ನಾಳೆಯಿಂದ ಮುಂದಿನ 35ವರ್ಷ 8ರಾಶಿಯವರಿಗೆ ಗಣೇಶ ಕೃಪೆಯಿಂದ ಗಜಕೇಸರಿ ಯೋಗ ನಿಮ್ಮ ಮನೆಲಿ ದುಡ್ಡೋ ದುಡ್ಡು

ನಮಸ್ಕಾರ ಸ್ನೇಹಿತರೇ ಮುಂದಿನ 35 ವರ್ಷಗಳವರೆಗೂ ಕೂಡ ಗಣೇಶನ ಅನುಗ್ರಹದಿಂದ ಈ ಎಂಟು ರಾಶಿಯವರಿಗೆ ಗಜಕೇಸರಿ ಯೋಗ ಶುರುವಾಗುತ್ತದೆ ನಿಮ್ಮ ಮನೆಯಲ್ಲಿ ದುಡ್ಡೇ ದುಡ್ಡು ಹಾಗಾದರೆ ಗಣೇಶನ ಕೃಪೆಯಿಂದ ಲಾಭವನ್ನು ಪಡೆಯುತ್ತಿರುವ ಆ ಎಂಟು ರಾಶಿಗಳು ಯಾವುದು ಹಾಗೆ ಅವುಗಳಿಗೆ ಯಾವೆಲ್ಲವ ಸಿಗಲಿದೆ ಅಂತ ಈ ಲೇಖನದಲ್ಲಿ ನೋಡೋಣ ಬನ್ನಿ ಅದಕ್ಕೂ ಮೊದಲು ನಮ್ಮ ಈ ಪೇಜ್ ಅನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಈ ರಾಶಿಯವರಿಗೆ ಮುಂದಿನ 35 ವರ್ಷಗಳು ಆರ್ಥಿಕವಾಗಿ … Read more

ಈ ಎರಡು ವಿಷಯಗಳು ನಿಮ್ಮ ಮನೆಯಲ್ಲಿ ನಡಿತಾಯಿದ್ರೆ,ನಿಮಗೆ ದೈವಶಕ್ತಿ ಆಸರೆಯಿದೆ ಎಂದು ತಿಳಿಯಿರಿ

ಈ ಎರಡು ವಿಷಯಗಳು ನಿಮ್ಮ ಮನೆಯಲ್ಲಿ ನಡೆಯುತ್ತಿದೆ ಎಂದು ಹೇಳಿದರೆ ನಿಮ್ಮ ಮನೆಯಲ್ಲಿ ದೈವಶಕ್ತಿಯ ಸಹಕಾರ ಇದೆ ಎಂದು ತಿಳಿದುಕೊಳ್ಳಬಹುದು ಅಂದರೆ ದೈವ ಶಕ್ತಿಯ ಸ್ವರೂಪವನ್ನು ನಿಜವಾಗಿಯೂ ನೋಡುತ್ತಿದ್ದೀವಿ ಎಂದು ಅರ್ಥ. ನಮ್ಮ ಮನೆಯಲ್ಲಿ ನಡೆಯುವ ಆ ಎರಡು ವಿಷಯಗಳು ಯಾವುವು ಎಂದರೆ ದೈವಶಕ್ತಿ ನಮಗೆ ಸಹಕಾರಿಯಾಗಿರುತ್ತದೆ. ನಮ್ಮ ಮನೆಯಲ್ಲಿರುತ್ತದೆ.ಈ ಮಾನವ ಜೀವಿತವನ್ನು ಒಂದು ಅದ್ಭುತವಾದ ಅತೀತವಾದ ಶಕ್ತಿ ನಡೆಸುತ್ತಿದೆ ಎಂದರೆ ಯಾವುದೇ ರೀತಿಯ ಸಂದೇಹವಿಲ್ಲ. ಈ ಮಾನವ ಜೀವಿತ ಮುಂದೆ ಸಾಗಬೇಕೆಂದರೆ ಕೊಳ್ಳೇಗಾಲದ ಶ್ರೀ ಚೌಡಿ … Read more

ಗಾಜಿನ ಲೋಟದ ನೀರಿನಲ್ಲಿ ನಿಂಬೆಹಣ್ಣಿನ ಸರಳ ತಂತ್ರ ಮನೆಯಲ್ಲಿ ನಕಾರಾತ್ಮಕ ಶಕ್ತಿ, ಕೆಟ್ಟ ದೃಷ್ಟಿ ಹೋಗಳಾಡಿಸುತ್ತೆ!

