ಮನೆಯಲ್ಲಿ ದೀಪ ಹಚ್ಚುವಾಗ ಹೇಳಬೇಕಾದ ವಿಶೇಷ ಮಂತ್ರವನ್ನು ತಿಳಿದುಕೊಳ್ಳಿ

ನಮಸ್ಕಾರ ಸ್ನೇಹಿತರೆ ಮನೆಯಲ್ಲಿ ದೀಪವನ್ನು ಹಚ್ಚುವುದು ತುಂಬಾ ಇಂಪಾರ್ಟೆಂಟ್ ಆದ ಕೆಲಸ ಅಂತ ಹೇಳಬಹುದು ನಾವು ಒಂದು ದಿನಾನೂ ಮನೆಯಲ್ಲಿ ದೀಪ ಹಚ್ಚಿಲ್ಲ ಅಂದರೆ ನಮ್ಮ ಮನೆಯಲ್ಲಿ ಏನೆಲ್ಲಾ ಆಗಬಾರದು ಏನೆಲ್ಲಾ ಕಷ್ಟಗಳು ಬರಬಾರದು ಅಂತ ಅಂದುಕೊಂಡಿರುತ್ತೇವೋ ಅದೆಲ್ಲ ಬಂದುಬಿಡುತ್ತದೆ ಅಂತ ಹೇಳಬಹುದು ಹಾಗಾಗಿ ನಾವು ಹೇಗೆ ಊಟ ಹಾಗೂ ದಿನನಿತ್ಯದ ಕಾರ್ಯಗಳನ್ನು ಮಾಡುತ್ತೇವೋ ಅದೇ ರೀತಿಯಾಗಿ ದಿನ ದೀಪ ಹಚ್ಚುವುದನ್ನು ಮಾತ್ರ ಮರೆಯಬಾರದು ಹಾಗೆ ದೀಪವನ್ನು ಹಚ್ಚುವುದರಿಂದ ತುಂಬಾ ಒಳ್ಳೆಯ ಲಾಭ ಆಗುತ್ತದೆ ಕೊಳ್ಳೇಗಾಲದ ಶ್ರೀ … Read more

ಪ್ರತಿನಿತ್ಯ ಈ ಒಂದು ಸಮಯದಲ್ಲಿ ಸ್ನಾನ ಮಾಡಿದರೆ ಅಖಂಡ ಕಾರ್ಯಜಯ ದೈವಬಲ ಬೇಕಾದರೆ ಪರೀಕ್ಷಿಸಿ ಏಳಿಗೆ ಕಾಣುವುದು ಖಚಿತ

ನಮಸ್ಕಾರ ಸ್ನೇಹಿತರೇ ಪ್ರತಿನಿತ್ಯವು ನೀವು ಈ ಒಂದು ಸಮಯದಲ್ಲಿ ಸ್ನಾನವನ್ನು ಮಾಡುತ್ತಾ ಬಂದರೆ ಜೀವನದಲ್ಲಿ ಇರುವಂತಹ ಎಲ್ಲಾ ಕಷ್ಟಗಳು ಕಳೆಯುತ್ತವೆ ದರಿದ್ರ ದೋಷಗಳು ಕ್ರಮೇಣ ಕಡಿಮೆಯಾಗುತ್ತಾ ಬರುತ್ತದೆ ಈ ನಿಖರವಾದ ಸಮಯದಲ್ಲಿ ಸ್ನಾನವನ್ನು ಮಾಡಿದರೆ ಅಂತಹ ಅತ್ಯದ್ಭುತ ಫಲಗಳು ಸಿಗುತ್ತಾ ಹೋಗುತ್ತವೆ ನೀವು ಏನಾದರೂ ಈ ಸಮಯದಲ್ಲಿ ಸ್ನಾನವನ್ನು ಮಾಡುತ್ತಾ ಇದ್ದರೆ ಕಷ್ಟಗಳು ಹೆಚ್ಚಾಗುತ್ತಾ ಇರುತ್ತವೆ ಯಾವ ಸಮಯದಲ್ಲಿ ಸ್ನಾನವನ್ನು ಮಾಡಬಾರದು ಯಾವ ನಿಖರವಾದ ಸಮಯದಲ್ಲಿ ಸ್ನಾನವನ್ನು ಮಾಡಿದರೆ ಯಾವ ರೀತಿಯ ಅಖಂಡ ಯೋಗ ಸಿಗುತ್ತದೆ ಕೊಳ್ಳೇಗಾಲದ … Read more

