ಯುಗಾದಿಯಿಂದ ಈ 2 ರಾಶಿಯವರಿಗೆ ಎಲ್ಲಾ ರಾಶಿಗಳಿಗಿಂತ ಮಹೋನ್ನತ ಫಲಿತಾಂಶ! ಅಖಂಡ ಐಶ್ವರ್ಯ ಸಹ ಸಿಗಲಿದೆ

ನಮಸ್ಕಾರ ಸ್ನೇಹಿತರೆ, ಯುಗಾದಿ ಕಳೆದ ನಂತರದಲ್ಲಿ ಯಾವ ಯಾವ ರಾಶಿಯವರಿಗೆ ಫಲಗಳು ಇವೆ, ಶುಭ ಫಲಗಳು ಯಾವ ರಾಶಿಯವರಿಗೆ ಇದೆ, ಅಶುಭ ಫಲಗಳು ಯಾವ ರಾಶಿಯವರಿಗೆ ಇದೆ ಅನ್ನುವುದನ್ನು ತಿಳಿದುಕೊಳ್ಳೋಣ ಬನ್ನಿ. ಯುಗಾದಿ ಎಂದರೆ ವರ್ಷ ಆರಂಭ ಅಂದರೆ ನಮ್ಮ ಭಾರತೀಯರಿಗೆ ಹೊಸ ವರ್ಷದ ಆರಂಭ ಯುಗಾದಿ ಅಂದರೆ ಹೊಸ ವರ್ಷ ಚೈತ್ರ ಮಾಸದ ಮೊದಲನೇ ದಿನ ಆಗಿರುವ ಈ ಯುಗಾದಿ ಈ ವರ್ಷದಲ್ಲಿ ಏಪ್ರಿಲ್ 8 ರ ನಂತರದಲ್ಲಿ ಯಾವ ಯಾವ ರಾಶಿಯವರಿಗೆ ಶುಭ ಫಲಗಳು … Read more

ವಿಶೇಷವಾದ ಭಾನುವಾರ!6ರಾಶಿಯವರಿಗೆ ಕುಬೇರದೇವನ ಕೃಪೆ ಗಜಕೇಸರಿ ಯೋಗ ಶುರು ಅದೃಷ್ಟ ಬೆನ್ನಿಗೆ ಅಂಟಿಕೊಂಡಿರುತ್ತೆ!

ನಮಸ್ಕಾರ ಎಲ್ಲರಿಗೂ, ಇಂದು ವಿಶೇಷವಾದ ಭಾನುವಾರ 102 ವರ್ಷಗಳ ನಂತರ ಈ ಭಾನುವಾರದ ನಂತರ ಈ ಆರು ರಾಶಿಯವರಿಗೂ ಕೂಡ ಕುಬೇರ ದೇವನ ಅನುಗ್ರಹ ಪ್ರಾರಂಭವಾಗುತ್ತದೆ. ಹಾಗೆ ಈ ಆರು ರಾಶಿಯವರು ಕೂಡ ಕುಬೇರ ದೇವನ ಅನುಗ್ರಹದಿಂದ ಅದೃಷ್ಟವನ್ನು ಬೆನ್ನಿಗೆ ಅಂಟಿಸಿಕೊಂಡಿರಿವಂತೆ ಅದೃಷ್ಟವೂ ಕುಲಾಯಿಸುತ್ತದೆ. ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುವು ಎಂದು ನೋಡೋಣ ಬನ್ನಿ ಅದಕ್ಕೂ ಮುನ್ನ ನೀವು ಕೂಡ ಕುಬೇರ ದೇವರ ಭಕ್ತರಾಗಿದ್ದರೆ ಈಗಲೇ ಈ ಪೇಜ್ ಲೈಕ್ ಮಾಡಿ ಹಾಗೂ ಕಾಮೆಂಟ್ ಮೂಲಕ … Read more

