರಾಗಿದ್ದರೆ ನಿಮ್ಮ ಎಡಗೈಯನ್ನು ನೋಡಿಕೊಳ್ಳಬೇಕು. ಅಥವಾ ಪುರುಷರಾಗಿದ್ದರೆ ಬಲಗೈಯ ಅಸ್ತರೇಖೆಯನ್ನು ನೋಡಿಕೊಳ್ಳಬೇಕು. ಪರ್ವತಗಳು ನಮ್ಮ ಬೆರಳುಗಳ ಕೆಳಭಾಗದಲ್ಲಿ ಇರುತ್ತದೆ . ಮತ್ತು ಬೆರಳಿನ ಕೆಳಗಡೆ ಇರುವಂತಹ ಪರ್ವತವನ್ನು ಗುರು ಪರ್ವತ ಎಂದು ಕರೆಯುತ್ತಾರೆ. ಮತ್ತು ಇದನ್ನು ಬೃಹಸ್ಪತಿ ಪರ್ವತ ಎಂದು ಸಹ ಕರೆಯುತ್ತಾರೆ . ಈ … Read more

ನಿಮ್ಮ ಹೆಬ್ಬೆರಳು ಹೀಗಿದರೆ ನೀವೇ ಕೋಟ್ಯಾಧಿಪತಿಗಳು !

ನಮಸ್ಕಾರ ಸ್ನೇಹಿತರೆ ಹಸ್ತ ರೇಖಾ ಶಾಸ್ತ್ರದ ಬಗ್ಗೆ ಸಾಕಷ್ಟು ಜನರಿಗೆ ಗೊತ್ತಿದೆ ಆದರೆ ನಮ್ಮ ಕೈಯ ಬೆರಳುಗಳಿಂದ ನಮ್ಮ ಅದೃಷ್ಟವನ್ನು ತಿಳಿದುಕೊಳ್ಳಬಹುದು ಅದರಲ್ಲೂ ಮುಖ್ಯವಾಗಿ ಹೆಬ್ಬಟ್ಟನ್ನು ನಾವು ನಿಲ್ಲಿಸಿದಾಗ ಅದು ಯಾವ ರೀತಿಯಾಗಿ ನಿಲ್ಲುತ್ತದೆ ಎನ್ನುವುದರ ಮೇಲೆ ನಮ್ಮ ಭವಿಷ್ಯತ್ತು ನಮ್ಮ ಸ್ವಭಾವ ನಮ್ಮ ಗುಣಲಕ್ಷಣಗಳು ಆಧರಿಸಿರುತ್ತವೆ ಎಂದು ಹೇಳಲಾಗುತ್ತದೆ ಹಾಗೆ ಹೆಬ್ಬೆಟ್ಟು ಯಾವ ರೀತಿಯಾಗಿ ಇದ್ದರೆ ನಮ್ಮ ಸ್ವಭಾವ ಹೇಗಿರುತ್ತದೆ ಹಾಗೆ ನಮ್ಮ ಅದೃಷ್ಟ ಯಾವ ರೀತಿ ಇರುತ್ತದೆ ಎನ್ನುವುದನ್ನು ಸುಲಭವಾಗಿ ತಿಳಿದುಕೊಳ್ಳಬಹುದು ಎಂದು ಹೇಳುತ್ತಾರೆ … Read more

