ಯಾವ ಯಾವ ಹಣ್ಣನ್ನು ಯಾವಾಗ ತಿನ್ನಬೇಕು

ಯಾವ ಯಾವ ಹಣ್ಣನ್ನು ಯಾವಾಗ ತಿನ್ನಬೇಕು ಆರೆಂಜ್ ಹಣ್ಣನ್ನು ಬೆಳಿಗ್ಗೆ ಬರಿ ಹೊಟ್ಟೆಯಲ್ಲಿ ಹಾಗೂ ರಾತ್ರಿ ಮಲಗುವ ಮುಂಚೆ ತಿನ್ನಬಾರದು. ಸೇಬು ಹಣ್ಣನ್ನು ಬೆಳಿಗ್ಗೆ ಬರಿ ಹೊಟ್ಟೆಯಲ್ಲಿ ತಿನ್ನಬೇಕು. ದ್ರಾಕ್ಷಿ ಶರೀರದಲ್ಲಿ ನೀರಿನ ಅಂಶವನ್ನು ಹೆಚ್ಚಿಗೆ ಮಾಡುತ್ತದೆ. ದ್ರಾಕ್ಷಿಯನ್ನು ಯಾವಾಗ ಬೇಕಾದರೂ ತಿನ್ನಬಹುದು. ಮುಖ್ಯವಾಗಿ ಬಿಸಿಲಿಗೆ ಹೋಗುವ ಮುಂಚೆ ಇದನ್ನು ತಿಂದರೆ ಉತ್ತಮ. ಮಾವಿನ ಹಣ್ಣನ್ನು ಯಾವ ಸಮಯದಲ್ಲಿ ಬೇಕಾದರೂ ತಿನ್ನಬಹುದು. ಮೋಸಂಬಿಯನ್ನು ಸಾಯಂಕಾಲ ತಿನ್ನಬಹುದು. ಬಾಳೆಹಣ್ಣನ್ನು ಊಟ ಆದ ನಂತರ ತಿನ್ನಬಹುದು.ಪಪ್ಪಾಯ ಹಣ್ಣನ್ನು ಬೆಳಿಗ್ಗೆ ಖಾಲಿ … Read more

ಅಂದುಕೊಂಡ ಕೆಲಸ ಆಗಬೇಕಾ ಈ ಮಂತ್ರ ಪಠಿಸಿ 

ನೀವು ಅಂದುಕೊಂಡ ಕೆಲಸ ಕಾರ್ಯಗಳು ಆಗಬೇಕಾದರೇ 21 ದಿನಗಳ ಕಾಲ ಈ ಶಕ್ತಿಶಾಲಿ ಮಂತ್ರವನ್ನು ಪಠಿಸಿದರೇ ಸಾಕು ಸಾಕ್ಷಾತ್ ಆಂಜನೇಯಸ್ವಾಮಿಯ ಅನುಗ್ರಹವಾಗಬೇಕು ಮತ್ತು ಜೀವನದಲ್ಲಿ ಏಳಿಗೆಯಾಗಬೇಕು. ಮನೆಯಲ್ಲಿ ಕಲಹಗಳು ಉಂಟಾಗುವುದು, ಗಂಡಹೆಂಡತಿಯರ ನಡುವೆ ಅನ್ಯೂನತೆ ಇಲ್ಲದಿರುವುದು, ಮಕ್ಕಳ ವಿದ್ಯಾಭ್ಯಾಸದಲ್ಲಿ ತೊಂದರೆಗಳು ಆಗುತ್ತಿರುವುದು, ಮನೆಯಲ್ಲಿ ಮಕ್ಕಳು ಹಠಮಾಡುತ್ತಿರುವುದು, ಮನೆಯಲ್ಲಿ ಸಂಪಾದನೆ ಮಾಡಿದ ಹಣ ನಿಲ್ಲುವುದಿಲ್ಲ, ಸ್ವಂತ ಮನೆಯ ಕನಸ್ಸು ನನಸಾಗುವುದು ಮತ್ತು ವ್ಯಾಪಾರದಲ್ಲಿ ಏಳಿಗೆಯಾಗಬೇಕಾದರೇ ಈ ಶಕ್ತಿಶಾಲಿ ಕಾರ್ಯಸಿದ್ಧಿ ಆಂಜನೇಯಸ್ವಾಮಿ ಮಂತ್ರವನ್ನು 21 ದಿನಗಳ ಕಾಲ ಪಠಿಸಿದರೇ ಸಾಕು … Read more