ಪ್ರತಿಯೊಬ್ಬರೂ ಕೂಡ ನಮ್ಮ ಮನೆ ಚೆನ್ನಾಗಿರಲಿ, ಯಾರ ಕೆಟ್ಟ ದೃಷ್ಟಿಯೂ ನಮ್ಮ ಮನೆಯ ಮೇಲೆ ಬೀಳದಿರಲಿ ಎಂದು ಸರಳವಾದ ವಾಸ್ತು ಪಾಲನೆಯನ್ನು ಮಾಡುತ್ತಿರುತ್ತಾರೆ. ಒಂದು ಸರಳವಾದ ಪರಿಹಾರದ ಬಗ್ಗೆ ಈ ಲೇಖನದಲ್ಲಿ ತಿಳಿದುಕೊಳ್ಳೋಣ. ಒಂದು ಲೋಟದಲ್ಲಿ ನಿಂಬೆ ಹಣ್ಣನ್ನು ಹಾಕಿಡುವಂತದ್ದು, ಇದನ್ನು ಯಾವ ದಿಕ್ಕಿನಲ್ಲಿಡಬೇಕು, ಯಾವ ರೀತಿ ಇಡಬೇಕು, ಹೇಗೆಲ್ಲಾ ಪಾಲನೆ ಮಾಡಬೇಕು ಎಂಬುದರ ಬಗ್ಗೆ ತಿಳಿದುಕೊಳೋಣ. ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ … Read more

ಪೂಜೆ ಮಾಡುವಾಗ ಬಳಸಬೇಕಾದ ಗಣೇಶ ಮಂತ್ರವನ್ನು ತಿಳಿದುಕೊಳ್ಳಿ

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಸಣ್ಣ ಒಂದು ಮಂತ್ರದ ಬಗ್ಗೆ ಹೇಳುತ್ತೇವೆ ಮನೆಯಲ್ಲಿ ನಾವು ನಾರ್ಮಲ್ ಆಗಿ ಪೂಜೆ ಮಾಡಬೇಕಾದರೆ ಮೊದಲು ನೀವು ಗಣೇಶನ ಹೆಸರನ್ನು ನೆನೆಸಿಕೊಳ್ಳಬೇಕು ಅಥವಾ ಗಣೇಶನ ಮಂತ್ರವನ್ನು ಹೇಳಬೇಕು ಇದರಿಂದ ಸಾಕಷ್ಟು ಒಳ್ಳೆಯದಾಗುತ್ತದೆ ಇದು ಆಲ್ಮೋಸ್ಟ್ ಎಲ್ಲರಿಗೂ ಗೊತ್ತಿರುವಂತಹ ವಿಷಯ ಅಂತ ಹೇಳಬಹುದು ಹಾಗಾಗಿ ಇವತ್ತಿನ ಲೇಖನದಲ್ಲಿ ಮನೆಯಲ್ಲಿ ಯಾವುದೇ ಒಂದು ಪೂಜೆಯನ್ನು ಮಾಡುವುದಕ್ಕಿಂತ ಮುಂಚೆ ನೀವು ಯಾವ ಮಂತ್ರವನ್ನು ಹೇಳಬೇಕು ಹಾಗೂ ಇದರಿಂದ ನಿಮಗೆ ಯಾವ ರೀತಿಯ ಲಾಭವಾಗುತ್ತದೆ ಎಲ್ಲವನ್ನು … Read more