ಈ ಆಹಾರವನ್ನು ಸೇವನೆ ಮಾಡಿದ ನಂತರ ನೀರನ್ನು ಕುಡಿಯಬೇಡಿ

ನಮಸ್ಕಾರ ಸ್ನೇಹಿತರೆ ನೀರನ್ನು ಸೇವನೆ ಮಾಡುವುದರಿಂದ ನಮ್ಮ ಆರೋಗ್ಯಕ್ಕೆ ಒಳ್ಳೆಯದು ಎನ್ನುವುದು ಎಲ್ಲರಿಗೂ ಗೊತ್ತಿದೆ ಆದರೆ ಸ್ನೇಹಿತರೆ ನಿಮಗೆ ಗೊತ್ತಾ ಆಹಾರ ತಜ್ಞರ ಪ್ರಕಾರ ಕೆಲವೊಂದಿಷ್ಟು ಆಹಾರವನ್ನು ಸೇವನೆ ಮಾಡಿದ ನಂತರ ನಾವು ನೀರನ್ನು ಸೇವನೆ ಮಾಡಿದರೆ ನಮ್ಮ ಆರೋಗ್ಯಕ್ಕೆ ಒಳ್ಳೆಯದಾಗುವ ಬದಲು ಕೆಟ್ಟದ್ದಾಗುತ್ತದೆ ಕೆಲವೊಂದಿಷ್ಟು ಸಮಸ್ಯೆಗಳು ಕೂಡ ಎದುರಾಗುತ್ತವೆ ಇಂತಹ ಅನಾರೋಗ್ಯದ ಸಮಸ್ಯೆಗಳನ್ನು ನಾವು ಎದುರಿಸಬಾರದು ಎಂದರೆ ಇಂತಹ ಆಹಾರವನ್ನು ಸೇವನೆ ಮಾಡಿದ ನಂತರ ನಾವು ನೀರನ್ನು ಕುಡಿಯದೇ ಇದ್ದರೆ ಒಳ್ಳೆಯದು ಇವತ್ತಿನ ಕೊಳ್ಳೇಗಾಲದ ಶ್ರೀ … Read more

ಇಂದು ಸೋಮವಾರ ಸಂಜೆ ಈ ಚಿಕ್ಕ ಕೆಲಸ ಮಾಡಿದರೆ ಅದೃಷ್ಟವೇ ಅದೃಷ್ಟ ಮನೆಯಲ್ಲಿ ನಿಮ್ಮ ದುಡ್ಡೇದುಡ್ಡು

ನಮಸ್ಕಾರ ಸ್ನೇಹಿತರೆ ಅಡುಗೆ ಮನೆಯಲ್ಲಿ ಇರುವ ಆಹಾರ ಪದಾರ್ಥಗಳು ನಮ್ಮ ಅಡುಗೆ ರುಚಿಯನ್ನು ಹೆಚ್ಚಿಸುವುದರ ಜೊತೆಗೆ ನಮ್ಮ ಅದೃಷ್ಟವನ್ನು ಹೆಚ್ಚಿಸುತ್ತದೆ 5 ಏಲಕ್ಕಿಯಲ್ಲಿ ನಮ್ಮ ಆರ್ಥಿಕ ಅಭಿವೃದ್ಧಿಯನ್ನು ಹೆಚ್ಚಿಸುವ ಶಕ್ತಿ ಇದೆ ಹೇಗೆ ಅನ್ನುವುದನ್ನು ಇವತ್ತಿನ ಈ ಸಂಚಿಕೆಯಲ್ಲಿ ತಿಳಿಸಿ ಕೊಡುತ್ತೇವೆ ಅದಕ್ಕೂ ಮೊದಲು ನಮ್ಮ ಈ ಪೇಜ್ ಅನ್ನು ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಅನೇಕರು ಹಗಲು ರಾತ್ರಿ ದುಡಿಯುತ್ತಾರೆ ಆದರೆ ಕೈಯಲ್ಲಿ ಹಣ ಮಾತ್ರ ನಿಲ್ಲುವುದಿಲ್ಲ ನಿಮ್ಮಲ್ಲೂ ಇದೇ ರೀತಿ … Read more