ಮಕರ ರಾಶಿ ನವೆಂಬರ್ ಮಾಸ ಭವಿಷ್ಯ

ಮಕರ ರಾಶಿಯವರ ನವೆಂಬರ್ ಮಾಸದ ಭವಿಷ್ಯ ಹೇಗಿದೆ ಎಂದು ತಿಳಿದುಕೊಳ್ಳೋಣ. ರಾಹು ಮತ್ತುಕೇತುವಿನ ಬದಲಾವಣೆಯಿಂದ ನೀವು ತುಂಬಾ ತುಂಬಾ ಲಾಭ ಪಡೆದುಕೊಳ್ಳುತ್ತೀರಾ.ಈ ಒಂದುವರೆ ವರ್ಷ ಶತ್ರು ಕಾಟದಿಂದ ಆರಾಮವಾಗಿ ಇರಬಹುದು. ರಾಹುವಿನಿಂದ ನಿಮಗೆ ಭದ್ರತೆ ಸಿಗುತ್ತದೆ ಎಂದು ಹೇಳಬಹುದು. ಮುಂದೆ ಬರುವ ಗ್ರಹಣ ದಿಂದ ನಿಮಗೆ ಉತ್ತಮ ಫಲ ಸಿಗುತ್ತದೆ ಎಂದು ಹೇಳಬಹುದು. ಹಣವನ್ನು ಎಲ್ಲಿ ಹೂಡಿಕೆ ಮಾಡಬೇಕು ಎನ್ನುವ ಗೊಂದಲದಲ್ಲಿ ಇದ್ದರೆ ಈ ಸಮಯದಲ್ಲಿ ಉತ್ತಮ ಪರಿಹಾರ ಸಿಗುತ್ತದೆ. 16ರ ನಂತರ ಬುದಾದಿತ್ಯ ಯೋಗ ಆರಂಭವಾಗುತ್ತದೆ. … Read more

ಭಗವಂತ ಶ್ರೀಕೃಷ್ಣ ಹೇಳಿದ ಮಾತು: ಯಾರು ಮುಂಜಾನೆ ಎದ್ದ ತಕ್ಷಣ ಈ 1 ವಸ್ತು ತಿನ್ನುತ್ತಾರೋ ಅವರು ಕೋಟ್ಯಾಧೀಶರಾಗುವರು

ಭಗವಂತನಾದ ಶ್ರೀ ಕೃಷ್ಣನು ಈ ರೀತಿ ಹೇಳುತ್ತಾರೆ. ಮುಂಜಾನೆ ಎದ್ದ ತಕ್ಷಣ ಯಾರು ಈ ವಸ್ತುವನ್ನು ತಿನ್ನುತ್ತಾರೋ ಅವರ ಮನೆಗೆ ಅಪಾರ ಜನ ಸಂಪತ್ತಿನ ಆಗಮನವಾಗುತ್ತದೆ. ಈ ವಸ್ತುವನ್ನು ತಿನ್ನುವುದರಿಂದ ರಾತ್ರೋರಾತ್ರಿ ಶ್ರೀಮಂತರಾಗುತ್ತಾರೆ. ಲಕ್ಷ್ಮಿ ದೇವಿಯ ಆಗಮನವಾಗುತ್ತದೆ. ನಮ್ಮ ಧರ್ಮ ಶಾಸ್ತ್ರದಲ್ಲಿ ಈ ರೀತಿ ಅನೇಕ ನಿಯಮಗಳನ್ನು ತಿಳಿಸಿಕೊಡಲಾಗಿದೆ. ಇಂದಿನ ಕಾಲದಲ್ಲಿ ಪೂರ್ವಿಕರು ನಮಗೆ ಅನೇಕ ವಿಚಾರಗಳನ್ನು ತಿಳಿಸಿ ಕೊಡುತ್ತಿದ್ದರು ಆದರೆ ಈಗ ಆಧುನಿಕ ರೂಪದಲ್ಲಿ ಇದನ್ನು ಯಾರು ತಿಳಿಸಿ ಕೊಡುವುದಿಲ್ಲ. ಯಾರಿಗೆ ಹಣದ ಸಮಸ್ಯೆ ಉಂಟಾಗುತ್ತದೆ … Read more