25 ವರ್ಷಗಳ ನಂತರ ಶನಿ ದೇವರ ಪ್ರಭಾವದಿಂದ ಜಾತಕದಲ್ಲಿ 4 ರಾಶಿಯವರಿಗೆ ಎಚ್ಚರ ಎಚ್ಚರ

ನಮಸ್ಕಾರ ಸ್ನೇಹಿತರೆ ವರ್ಷಗಳ ನಂತರ ಶನಿ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶ ಮಾಡುತ್ತಿರುತ್ತಾನೆ ಇವೆಲ್ಲವೂ ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತಾ ಇರುತ್ತದೆ ಮುಖ್ಯವಾಗಿ ಜೋತಿಷ್ಯ ಶಾಸ್ತ್ರದಲ್ಲಿ ಜಾತಕದಲ್ಲಿ ಶನಿ ಇರುವುದು ಅಶುಭ ಅಂತ ಹೇಳಲಾಗಿದೆ ಆರ್ಥಿಕ ಸಮಸ್ಯೆ ಅರೋಗ್ಯ ಸಮಸ್ಯೆ ಗಳನ್ನು ಈ ಶನಿ ಇಂದ ಎದುರಿಸಬೇಕಾಗುತ್ತದೆ ಇನ್ನು ನಮ್ಮ ಹಿಂದೂ ಸಂಪ್ರದಾಯದಲ್ಲಿ ಜೋತಿಷ್ಯಶಾಸ್ತ್ರಕ್ಕೆ ಮಹತ್ವವಾದ ಸ್ಥಾನ ಕೊಡುತ್ತೇವೆ ನಮ್ಮ ಜೀವನದಲ್ಲಿ ಆಗುವ ಎಲ್ಲಾ ನೋವು ನಲಿವು ಗಳಿಗೂ ಜಾತಕ ಸ್ವಲ್ಪ ಮಟ್ಟಿಗೆ ಕಾರಣ … Read more

ಮುಂದಿನ 24ಗಂಟೆಯೊಳಗೆ 10ರಾಶಿಗಳಿಗೆ ಶುಕ್ರದೆಸೆ ಮುಟ್ಟಿದ್ದೆಲ್ಲಾ ಚಿನ್ನ ಅದೃಷ್ಟವೋ ಅದೃಷ್ಟ! ರಾಜಯೋಗ

ನಮಸ್ಕಾರ ಸ್ನೇಹಿತರೆ ಮುಂದಿನ 24 ಗಂಟೆಗಳ ಒಳಗೆ ಈ 10ರಾಶಿಯವರಿಗೆ ಅದೃಷ್ಟವೋ ಅದೃಷ್ಟ ರಾಜಯೋಗ ಶುರುವಾಗಿ ಶುಕ್ರದಶೆ ಪ್ರಾರಂಭವಾಗುತ್ತಿದೆ ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುವು ಮತ್ತು ಯಾವೆಲ್ಲ ಲಾಭ ಸಿಗಲಿದೆ ಎನ್ನುವುದನ್ನು ನೋಡೋಣ ಬನ್ನಿ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಸ್ನೇಹಿತರೆ ಮುಂದಿನ 24 ಗಂಟೆಗಳ ಒಳಗೆ ನೀವು ಕೆಲಸದ ಕ್ಷೇತ್ರದಲ್ಲಿ ಯಶಸ್ಸನ್ನು ಪಡೆಯುತ್ತೀರಾ ನಿಮ್ಮ ಹಣವನ್ನು ಸರಿಯಾದ ಕ್ಷೇತ್ರಗಳಲ್ಲಿ ಖರ್ಚು ಮಾಡುತ್ತೀರಾ ವಿದ್ಯಾರ್ಥಿಗಳು … Read more

ಮಂಗಳವಾರ ದಿನ ಅಪ್ಪಿತಪ್ಪಿಯೂ ಕೂಡ ಈ ಕೆಲಸಗಳನ್ನು ಮಾಡಬೇಡಿ ಮಾಡಿದರೆ ದರಿದ್ರ ನಿಮ್ಮನ್ನು ಕಟ್ಟಿಕೊಡುತ್ತದೆ !!

ನಮಸ್ಕಾರ ಸ್ನೇಹಿತರೆ, ನಮ್ಮ ಹಿರಿಯರು ಹೇಳಿರುವಂತೆ ಮಂಗಳವಾರದಂದು ಕೆಲವೊಂದು ಕೆಲಸಗಳನ್ನು ಮಾಡಿದರೆ ಅದರಿಂದ ಆರ್ಥಿಕ ಪರಿಸ್ಥಿತಿ ಹದಗೆಡುವುದು ಮತ್ತು ದರಿದ್ರ ಕೂಡ ಕಾಡುತ್ತದೆ. ಹೀಗಂತ ನಮ್ಮಲ್ಲಿ ಗಾಢವಾದ ನಂಬಿಕೆ ಇದೆ ಹಾಗಾದರೆ ಮಂಗಳವಾರದಂದು ಯಾವ ಕೆಲಸ ಮಾಡಬಾರದು ಅನ್ನೋದನ್ನ ಇಂದಿನ ಈ ಲೇಖನದಲ್ಲಿ ನೋಡೋಣ ಅದಕ್ಕೂ ಮುನ್ನ ನೀವು ಕೂಡ ಲಕ್ಷ್ಮೀದೇವಿಯ ಭಕ್ತರಾಗಿದ್ದರೆ ಒಂದು ಲೈಕ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ. ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು … Read more

