ರಸ್ತೆಯಲ್ಲಿ ಹಣ ಸಿಕ್ಕಾಗ ದೇವರ ಹುಂಡಿಗೆ ಹಾಕದೆ ಹೀಗೆ ಮಾಡಿ

ನಮಸ್ಕಾರ ಸ್ನೇಹಿತರೆ ನಮ್ಮ ಜೀವನದಲ್ಲಿ ಹಣ ತುಂಬಾನೇ ಮುಖ್ಯವಾದ ವಸ್ತು ಅಂತ ಹೇಳಬಹುದು ಇದನ್ನು ಸಂಪಾದಿಸುವುದಕ್ಕೆ ನಮ್ಮ ಜೀವನದಲ್ಲಿ ಸಾಕಷ್ಟು ಕಷ್ಟ ಪಡುತ್ತೇವೆ ಹಾಗೆ ಶ್ರೀಮಂತರಾಗಬೇಕು ಎಲ್ಲವನ್ನು ಪಡೆದುಕೊಳ್ಳಬೇಕು ಎನ್ನುವ ಆಸೆ ಎಲ್ಲರಿಗೂ ಇರುತ್ತದೆ ಇನ್ನು ಚಾಣಕ್ಯ ನೀತಿಯಲ್ಲಿ ಆಚಾರ್ಯ ಚಾಣಕ್ಯರು ಹೇಳುವುದೇನು ಗೊತ್ತಾ ಲಕ್ಷ್ಮಿ ಒಬ್ಬ ಮನುಷ್ಯನಿಗೆ ಹಣವನ್ನು ನೀಡಿ ಆ ಮನುಷ್ಯ ಹಣವನ್ನು ಯಾವ ರೀತಿ ಉಪಯೋಗಿಸಿಕೊಳ್ಳುತ್ತಾನೆ ಹಾಗೆ ಆ ಹಣಕ್ಕೆ ಎಷ್ಟು ಮರ್ಯಾದೆ ಕೊಡುತ್ತಾನೆ ಇದನ್ನು ನೋಡಿ ಆ ಮನುಷ್ಯನಿಗೆ ಜೀವನಪೂರ್ತಿ ಹಣವನ್ನು … Read more

ಕೃಷ್ಣನ ಈ ಮಂತ್ರವನ್ನು ಜಪಿಸಿದರೆ ಸಾಕು ನಿಮಗೆ ಕೋಟಿ ಜನ್ಮಗಳ ಪುಣ್ಯಫಲ ಸಿದ್ಧಿಸುತ್ತದೆ !

ನಮಸ್ಕಾರ ಸ್ನೇಹಿತರೇ ಶ್ರೀಕೃಷ್ಣಲೀಲೆ ಶ್ರೀಕೃಷ್ಣನ ಚಾಣಾಕ್ಷತನ ಕೃಷ್ಣಾವತಾರದ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ ಆದರೆ ಭಗವಾನ್ ಶ್ರೀಕೃಷ್ಣನ ಹೆಸರಿನ ಹಿಂದೆ ಒಂದು ರಹಸ್ಯ ಕೂಡ ಇದೆ ಇದೊಂದು ಜಾತಿ ಧರ್ಮ ದಲ್ಲಿ ಮಗುವಿನ ನಾಮಕರಣ ಮಾಡುವ ಪದ್ಧತಿ ವಿಭಿನ್ನವಾಗಿರುತ್ತದೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ಹಿನ್ನೆಲೆ ಅಲ್ಲಿ ಮಗುವಿನ ಹೆಸರನ್ನು ನಾಮಕರಣ ಮಾಡುತ್ತಾರೆ ನಾವು ನಮ್ಮ ಮಕ್ಕಳಿಗೆ ಕುಟುಂಬದ ಸದಸ್ಯರು ಬಂಧುಗಳು ನಾಮಕರಣ ಮಾಡುತ್ತಾರೆ ಇದು ನೂರಾರು ವರ್ಷಗಳಿಂದಲೂ ನಡೆದುಕೊಂಡು ಬಂದಿದೆ ಆದರೆ ದೇವಾನುದೇವತೆಗಳಿಗೆ ಹೆಸರು ಹೇಗೆ ಬಂತು … Read more

ನಮಗ್ಯಾರಿಗೂ ತಿಳಿಯದ ರಹಸ್ಯ ಇದು ಏನೇನ್ ಮಾಡುತ್ತೆ ಗೊತ್ತಾ..?