ಇವುಗಳಲ್ಲಿ ಒಂದನ್ನು ಆರಿಸಿ ನೀವು ಯಾವ ದೇವರ ಪುತ್ರರಾಗಿದ್ದಿರಿ ಯಾವ ದೇವರ ಶಕ್ತಿ ಹೊಂದಿದ್ದೀರಿ ತಿಳಿದುಕೊಳ್ಳಿ

ನಮಸ್ಕಾರ ಸ್ನೇಹಿತರೇ ಸ್ನೇಹಿತರೆ ಇವುಗಳಲ್ಲಿ ಒಂದನ್ನು ಆರಿಸಿ ನೀವು ಯಾವ ದೇವರ ಪುತ್ತರರಾಗಿದ್ದೀರಿ ಯಾವ ದೇವರ ಶಕ್ತಿಯನ್ನು ಹೊಂದಿದ್ದೀರಿ ಅಂತ ತಿಳಿದುಕೊಳ್ಳಿ 1. ಇವರು ಶಿವನ ಗುಣಗಳನ್ನು ಹೋಲುವವರಾಗಿರುತ್ತಾರೆ ಶಿವನ ಕುಲಕ್ಕೆ ಸೇರಿದವರಾಗಿರುತ್ತಾರೆ ಶಿವನ ತಾಳ್ಮೆ ಇವರಲ್ಲಿದ್ದು ಪರರಿಗಾಗಿ ಎಲ್ಲಾ ತ್ಯಾಗಕ್ಕೂ ಸಿದ್ಧರಾಗಿರುತ್ತಾರೆ ಇವರಲ್ಲಿ ಕಾಣದ ಒಂದು ಶಕ್ತಿ ಇರುತ್ತೆ, ಶಿವನ ಮೂರನೇ ಕಣ್ಣಿನ ಹಾಗೆ 2. ಇವರು ಹನುಮಾನ್ ದೇವರ ಗುಣವನ್ನು ಹೊಂದಿದ್ದು ಬಲಶಾಲಿಯಾಗಿರುತ್ತಾರೆ ಇವರು ನಂಬಿದವರನ್ನು ಎಂದಿಗೂ ಮರೆಯುವುದಿಲ್ಲ ಇವರು ತುಂಬಾ ಶ್ರದ್ಧೆ ಭಕ್ತಿ … Read more

ಬೇವಿನ ತೊಗಟೆಯಿಂದ ಶತ್ರು ತೊಂದರೆ ಕೊಡುವುದಿಲ್ಲಾ, ಹಣ ಹೆಚ್ಚಾಗುತ್ತಲೇ ಹೋಗುವುದು

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಬೇವಿನ ಗಿಡದ ತೊಗಟೆಯ ಬಗ್ಗೆ ತಿಳಿಸಿಕೊಡುತ್ತೇವೆ ಇದು ಎಲ್ಲರಿಗೂ ಅತ್ಯಂತ ಸುಲಭವಾಗಿ ಸಿಗುತ್ತದೆ ಇದನ್ನು ನಾವು ಸುಲಭವಾಗಿ ತರಬಹುದು ಇಲ್ಲಿ ನಾವು ಒಂದು ವಿಷಯವನ್ನು ಹೇಳುವುದಾದರೆ ಬೇವಿನ ಗಿಡದ ತೊಗಟೆಯ ಪ್ರಯೋಗವನ್ನು ತಂತ್ರ ಪ್ರಯೋಗಗಳಲ್ಲಿ ಮಂತ್ರ ಸಾಧನೆಗಳಲ್ಲಿ ಹಲವಾರು ತಾಂತ್ರಿಕ ಕ್ರಿಯೆಯಲ್ಲಿ ಇದರ ಬಳಕೆ ಆಗುತ್ತದೆ ಯಾಕೆ ಅಂದರೆ ಬೇವಿನ ಗಿಡದಲ್ಲಿ ಕೆಲವು ಯಾವ ರೀತಿಯ ಅದ್ಭುತ ಶಕ್ತಿ ಇರುತ್ತದೆ ಅಂದರೆ ಇದರಿಂದ ಸಂಪೂರ್ಣ ಪ್ರಕಾರದ ನಕಾರಾತ್ಮಕ ಶಕ್ತಿಗಳು ಹೆದರಿಕೊಂಡು … Read more