ಈ ವಸ್ತುವನ್ನು ಮಂಗಳಮುಖಿ ಕೈಯಿಂದ ಪಡೆದರೆ ನಿಮಗೆ ದುಡ್ಡೇ ದುಡ್ಡು

ಪ್ರತಿಯೊಬ್ಬರ ಜೀವನ ಆನಂದವಾಗಿ ಸುಖ, ಸಂತೋಷ ದಿಂದ ತುಂಬಿ ತುಳುಕಬೇಕು ಪ್ರತಿಯೊಬ್ಬರೂ ಸಿರಿವಂತರು ಆಗಬೇಕು ಎಂದು ಬಯಸುತ್ತಾರೆ. ಎಷ್ಟೇ ಕಷ್ಟ ಪಟ್ಟು ದುಡಿದರು ಸಂಪತ್ತು ಒಮ್ಮೊಮ್ಮೆ ಕೈಯಲ್ಲಿ ನಿಲ್ಲುವುದಿಲ್ಲ ಅಲ್ಲವೇ? ಇದರಿಂದ ಏನಾಗುತ್ತೆ ಎಂದರೆ ಚಿಂತೆ ಕಾಡುತ್ತದೆ. ಚಿಂತೆ ಎಷ್ಟು ಕಾಡುತ್ತದೆ ಅಂದರೆ ಅದು ಚಿತೆವರೆಗು ಕರೆದುಕೊಂಡು ಹೋಗಬಹುದು ಚಿಂತೆ ಆರಂಭ ಆಯಿತು ಅಂದರೆ ಸಮಸ್ಯೆಗಳ ಸುಳಿಯಲ್ಲಿ ಒಂದಒಂದಾಗಿ ಸ್ವಲ್ಪ ಸ್ವಲ್ಪವಾಗಿ ಜಾರುತ್ತಾ ಹೋದಹಾಗೆ. ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ … Read more

112ವರ್ಷಗಳ ನಂತರ 8ರಾಶಿಯವರಿಗೆ ಆಂಜನೇಯಸ್ವಾಮಿ ಕೃಪೆ ಮುಟ್ಟಿದ್ದೆಲ್ಲಾ ಬಂಗಾರ!ನಿಮ್ಮ ರಾಶಿ ಈಗಲೇ ನೋಡಿ

ನಮಸ್ಕಾರ ಸ್ನೇಹಿತರೆ, 112 ವರ್ಷಗಳ ನಂತರ ಈ ಎಂಟು ರಾಶಿಯವರಿಗೆ ಆಂಜನೇಯ ಸ್ವಾಮಿ ಕೃಪೆ ಆರಂಭವಾಗುತ್ತದೆ ಇಲ್ಲಿ ವರಿಗೆ ಅನುಭವಿಸುವಿರವ ಎಲ್ಲಾ ಕಷ್ಟಗಳು ನಿವಾರಣೆಯಾಗಲಿದೆ. ಆ ಎಂಟು ರಾಶಿಗಳು ಯಾವುವು ಎಂಬುದನ್ನು ನೋಡೋಣ ಬನ್ನಿ ಅದಕ್ಕೂ ಮುನ್ನ ನೀವು ಕೂಡ ಆಂಜನೇಯ ಸ್ವಾಮಿಯ ಭಕ್ತರಾಗಿದ್ದರೆ ಈಗಲೇ ಈ ಪೇಜ್ ಲೈಕ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ. ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ … Read more

171 ವರ್ಷಗಳ ಬಳಿಕ ಮತ್ತೇ ಶನಿ ಮತ್ತು ಸೂರ್ಯ ದೇವರ ಆಶೀರ್ವಾದ ಈ 4 ರಾಶಿಯವರ ಮೇಲೆ ಮುಟ್ಟಿದ್ದೆಲ್ಲ ಚಿನ್ನ!!

ನಮಸ್ಕಾರ ಸ್ನೇಹಿತರೆ, 171 ವರ್ಷಗಳ ನಂತರ ಶನಿ ಮತ್ತು ಸೂರ್ಯ ದೇವನ ಆಶೀರ್ವಾದ ಈ ನಾಲ್ಕು ರಾಶಿಯವರಿಗೆ ಸಿಗಲಿದೆ. ಮುಟ್ಟಿದ್ದೆಲ್ಲ ಚಿನ್ನವಾಗಲಿದೆ ಹಾಗಾದರೆ ಯಾವ ಯಾವ ರಾಶಿಗಳು ಅಂತ ನೋಡೋಣ ಬನ್ನಿ. ಅದಕ್ಕೂ ಮುನ್ನ ನೀವು ಕೂಡ ಸೂರ್ಯ ದೇವನ ಹಾಗೂ ಶನಿ ದೇವರ ಭಕ್ತರಾಗಿದ್ದರೆ ಈಗಲೇ ಈ ಪೇಜ್ ಲೈಕ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ. ಹೌದು ಭೂ ಲೋಕದಲ್ಲಿ ಶನಿ ದೇವರಿಗೆ ಸಾಕಷ್ಟು ಜನರು ಹೆದರುತ್ತಾರೆ. ಇನ್ನು ಶನಿ ದೇವರ ಕಾಟದ ನಿವಾರಣೆ … Read more