ನಮಸ್ಕಾರ ಸ್ನೇಹಿತರೆ ಎಕ್ಕದ ಗಿಡ ಇದನ್ನು ಆರ್ಕ ಅಥವಾ ದೇವ ರೇಖಾ ಅಂತ ಕರೆಯುತ್ತಾರೆ ದಪ್ಪವಾದ ಎಲೆಯನ್ನು ಹೊಂದಿರುವ ಈ ಗಿಡದ ಕಾಂಡದಲ್ಲಿ ಸ್ವಲ್ಪಮಟ್ಟಿನ ಹಾಲು ಇದ್ದರೆ ಈ ಎಲೆಯಲ್ಲಿ ಧಾರಾಳವಾಗಿ ಹಾಲು ದೊರೆಯುತ್ತದೆ ಸ್ವಲ್ಪ ಚಿವುಟಿದರೆ ಸಾಕು ಹಾಲು ಚಿಮ್ಮುತ್ತದೆ ಇದರ ಹಾಲು ಅತ್ಯಂತ ಕಾರವಾಗಿ ಇರುವುದರಿಂದ ಕಣ್ಣಿಗೆ ತಾಗಿದರೆ ಕಣ್ಣು ಹೋಗುವ ಸಾಧ್ಯತೆ ಹೆಚ್ಚು ಹಾಗಾಗಿ ಮಕ್ಕಳಿಂದ ಇದನ್ನು ದೂರ ಇಡುವುದು ಒಳ್ಳೆಯದು ಇದರಲ್ಲಿ ಕರಿ ಕೆಂಪು ಮತ್ತು ಬಿಳಿ ಎಕ್ಕ ಎಂಬ ಮೂರು … Read more

ಈ ರಾಶಿಯವರಿಗೆ ಜುಲೈ ತಿಂಗಳು ಬಂಪರ್

ನಮಸ್ಕಾರ ಸ್ನೇಹಿತರೆ ಪ್ರತಿಯೊಂದು ತಿಂಗಳು ಒಂದೊಂದು ವಿಶೇಷತೆಯನ್ನ ಹೊಂದಿರುತ್ತದೆ ಆಯಾ ತಿಂಗಳಲ್ಲಿ ಗ್ರಹಗಳ ಸಂಚಾರ ಸಹ ವಿಭಿನ್ನವಾಗಿರುತ್ತದೆ ಇನ್ನು ಇಂದಿನಿಂದ ಜುಲೈ ತಿಂಗಳು ಆರಂಭವಾಗಿದೆ ಈ ತಿಂಗಳು ಬಹಳ ಮಹತ್ವವನ್ನು ಹೊಂದಿದೆ ಈ ಸಮಯದಲ್ಲಿ ಅನೇಕ ಗ್ರಹಗಳ ಬದಲಾವಣೆ ಆಗಲಿದೆ ಶುಕ್ರ ಹಾಗೂ ಬುಧ ಮತ್ತು ಮಂಗಳ ಗ್ರಹಗಳ ಸಂಚಾರ ಇರಲಿದೆ ಈ ಸಂಚಾರದ ಪರಿಣಾಮ ಎಲ್ಲಾ ರಾಶಿಗಳ ಮೇಲು ಆಗುತ್ತದೆ ಕೆಲವರಿಗೆ ಒಳ್ಳೆಯ ಫಲ ಸಿಕ್ಕರೆ ಇನ್ನು ಕೆಲವರಿಗೆ ಕಷ್ಟಗಳು ಬರುತ್ತದೆ. ಇನ್ನು ಈ ಗ್ರಹಗಳ … Read more