ನವಣೆಯನ್ನು ಸೇವನೆ ಮಾಡುವರಿಂದ ನಮ್ಮ ದೇಹಕ್ಕೆ ಏನು ಲಾಭ ಗೊತ್ತಾ?

ನಮಸ್ಕಾರ ಸ್ನೇಹಿತರೇ ಸ್ನೇಹಿತರೆ ನಾವು ಪ್ರತಿನಿತ್ಯ ಸೇವಿಸುವ ಆಹಾರ ಪದಾರ್ಥಗಳಿಗೆ ಹೋಲಿಕೆ ಮಾಡಿದರೆ ಸಿರಿಧಾನ್ಯಗಳಲ್ಲಿ ಸಿಗುವ ಪೌಷ್ಟಿಕಾಂಶಗಳು ನಮಗೆ ಹೆಚ್ಚಿನ ಲಾಭವನ್ನು ತಂದುಕೊಡುತ್ತವೆ ಹೀಗಾಗಿ ಇವುಗಳನ್ನು ನಾವು ಪ್ರತಿನಿತ್ಯ ಸೇವನೆ ಮಾಡುವುದು ತುಂಬಾ ಅಗತ್ಯವಾಗಿರುತ್ತದೆ. ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ … Read more

ಮರೆತು ಮನೆಯ ಈ ಸ್ಥಾನಗಳಲ್ಲಿ ಶೂ ಚಪ್ಪಲಿಗಳನ್ನು ಇಡಬೇಡಿ, ಮನೆ ಸರ್ವನಾಶ, ದರಿದ್ರತೆಯು ಬರುವುದು ಮತ್ತು ಎಲ್ಲಾ ಕೆಲಸ…

ನಮಸ್ಕಾರ ಸ್ನೇಹಿತರೆ ಸ್ನೇಹಿತರೆ ಅಪ್ಪಿತಪ್ಪಿಯು ನಿಮ್ಮ ಮನೆಯಲ್ಲಿ ಈ ಸ್ಥಳದಲ್ಲಿ ಶೂ ಚಪ್ಪಲಿಗಳನ್ನು ಇಡಲೇಬೇಡಿ ಯಾಕೆ ಅಂದರೆ ಇವು ವಾಸ್ತುದೋಷವನ್ನು ಉಂಟು ಮಾಡುತ್ತವೆ ಮತ್ತು ಇವು ನಿಮ್ಮ ಮನೆಯಲ್ಲಿ ದರಿದ್ರತೆಗೆ ಕಾರಣವಾಗಿ ಬಿಡುತ್ತವೆ ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಒಳಗಡೆ ಇರುವ ಪ್ರತಿಯೊಂದು ವಸ್ತುವು ಅವುಗಳನ್ನು ಇಡುವುದಕ್ಕೆ ನಿಶ್ಚಿತ ಸ್ಥಾನ ಮತ್ತು ದಿಕ್ಕು ಇರುತ್ತದೆ ಯಾಕೆಂದರೆ ಪ್ರತಿಯೊಂದು ವಿಷಯಗಳಲ್ಲೂ ಸಕಾರಾತ್ಮಕ ಹಾಗೂ ನಕಾರಾತ್ಮಕ ವಿಷಯಗಳು ಇರುತ್ತವೆ ಪ್ರತಿಯೊಂದು ವಸ್ತುಗಳು ಒಂದು ವಿಶೇಷ ಪ್ರಕಾರದ ವೈಬ್ರೇಶನ್ ಅನ್ನು ಉಂಟುಮಾಡುತ್ತವೆ … Read more

ಮುಂದಿನ 24ಗಂಟೆಯ ಒಳಗಾಗಿ 5 ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ಗುರುಬಲ ಮುಟ್ಟಿದ್ದೆಲ್ಲ ಬಂಗಾರವಾಗುತ್ತೆ ಶುಕ್ರದೆಸೆ

