ನಿಮ್ಮ K ಹೆಸರು ಅಕ್ಷರದಿಂದ ಶುರುವಾಗಿದ್ರೆ ಈ ವಿಷಯವನ್ನು ತಪ್ಪದೇ ನೋಡಿ!

ಹೆಸರಿನಲ್ಲಿ ಇರುವ ಮೊದಲನೇ ಅಕ್ಷರ ಸಾಕಷ್ಟು ಪ್ರಭಾವ ಬೀರುತ್ತದೆ ಎಂದು ನಂಬುವುವ ಜನರು ನಾವು ಹಾಗಾದರೆ K ಎಂಬ ಅಕ್ಷರದಿಂದ ನಿಮ್ಮ ಹೆಸರು ಪ್ರಾರಂಭವಾಗುತ್ತಿದ್ದರೆ. ಈ ಲೇಖನ ನಿಮಗಾಗಿ K ಇಂದ ಅಕ್ಷರದಿಂದ ಆರಂಭವಾಗು ಹೆಸರೂಳ ಜನರು ಸ್ವಭಾವ, ಗುಣ, ವ್ಯಕ್ತಿತ್ವ ಯಾವ ರೀತಿಯಾಗಿ ಇರುತ್ತದೆ ಎಂದು ನಾವು ನೋಡೋಣ ಬನ್ನಿ. ನಿಮ್ಮ ಹೆಸರು k ಎಂಬ ಅಕ್ಷರದಿಂದ ಆರಂಭ ಆಗುತ್ತ ಇದ್ದರೆ. ನಿಮ್ಮದು ದೃಡಮಸ್ಸತ್ವ ಅಷ್ಟೇ ಅಲ್ಲ ಗುರಿಯನ್ನು ಹೇಗಾದರೂ ಸಾಧಿಸುವ ಮನೋಭಾವ ಉಳ್ಳವರು. ಅಷ್ಟೇ … Read more

ನೀವು ಬಯಸಿದ ಕನಸುಗಳು ಶೀಘ್ರದಲ್ಲಿ ಈಡೇರಬೇಕು ಅಂದರೆ ಈ ಸಣ್ಣ ಕೆಲಸ ಮಾಡಿ ಸಾಕು

ಎಲ್ಲರಿಗೂ ನಮಸ್ಕಾರ, ನೀವು ಬಯಸಿದ ಕನಸುಗಳು ಶೀಘ್ರದಲ್ಲೇ ಈ ಡೇರಬೇಕು ಅಂದರೆ ಈ ಸಣ್ಣ ಕೆಲಸ ಮಾಡಿ ಸಾಕು. ಸಕಲ ಕಾರ್ಯ ಸಿದ್ಧಿ ಗಾಗಿ ವಹಿವಾಟಗಳಲ್ಲಿ ನಷ್ಟ ಅನುಭವಿಸಿದರೆ ಮನೆಯ ಏಳಿಗೆಗಾಗಿ ಈ ಒಂದು ಗಿಡದಿಂದ ಈ ಚಿಕ್ಕ ಕೆಲಸ ಮಾಡಿ ಹೇಗೆ ನಿಮ್ಮ ಮೈ ಯಲ್ಲಿ ಇರುವ ಸಮಸ್ಯೆಗಳು ನಿವಾರಣೆ ಆಗುತ್ತೆ ಅನ್ನುವುದನ್ನು ನೋಡಿ ಈ ಒಂದು ಗಿಡವನ್ನು ಮನೆಯ ಬಲ ಭಾಗದಲ್ಲಿ ಬೆಳೆಸಬೇಕು ಇದರಿಂದ ಮನೆಯ ವಾಸ್ತು ದೋಷ ಇದ್ದರೆ ಕ್ರಮೇಣ ನಿವಾರಣೆಯಾಗುತ್ತದೆ. ಹಾಗೆ … Read more