ಕುಂಭ ರಾಶಿ ನವೆಂಬರ್ ಮಾಸ ಭವಿಷ್ಯ 

ಕುಂಭ ರಾಶಿಯ ನಂಬರ್ ಮಾಸ ಭವಿಷ್ಯ ಹೇಗಿದೆ ಎಂದು ತಿಳಿದುಕೊಳ್ಳೋಣ. ಬುಧ ಗುರು ರವಿ ಈ ಮೂರು ಗ್ರಹಗಳು ನಿಮಗೆ ತುಂಬಾ ಧನಾತ್ಮಕವಾಗಿದೆ ಎಂದು ಹೇಳಬಹುದು. ಬುಧ ಗ್ರಹ ಪರಿವರ್ತನೆಯಾಗಿ ವೃಶ್ಚಿಕ ರಾಶಿಯನ್ನು ಪ್ರವೇಶಿಸುತ್ತದೆ. ಇದರಿಂದ ಕುಂಭ ರಾಶಿಯ ರಾಶಿಯವರು ಹೆಚ್ಚು ಲವಲವಿಕೆಯಿಂದ ಇರುತ್ತೀರ. ನವಂಬರ್ 16ಕ್ಕೆ ನಿಮ್ಮ ದಶಮ ಸ್ಥಾನಕ್ಕೆ ರವಿ ಮತ್ತು ಕುಜ ಬರುತ್ತಾರೆ. ಕೆಲಸದ ವಿಚಾರದಲ್ಲಿ ಹೆಚ್ಚಿನ ಲಾಭವನ್ನು ಪಡೆದುಕೊಳ್ಳುತ್ತೀರಾ. ಅವರ ಕೆಲಸದ ಭಾವಕ್ಕೆ ತಕ್ಕಂತೆ ಉತ್ತಮ ಯಶಸ್ಸನ್ನು ಪಡೆದುಕೊಳ್ಳುತ್ತೀರಾ. ಕೆಲಸ ಇಲ್ಲದವರಿಗೆ … Read more

ಮಹಿಳೆಯರು ಮಾತ್ರ ನೋಡಿ..! 

ಮಹಿಳೆಯರಿಗೆ ಕೆಲವು ಗುಟ್ಟುಗಳು ಕೇವಲ ಮಹಿಳೆಯರು ಮಾತ್ರ ಇದನ್ನು ಕೇಳಿ. ಮಹಿಳೆಯರೇ ನಗ್ನ ವಾಗಿ ಸ್ನಾನ ಮಾಡುವಾಗ ಎಚ್ಚರಿಕೆ ಏಕೆಂದರೆ ಆ ರೀತಿ ಸ್ನಾನ ಮಾಡುವ ಮುಂಚೆ ಸುರಕ್ಷತೆಯನ್ನು ಪರೀಕ್ಷಿಸದ ನಂತರ ಸ್ನಾನ ಮಾಡುವುದು ಒಳ್ಳೆಯದು. ಅಡುಗೆ ಮನೆಯಲ್ಲಿ ಹೀಗೆ ಮಾಡುವುದು ಖಂಡಿತ ದಾರಿದ್ರ ಬರಲು ಕಾರಣವಾಗುತ್ತದೆ ಅದು ಏನೆಂದರೆ, ಅಡುಗೆ ಮಾಡಲು ಬಳಸುವ ಅಥವಾ ಅಡುಗೆ ಮನೆಗೆ ಬೇಕಾಗುವ ಸಾಮಾನುಗಳನ್ನು ಪೂರ್ತಿ ಖಾಲಿಯಾಗುವವರೆಗೂ ಹಾಗೆ ಇರುವುದು ಅಥವಾ ತುಂಬಿಸದೆ ಇರುವುದು…. ಪ್ರತಿದಿನ ಸಂಜೆ ಹೊತ್ತು ಖಂಡಿತವಾಗಿ … Read more