ಮನೆಯಲ್ಲಿ ಬಡತನ ಬರುವುದಕ್ಕೆ ಈ 10 ಕೆಲಸಗಳೇ ಕಾರಣ ಎಂದಿಗೂ ಇದನ್ನು ಮಾಡಬೇಡಿ ಅತಿ ದೊಡ್ಡ ಕಂಟಕಅಪ್ಪಿತಪ್ಪಿಯೂ ಮಾಡಬೇಡಿ!

ನಮಸ್ಕಾರ ಸ್ನೇಹಿತರೆ, ನಿಮ್ಮ ಮನೆಗಳಲ್ಲಿ ತಿಳಿದೂ ಅಥವಾ ತಿಳಯದೆ ಈ ಕೆಲಸಗಳನ್ನು ಮಾಡುತ್ತ ಇದ್ದರ ಅದರಿಂದ ನಿಮ್ಮ ಮನೆಗೆ ದರಿದ್ರ ಬರುತ್ತದೆ ಅಥವಾ ಬಡತನಕ್ಕೆ ಕಾರಣವಾಗುತ್ತದೆ. ಆ ಕೆಲಸಗಳನ್ನು ಯಾವುವು ಎಂಬುದನ್ನು ನೋಡೋಣ ಬನ್ನಿ ಅದಕ್ಕೂ ಮುನ್ನ ನೀವು ಕೂಡ ನಿಮ್ಮವರ ಬಗ್ಗೆ ಹೆಚ್ಚು ಕಾಳಜಿ ಇದ್ದರೆ ಒಂದು ಲೈಕ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ. ಮೊದಲನೇಯದಾಗಿ ಸಂಪಾದನೆ ಮಾಡಿರುವಕಿಂತ ಹೆಚ್ಚಾಗಿ ಖರ್ಚು ಮಾಡುವುದು ಬಹಳ ಮಂದಿ ಏನು ಮಾಡುತ್ತಾರೆ ಎಂದರೆ ಕೈ ಗೆ ಎಷ್ಟು … Read more

ಕುಂಕುಮ ಹಚ್ಚುವುದರಿಂದ ಆಗುವ 10 ನಷ್ಟ ಹಾಗೂ ಲಾಭ ತುಂಬಾ ಮಹಿಳೆಯರಿಗೆ ಗೊತ್ತಿಲ್ಲ!!

ಎಲ್ಲರಿಗೂ ನಮಸ್ಕಾರ, ಕುಂಕುಮವನ್ನು ಯಾಕೆ ಹಚ್ಚಿ ಕೊಳ್ಳುತ್ತಾರೆ? ಕುಂಕುಮವನ್ನು ಹತ್ತುವುದರಿಂದ ಆಗುವ ಲಾಭಗಳು ಮತ್ತು ನಷ್ಟಗಳ ಬಗ್ಗೆ ತಿಳಿಯೋಣ ಬನ್ನಿ. ಹಿಂದೂ ದರ್ಮದಲ್ಲಿ ಕುಂಕುಮಕ್ಕೆ ತುಂಬಾನೇ ಮಹತ್ವವನ್ನು ನೀಡಿದ್ದಾರೆ. ಮದುವೆ ಆದ ಹೆಣ್ಣಿಗೆ ಗಂಡನ ಒಂದು ಪ್ರತೀಕವಾಗಿದೆ. ಯಾವಾಗ ನಾವು ಮದುವೆಯಾದ ಮಹಿಳೆಯರನ್ನು ನೀಡುತ್ತಿವೊ ಆಗ ಅವರ ಹಣೆಯಲ್ಲಿ ಕಂಡಿತ ಕುಂಕುಮ ಇರುತ್ತದೆ. ಮದುವೆ ಆದ ಮಹಿಳೆ ಹಣೆಗೆ ಕುಂಕುಮ ಇಟ್ಟಲ್ಲಿ ಎಂದರೆ ಅವರಿಗೆ ಬೆಲೆನೇ ಇರುವುದಿಲ್ಲ. ಹಿಂದೂ ಪೌರಾಣಿಕ ಕಥೆಗಳಲ್ಲಿ ಇದರ ಬಗ್ಗೆ ತುಂಬಾ ರೀತಿಯಾದ … Read more