ಈ ರೀತಿಯಾಗಿ ತುಲಾಭಾರವನ್ನು ಶಾಸ್ತ್ರೋಕ್ತವಾಗಿ ಮಾಡುವುದು ಹೀಗೆ

ತುಲಾಭಾರ ಆಚರಣೆಯು ಹಿಂದೂ ಧರ್ಮದಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದ ಆಚರಣೆಯಾಗಿದೆ. ತುಲಾಭಾರವನ್ನು ಬ್ರಾಹ್ಮಣರ ಸಹಾಯದಿಂದ ಆಚರಣೆಗಳ ಮೂಲಕ ನಡೆಸಲಾಗುತ್ತದೆ. ತುಲಾಭಾರ ಆಚರಣೆ ಶುರು ಮಾಡಿದವರು ಯಾರು ಗೊತ್ತಾ? ವಿಧಿವಿಧಾನಗಳ ಮೂಲಕ ತುಲಾಭಾರ ಮಾಡುವುದು ಹೇಗೆ? ಪ್ರಮಾಣದ ಬಗ್ಗೆ ಈ ಆಲೋಚನೆಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಿ. ಹರಕೆಯ ಆಧಾರದ ಮೇಲೆ ತುಲಾಭಾರ ಆಚರಣೆ ನಡೆಯುತ್ತದೆ. ಹರಕೆ ಹೊತ್ತವರ ಇಷ್ಟಾರ್ಥಗಳು ಈಡೇರಿದಾಗ ಅಥವಾ ಸಮಸ್ಯೆಗಳು ನಿವಾರಣೆಯಾದಾಗ ತುಲಾಭಾರ ಹರಕೆಯಂತೆ ನೆರವೇರುತ್ತದೆ. ತುಲಾಭಾರ ಆಚರಣೆಯನ್ನು ಸಾಮಾನ್ಯವಾಗಿ ತಿರುಪತಿ, ಗುರುವಾಯೂರು, ದ್ವಾರಕಾ, ಉಡುಪಿ ಮತ್ತು ಇತರ … Read more

ಈ 2 ಲಕ್ಷ್ಮಿ ಮಂತ್ರಗಳನ್ನು ಓದಿ ಮತ್ತು ನೀವು ಏನನ್ನೂ ಕಳೆದುಕೊಳ್ಳುವುದಿಲ್ಲ

ಲಕ್ಷ್ಮಿಯ ಮಂತ್ರಗಳನ್ನು ಪುನರಾವರ್ತನೆ ಮಾಡುವುದರಿಂದ ಹಣ, ಧಾನ್ಯಗಳು ಮತ್ತು ಸಂಪತ್ತಿನ ಕೊರತೆಯಂತಹ ಯಾವುದೇ ಸಮಸ್ಯೆಗಳನ್ನು ಅಥವಾ ಸಮಸ್ಯೆಗಳನ್ನು ಎದುರಿಸಬೇಕಾಗಿಲ್ಲ. ಆದಾಗ್ಯೂ, ಸರಿಯಾದ ಲಕ್ಷ್ಮಿ ಮಂತ್ರಗಳನ್ನು ಪಠಿಸಬೇಕು. ನಾವು ಯಾವ ಲಕ್ಷ್ಮಿ ಮಂತ್ರಗಳನ್ನು ಜಪಿಸಬೇಕು? ಈ ಶಕ್ತಿಶಾಲಿ ಲಕ್ಷ್ಮಿ ಮಂತ್ರಗಳನ್ನು ಪರಿಶೀಲಿಸಿ. ನಾವು ಲಕ್ಷ್ಮಿ ದೇವಿಯನ್ನು ಒಲಿಸಿಕೊಂಡಾಗ, ನಮಗೆ ಹಣ ಮತ್ತು ಸಂಪತ್ತು ತುಂಬಿದ ಖಜಾನೆ ಸಿಗುತ್ತದೆ. ಆದರೆ, ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗುವುದು ಸುಲಭವಲ್ಲ. ಲಕ್ಷ್ಮಿ ದೇವಿಯನ್ನು ಒಲಿಸಿಕೊಳ್ಳಲು ಸುಲಭವಾದ ಮಾರ್ಗವೆಂದರೆ ಲಕ್ಷ್ಮಿ ಮಂತ್ರಗಳನ್ನು ಪಠಿಸುವುದು. ಲಕ್ಷ್ಮಿಯನ್ನು … Read more

ಗಣೇಶ ಚತುರ್ಥಿಯಂದು ಈ ಗಣೇಶ ಮಂತ್ರವನ್ನು ಪಠಿಸಿದರೆ ಜೀವನ ಬಂಗಾರವಾಗುತ್ತದೆ.