ನಿಂಬೆ ಹಣ್ಣಿನಿಂದ ಮಾಡಬಹುದಾದ ಸುಲಭವಾದ ಉಪಾಯದ ಬಗ್ಗೆ ತಿಳಿದುಕೊಳ್ಳಿ

ಸ್ನೇಹಿತರೇ ನಿಂಬೆಹಣ್ಣಿನಿಂದ ಕೆಲವೊಂದು ಉಪಾಯಗಳನ್ನು ತಿಳಿಸುತ್ತೇನೆ. ಎರಡು ತಾಜಾ ಚೆನ್ನಾಗಿರುವ ನಿಂಬೆಹಣ್ಣನ್ನು ತೆಗೆದುಕೊಂಡು ಒಂದು ಗ್ಲಾಸ್‍ಗೆ ನೀರನ್ನು ಹಾಕಿ ಎರಡು ನಿಂಬೆಹಣ್ಣನ್ನು ಅದರ ಒಳಗಡೆ ಹಾಕಬೇಕು. ಇದನ್ನು ಒಂದು ದಿವಸ ಇಡಬೇಕು ಅಂದರೆ ಇವತ್ತಿನ ಬೆಳಿಗ್ಗೆ ಇಡುತ್ತೀರ ಎಂದರೆ ಮುಂದಿನ ಬೆಳಿಗ್ಗೆ ಅದನ್ನು ವಾಪಸ್ಸು ತೆಗೆಯಬೇಕಾಗುತ್ತದೆ. ಒಂದು ನಿಂಬೆಹಣ್ಣಿನ್ನು ತೆಗೆದುಕೊಂಡು ನಾಲ್ಕು ಭಾಗಗಳಾಗಿ ಮಾಡಿ ನಿಮ್ಮ ಮನೆಯ ನಾಲ್ಕು ದಿಕ್ಕುಗಳಲ್ಲಿ ಆ ನಿಂಬೆಹಣ್ಣನ್ನು ಹಾಕಿ ನಿಂಬೆಹಣ್ಣಿನ ಜೊತೆ ಇಟ್ಟಿರುವಂತಹ ನೀರನ್ನು ಸಹ ಆ ನಿಂಬೆಹಣ್ಣನ ಮೇಲೆ ನಾಲ್ಕು … Read more

ರೇವತಿ ನಕ್ಷತ್ರದಲ್ಲಿ ಜನಿಸಿದವರ ಗುಣಲಕ್ಷಣಗಳು

ಸ್ನೇಹಿತರೆ ನಮಸ್ಕಾರ ಇವತ್ತಿನ ಸಂಚಿಕೆಯಲ್ಲಿ ರೇವತಿ ನಕ್ಷತ್ರದವರ ಗುಣಲಕ್ಷಣಗಳ ಬಗ್ಗೆ ತಿಳಿದುಕೊಳ್ಳೋಣ ನಕ್ಷತ್ರ ಮಾಲಿಕೆಯಲ್ಲಿ ಬರುವ ಕೊನೆಯ ನಕ್ಷತ್ರವೇ ರೇವತಿ ನಕ್ಷತ್ರ ಈ ನಕ್ಷತ್ರದಲ್ಲಿ ಜನಿಸಿದವರಿಗೆ ಹೊಂದಾಣಿಕೆಯ ಸ್ವಭಾವ ಅಧಿಕವಾಗಿರುತ್ತದೆ ಇವರು ಇಂದ್ರೀಯಗಳನ್ನು ನಿಗ್ರಹಿಸುವವರು ಆಗಿರುತ್ತಾರೆ ತಮ್ಮ ಬುದ್ಧಿವಂತಿಕೆಯಿಂದ ಸಂಪತ್ತನ್ನು ಸಂಗ್ರಹಿಸಿ ಯಶಸ್ಸನ್ನು ಸಾಧಿಸುತ್ತಾರೆ ಆದರೆ ಈ ನಕ್ಷತ್ರದವರಿಗೆ ಸಿಟ್ಟಿನ ಸ್ವಭಾವ ಇರುತ್ತದೆ ತಮ್ಮದಲ್ಲದ ಸಿದ್ಧಾಂತವನ್ನು ಇವರಿಗೆ ಬೇರೆಯವರು ಅನುಸರಿಸುವಂತೆ ಹೇಳಿದರೆ ಅಥವಾ ಒತ್ತಡ ಹಾಕಿದರೆ ಇವರಿಗೆ ಸರಿ ಬರುವುದಿಲ್ಲ ಎದುರಿಗೆ ಯಾರೇ ಇದ್ದರೂ ಅವರ ಮೇಲೆ … Read more

