ಈ ಬೇರನ್ನು ಮನೆಯಲ್ಲಿಟ್ಟು ಬದಲಾವಣೆ ನೋಡಿ ಇರುವೆಗೆ ಇದನ್ನು ಆಹಾರವಾಗಿ ಹಾಕಿದರೆ ದೈವಬಲ ಹಣವೃದ್ದಿ

ಮಾಡುವಂತಹ ಕೆಲಸದಲ್ಲಿ ಯಶಸ್ಸು ಆಗಬೇಕು ಜೊತೆಗೆ ದೈವಬಲ ನಿಮ್ಮ ಜೊತೆ ಇರಬೇಕೆಂದರೆ ನಿಮ್ಮ ಮನೆಯ ದೇವರ ಕೋಣೆಯಲ್ಲಿ ಈ ಬೇರನ್ನು ಇಟ್ಟು ಬದಲಾವಣೆಯನ್ನು ನೋಡುತ್ತಾ ಬನ್ನಿ. ದುಡಿಯುವಂತಹ ಕೈಗಳಿಗೆ ಮತ್ತು ಮನೆಯ ಯಜಮಾನನಿಗೆ ಆಗಬಹುದು, ಮನೆಯ ಯಜಮಾನಿಗೆ ಆಗಬಹುದು ಯಶಸ್ಸು ಎನ್ನುವುದು ಸಿಗುತ್ತಿರುವುದಿಲ್ಲ ಅಂತಹವರು ಈ ಬೇರನ್ನು ಇಟ್ಟು ಪೂಜೆ ಮಾಡುವುದರಿಂದ ಮನೆಯಲ್ಲಿರುವ ಸಂಕಷ್ಟಗಳು ದೂರವಾಗುತ್ತದ ಹಾಗೂ ಇರುವೆಗೆ ಈ ಮೂರು ಪದಾರ್ಥಗಳನ್ನು ಬೆರೆಸಿ ಆಹಾರವಾಗಿ ಹಾಕುವುದರಿಂದ ಹಣಕಾಸಿನ ಭಾದೆ ಮತ್ತು ಸಾಲದ ಸಮಸ್ಯೆ ನಿವಾರಣೆಯಾಗುತ್ತದೆ. ಸಾಮಾನ್ಯವಾಗಿ … Read more

ಕಾಲುಂಗುರ ಧರಿಸಿದ ಮಹಿಳೆಯರೇ ನೀವು ಈ ತಪ್ಪುಗಳನ್ನು ಮಾಡಲೇಬಾರದು

ಕಾಲುಂಗುರ ಧರಿಸಿದ ಮಹಿಳೆಯರೇ ನೀವು ಈ ತಪ್ಪುಗಳನ್ನು ಮಾಡಲೇಬಾರದು… ತಾಳಿ ಹೇಗೆ ಸೌಭಾಗ್ಯದ ಸಂಕೇತವು ಹಾಗೆ ಕಾಲುಂಗರು ಕೂಡ ಅವರು ಧರಿಸುವ ಕಾಲುಂಗುರ ತಾಳಿ ಆಷ್ಟೇ ಪವಿತ್ರ ಆದರೆ ಕಾಲುಂಗುರ ಧರಿಸುವಾಗ ಧರಿಸಿದ ನಂತರ ಕೆಲವೊಂದು ತಪ್ಪುಗಳನ್ನು ಮಾಡಬಾರದು ಪ್ರಾಚೀನ ಭಾರತದಲ್ಲಿ ಮಹಿಳೆಯರು ತಮ್ಮ ವಿವಾಹದ ಸ್ಥಾನಮಾನದ ಸಂಕೇತವಾಗಿ ಕಾಲುಂಗುರವನ್ನು ಉದರಿಸುವುದು ಸಂಪ್ರದಾಯವಾಗಿತ್ತು. ಕಾಲ್ ಬೆರಳ ಉಂಗುರಗಳನ್ನು ಧರಿಸುವ ಸಂಪ್ರದಾಯವು ಮಹಿಳೆಯರಿಗೆ ತಾವು ವಿವಾಹಿತರು ಮಾತ್ರವಲ್ಲದೆ ತಮ್ಮ ಸಮುದಾಯಗಳಲ್ಲಿ ವನ್ನು ಹೊಂದಿದ್ದಾರೆ ಎಂದು ತೋರಿಸಲು ಒಂದು ಮಾರ್ಗವಿತ್ತು. … Read more