ಗಣೇಶ ಚತುರ್ಥಿಯು ಗಣೇಶನಿಗೆ ಸಮರ್ಪಿತವಾದ ದಿನವಾಗಿದೆ. ಈ ಶುಭ ದಿನದಂದು ಗಣಪತಿಯನ್ನು ಭಕ್ತಿಯಿಂದ ಪೂಜಿಸಲಾಗುತ್ತದೆ. ಈ ದಿನದಂದು ಮಾಡುವ ಗಣಪತಿ ಪೂಜೆಯು ಭಕ್ತರ ಜೀವನವನ್ನು ಬದಲಾಯಿಸುತ್ತದೆ. ಗಣೇಶ ಚತುರ್ಥಿಯಂದು ಯಾವ ಗಣೇಶ ಮಂತ್ರವನ್ನು ಪಠಿಸಬೇಕು? ಈ ಗಣೇಶ ಮಂತ್ರಗಳನ್ನು ಪಠಿಸಲು ಮರೆಯದಿರಿ. ಈ ಬಾರಿ ಗಣೇಶ ಚತುರ್ಥಿ ಹಬ್ಬ 2024 ಸೆಪ್ಟೆಂಬರ್ 7 ರಂದು ಆಚರಿಸಲಾಗುತ್ತದೆ. ಈ ಮಂಗಳಕರ ದಿನದಂದು ಭಗವಾನ್ ಗಣೇಶನಿಗೆ ಸಂಬಂಧಿಸಿದ ಮಂತ್ರಗಳನ್ನು ಪಠಿಸುವುದರಿಂದ ಜೀವನದ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುತ್ತದೆ ಎಂದು ನಂಬಲಾಗಿದೆ. ಗಣೇಶ … Read more

ಮಧುಮೇಹಿಗಳು ಬೆಳಿಗ್ಗೆ ಈ ನೀರನ್ನು ಕುಡಿದರೆ, ಅವರ ರಕ್ತದಲ್ಲಿನ ಸಕ್ಕರೆ ಮಟ್ಟವು ದಿನವಿಡೀ ನಿಯಂತ್ರಣದಲ್ಲಿರುತ್ತದೆ!

ಮಧುಮೇಹ ಇಂದು ಅನೇಕರನ್ನು ಬಾಧಿಸುವ ಸಮಸ್ಯೆಯಾಗಿದೆ. ಮಧುಮೇಹಿಗಳು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿಯುವುದರಿಂದ ದಿನವಿಡೀ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು. ಬಾರ್ಲಿ ನೀರು ಮಧುಮೇಹ ಚಿಕಿತ್ಸೆಯಲ್ಲಿ ಸಹಾಯ ಮಾಡುತ್ತದೆ. ಬಾರ್ಲಿ ನೀರನ್ನು ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು. ಬಾರ್ಲಿ ಜ್ಯೂಸ್ ಫೈಬರ್ನಲ್ಲಿ ಸಮೃದ್ಧವಾಗಿದೆ. ಬಾರ್ಲಿಯು ಗ್ಲೂಕೋಸ್‌ನ ಹೀರಿಕೊಳ್ಳುವಿಕೆಯನ್ನು ನಿಧಾನಗೊಳಿಸಲು ಸಹಾಯ ಮಾಡುತ್ತದೆ. ಈ ಕಾರಣಕ್ಕಾಗಿ, ಬಾರ್ಲಿ ನೀರು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಬಹಳ ಕಡಿಮೆ ಮಾಡುತ್ತದೆ. ಓಟ್ ಮೀಲ್ ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆಯ … Read more

