ಕುಂಕುಮ ಹಚ್ಚುವುದರಿಂದ ಆಗುವ 10 ನಷ್ಟ ಹಾಗೂ ಲಾಭ ತುಂಬಾ ಮಹಿಳೆಯರಿಗೆ ಗೊತ್ತಿಲ್ಲ!!

0

ಎಲ್ಲರಿಗೂ ನಮಸ್ಕಾರ, ಕುಂಕುಮವನ್ನು ಯಾಕೆ ಹಚ್ಚಿ ಕೊಳ್ಳುತ್ತಾರೆ? ಕುಂಕುಮವನ್ನು ಹತ್ತುವುದರಿಂದ ಆಗುವ ಲಾಭಗಳು ಮತ್ತು ನಷ್ಟಗಳ ಬಗ್ಗೆ ತಿಳಿಯೋಣ ಬನ್ನಿ. ಹಿಂದೂ ದರ್ಮದಲ್ಲಿ ಕುಂಕುಮಕ್ಕೆ ತುಂಬಾನೇ ಮಹತ್ವವನ್ನು ನೀಡಿದ್ದಾರೆ. ಮದುವೆ ಆದ ಹೆಣ್ಣಿಗೆ ಗಂಡನ ಒಂದು ಪ್ರತೀಕವಾಗಿದೆ. ಯಾವಾಗ ನಾವು ಮದುವೆಯಾದ ಮಹಿಳೆಯರನ್ನು ನೀಡುತ್ತಿವೊ ಆಗ ಅವರ ಹಣೆಯಲ್ಲಿ ಕಂಡಿತ ಕುಂಕುಮ ಇರುತ್ತದೆ. ಮದುವೆ ಆದ ಮಹಿಳೆ ಹಣೆಗೆ ಕುಂಕುಮ ಇಟ್ಟಲ್ಲಿ ಎಂದರೆ ಅವರಿಗೆ ಬೆಲೆನೇ ಇರುವುದಿಲ್ಲ. ಹಿಂದೂ ಪೌರಾಣಿಕ ಕಥೆಗಳಲ್ಲಿ ಇದರ ಬಗ್ಗೆ ತುಂಬಾ ರೀತಿಯಾದ ಉಲ್ಲೇಖಿಸಲಾಗಿದೆ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಕೆಲವು ಬಾರಿ ಕುಂಕುಮ ಹಚ್ಚುವಾಗ ಗಡಿಬಿಡಿಯಲ್ಲಿ ಅಥವಾ ಹಲವಾರು ಬಾರಿ ಗೊತ್ತಿಲ್ಲದೇಯೊ ಮಹಿಳೆಯರು ಕೆಲವೊಂದು ತಪ್ಪುಗಳನ್ನು ಮಾಡಿ ಬಿಡುತ್ತಾರೆ. ಇದು ಅವರ ಮತ್ತು ಅವರ ಗಂಡನ ಮೇಲೆ ಕೆಟ್ಟದಾಗಿ ಪರಿಣಾಮ ಬೀರುತ್ತದೆ. ಹಾಗಾದರೆ ಬನ್ನಿ ಸ್ನೇಹಿತರೆ ಕುಂಕುಮದ ಲಾಭ ಮತ್ತು ನಷ್ಟಗಳ ಬಗ್ಗೆ ತಿಳಿಯೋಣ ಬನ್ನಿ.

ಸ್ನೇಹಿತರೆ ಮೊದಲನೇಯದಾಗಿ ಮಾಹಿತಿಯ ಪ್ರಕಾರ ಯಾವ ಸ್ತ್ರೀ ಹಣೆಯ ಮಧ್ಯೆ ಕುಂಕುಮ ಹಚ್ಚಿ ಕೊಳ್ಳುವ ಮೊದಲು ಹಣೆಯ ತುದಿಯಲ್ಲಿ ಕುಂಕುಮವನ್ನು ಹಚ್ಚಿದರೆ. ಅವರ ಗಂಡನು ಸಹ ಅವರನ್ನು ತೀರಕ್ಕೆ ಬಿಟ್ಟು ಬಿಡುತ್ತಾರೆ. ಇವರ ಸಂಬಂಧದಲ್ಲಿ ಮತ ಬೇದಗಳು ಉಂಟಾಗುತ್ತದೆ ಅಂತ ಹೇಳಲಾಗುತ್ತದೆ.

ಎರಡನೇಯದಾಗಿ ಈ ಮಾತು ನಿಮಗೆ ಗೊತ್ತಿರಬಹುದು. ಯಾವ ಸ್ತ್ರೀ ಹಣೆಯ ಮಧ್ಯೆ ದಲ್ಲಿ ಕುಂಕುಮವನ್ನು ಹಚ್ಚಿಕೊಳ್ಳುತ್ತಾರೊ ಆಗ ಅವರ ಗಂಡನ ಆಯಸ್ಸು ಕೂಡ ಹೆಚ್ಚುತ್ತದೆ ಎಂದು ಹೇಳಲಾಗುತ್ತದೆ.

