ಈ ಒಂದು ಹೂವಿನಿಂದ ಲಕ್ಷ್ಮೀದೇವಿಯನ್ನು ಪೂಜೆ ಮಾಡಿದರೆ ಅದೃಷ್ಟ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ

ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಈ ಒಂದು ಹೂವಿನಿಂದ ಲಕ್ಷ್ಮಿ ದೇವಿಯನ್ನು ಪೂಜೆ ಮಾಡಿದರೆ ಅದೃಷ್ಟ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ತಿಳಿದುಕೊಳ್ಳುವ ಮುನ್ನ ನೀವು ಕೂಡ ಲಕ್ಷ್ಮಿ ದೇವಿಯ ಭಕ್ತರಾಗಿದ್ದರೆ ಈಗಲೇ ಈ ಪೇಜ್ ಲೈಕ್ ಕಾಮೆಂಟ್ ಮೂಲಕ ತಿಳಿಸಿ.ನಾವು ಪ್ರತಿನಿತ್ಯ ದೇವರಿಗೆ ಪೂಜೆ ಮಾಡುತ್ತೇವೆ ಕೆಲವರು ಲಕ್ಷ್ಮಿ ದೇವಿಗೆ ಪೂಜೆ ಮಾಡಿದರೆ ಆಕೆ ಮನೆಯಲ್ಲಿ ಇದ್ದರೆ ಸಂಪತ್ತು, ಐಶ್ವರ್ಯ ದೊರೆಯುತ್ತದೆ ಅಂತ ಹೇಳುತ್ತಾರೆ. ಆದರೆ ಲಕ್ಷ್ಮಿ ಪೂಜೆ ಮಾಡಿದರು ಕೆಲವರಿಗೆ ಕಷ್ಟ ಕಾಲ ದೂರ ಹೋಗುವುದಿಲ್ಲ ಏಕೆಂದರೆ … Read more

1 ನಿಮಿಷ ಸಮಯ ಮಾಡಿಕೊಂಡು ಕೇಳಿ.!!

ಉಪಯುಕ್ತಕರವಾದ ಮಾಹಿತಿಗಳು ಓದುವ ಮೊದಲು ಸ್ವಲ್ಪ ಜೀರಿಗೆಯನ್ನು ತಿಂದರೆ ಎಲ್ಲ ಚೆನ್ನಾಗಿ ನೆನಪಿರುತ್ತದೆಬಿಸಿ ನೀರನ್ನು ಪ್ರತಿದಿನ ಬಳಸಿದರೆ ಹಾರ್ಟ್ ಅಟ್ಯಾಕ್ ಸಮಸ್ಯೆ ಬರುವುದಿಲ್ಲ. ಜೀರ್ಣಕ್ರಿಯೆಯು ಚೆನ್ನಾಗಿ ಆಗುತ್ತದೆ. ತಲೆನೋವು ಇರುವವರು ಪಾಲಕ್ ಸೊಪ್ಪನ್ನು ಸೇವಿಸಬಾರದು. ಆಹಾರ ಸೇವಿಸಿದ ನಂತರ ಸ್ವಲ್ಪ ಸೋಂಪುಕಾಳನ್ನು ತಿನ್ನುವುದರಿಂದ ಕಣ್ಣಿನ ದೃಷ್ಠಿಗೆ ಒಳ್ಳೆಯದು ಹಾಗೂ ಜೀರ್ಣಕ್ರಿಯೆಯು ಚೆನ್ನಾಗಿ ಆಗುತ್ತದೆ. ನಿಂಬೆಹಣ್ಣಿನ ಸಿಪ್ಪೆಯಿಂದ ಹಲ್ಲಿಗೆ ಉಜ್ಜುವುದರಿಂದ ಹಳದಿ ಹಲ್ಲಿನ ಸಮಸ್ಯೆ ಬರುವುದಿಲ್ಲ. ಆಹಾರದಲ್ಲಿ ಪ್ರತಿದಿನ ಸಾಲಡನ್ನು ಬಳಸುವುದರಿಂದ ಆರೋಗ್ಯಕ್ಕೂ ಒಳ್ಳೆಯದು ಹೊಟ್ಟೆ ಮುಂದೆ ಬರುವುದಿಲ್ಲ. … Read more