ಗಣೇಶ ಹಬ್ಬದಂದು ಎಂದಿಗೂ ಈ ತಪ್ಪುಗಳನ್ನು ಮಾಡಬೇಡಿ ಮಾಡಿದರೆ ಸರ್ವನಾಶ ಗ್ಯಾರಂಟಿ | ತಪ್ಪದೆ ಪ್ರತಿಯೊಬ್ಬರೂ ತಿಳಿದುಕೊಳ್ಳಿ

ಬುದ್ಧಿವಂತಿಕೆ, ಸಂಪತ್ತು, ಅದೃಷ್ಟ ಮತ್ತು ವಿಘ್ನಗಳನ್ನು ದೂರ ಮಾಡುವ ಗಣಪತಿಯ ಹಬ್ಬವಾದ ಗಣೇಶ ಉತ್ಸವಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಈ ವರ್ಷ ಸೆಪ್ಟೆಂಬರ್ 7 ರಂದು ಗಣೇಶ ಚತುರ್ಥಿಯನ್ನು ಆಚರಿಸಲಾಗುವುದು. ಹಲವೆಡೆ ಈ ಉತ್ಸವವನ್ನು 10 ದಿನಗಳವರೆಗೆ ಆಚರಿಸಲಾಗುವುದು. ಈ ಹಬ್ಬವನ್ನು ದೇಶದ ಹಲವು ರಾಜ್ಯಗಳಲ್ಲಿ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಗಣೇಶನ ಸ್ಥಾಪನೆಯನ್ನು ಧರ್ಮ ಮತ್ತು ಜ್ಯೋತಿಷ್ಯ ಎರಡರಲ್ಲೂ ಅತ್ಯಂತ ಮಂಗಳಕರ ಎಂದು ವಿವರಿಸಲಾಗಿದೆ. ಆದರೆ ಗಣೇಶ ಚತುರ್ಥಿಯ ದಿನ ಮತ್ತು ಗಣೇಶೋತ್ಸವದ 10 ದಿನಗಳು … Read more

ಗಣೇಶ ಚೌತಿ ದಿನ ಚಂದ್ರನನ್ನು ಯಾಕೆ ನೋಡಬಾರದು ಗೊತ್ತಾ?

ಗಣೇಶ ಚತುರ್ಥಿಯಂದು ಚಂದ್ರನನ್ನು ಏಕೆ ನೋಡಬಾರದು ಗೊತ್ತಾ ಶಿವನ ಹಾಗೂ ಪಾರ್ವತಿಯ ಪುತ್ರನಾದ ಗಣೇಶನಿಗೆ ಸಿಹಿ ತಿಂಡಿಗಳ ದೌರ್ಬಲ್ಯ ಇತ್ತು. ಹಿಂದೆ ಒಬ್ಬ ಭಕ್ತ ತುಂಬಾ ಸಿಹಿ ತಿಂಡಿಗಳನ್ನು ಮಾಡಿ ಗಣೇಶನಿಗೆ ಕೊಟ್ಟಾಗ ಗಣೇಶ ಎಲ್ಲಾ ತಿಂಡಿಗಳನ್ನು ತಿನ್ನುತ್ತಾ ಇಡೀ ದಿನ ಅಲ್ಲಿ ಕಳೆದ ರಾತ್ರಿಯಾದ ಮೇಲೆ ಉಳಿದಂತಹ ತಿಂಡಿಯನ್ನು ತೆಗೆದುಕೊಂಡು ತೆಗೆದುಕೊಂಡು ನಿಧಾನವಾಗಿ ಮನೆ ಕಡೆ ಹೊರಟ ಆಗಲೇ ತುಂಬಾ ಸಿಹಿ ತಿಂಡಿ ತಿಂದ ಗಣೇಶನ ಹೊಟ್ಟೆ ತುಂಬಿತ್ತು ಈ ವೇಳೆ ನಿಧಾನವಾಗಿ ನಡೆದು ಹೋಗುತ್ತಿದ್ದ … Read more