ಇದರಲ್ಲಿ ಒಂದು ನಂಬರ್ ಆರಿಸಿ ಹಾಗೂ ನಿಮ್ಮ ಆರ್ಥಿಕ ಪರಿಸ್ಥಿತಿ ಹೇಗಿದೆ ತಿಳಿಯಿರಿ

ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ನ್ಯೂಮರಾಲಜಿಯ ಮೂಲಕ ತಿಳಿಸಿಕೊಡಲಿದ್ದೇವೆ. ಈ ಮೂರು ಸಂಖ್ಯೆಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಿ. ನಿಮ್ಮಿಷ್ಟದ ದೇವರನ್ನು ಮನಸ್ಸಿನಲ್ಲಿ ನೆನೆಸಿಕೊಂಡು ಸಂಖ್ಯೆಯನ್ನು ಆರಿಸಿ. ಯಾವ ಸಂಖ್ಯೆ ನಿಮ್ಮನ್ನು ಆಕರ್ಷಿಸುತ್ತದೆಯೋ ಗಮನಿಸಿ. ಒಂದನೇಯ ನಂಬರನ್ನು ಆಯ್ಕೆ ಮಾಡಿದ್ದರೆ, ಇವರಿಗೆ ಆರ್ಥಿಕ ಪರಿಸ್ಥಿತಿಯಲ್ಲಿ ಯಾವುದೇ ರೀತಿಯ ತೊಂದರೆ ಇರುವುದಿಲ್ಲ. ಆಕಸ್ಮಿಕ ಧನ ಲಾಭ ಹೆಚ್ಚಾಗಿ ಆಗುತ್ತದೆ. ಬಿದ್ದಿರುವ ಹಣ ಸಿಕ್ಕುವುದಾಗಲಿ ಅಥವಾ ಸಾಲ ಪಡೆದುಕೊಂಡವರು ವಾಪಸು ಕೊಡುವ ರೂಪದಲ್ಲಿ ಹಣ ಬಂದು ಸೇರುತ್ತದೆ. ಯುನಿವರ್ಸ್ ದೇವತೆ ನಿಮ್ಮ ಜೊತೆಯಲ್ಲಿ … Read more

ಹಣೆಯ ಮಧ್ಯಭಾಗದಲ್ಲಿ ಮಚ್ಚೆ ಇದ್ದರೆ

1.ಹಣೆಯ ಮಧ್ಯಭಾಗದಲ್ಲಿ ಮಚ್ಚೆ ಇದ್ದರೆ ನೀವು ನಿಮ್ಮ ಮೇಲೆ ಅತಿಯಾದ ಆತ್ಮವಿಶ್ವಾಸ ಹೊಂದಿರುತ್ತೀರಿ. ಸ್ವಂತ ಪ್ರಯತ್ನದಿಂದ ಸ್ವಾವಲಂಬಿಯಾಗಿ ಬದುಕುತ್ತೀರಿ. ನಿಮ್ಮ ಮೇಲೆ ಅತಿಯಾದ ಆತ್ಮವಿಶ್ವಾಸ ಹೊಂದಿರುತ್ತೀರಿ ನೀವು ಅದೃಷ್ಟವಂತರು ಅಂದುಕೊಂಡಿದ್ದನ್ನು ಸಾಧಿಸುವವರು ಆಗಿರುತ್ತೀರಿ. ಕಣ್ಣುಹಬ್ಬಗಳ ಮೇಲೆ ಮಚ್ಚೆ ಇದ್ದರೆ ನೀವು ತುಂಬಾ ಸುಲಭವಾಗಿ ಹಣ ಸಂಪಾದಿಸುತ್ತೀರಿ ಹಾಗೂ ಅಷ್ಟೇ ಸುಲಭವಾಗಿ ಖರ್ಚು ಮಾಡುತ್ತೀರಿ. ಮೂಗಿನ ಎಡಭಾಗದಲ್ಲಿ ಅಥವಾ ಬಲಭಾಗದಲ್ಲಿ ಮಚ್ಚೆ ಇದ್ದರೆ ನಿಮಗೆ ಜೀವನದಲ್ಲಿ ಹಣದ ಕೊರತೆ ಇರುವುದಿಲ್ಲ. ಕಿವಿಯ ಮೇಲೆ ಮಚ್ಚೆ ಇದ್ದರೆ ತುಂಬಾ ಅದೃಷ್ಟವಂತರು … Read more