ಈ ಶಕ್ತಿಶಾಲಿ ಮಂತ್ರ ನಿಮ್ಮ ಜೊತೆ ಇದ್ದರೆ ಸಾಕು ಹಣದ ಕೊರತೆ ಬರೊಲ್ಲ ಏಳಿಗೆ ಕಾಣ್ತೀರಾ

ಜೀವನದಲ್ಲಿ ಹಣದ ಸಮಸ್ಯೆ ಬರಬಾರದು ಒಬ್ಬರ ಮುಂದೆ ಕೈ ಚಾಚಿ ನಿಲ್ಲಬಾರದು, ಸಾಲದ ಸಮಸ್ಯೆಗಳಾಗಿರಬಹುದು, ಸರಿಯಾದ ಸಮಯಕ್ಕೆ ದುಡ್ಡು ಸಿಗದೇಇರದೇ ಇರಬಹುದು, ಕೊಟ್ಟ ಹಣ ಮತ್ತೆ ಬರದೇ ಇರುವಂತಹದ್ದು ಆಗಿರಬಹುದು. ಎಷ್ಟೇ ಸಂಪಾದನೆಯಾದರೂ ದುಡ್ಡನ್ನು ಉಳಿಸಲು ಆಗುತ್ತಿಲ್ಲ, ಸಂಪಾದನೆ ಮಾಡಿದೆಲ್ಲಾ ಸಾಲಕ್ಕೆ, ಮನೆಯ ಖರ್ಚಿಗೆ ಆಗಿ ಹೋಗುತ್ತಿದೆ, ಉಳಿತಾಯ ಮಾಡಲು ಆಗುತ್ತಿಲ್ಲ ಎನ್ನುವವರು ಒಂದು ಕಾಗದದ ಮೇಲೆ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ … Read more

ಈ ಬೇರನ್ನು ಮನೆಯಲ್ಲಿಟ್ಟು ಬದಲಾವಣೆ ನೋಡಿ ಇರುವೆಗೆ ಇದನ್ನು ಆಹಾರವಾಗಿ ಹಾಕಿದರೆ ದೈವಬಲ ಹಣವೃದ್ದಿ

ಮಾಡುವಂತಹ ಕೆಲಸದಲ್ಲಿ ಯಶಸ್ಸು ಆಗಬೇಕು ಜೊತೆಗೆ ದೈವಬಲ ನಿಮ್ಮ ಜೊತೆ ಇರಬೇಕೆಂದರೆ ನಿಮ್ಮ ಮನೆಯ ದೇವರ ಕೋಣೆಯಲ್ಲಿ ಈ ಬೇರನ್ನು ಇಟ್ಟು ಬದಲಾವಣೆಯನ್ನು ನೋಡುತ್ತಾ ಬನ್ನಿ. ದುಡಿಯುವಂತಹ ಕೈಗಳಿಗೆ ಮತ್ತು ಮನೆಯ ಯಜಮಾನನಿಗೆ ಆಗಬಹುದು, ಮನೆಯ ಯಜಮಾನಿಗೆ ಆಗಬಹುದು ಯಶಸ್ಸು ಎನ್ನುವುದು ಸಿಗುತ್ತಿರುವುದಿಲ್ಲ ಅಂತಹವರು ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ … Read more