ಗಣೇಶ ಚತುರ್ಥಿ ಬರುತ್ತಿದ್ದಂತೆ ಈ 4 ರಾಶಿಯವರ ಭವಿಷ್ಯ ಬದಲಾಗಲಿದೆ

ಸೆಪ್ಟೆಂಬರ್ 7 ರಂದು ಗಣೇಶ ಚತುರ್ಥಿ ಇರುತ್ತದೆ. ಗ್ರಹಗಳ ಚಲನೆಯಲ್ಲಿ ಕೆಲವೊಂದು ಬದಲಾವಣೆಗಳು ಆಗುತ್ತಿದೆ. ಇದರಿಂದ ಕೆಲವೊಂದು ರಾಶಿಗಳಿಗೆ ಉತ್ತಮ ಫಲ ಸಿಗುತ್ತದೆ ಮತ್ತು ಕೆಲವರಿಗೆ ಸಾಧಾರಣ ಫಲಗಳು ಸಿಗುತ್ತದೆ ಎಂದು ಹೇಳಬಹುದು. ಉತ್ತಮ ಫಲವನ್ನು ಪಡೆದುಕೊಳ್ಳುವ ರಾಶಿ ಯಾವುದೆಂದರೆ ಮಿಥುನ ರಾಶಿ ಮಿಥುನ ರಾಶಿಯವರಿಗೆ ಇಲ್ಲಿಯವರೆಗೆ ತುಂಬಾ ತೊಂದರೆಗಳು ಇತ್ತು. ಇದುವರೆಗೂ ಅವರು ಯಾವುದೇ ಕೆಲಸ ಮಾಡಿದರು ಸರಿಯಾಗಿ ಆಗುತ್ತಿರಲಿಲ್ಲ ತೊಂದರೆ ಅನುಭವಿಸುತ್ತಿದ್ದರು. ಈ ಒಂದು ಗಣೇಶ ಹಬ್ಬ ಮುಗಿದ ನಂತರ ಮಿಥುನ ರಾಶಿಯವರಿಗೆ ಒಳ್ಳೆಯ … Read more

7ಸೆಪ್ಟೆಂಬರ ಗಣೇಶ ಚತುರ್ಥಿ ಕೇವಲ 1 ನಾಣ್ಯ ಗುಪ್ತವಾಗಿ ಇಲ್ಲಿ ಇಡಿ ನಾಶವಾಗುವುದು ಬಡತನ ಕೋಟ್ಯಾಧೀಶರಾಗುವಿರಿ

ಗಣೇಶ ಚತುರ್ಥಿಯ ದಿನ ಸೂರ್ಯೋದಯಕ್ಕಿಂತ ಮುಂಚೆ ಎದ್ದು ಸ್ನಾನಾದಿಗಳನ್ನು ಪೂರೈಸಿಕೊಂಡು ವ್ರತದಸಂಕಲ್ಪ ತೆಗೆದುಕೊಳ್ಳಿರಿ ಎಲ್ಲಿ ಗಣಪತಿಯ ಸ್ಥಾಪನೆ ಮಾಡುತ್ತಿರೋ ಅಲ್ಲಿ ಗಂಗಾಜಲದ ಪವಿತ್ರ ನದಿಯ ನೀರನ್ನು ಸಿಂಪಡಿಸಿ ಆ ಸ್ಥಾನವನ್ನು ಪವಿತ್ರ ಗೊಳಿಸಿರಿ ಉತ್ತರ ಪೂರ್ವ ದಿಕ್ಕಿನಲ್ಲಿ ಅಂದರೆ ಈಶಾನ್ಯ ಕೊನೆಯಲ್ಲಿ ಪೂಜೆಯ ಮನೆ ಇಡಬೇಕು ಅದರ ಮೇಲೆ ಕೆಂಪು ಅಥವಾ ಹಳದಿ ಬಟ್ಟೆಯನ್ನು ಹಾಕಬೇಕು ಆನಂತರ ಅದರ ಮೇಲೆ ಅಕ್ಷತೆಯನ್ನು ಹಾಕಬೇಕು ಅದರ ಮೇಲೆ ಗಣಪತಿಯ ಮೂರ್ತಿಯನ್ನು ಸ್ಥಾಪಿಸಬೇಕು ಮೂರ್ತಿಯ ಸ್ಥಾಪನೆ ಸಮಯದಲ್ಲಿ ಗಣಪತಿಯ ಮಂತ್ರವನ್ನು … Read more