ಮನೆಯ ಈ 4 ಜಾಗದಲ್ಲಿ ಇವುಗಳನ್ನು ಇಟ್ಟರೆ ಮನೆಯಲ್ಲಿ ದುಡ್ಡೆ ದುಡ್ಡು ಲಕ್ಷ್ಮಿ ನಿವಾಸ

ನಿಮ್ಮ ಮನೆಯಲ್ಲಿ ಯಾರಿಗೂ ಹೇಳದೇ ಈ ನಾಲ್ಕು ಜಾಗದಲ್ಲಿ ಈ ವಸ್ತುಗಳನ್ನು ಇಟ್ಟರೇ ಮನೆಗೆ ಧನಾಕರ್ಷಣೆ ಉಂಟಾಗುತ್ತದೆ. ಮನೆಯಲ್ಲಿರುವ ಪ್ರತಿಸಮಸ್ಯೆಗಳು ಕಳಿದು ವಿಶೇಷ ಧನಲಾಭ ಏರ್ಪಡುತ್ತದೆ. ಸಾಲದ ಸುಳಿ, ಹಣದ ಸಮಸ್ಯೆ, ಇತ್ಯಾದಿ ಸಮಸ್ಯೆಗಳ ನಿವಾರಣೆಗೆ ಈ ನಾಲ್ಕು ವಸ್ತುಗಳನ್ನ ನಾಲ್ಕು ದಿಕ್ಕಿನಲ್ಲಿ ಇಟ್ಟು ನೋಡಿ ಚಮತ್ಕಾರ ನಡೆಯುತ್ತದೆ. ಆ ನಾಲ್ಕು ವಸ್ತುಗಳು ಯಾವುವು ಮತ್ತು ಆ ನಾಲ್ಕು ಜಾಗಗಳು ಯಾವುವು ಎಂಬುದನ್ನ ಈ ಲೇಖನದಲ್ಲಿ ತಿಳಿಸಿಕೊಡುತ್ತೇನೆ. ನಿಮ್ಮ ಮನೆಯ ಬಾಗಿಲಿನಲ್ಲಿ, ಅಡುಗೆ ಕೋಣೆಯಲ್ಲಿ, ಮನೆಯಲ್ಲಿರುವ ಬೀರುವಿನ … Read more

ತವರುಮನೆಯಿಂದ ಈ ಮೂರು ವಸ್ತುಗಳನ್ನು ಗಂಡನ ಮನೆಗೆ ತರಬೇಡಿ..!

ಸ್ನೇಹಿತರೆ ನಮಸ್ಕಾರ ಹೆಣ್ಣು ಒಂದಲ್ಲ ಒಂದು ದಿನ ಮದುವೆ ಆಗಲೇಬೇಕು ಹಾಗೆ ತನ್ನ ಗಂಡನ ಮನೆಗೆ ಹೋಗಲೇ ಬೇಕು ಅಂತ ಹೇಳಬಹುದು ಇದು ಎಲ್ಲರಿಗೂ ತಿಳಿದ ವಿಷಯ ಮದುವೆಯಾಗಿ ಗಂಡನ ಮನೆಗೆ ಹೋಗುವಾಗ ನೀವು ನಿಮ್ಮ ಹುಟ್ಟಿದ ಮನೆಯಿಂದ ಯಾವ ವಸ್ತುಗಳನ್ನು ಗಂಡನ ಮನೆಗೆ ತೆಗೆದುಕೊಂಡು ಹೋಗಬಾರದು ಹಾಗೆ ಈ ವಸ್ತುವನ್ನು ತೆಗೆದುಕೊಂಡು ಹೋಗುವುದರಿಂದ ಏನೇನು ನಷ್ಟ ಆಗುತ್ತದೆ ಇದರಿಂದ ನಿಮಗೆ ಯಾವ ಕಷ್ಟ ಬರುತ್ತದೆ ಅಂತ ಇವತ್ತಿನ ಲೇಖನದಲ್ಲಿ ಹೇಳುತ್ತೇವೆ ಹಾಗಾಗಿ ಈ ಲೇಖನವನ್ನು ಆದಷ್ಟು … Read more