ಈ ಸಂಖ್ಯೆಯನ್ನು ಬರೆದು ಗುಪ್ತವಾಗಿ ಜೇಬಿನಲ್ಲಿ ಇಟ್ಟುಕೊಳ್ಳಿ ಸಾಕು 7 ಜನ್ಮದ ತನಕ ಹಣ ಕಡಿಮೆ ಆಗುವುದಿಲ್ಲಾ

ನಮಸ್ಕಾರ ಸ್ನೇಹಿತರೆ ಸಂಖ್ಯಾಶಾಸ್ತ್ರಕ್ಕೆ ತನ್ನದೇ ಆದ ಭಿನ್ನವಾದ ಮಹತ್ವವಿದೆ ಕೆಲವು ಸಂಖ್ಯೆಗಳು ಯಾವ ರೀತಿ ಇರುತ್ತವೆ ಅಂದರೆ ಅವು ಅದೃಷ್ಟವನ್ನು ಬದಲಿಸುವ ಸಾಮರ್ಥ್ಯವನ್ನು ಹೊಂದಿರುತ್ತವೆ ಇಡೀ ಈ ಜಗತ್ತು ಸಂಖ್ಯೆಗಳ ಮಾಧ್ಯಮದ ಮೂಲಕವೇ ನಡೆಯುತ್ತಿದೆ ಪ್ರತಿಯೊಂದು ವಿಷಯದಲ್ಲೂ ಯಾವುದಾದರೂ ಒಂದು ಗಣಿತ ಅಡಗಿರುತ್ತದೆ ಉದಾಹರಣೆಗಾಗಿ ನಮ್ಮ ಗ್ರಹಗಳನ್ನು ನವಗ್ರಹ ಅಂತ ಕರೆಯುತ್ತಾರೆ ಮಂತ್ರಗಳ ಜಪವನ್ನು 108 ಬಾರಿ ಮಾಡುತ್ತಾರೆ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ … Read more

ದೀಪ ಪೂರ್ತಿಯಾಗಿ ಉರಿಯುವುದು ಅಥವಾ ಆರಿ ಹೋಗುವುದು 4 ಸಂಕೇತ ಕೊಡುತ್ತವೆ

ಪ್ರಾಚೀನ ಕಾಲದಿಂದಲೂ ದೀಪಕ್ಕೆ ಸಂಬಂಧಪಟ್ಟಂತೆ ಹಲವಾರು ವಿಶೇಷವಾದ ವಿಶೇಷಗಳು ಚಾಲ್ತಿಯಲ್ಲಿವೆ. ಮತ್ತು ಪುರಾಣಗಳಲ್ಲೂ ಸಹ ದೀಪಕ್ಕೆ ಸಂಬಂಧಿಸಿದಂತೆ ಹಲವಾರು ವಿಷಯಗಳನ್ನು ತಿಳಿಸಿದ್ದಾರೆ. ದೀಪಗಳ ಮೂಲಕ ನಮಗೆ ಹಲವಾರು ಪ್ರಕಾರದ ಸಂಕೇತಗಳು ದೊರೆಯುತ್ತವೆ. ಆಕಸ್ಮಿಕವಾಗಿ ದೀಪದ ಬೆಳಕು ಹೆಚ್ಚಾಗಬಹುದು ಅಥವಾ ದೀಪ ಆರಿ ಹೋಗುವುದು, ದೀಪದಲ್ಲಿರುವ ಎಣ್ಣೆಯು ಖಾಲಿಯಾದರೂ ಸಹ ದೀಪವು ಉರಿಯುತ್ತನೇ ಇರುತ್ತದೆ. ಇಂತಹ ಹಲವಾರು ಘಟನೆಗಳ ಮೂಲಕ ಮಹತ್ತ್ವಪೂರ್ಣವಾದ ಸಂಕೇತಗಳು ಸಿಗುತ್ತವೆ. ಜೊತೆಗೆ ದೀಪವನ್ನು ವಿಶೇಷದಿಕ್ಕಿಗೆ ಹಚ್ಚಿದರೆ, ದೀಪ ಒಂದು ವೇಳೆ ಆರಿ ಹೋದರೆ ಅಥವಾ … Read more