ಶ್ರೀಕೃಷ್ಣ ಹೇಳಿದ ಮಾತು: ಈ 2 ಸಸ್ಯ ಮನೆಯಲ್ಲಿ ನೆಟ್ಟರೆ ಹಣ ಖರ್ಚು ಹೆಚ್ಚಾಗುತ್ತದೆ ಲಕ್ಷ್ಮೀ ಮನೆ ಬಿಟ್ಟು ಹೋಗುತ್ತಾರೆ

ನಮಸ್ಕಾರ ಸ್ನೇಹಿತರೆ ಶ್ರೀಕೃಷ್ಣನು ವಾಸ್ತುಶಾಸ್ತ್ರದಲ್ಲಿ ಎರಡು ಗಿಡಗಳ ಬಗ್ಗೆ ಯಾವ ರೀತಿಯಾಗಿ ತಿಳಿಸಿದ್ದಾರೆ ಎಂದರೆ ಇವು ಮನೆಯ ಹತ್ತಿರ ಇದ್ದರೆ ದುಃಖದ ಜೊತೆಗೆ ದರಿದ್ರತೆಯನ್ನು ತರುತ್ತವೆ ಎಂದು ತಿಳಿಸಿದ್ದಾರೆ ಈ ವೃಕ್ಷಗಳು ಮನೆಯ ಮುಂದೆ ಇದ್ದರೆ ಆ ಮನೆಯಲ್ಲಿ ಇರುವ ಜನರ ಉನ್ನತಿ ಯಾವತ್ತಿಗೂ ಆಗುವುದಿಲ್ಲ ಅಂತವರಿಗೆ ಯಾವತ್ತಿಗೂ ಸೋಲು ನಿರಾಶೆ ಕೈಗೂಡುತ್ತದೆ ಸ್ನೇಹಿತರೆ ವಾಸ್ತುಶಾಸ್ತ್ರದ ಅನುಸಾರವಾಗಿ ಮರ ಗಿಡಗಳು ಮನೆಯ ಸೌಂದರ್ಯವನ್ನು ಖಂಡಿತವಾಗಿ ಹೆಚ್ಚು ಮಾಡುತ್ತವೆ ಜೊತೆಗೆ ನಮ್ಮ ವಾತಾವರಣವನ್ನ ಸಹ ಶುದ್ಧವಾಗಿ ಇಡುತ್ತವೆ ವೃಕ್ಷಗಳಿಂದ … Read more

ಗೃಹಣಿಯರೇ ಲಕ್ಷ್ಮಿ ದೇವಿಯನ್ನು ಒಲಿಸಿಕೊಳ್ಳುವ ಹತ್ತು ಮಾರ್ಗಗಳು

ಗೃಹಣಿಯರೇ ಲಕ್ಷ್ಮಿ ದೇವಿಯನ್ನು ಒಲಿಸಿಕೊಳ್ಳುವ ಹತ್ತು ಮಾರ್ಗಗಳು 1 ಕುಲದೇವರ ಆಚರಣೆಯನ್ನು ಭಕ್ತಿ ಶ್ರದ್ಧೆಯಿಂದ ಮಾಡಿ ನಮ್ಮ ಹಿರಿಯರು ಕುಲದೇವರನ್ನು ಪೂಜೆ ಮಾಡಿಕೊಂಡು ಬಂದಿರುತ್ತಾರೆ ಅದನ್ನು ತಿಳಿದು ಅವರು ಯಾವ ರೀತಿ ಪೂಜಿಸಿಕೊಂಡು ಬಂದಿರುತ್ತಾರೆ ಎಂದು ತಿಳಿದು ಅದನ್ನು ಸೇರಿಸಿ 2 ನಾವು ವಾಸ ಮಾಡುವ ಊರಿನ ಗ್ರಾಮ ದೇವತೆಯನ್ನು ಆರಾಧನೆ ಮಾಡಬೇಕು 3 ಮನೆಯಲ್ಲಿ ತುಳಸಿ ಗಿಡದ ಪಕ್ಕದಲ್ಲಿ ವೀಳ್ಯದೆಲೆ ಗಿಡವನ್ನು ಹಾಕಿ ಎರಡಕ್ಕೂ ಪೂಜೆ ಮಾಡಿ 4 ದೇವರ ಪೂಜೆ ಮಾಡುವಾಗ ನೈವೇದ್ಯ ಇಟ್ಟು … Read more