ಒಬ್ಬ ಮಹಿಳೆ ಈ 3 ಆಭರಣಗಳನ್ನು ಧರಿಸಲೇಬಾರದು, ಇಲ್ಲವಾದರೆ ನಿಧಾನವಾಗಿ ಗಂಡನ ಅಂತ್ಯವಾಗುತ್ತದೆ

ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ವಿವಾಹವಾದ ಮಹಿಳೆಯರಿಗೆ ಅವರದ್ದೇ ಆದ ಗಂಡನ ಮನೆಯ ನಿಯಮಗಳಿರುತ್ತವೆ ಅದನ್ನು ತಪ್ಪದೇ ಪಾಲಿಸಬೇಕು ಇಲ್ಲವಾದರೆ ಗಂಡನ ಮನೆಯೂ ಸರ್ವನಾಶವಾಗುತ್ತದೆ ಹಾಗೂ ಗಂಡನ ಅಂತ್ಯಕ್ಕೂ ಇದು ಕಾರಣವಾಗಬಹುದು. ಅದರಲ್ಲಿಯೂ ಈ ಪ್ರಮುಖ ವಾದ ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಇನ್ನು ಗಂಡ ಈ 3 ಆಭರಣಗಳನ್ನು ತೊಡುವಂತೆ ಹೆಂಡತಿಗೆ ಹೇಳಿದರು ಅದನ್ನು ತೊಡಬಾರದು ಯಾಕೆಂದರೆ ಇದರಿಂದ ಲಾಭಕ್ಕಿಂತ ಹಾನಿಯೇ ಹೆಚ್ಚು. ಇನ್ನೂ ಯಾವ 3 ಆಭರಣಗಳನ್ನು , ವಸ್ತುಗಳನ್ನು ಮುದುವೆಯಾದ ಸ್ತ್ರೀಯರು ಧರಿಸಲೇ ಬಾರದು ಎಂದು ತಿಳಿಯೋಣ … Read more

ದೇವರ ಮುಂದೆ ಕುಳಿತು ಪೂಜಿಸುವಾಗ ಕಣ್ಣೀರು ಬಂದರೆ ನಿಮ್ಮ ದಾರಿದ್ರ್ಯ ದೋಷಗಳು ದೂರವಾದಂತೆ.

ಎಲ್ಲರಿಗೂ ನಮಸ್ಕಾರ, ದೇವರ ಮುಂದೆ ಕಣ್ಣೀರು ಬಂದರೆ ನಿಮ್ಮ ದಾರಿದ್ರ ದೋಷಗಳು ದೂರವಾದಂತೆ ಅದು ಹೇಗೆ ಎಂದರೆ ಪೂಜೆಯ ಸಂದರ್ಭದಲ್ಲಿ ಕೆಲವು ಸಲ ಬದಲಾವಣೆ ಕಾಣಬಹುದು ಕೆಲವರಲ್ಲಿ ಕಣ್ಣೀರು, ಆಲಸ್ಯ, ಆಕಳಿಕೆ, ನಿದ್ದೆ ಬರುವುದು ಇಂತಹ ಭಾವನೆಗಳು ಗೋಚರಿಸುತ್ತದೆ. ಅಥಾವ ಪೂಜೆ ಮಾಡುವಾಗ ನಮ್ಮ ಮನಸು ಕೆಟ್ಟ ಬಗೆಯ ಆಲೋಚನೆಗಳಲ್ಲಿ ಕೂಡಿರುತ್ತದೆ. ಇವುಗಳು ಆಗುವ ಕಾರಣ ಆ ಜಾಗದಲ್ಲಿ ಇರುವಂತಹ ವರುಣಾತ್ಮಕ ಹಾಗೂ ಧನಾತ್ಮಕ ಅಲೆಗಳು ಧನಾತ್ಮಕ ಅಲೆಗಳು ಎದ್ದಾಗ ನಿಮ್ಮ ಮನಸ್ಸುಗಳು ಪ್ರಫುಲತೆಯಿಂದ ನಿಮ್ಮ ಬೇಡಿಕೆಗೆ … Read more