ಸಂಜೆ ದೀಪ ಬೆಳಗುವಾಗ ಪಾಲಿಸಲೇಬೇಕಾದ ನಿಯಮಗಳು

ನಮಸ್ಕಾರ ವೀಕ್ಷಕರೇ ಇವತ್ತಿನ ಈ ಸಂಚಿಕೆಯಲ್ಲಿ ದೇವರಿಗೆ ದೀಪವನ್ನು ಬೆಳಗದೆ ದೇವರ ಪೂಜೆಯನ್ನು ಪರಿಪೂರ್ಣ ವೆಂದು ಪರಿಗಣಿಸಲು ಸಾಧ್ಯವಿಲ್ಲ. ಹಿಂದೂ ಧರ್ಮದಲ್ಲಿ ಯಾವುದೇ ಶುಭ ಕಾರ್ಯವನ್ನು ಮಾಡುವಾಗ ಆಗಿರಬಹುದು ಅಥವಾ ಪೂಜೆಯನ್ನು ಹಾಗೂ ಹೋಮ, ಹವನ ಮಾಡುವ ಸಮಯದಲ್ಲಾಗಿರಬಹುದು ದೇವರಿಗೆ ದೀಪವನ್ನು ಕಡ್ಡಾಯವಾಗಿ ಬೆಳಗಿಸಲಾಗುತ್ತದೆ ದೀಪವನ್ನು ಬೆಳಗುವದರಿಂದ ಆ ಸ್ಥಳದಲ್ಲಿ ನಕಾರಾತ್ಮಕ ಶಕ್ತಿಯು ದೂರವಾಗುತ್ತದೆ ಹಾಗೂ ಧನಾತ್ಮಕ ಶಕ್ತಿಯು ತುಂಬಿ ತುಳುಕುತ್ತದೆ ಅದರಲ್ಲೂ ಸಂಜೆ ಸಮಯದಲ್ಲೂ ದೀಪ ಬೆಳಗುವ ಸಂಪ್ರದಾಯವಿದೆ.ಧಾರ್ಮಿಕ ಗ್ರಂಥಗಳ ಪ್ರಕಾರ,, ಸಂಜೆ ಸಮಯದಲ್ಲಿ ದೇವರಿಗೆ … Read more

ಹೆಣ್ಣುಮಕ್ಕಳು ತವರು ಮನೆಯಿಂದ ಗಂಡನ ಮನೆಗೆ ಈ ವಸ್ತುಗಳನ್ನು ತರಬಾರದು

ನಮಸ್ಕಾರ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ ಪ್ರತಿಯೊಬ್ಬ ಮದುವೆಯಾದ ಹೆಣ್ಣು ಮಕ್ಕಳಿಗೆ ತವರು ಮನೆಯಿಂದ ಯಾವುದಾದರೂ ವಸ್ತುಗಳನ್ನು ಗಂಡನ ಮನೆಗೆ ತೆಗೆದುಕೊಂಡು ಹೋಗಬೇಕು ಎಂಬ ಆಸೆ ಇರುತ್ತದೆ. ಇದು ಹೆಣ್ಣು ಮಕ್ಕಳ ಸಹಜ ಗುಣ. ಮದುವೆಯಾದ ನಂತರ ತವರು ಮನೆಯಿಂದ ಗಂಡನ ಮನೆಗೆ ಯಾವುದೇ ಕಾರಣಕ್ಕೂ ಕೆಲವು ವಸ್ತುಗಳನ್ನು ತೆಗೆದುಕೊಂಡು ಹೋಗಲೇ ಬಾರದು ಎಂಬ ನಿಯಮಗಳಿವೆ ಇದು ಸಾಕಷ್ಟು ಜನರಿಗೆ ತಿಳಿದಿರುವ ವಿಷಯ.ಈ ರೀತಿಯ ತಪ್ಪುಗಳನ್ನು ಮರೆತು ಕೂಡ ಮಾಡಬಾರದು ಮಾಡಿದರೆ ನಿಮ್ಮ ಜೀವನದಲ್ಲಿ ಕಷ್ಟಗಳನ್ನು ನೀವೇ ತಂದುಕೊಂಡಂತೆ, … Read more

ಇಂಥವರ ಮನೆಯಲ್ಲಿ ಅಪ್ಪಿತಪ್ಪಿ ಕೂಡ ಊಟ ಸೇವಿಸಬಾರದು.. ಸೇವಿಸಿದರೆ ನಿಮ್ಮಗೆ ಕಷ್ಟಗಳು 100 % ಬರುತ್ತದೆ !