ಕನ್ಯಾ ರಾಶಿ ಅಕ್ಟೋಬರ್ ಮಾಸ ಭವಿಷ್ಯ

ಅಕ್ಟೋಬರ್ ತಿಂಗಳಲ್ಲಿ ಕನ್ಯಾ ರಾಶಿಯವರ ಭವಿಷ್ಯ ಹೇಗಿದೆ ಎಂದು ತಿಳಿಯೋಣ. ಅಕ್ಟೋಬರ್ 18ಕ್ಕೆ ಚತುರ್ ಗ್ರಹ ಯೋಗ ಉಂಟಾಗುತ್ತದೆ ಎಂದು ಹೇಳಬಹುದು. ಶುಕ್ರ ಗ್ರಹ ನಿಮಗೆ ಧನ ಲಾಭವನ್ನು ತಂದುಕೊಡುತ್ತಾನೆ. ಬಾಲ್ಯದ ಮಿತ್ರರು ಸಿಗುವ ಸೂಚನೆ ಇರುತ್ತದೆ. ಇಲ್ಲವಾದರೆ ಹೊಸ ಗೆಳೆಯರು ಸಿಗಬಹುದು. ಮೋಸದ ವಂಚನೆಗೆ ತುತ್ತಾಗುವ ಸಾಧ್ಯತೆ ಇರುತ್ತದೆ. ರಾಹು ಮತ್ತು ಕೇತುಗಳಿಗೆ ನಿಗೂಢವಾದ ಶಕ್ತಿಯನ್ನು ತಂದು ಕೊಡುವ ಶಕ್ತಿ ಇರುತ್ತದೆ. ಹಣಕಾಸಿನ ವ್ಯವಹಾರದಲ್ಲಿ ದಾಖಲೆಗಳನ್ನು ಇಟ್ಟುಕೊಳ್ಳುವುದು ಉತ್ತಮ. ಅಕ್ಟೋಬರ್ 30ಕ್ಕೆ ಗುರು ಚಂಡಾಳ ಯೋಗ … Read more

ಈ ಹೂವಿನಿಂದ ಶತ್ರು ನಾಶ, ತಕ್ಷಣ ಕಾಲಿಗೆ ಬಿದ್ದು ಕ್ಷಮೆ ಕೇಳುವರು

ನಮ್ಮ ಜೀವನದಲ್ಲಿ ಶತೃಗಳಿದ್ದರೇ ಅವರಿಂದ ಹೇಗೆ ಮುಕ್ತಿಯನ್ನು ಪಡೆಯಬಹುದು. ಉದಾಹರಣೆಗೆ ನಿಮ್ಮ ಸ್ನೇಹಿತರು ನಿಮ್ಮ ಮಾತು ಕೇಳುತ್ತಿಲ್ಲವೆಂದರೆ, ನಿಮ್ಮ ವಿರುದ್ಧ ಉಲ್ಟಾಸೀದಾ ಮಾತನಾಡುತ್ತಿದ್ದರೆ ಅವರು ಸಹ ಶತೃಗಳಿಗೆ ಸಮಾನವಾಗಿಬಿಡುತ್ತಾರೆ. ಇದರಿಂದ ಜೀವನದಲ್ಲಿ ಹೆಚ್ಚಿನ ನಷ್ಟ ಕೂಡ ಆಗುತ್ತದೆ. ಯಾವುದಾದರೂ ವ್ಯಕ್ತಿಯ ಬಳಿ ಹಣವನ್ನು ತೆಗೆದುಕೊಳ್ಳುತ್ತೀರ ಅಥವಾ ಬೇರೆಯವರಿಗೆ ಹಣವನ್ನು ಕೊಟ್ಟಿರುತ್ತೀರ ಈ ಇಬ್ಬರು ವ್ಯಕ್ತಿಗಳು ನಿಮಗೆ ತೊಂದರೆಯನ್ನು ಕೊಡಲು ಶುರು ಮಾಡುತ್ತಾರೆ. ಹಣವನ್ನು ಮರಳಿ ಕೊಡುವುದಿಲ್ಲ. ನಿಮಗೆ ಹಣವನ್ನು ವಾಪಸ್ಸು ನಿಮಗೆ ಕೊಡದೇ ಇದ್ದಾಗ ಅವರು ಕೂಡ … Read more