ಮನೆಯಲ್ಲಿ ಅಥವಾ ಕಚೇರಿಯಲ್ಲಿ ಖರ್ಚು ಇಲ್ಲದೆ ಬದಲಾಯಿಸಿ ವಾಸ್ತು ದೋಷ

ನಮಸ್ಕಾರ ಸ್ನೇಹಿತರೆ ಕಚೇರಿಯಲ್ಲಿ ಅಥವಾ ಮನೆಯಲ್ಲಿ ಖರ್ಚಿಲ್ಲದೆ ಬದಲಾಯಿಸಿಕೊಳ್ಳಬಹುದಾದ ಅತ್ಯುತ್ತಮ ವಾಸ್ತು ಪರಿಹಾರಗಳು ಹೊಸ ಮನೆ ಅಥವಾ ಕಚೇರಿಗೆ ಶಿಫ್ಟ್ ಆದ ನಂತರ ಸಮಸ್ಯೆಗಳು ಪ್ರಾರಂಭವಾಗಿದ್ದರೆ ಅದು ವಾಸ್ತುದೋಷದಿಂದ ಆಗಿರಬಹುದು ಈ ಲೇಖನದಲ್ಲಿ, ನಾವು ನಿಮಗೆ ಸರಳವಾದ ಖರ್ಚಿಲ್ಲದೆ ಮಾಡಬಹುದಾದ ಪರಿಹಾರಗಳನ್ನು ತಿಳಿಸುತ್ತೇವೆ ಈ ಲೇಖನವನ್ನು ಕೊನೆಯವರೆಗೂ ಓದಿ ಪರಿಹಾರ ಒಂದು ಮುಂಭಾಗದ ಗೋಡೆಯ ಮೇಲಿನ ಚಿತ್ರ ಯಾರಾದರೂ ನಿಮ್ಮ ಮನೆ ಪ್ರವೇಶಿಸಿದಾಗ ಅವರು ನೀವು ನಂಬುವಂತಹ ದೇವರ ಚಿತ್ರವನ್ನು ನೋಡಿದರೆ ತುಂಬಾ ಉತ್ತಮ ಇದು ಮುಖ್ಯ … Read more

ಕನ್ಯಾ ರಾಶಿಯ ಮಹಿಳೆಯರ ಗುಣಸ್ವಭಾವಗಳು 

ನಮಸ್ಕಾರ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ ಕನ್ಯಾ ರಾಶಿಯ ಸ್ತ್ರೀಯರ ಬಗ್ಗೆ ಅವರ ಗುಣ ಸ್ವಭಾವ ಅವರ ಆರೋಗ್ಯ ಸ್ಥಿತಿ ಮತ್ತು ಅವರ ವೈವಾಹಿಕ ಜೀವನ ಇನ್ನು ಬಹಳಷ್ಟು ಇಂಟರೆಸ್ಟಿಂಗ್ ಆಗಿರುವ ಮಾಹಿತಿಯನ್ನು ಸರಳವಾಗಿ ನಿಮಗೆ ತಿಳಿಯುವ ರೀತಿಯಲ್ಲಿ ತಿಳಿಸುವುದಕ್ಕೆ ಪ್ರಯತ್ನ ಮಾಡುತ್ತೇವೆ ಅದಕ್ಕೂ ಮೊದಲು ನಮ್ಮ ಈ ಪೇಜ್ ಅನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಕನ್ಯಾ ರಾಶಿಯ ಅಲ್ಲ ಯಾವ ರೀತಿ ಇರುತ್ತದೆ ಅವರ ಗುಣಗಳು ಯಾವ ರೀತಿ ಇರುತ್ತದೆ ಅಂತ … Read more

ಮಂಗಳವಾರ ದಿನ ರಾತ್ರಿ 2 ಲವಂಗ ಇಲ್ಲಿ ಸುಟ್ಟಾಕಿದೊಡ್ಡ ಶತ್ರುಗಳು ಕೂಡ ನಿಮ್ಮ ಕಾಲು ಕೆಳಗೆ ಇರುತ್ತಾರೆ

ನಾವು ಈ ಲೇಖನದಲ್ಲಿ ಮಂಗಳವಾರದ ದಿನ ರಾತ್ರಿ ಎರಡು ಲವಂಗವನ್ನು ಸುಟ್ಟು ಹಾಕುವುದರಿಂದ ಶತ್ರುಗಳು ನಿಮ್ಮ ಕಾಲು ಕೆಳಗಡೆ ಹೇಗೆ ಬರುತ್ತಾರೆ. ಎಂದು ತಿಳಿಯೋಣ . ನಿಮ್ಮ ಜೀವನದಲ್ಲಿರುವ ಎಲ್ಲಾ ಸಮಸ್ಯೆಗಳು ನಾಶವಾಗುತ್ತದೆ . ನಿಮ್ಮ ಮೇಲೆ ಯಾವತ್ತಿಗೂ ಆಂಜನೇಯ ಸ್ವಾಮಿಯ ಆಶೀರ್ವಾದ ಇರುತ್ತದೆ . ಮಂಗಳವಾರದ ದಿನ ಮಾಡುವ ಕೆಲವೊಂದು ಮಹತ್ವಪೂರ್ಣವಾದ ಉಪಾಯವನ್ನು ಇಲ್ಲಿ ತಿಳಿಸಲಾಗಿದೆ .ನಮ್ಮ ಸನಾತನ ಧರ್ಮದಲ್ಲಿ ಲವಂಗವನ್ನು ಅತ್ಯಂತ ಪವಿತ್ರ ವಸ್ತು ಎಂದು ತಿಳಿಯಲಾಗಿದೆ . ಪೂಜೆ ಪಾಠಗಳಲ್ಲಿ ಲವಂಗಕ್ಕೆ ವಿಶೇಷವಾದ … Read more