ಎಲ್ಲರಿಗೂ ನಮಸ್ಕಾರ, ಹಿಂದೂ ಪುರಾಣಕ್ಕೆ ಸಂಬಂಧ ಪಟ್ಟಂತೆ ಅನೇಕ ಪುರಾಣ ಗ್ರಂಥಗಳು ಇವೆ. ವೈಶಿಷ್ಟ್ಯ ಪುರಾಣಗಳಲ್ಲಿ ಗರುಡ ಪುರಾಣವು ಕೂಡ ಒಂದು. ಈ ಗರುಡ ಪುರಾಣ ತಿಳಿಸುವುದು ಏನು ಎಂದರೆ ಇಂತಹ ಜಾಗದಲ್ಲಿ ಊಟ ಸೇವಿಸಬಾರದು ಅಂತ ಇದರಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಯಾವ ವ್ಯಕ್ತಿ ಯಾವ ಮನೆಯಲ್ಲಿ ಊಟ ಮಾಡಬಾರದು ಅನ್ನುವುದು ನೋಡೋಣ ಅನ್ನಪೂರ್ಣಿ ಸಮಾನವಾದ ಅನ್ನವನ್ನು ಸೇವಿಸಬಾರದು ಯಾಕೆ ಎಂಬುವುದನ್ನು ತಿಳಿದುಕೊಳ್ಳಬೇಕು ಎಂದರೆ ಗರುಡ ಪುರಾಣದ ಬಗ್ಗೆ ತಿಳಿದುಕೊಳ್ಳಬೇಕು. ಗರುಡ ಪುರಾಣದಲ್ಲಿ ಸುಮಾರು 227 ಪುರಾಣಗಳು … Read more

ಈ 2 ಎಲೆಗಳು + 2 ಹಣ್ಣುಗಳಿಂದ ಎರಡು ಪಟ್ಟು ಹೆಚ್ಚಿನ ಧನಲಾಭ ಸೌಭಾಗ್ಯ ಆರೋಗ್ಯ ಐಶ್ವರ್ಯ ನಿಮ್ಮ ಸ್ವಂತ

ಎಲ್ಲರಿಗೂ ನಮಸ್ಕಾರ, ನಿತ್ಯ ಜೀವನದಲ್ಲಿ ಎದುರಾಗುವಂತಹ ಕಷ್ಟ ಗಳು ದೂರ ಆಗಬೇಕು, ಕಾರ್ಯ ಸಿದ್ಧಿ ಆಗಬೇಕು, ಪ್ರತಿಯೊಂದು ವಿಷಯದಲ್ಲೂ ಕೂಡ ಕಾರ್ಯ ಸಿದ್ಧಿ ಮಾಡಿಕೊಳ್ಳಬೇಕು ಎನ್ನುವುದಾದರೆ ಆಂಜನೇಯ ಸ್ವಾಮಿ ಗೆ ಈ ಒಂದು ವಿಶೇಷವಾದಂಹ ದೀಪವನ್ನು ಬೆಳಗುವುದರಿಂದ ಆಂಜನೇಯ ಸ್ವಾಮಿಯ ಅನುಗ್ರಹವಾಗಿ ನಮ್ಮ ಕಷ್ಟಗಳನ್ನು ದೂರ ಮಾಡಿ ಜೀವಿತ ಅವಧಿಯಲ್ಲಿ ಯಾವುದೇ ರೀತಿ ಕಷ್ಟಗಳು ಬರದೇ ಇರುವ ಹಾಗೇ ರಕ್ಷಣೆ ಮಾಡುತ್ತಾರೆ. ಆಂಜನೇಯ ಸ್ವಾಮಿಗೆ ಆ ವಿಶೇಷವಾದಂಹ ಯಾವ ರೀತಿ ದೀಪವನ್ನು ಬೆಳಗುವುದರಿಂದ ಅನುಗ್ರಹ ನೀಡುತ್ತಾರೆ ಎಂದು … Read more