ಮನೆಗೆ ಕೆಟ್ಟದೃಷ್ಟಿ ಬಿದ್ದಾಗ

ಮನೆಗೆ ಕೆಟ್ಟ ದೃಷ್ಟಿ ಬಿದ್ದಾಗ? ಒಂದು ಮನೆಯಲ್ಲಿ ಸದಾ ನೆಮ್ಮದಿ ಸುಖ ಶಾಂತಿ ಇದ್ದರೆ, ಆ ಮನೆಯಲ್ಲಿ ಸಕಾರಾತ್ಮಕತೆ ತುಂಬಿ ತುಳುಕುತ್ತಿದೆ ಎಂದರ್ಥ. ಅದೇ ಒಂದು ಮನೆಯಲ್ಲಿ ಕಾರಣವಿಲ್ಲದೇ ಪದೇ ಪದೇ ಜಗಳ ಅಶಾಂತಿ ದುಃಖವಿದೆ ಎಂದರೆ ಆ ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚಿದೆ ಎಂದರ್ಥ ಹಾಗಾದ್ರೆ ಮನೆಯಲ್ಲಿ ನಕಾರಾತ್ಮಕತೆ ಇದ್ದರೆ ಎಂಥ ಸೂಚನೆ ಸಿಗುತ್ತದೆ ಎಂಬುದನ್ನ ಈ ಲೇಖನದಲ್ಲಿ ತಿಳಿಸಲಾಗಿದೆ. ಯಾವ ಮನೆಯಲ್ಲಿ ನಕಾರಾತ್ಮಕ ಶಕ್ತಿ ಇರುತ್ತದೆಯೋ ಅಲ್ಲಿ, ಪದೇ ಪದೇ ಜಗಳವಾಗುತ್ತದೆ. ಆ … Read more

ವರಮಹಾಲಕ್ಷ್ಮಿ ಹಬ್ಬದ ದಿನ ಕಳಸಕ್ಕೆ ಈ ವಸ್ತುವನ್ನು ಹಾಕಿದರೆ ಲಕ್ಷ್ಮಿ ಒಲಿದು ಬರುತ್ತಾಳೆ

ಮನುಷ್ಯನಿಗೆ ದಾರಿದ್ರ್ಯ ಎನ್ನುವುದು ಕೆಟ್ಟದು. ಯಾರಿಗೆ ಹಣದ ಅನುಗ್ರಹವಾಗಿರುತ್ತದೆಯೋ ಎಲ್ಲದರಿಂದಲೂ ಸುಖವನ್ನು ಪಡೆಯುತ್ತಾರೆ. ಮನುಷ್ಯ ಹಣಕ್ಕೋಸ್ಕರ ಬಹಳ ಕಷ್ಟವನ್ನು ಪಡುತ್ತಾನೆ. ಲಕ್ಷ್ಮಿ ಕೃಪೆಗೋಸ್ಕರ ನಾನಾ ಗ್ರಂಥಗಳಿಂದ ಲಕ್ಷ್ಮಿ ಪೂಜೆಯ ಬಗ್ಗೆ ತಿಳಿದುಕೊಳ್ಳುತ್ತೇವೆ. ಮುಂಬರುವ ವರಮಹಾಲಕ್ಷ್ಮಿ ಹಬ್ಬದ ದಿನ ಪೂಜೆಯನ್ನ ಮಾಡಬೇಕಾದರೇ ಕೆಲವು ವಿಧಾನಗಳಿವೆ. ಅದೇನೆಂದರೆ ದೇವರ ಮನೆಯಲ್ಲಿ ಕಳಸವನ್ನ ಇಡಬೇಕಾದರೇ ನೀರನ್ನು ಹಾಕುತ್ತೀರಿ, ಆದರೇ ನೀರನ್ನು ಹಾಕದೇ ಅಕ್ಕಿಯನ್ನು ಹಾಕಬೇಕು. ಗೋಡಂಬಿ, ದ್ರಾಕ್ಷಿ, ಕಲ್ಲುಸಕ್ಕರೆ, ದುಡ್ಡು, ಚಿನ್ನ, ಬೆಳ್ಳಿಗಳನ್ನ ಹಾಕಬೇಕು. ನಂತರ ಕಳಸವನ್ನು ಅಲಂಕಾರ ಮಾಡಿಕೊಳ್ಳಿ, ಇದು … Read more