ಇನ್ನು ಮೂರನೆಯದಾಗಿ ಒಂದು ವೇಳೆ ನೋಡುವುದಾದರೆ ನಿಮ್ಮ ಗಂಡ ನಿಮ್ಮನ್ನು ಎಷ್ಟು ಪ್ರೀತಿ ಮಾಡುತ್ತಾರೆ ಅಂತ ಎಂತಹ ಸ್ಥಿತಿಯಲ್ಲಿ ನೀವು ನಿಮ್ಮ ಗಂಡನನ್ನು ಕೈಯಿಂದ ಹೆಚ್ಚಿಸಿಕೊಳ್ಳಬೇಕಾಗುತ್ತದೆ. ಒಂದು ಸ್ವಲ್ಪ ಆದರು ನಿಮ್ಮ ಮೂಗಿನ ಮೇಲೆ ಹಣೆಗೆ ಇರಿಸಿದ ಕುಂಕುಮ ಬಿದ್ದರೆ ಆಗ ನಿಮ್ಮನ್ನು ತುಂಬಾನೇ ಪ್ರೀತಿ ಮಾಡುತ್ತಾರೆ ಅಂತ ಅರ್ಥ.

ನಾಲ್ಕನೇಯದಾಗಿ ಯಾವ ಮಹಿಳೆ ತನ್ನ ಕುಂಕುಮವನ್ನು ಕೂದಲಗಳಲ್ಲಿ ಮುಚ್ಚಿಕೊಳ್ಳುತ್ತಾರೊ ಅವರ ಗಂಡನು ಸಹ ಸಮಾಜದಲ್ಲಿ ಮುಚ್ಚಿ ಹೋಗುತ್ತಾರೆ. ಮತ್ತು ಅವರ ಗಂಡನಿಗೆ ಯಾವ ಗೌರವ ಸಿಗುವುದಿಲ್ಲ ಈ ಕಾರಣದಿಂದ ಈ ರೀತಿ ಹೇಳಲಾಗಿದೆ ಕುಂಕುಮವನ್ನು ಚೆನ್ನಾಗಿ ಎದ್ದು ಕಾಣುವಂತೆ ಹಣೆಯ ಮಧ್ಯೆ ದಲ್ಲಿ ಕುಂಕುಮವನ್ನು ಹಚ್ಚಬೇಕು.

ಐದನೇಯದಾಗಿ ಕುಂಕುಮವನ್ನು ಹಣೆಯ ಮಧ್ಯೆ ದಲ್ಲಿ ಹಚ್ಚುವ ವೇಳೆಯಲ್ಲಿ ತುಂಬಾ ನೇ ಸಮಾಧಾನವಾಗಿ ಇರಬೇಕು ಕುಂಕುಮವನ್ನು ಹಣೆಯ ಮಧ್ಯೆ ದಲ್ಲಿ ಹಚ್ಚಬೇಕು ಒಂದು ವೇಳೆ ತೀರದಲ್ಲಿ ಅಲ್ಲಿ ಇಲ್ಲಿ ಯಾರಾದರೂ ಸಿಂಧೂರ ಹಚ್ಚತ್ತ ಇದ್ದರೆ ಆಗಾಗ ಗಂಡನೊಂದಿಗೆ ಜಗಳ ಉಂಟಾಗುತ್ತದೆ. ಕುಂಕುಮವನ್ನು ಸರಿಯಾಗಿ ಹಚ್ಚಿಕೊಳ್ಳಬೇಕು.

ಇನ್ನು ಆರನೇಯದಾಗಿ ಕುಂಕುಮವನ್ನು ಹಚ್ಚುವ ವೇಳೆಯಲ್ಲಿ ಕೈ ತಪ್ಪಿ ಬಿದ್ದರೆ ಅಪಶಕುನ ಎಂದು ಹೇಳುತ್ತಾರೆ. ಈ ಸಂಕೇತವು ನಿಮ್ಮ ಸಂಬಂಧದಲ್ಲಿ ಸಮಸ್ಯೆಯನ್ನು ಉಂಟು ಮಾಡಬಹುದು.

ಇನ್ನು ಏಳನೇಯದಾಗಿ ಯಾವ ವ್ಯಕ್ತಿಗೆ ಕನಸಿನಲ್ಲಿ ಕುಂಕುಮ ಹಚ್ಚಿಕೊಂಡ ಮಹಿಳೆ ಬಂದರೆ ಅದು ತುಂಬಾ ನೇ ಶುಭಕರ ಎಂದು ಹೇಳಲಾಗುತ್ತದೆ.

ಎಂಟನೇಯದಾಗಿ ದೀಪಾವಳಿ, ನವರಾತ್ರಿ ಹಬ್ಬಗಳಿಗೆ ತುಂಬಾನೇ ಪ್ರಾಮುಖ್ಯತೆ ನೀಡುತ್ತಾರೆ ಅಂತಹ ದಿನಗಳಲ್ಲಿ ಗಂಡದಂದಿರು ತಮ್ಮ ಹೆಂಡತಿಗೆ ಕುಂಕುಮ ಹಚ್ಚಿದರೆ ಇದು ತುಂಬಾನೇ ಶುಭಕರ ಎಂದು ಹೇಳಲಾಗುತ್ತದೆ. ಈ ಉಪಯುಕ್ತ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಷೇರ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.