ಸಂಜೆ ವೇಳೆ ಈ 2 ತಪ್ಪನ್ನು ಮಾಡಬೇಡಿ, ಒಂದುವೇಳೆ ಮಾಡಿದರೆ ಭಿಕ್ಷೆ ಬೇಡಬೇಕಾಗುತ್ತದೆ ಎಚ್ಚರ!!

ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಸಂಜೆ ವೇಳೆ ಈ 2 ತಪ್ಪುಗಳನ್ನು ಮಾಡಬೇಡಿ, ಒಂದು ವೇಳೆ ಮಾಡಿದರೆ ಭಿಕ್ಷೆ ಬೇಡಬೇಕಾಗುತ್ತದೆ ಎಚ್ಚರ. ನೀವು ದೇವರನ್ನು ನಂಬುವುದಾದರೆ ಈಗಲೇ ಈ ಪೇಜ್ ಲೈಕ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ. ಎಲ್ಲರಿಗೂ ಲಕ್ಷ್ಮಿ ದೇವಿಯನ್ನು ಒಲಿಸಿಕೊಳ್ಳಬೇಕು ಶ್ರೀಮಂತರು ಆಗಬೇಕು ಅಂತ ಎಲ್ಲರೂ ಇರುತ್ತದೆ. ಸ್ನೇಹಿತರೆ ನಾವು ಮನಸ್ಸಿನಲ್ಲಿ ಅಂದುಕೊಂಡರೆ ಮಾತ್ರ ಲಕ್ಷ್ಮಿ ದೇವಿ ಒಲಿಯುವುದಿಲ್ಲಾ. ಲಕ್ಷ್ಮಿ ದೇವಿಗೆ ಇಷ್ಟ ಆಗುವ ಕೆಲಸ ಮಾಡುವುದರಿಂದ ನಮಗೆ ಲಕ್ಷ್ಮಿ ದೇವಿ ನಮಗೆ ಒಲೆಯುತ್ತಾಳೆ. … Read more

ನಿಮ್ಮ ಮನೆ ಸ್ವರ್ಗವಾಗಬೇಕಾದರೆ

ನಮಸ್ಕಾರ ಸ್ನೇಹಿತರೆ, ಇವತ್ತಿನ ಈ ಸಂಚಿಕೆಯಲ್ಲಿ ಹಿಂದೂ ಧರ್ಮದಲ್ಲಿ,ವಾರದ ಪ್ರತಿದಿನವನ್ನು ಒಬ್ಬ ದೇವರು ಮತ್ತು ಗ್ರಹಕ್ಕೆ ಸಮರ್ಪಿಸಲಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮಂಗಳವಾರ ಹನುಮಂತನ ದಿನವಾಗಿದೆ ಮತ್ತು ಕುಜ ಅಥವಾ ಮಂಗಳ ಗ್ರಹಕ್ಕೆ ಮೀಸಲಾದ ದಿನವಾಗಿದೆ. ಅವನ ದಿನದಂದು ದೇವರನ್ನು ಪೂಜಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಮತ್ತು ಅದೇ ರೀತಿ ದೇವರಿಗೆ ಇಷ್ಟವಾಗದ, ಅಶುಭಾಕರವಾದ ಕೆಲಸಗಳನ್ನು ಮಾಡುವುದು ಕೂಡ ನಿಷೇಧ. ಮಂಗಳ ಗ್ರಹದ ವಿಚಾರಕ್ಕೆ ಬಂದರೆ ಮಂಗಳ ಗ್ರಹವು ಒಬ್ಬರ ಶಕ್ತಿ ಶೌರ್ಯ ಮತ್ತು ಧೈರ್ಯದ ಹಿಂದಿನ ಶಕ್ತಿಯಾಗಿದೆ. … Read more