ಈ ಮರದ ಬೇರಿಗೆ ನೀವು ಹಸಿ ಹಾಲು ಹಾಕದ ತಕ್ಷಣ, ಅದೃಶ್ಯ ಶಕ್ತಿಗಳು ನಿಮಗೆ ಬಹಳಷ್ಟು ಹಣ ತಂದು ಕೊಡುತ್ತವೆ

ನಾವು ಈ ಲೇಖನದಲ್ಲಿ ಯಾವ ಮರದ ಕೆಳಗೆ ಒಂದು ಲೋಟ ಹಸಿ ಹಾಲನ್ನು ಹಾಕಿದರೆ ಆ ಅದೃಷ್ಟ ಶಕ್ತಿಯು ಖುಷಿಯಾಗಿ ನಿಮಗೆ ಧನ ಸಂಪತ್ತನ್ನು ತಂದುಕೊಡುತ್ತದೆ. ಎಂಬುದನ್ನು ತಿಳಿದುಕೊಳ್ಳೋಣ. ಇದು ಒಂದು ಯಾವ ರೀತಿಯಾದ ಚಮತ್ಕಾರಿಕ ಅದೃಷ್ಟ ಶಕ್ತಿಯಾಗಿದೆ ಅಂದ್ರೆ ನೀವು ಬೇಡ ಅಂದ್ರು ನಿಮಗೆ ಧನ ಸಂಪತ್ತನ್ನು ತಂದು ಕೊಡುತ್ತದೆ . ನಿಮ್ಮ ಎಲ್ಲ ಕನಸನ್ನು ಪೂರ್ತಿ ಮಾಡುತ್ತದೆ. ಇದರಿಂದ ನೀವು ಹಗಲು ರಾತ್ರಿ ಹಣವನ್ನು ಗಳಿಸುವಿರಿ . ನೀವು ನಿಮ್ಮ ಜೀವನದ ಹಲವು ಸಮಸ್ಯೆಗಳನ್ನು … Read more

ತವರಿನಿಂದ ಈ ಒಂದು ವಸ್ತು ತಂದರೆ ಸ್ವಂತ ಮನೆ ಕನಸು ನನಸಾಗುತ್ತೆ

ನಾವು ಈ ಲೇಖನದಲ್ಲಿ ತವರಿನಿಂದ ಈ ಒಂದು ವಸ್ತು ತಂದರೆ ಸ್ವಂತ ಮನೆ ಕನಸು ಹೇಗೆ ನನಸಾಗುತ್ತದೆ ಎಂದು ತಿಳಿಯೋಣ . ಸ್ತ್ರೀಯರು ತಮ್ಮ ತವರು ಮನೆಯಿಂದ ಗಂಡನ ಮನೆಗೆ ಈ ವಸ್ತುಗಳನ್ನು ತಂದರೆ, ಹುಟ್ಟಿದ ಮನೆ ಮತ್ತು ಮೆಟ್ಟಿದ ಮನೆ ಎರಡು ಕೂಡ ಉದ್ದಾರ ಆಗುತ್ತದೆ . ಲಕ್ಷ್ಮೀದೇವಿಯ ಕಟಾಕ್ಷದಿಂದ ಅನೇಕ ರೀತಿಯ ಸಂಪತ್ತು ವೃದ್ಧಿಯಾಗುತ್ತದೆ . ಗಂಡನ ಮನೆ ಏಳಿಗೆ ಆಗಬೇಕು , ಮತ್ತು ಹುಟ್ಟಿದ ಮನೆಯ ಸಂತೋಷವನ್ನು ನೋಡಬೇಕು , ಸ್ವಂತ ಮನೆಯನ್ನು … Read more