ಯಾವ ಮಹಿಳೆಯರು ಈ ರೀತಿ ಮಲಗುತ್ತಾರೋ ಆ ಮನೆಯ ಜನ ಶ್ರೀಮಂತರಾಗುವರು, ವಾಸ್ತು ಶಾಸ್ತ್ರ

ಸ್ನೇಹಿತರೆ ನಮಸ್ಕಾರ.ಸ್ನೇಹಿತರೆ ನಿಮಗೇನಾದ್ರು ಗೊತ್ತಿದೆಯಾ ನಾವು ಮಲಗುವಾಗ ತಲೆದಿಂಬು ಬಹಳ ಮುಖ್ಯ ತಲೇ ದಿಂಬಿನ ಕೆಳೆಗೆ ಈ ಒಂದು ವಸ್ತುವನ್ನು ಇಟ್ಟು ಮಲಗಿದರೆ ನೀವು ರಾತ್ರೋ ರಾತ್ರಿ ಶ್ರೀಮಂತಿಕೆ ಬರುತ್ತೆ.ರಾತ್ರಿ ಮಲಗೋಕೆ ತಲೆದಿಂಬು ಬಹಳ ಮುಖ್ಯ.ನೋಡಲು ಇದು ಸಾಮಾನ್ಯ ತಲೆದಿಂಬು ಇರಬಹುದು ಆದರೆ ಸಾಮಾನ್ಯವಾಗಿ ಕಾಣುವ ಪ್ರತಿಯೊಂದು ವಸ್ತುವು ಸಾಮಾನ್ಯ ಗುಣಹೊಂದಿರುವುದಿಲ್ಲ ಅವು ಬಹಳ ಶಕ್ತಿಯನ್ನು ಹೊಂದಿರುತ್ತವೆ ನೀವು ಈ ಒಂದು ಮಾತನ್ನು ಕೇಳಿರಬಹುದು ವ್ಯಕ್ತಿ ಎಷ್ಟೇ ಶ್ರೀಮಂತ ಆಗಿರಬಹುದು ಆದರೆ ಮಲಗಲು ಚಿನ್ನದ ತಲೆ ದಿಂಬು … Read more

ಮನೆಯಲ್ಲಿ ಬೀರುವನ್ನು ಈ ದಿಕ್ಕಿಗೆ ಇಡಬೇಕು

ನಮಸ್ಕಾರ ಸ್ನೇಹಿತರೆ.ಪ್ರತಿಯೊಬ್ಬರು ಕೂಡ ಅವರ ಜೀವನದಲ್ಲಿ ಬಹಳ ಪ್ರಾಮುಖ್ಯತೆಕೊಡುವ ವಸ್ತು ಅಂದರೆ ಅದು ಧನ ಅಂತ ಹೇಳಬಹುದು. ಖಂಡಿತ ನಮ್ಮ ದಿನ ಶುರುವಾಗೋದೇ ಹಣದಿಂದ ಅಂತ ಹೇಳಬಹುದು ಯಾಕಂದ್ರೆ ನಾವು ಬೆಳಿಗ್ಗೆ ಎದ್ದಾಗಲಿಂದ ಹಿಡಿದು ರಾತ್ರಿ ಮಲಗೋವರೆಗೂ ಬಳಸುವ ಎಲ್ಲ ವಸ್ತುಗಳನ್ನು ಹಣದಿಂದ ಖರೀದಿ ಮಾಡಬೇಕು ಹಾಗಾಗಿ ನಮ್ಮ ಜೀವನಕ್ಕೆ ಹಣ ತುಂಬಾ ಮುಖ್ಯ ಆಗುತ್ತೆ ಹಾಗಾದ್ರೆ ನಾವು ಗಳಿಸಿದಂತ ಹಣವನ್ನು ಮನೆಯಲ್ಲಿ ಎಲ್ಲಿ ಇಡ್ತೀವಿ? ಸಾಮಾನ್ಯವಾಗಿ ಹಣವನ್ನು ಬೀರುನಲ್ಲಿ ಇಡೋದು ವಾಡಿಕೆ ಆಲ್ವಾ ನೀವು ಗಮನಿಸಿರುವ … Read more