ಈ ಶಕ್ತಿಶಾಲಿ ಮಂತ್ರ ನಿಮ್ಮ ಜೊತೆ ಇದ್ದರೆ ಸಾಕು ಹಣದ ಕೊರತೆ ಬರೊಲ್ಲ ಏಳಿಗೆ ಕಾಣ್ತೀರಾ

ಜೀವನದಲ್ಲಿ ಹಣದ ಸಮಸ್ಯೆ ಬರಬಾರದು ಒಬ್ಬರ ಮುಂದೆ ಕೈ ಚಾಚಿ ನಿಲ್ಲಬಾರದು, ಸಾಲದ ಸಮಸ್ಯೆಗಳಾಗಿರಬಹುದು, ಸರಿಯಾದ ಸಮಯಕ್ಕೆ ದುಡ್ಡು ಸಿಗದೇಇರದೇ ಇರಬಹುದು, ಕೊಟ್ಟ ಹಣ ಮತ್ತೆ ಬರದೇ ಇರುವಂತಹದ್ದು ಆಗಿರಬಹುದು. ಎಷ್ಟೇ ಸಂಪಾದನೆಯಾದರೂ ದುಡ್ಡನ್ನು ಉಳಿಸಲು ಆಗುತ್ತಿಲ್ಲ, ಸಂಪಾದನೆ ಮಾಡಿದೆಲ್ಲಾ ಸಾಲಕ್ಕೆ, ಮನೆಯ ಖರ್ಚಿಗೆ ಆಗಿ ಹೋಗುತ್ತಿದೆ, ಉಳಿತಾಯ ಮಾಡಲು ಆಗುತ್ತಿಲ್ಲ ಎನ್ನುವವರು ಒಂದು ಕಾಗದದ ಮೇಲೆ ಈ ದೇವಿಯ ಮಂತ್ರವನ್ನು ಬರೆದು ನಿಮ್ಮ ಮನೆಯ ಬೀರುವಿನಲ್ಲಿ ಇಟ್ಟರೆ ಸಾಕು ಆಶ್ಚರ್ಯಕರವಾಗಿ ಹಣದ ಪ್ರಗತಿಯನ್ನು ನೋಡಬಹುದು. ಈ … Read more

ನಿಮಗಿಷ್ಟ ಇರುವ ವ್ಯಕ್ತಿ ನಿಮ್ಮ ಬಗ್ಗೆ ಏನು ಯೋಚಿಸುತ್ತಾರೆ ತಿಳಿಯಿರಿ

ಈ ಲೇಖನದಲ್ಲಿ ತಿಳಿಸಿರುವುದನ್ನ ಮನರಂಜನಾತ್ಮಕವಾಗಿ ತೆಗೆದುಕೊಳ್ಳಿ. ಈ ಐದು ನಂಬರ್ಗಳಲ್ಲಿ ನೀವು ಒಂದನ್ನ ಸೆಲೆಕ್ಟ್ ಮಾಡಬೇಕಾಗುತ್ತದೆ. ನೀವು ಯಾವ ವ್ಯಕ್ತಿಯನ್ನ ಇಷ್ಟಪಡುತ್ತೀರ ಮತ್ತು ನಿಮ್ಮನ್ನು ಇಷ್ಟಪಡುವ ವ್ಯಕ್ತಿಯಾಗಿರಬಹುದು, ಸ್ನೇಹಿತರು ಅಥವಾ ತಂದೆತಾಯಿ ಯಾರಾದರೂ ಆಗಲೀ ಅವರು ನಿಮ್ಮ ಬಗ್ಗೆ ಏನು ಯೋಚನೆ ಮಾಡುತ್ತಿರುತ್ತಾರೇ ಅದನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇನೆ. ನೀವು ಯಾರ ಬಗ್ಗೆ ತಿಳಿದುಕೊಳ್ಳಬೇಕು ಎಂದುಕೊಂಡಿರುತ್ತೀರೋ ಅವರನ್ನ ನೆನೆಸಿಕೊಂಡು ಈ ಐದು ನಂಬರ್ಗಳಲ್ಲಿ ಒಂದು ನಂಬರ್ ಅನ್ನು ಕಣ್ಣುಮುಚ್ಚಿಕೊಂಡು ಆ ವ್ಯಕ್ತಿಯನ್ನ ನೆನಪುಮಾಡಿಕೊಂಡು ಆ ನಂಬರ್ ಅನ್ನು … Read more