ನಮಸ್ಕಾರ ಸ್ನೇಹಿತರೆ ಮುಂದಿನ 24ಗಂಟೆಗಳ ಒಳಗಾಗಿ ಈ ಕೆಲವೊಂದು ರಾಶಿಯವರಿಗೆ ಗಜಕೇಸರಿ ಯೋಗ ಆರಂಭ ಆಗುತ್ತಿದೆ ಅಂತಾನೆ ಹೇಳಬಹುದು ಈ ಐದು ರಾಶಿಯವರಿಗೆ ಲಕ್ಷ್ಮಿದೇವಿಯ ನೇರ ದಿವ್ಯ ದೃಷ್ಟಿ ಬಿದ್ದಿರುವುದರಿಂದ ಇವರ ಜೀವನವೇ ಬದಲಾಗುತ್ತದೆ ಇವರು ತಮ್ಮ ಜೀವನದಲ್ಲಿ ಇರುವಂತಹ ಎಲ್ಲಾ ದೋಷದಿಂದ ಮುಕ್ತಿ ಹೊಂದುತ್ತಾರೆ ಉತ್ತಮ ಫಲಗಳನ್ನು ಪಡೆಯುತ್ತಾರೆ ಅಂತ ಹೇಳಬಹುದು ಇದುವರೆಗೂ ನೀವು ಅನುಭವಿಸಿದ ಎಲ್ಲಾ ಕಷ್ಟ ದುಃಖ ಎಲ್ಲವೂ ಕೂಡ ನಾಶವಾಗಿ ಹೋಗುತ್ತವೆ ಈ ರಾಶಿಯವರಿಗೆ ಧನ ಲಾಭ ಆಗುತ್ತದೆ ಇಷ್ಟು ದಿನ … Read more

ತೆಂಗಿನಕಾಯಿ ಹೂವನ್ನು ಸೇವನೆ ಮಾಡಿದರಿಂದ ನಿಮ್ಮ ಆರೋಗ್ಯಕ್ಕೆ ಎಷ್ಟೆಲ್ಲ ಲಾಭವಿದೆ ಗೊತ್ತಾ?

ನಮಸ್ಕಾರ ಸ್ನೇಹಿತರೆ ಸ್ನೇಹಿತರೆ ನಾವು ಪೂಜೆ ಮಾಡುವ ತೆಂಗಿನಕಾಯಿಯಲ್ಲಿ ಕೆಲವೊಮ್ಮೆ ಹೂವು ಬಿಟ್ಟಿರುತ್ತದೆ ಈ ಹೂವನ್ನು ಸೇವನೆ ಮಾಡುವುದರಿಂದ ನಮ್ಮ ಆರೋಗ್ಯಕ್ಕೆ ಯಾವೆಲ್ಲ ರೀತಿಯ ಲಾಭಗಳು ಆಗುತ್ತವೆ ಎನ್ನುವುದನ್ನು ನೋಡೋಣ ಸ್ನೇಹಿತರೆ ಕೆಲವೊಮ್ಮೆ ನಾವು ಪೂಜೆ ಮಾಡುವ ತೆಂಗಿನಕಾಯಿಯಲ್ಲಿ ಅದು ಹೂವು ಬಿಟ್ಟು ಗಿಡವಾಗಲು ತಯಾರಾಗಿರುತ್ತದೆ ಕೇರಳದಲ್ಲಿ ತೆಂಗಿನಕಾಯಿಯನ್ನು ತುಂಬಾ ಬೆಳೆಯಲಾಗುತ್ತದೆ ಮತ್ತು ಕೇರಳದಲ್ಲಿ ಹಾಗೂ ಹಲವಾರು ದೊಡ್ಡ ಸಿಟಿಗಳಲ್ಲಿ ಈ ತೆಂಗಿನಕಾಯಿ ಹೂವನ್ನು ಮಾರುತ್ತಾರೆ ಈ ತೆಂಗಿನಕಾಯಿ ಅಲ್ಲಿ ಇರುವ ಹೂವನ್ನು ಸೇವನೆ ಮಾಡುವುದರಿಂದ ನಮ್ಮ … Read more