ನೀವು ಹುಟ್ಟಿದ ಸಮಯದ ಆಧಾರದ ಮೇಲೆ ನಿಮ್ಮ ಜಾತಕ ಹೀಗಿರಲಿದೆ

ನಮಸ್ಕಾರ ಸ್ನೇಹಿತರೆ ಜಾತಕ ಹುಟ್ಟಿದ ಸಮಯ ಮತ್ತು ದಿನಾಂಕಗಳ ಆಧಾರದ ಮೇಲೆ ನಿರ್ಧಾರವಾಗಿರುತ್ತದೆ ಇನ್ನು ಜ್ಯೋತಿಷ್ಯವನ್ನು ನಂಬುವವರು ಹುಟ್ಟಿದ ಸಮಯವನ್ನು ಖಂಡಿತವಾಗಿ ಪರಿಗಣನೆಗೆ ತೆಗೆದುಕೊಳ್ಳುತ್ತಾರೆ ಇಂದು ನಾವು ಹುಟ್ಟಿದ ಸಮಯವನ್ನು ಆಧರಿಸಿ ನಮ್ಮ ಗುಣಗಳು ಹೇಗಿರುತ್ತೆ ನಮಗೆ ಜೀವನದಲ್ಲಿ ಯಾವುದು ಅದೃಷ್ಟವನ್ನು ತಂದುಕೊಡುತ್ತದೆ ಏನು ಮಾಡಿದರೆ ಚೆನ್ನಾಗಿರುತ್ತದೆ ಎಂದು ತಿಳಿದುಕೊಳ್ಳೋಣ 4:00 ರಿಂದ 6:00 ಮಧ್ಯದಲ್ಲಿ ಹುಟ್ಟಿದ್ಧೆ ಆದರೆ ನೀವು ಆನಾರೋಗ್ಯದಿಂದ ಬಳಲುವ ಅವಕಾಶಗಳು ಹೆಚ್ಚು ಆಗಿರುತ್ತವೆ ಇನ್ನು ನೀವು ಕಮಿಟ್ಮೆಂಟ್ ಕೊಟ್ರು ಕೂಡ ಕೆಲಸವನ್ನು ಪೂರ್ಣಗೊಳಿಸಲು … Read more

ಲಕ್ಷ್ಮೀ ಅನುಗ್ರಹ ಸಿಗಬೇಕೆಂದರೆ ದೇವರ ಮನೆಯಲ್ಲಿ ಈ ವಸ್ತುಗಳು ಇರಲೇಬೇಕು ಇವೆಲ್ಲಾ ಲಕ್ಷ್ಮೀ ಸಹೋದರರು

ನಮ್ಮ ಮನೆಯ ಪೂಜಾ ಮಂದಿರದಲ್ಲಿ ಯಾವ ವಸ್ತು ಇರಬೇಕು ನಮಗೆ ಪರಿಪೂರ್ಣ ಲಕ್ಷ್ಮೀ ಅನುಗ್ರಹ ಸುಖ ಶಾಂತಿ ನೆಮ್ಮದಿ ಸಿಗಲು ಏನು ಮಾಡಬೇಕೆಂದು ತಿಳಿದುಕೊಳ್ಳೋಣ…. ಮುಖ್ಯವಾಗಿ ಮನುಷ್ಯನ ಶರೀರಕ್ಕೆ ಗುಂಡಿಗೆ ಎಷ್ಟು ಮುಖ್ಯವೋ ಅಷ್ಟೇ ಮನೆಗೆ ದೇವರ ಕೋಣೆ ಕೂಡ ಬಹಳ ಮುಖ್ಯ….! ಅತಿ ಮುಖ್ಯವಾದ ವಸ್ತು ಭಗವದ್ಗೀತೆ ತಪ್ಪದೆ ಮುಖ್ಯವಾಗಿ ಇಡಬೇಕು… ಸಾಲದು ಕನಿಷ್ಠ ಪಕ್ಷ ದಿನಕ್ಕೆ ಒಂದು ಪುಟವಾದರೂ ಓದಬೇಕು…. ಪೂಜೆ ಮಾಡಬೇಕು. ನವಿಲುಗರಿ ನರದೋಷ, ಅಶಾಂತಿ ತೊಲಗಿಸಲು ಮುಖ್ಯವಾಗಿ ನವಿಲುಗರಿ ಇಡಲೇಬೇಕು…. ವೆಂಕಟೇಶ್ವರ … Read more