ಬೆಳ್ಳುಳ್ಳಿಯ ತಂತ್ರ

ಬೆಳ್ಳುಳ್ಳಿಯ ತಂತ್ರಗಳು ಬೆಳ್ಳುಳ್ಳಿಯನ್ನು ತಲದಿಂಬಿನ ಕೆಳಗೆ ಇಟ್ಟುಕೊಂಡು ಮಲಗುವುದರಿಂದ ಕೇವಲ ರೋಗದಿಂದ ನಿಮಗೆ ಮುಕ್ತಿಯನ್ನು ಕೊಡುವುದಲ್ಲದೆ ನವಗ್ರಹ ದೋಷಗಳಿಂದಲೂ ನಿಮ್ಮನ್ನು ಕಾಪಾಡುತ್ತದೆ. ವ್ಯಕ್ತಿಯ ಪರ್ಸ್ ನಲ್ಲಿ ಬೆಳ್ಳುಳ್ಳಿಯನ್ನು ಇಟ್ಟುಕೊಳ್ಳುವುದರಿಂದ ವ್ಯಕ್ತಿಯ ಮನಸ್ಸು ಯಾವಾಗಲೂ ಶಾಂತವಾಗಿರುತ್ತದೆ. ಬೇರೆಯವರ ಕೆಟ್ಟ ದೃಷ್ಟಿ ನಿಮ್ಮ ಮೇಲೆ ಬಿದ್ದರೆ ಐದು ಬೆಳ್ಳುಳ್ಳಿಯನ್ನು ತೆಗೆದುಕೊಂಡು ಹೇಳು ಭಾರಿ ನಿಮ್ಮ ತಲೆಯ ಸುತ್ತ ನಿವಾರಿಸಿಕೊಂಡು ಯಾರು ಇಲ್ಲದ ನಿರ್ಜನ ಪ್ರದೇಶದ ಜಾಗಕ್ಕೆ ಎಸೆಯಬೇಕು. ಬೆಳ್ಳುಳ್ಳಿ ಎಸದ ನಂತರ ತಪ್ಪದೆ ಯಾವುದೇ ಕಾರಣಕ್ಕೂ ತಿರುಗಿ ನೋಡಬಾರದು. ಮನೆಯಲ್ಲಿ … Read more

29 ಸೆಪ್ಟೆಂಬರ ಬಾದ್ರಪದ ಹುಣ್ಣಿಮೆ ದಿನ ಇಲ್ಲಿ 1 ದೀಪ ಹಚ್ಚಿ ಪಿತ್ರದೋಷ ತಕ್ಷಣ ದೂರ ಎಲ್ಲ ಕಷ್ಟ ಸಮಸ್ಯೆಗಳಿಂದ ಮುಕ್ತಿ

ಐದು ನೂರು ವರ್ಷಗಳ ನಂತರ ದೊಡ್ಡ ಹುಣ್ಣಿಮೆ ಸೆಪ್ಟೆಂಬರ್ 29ರಂದು ಭಾದ್ರಪದ ಹುಣ್ಣಿಮೆ ಸ್ನೇಹಿತರೆ ನಮ್ಮ ಸನಾತನ ಧರ್ಮದಲ್ಲಿ ಭಾದ್ರಪದ ಹುಣ್ಣಿಮೆಗೆ ವಿಶೇಷವಾದ ಮಹತ್ವವಿದೆ ಭಾದ್ರಪದ ಮಾಸದಲ್ಲಿ ಬರುವ ಹುಣ್ಣಿಮೆಗೆ ಅನಂತನ ಹುಣ್ಣಿಮೆ ಅಥವಾ ಪಿತ್ರಪೂರ್ಣಿಮೆ ಎಂದು ಕರೆಯುತ್ತಾರೆ ಪಂಚಾಂಗದ ಅನುಸಾರವಾಗಿ ಈ ಬಾರಿ ಈ ಭಾತೃಪದ ಹುಣ್ಣಿಮೆಯು ಸೆಪ್ಟೆಂಬರ್ 29 ಶುಕ್ರವಾರದಂದು ಬಂದಿದೆ ಈ ದಿನ ಹಲವಾರು ಶುಭಸಂಯೋಗಗಳು ಬಂದಿವೆ ನಮ್ಮ ಹಿಂದೂ ಧರ್ಮದಲ್ಲಿರುವ ನಂಬಿಕೆ ಪ್ರಕಾರ ಯಮರಾಜರು ಎಲ್ಲಾ ಆತ್ಮಗಳನ್ನು ಈ ದಿನದಂದು ಭೂಮಿಗೆ … Read more