ಕಾಳಿ ಮಾತೆಗೆ ಪ್ರಿಯವಾಗಿ ಇರುತ್ತಾರೆ ಈ 5 ಹೆಸರಿನ ವ್ಯಕ್ತಿಗಳು

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ನಾವು ಕೆಲವು ಹೆಸರುಗಳ ಬಗ್ಗೆ ಹೇಳುತ್ತೇವೆ ಈ ಹೆಸರುಗಳನ್ನು ಕೇಳಿದರೆ ಮಾತೆ ಕಾಳಿಗೂ ಕೂಡ ಇಷ್ಟ ಎಂದು ಹೇಳಲಾಗುತ್ತದೆ ನಿಮಗೆಲ್ಲಾ ಗೊತ್ತಿರುವ ಹಾಗೆ ಮಾತೆ ಕಾಳಿ ರುದ್ರಾಕಾರವನ್ನು ಹೊಂದಿರುವ ಮಾತೇ ಆಗಿದ್ದಾಳೆ ಎಷ್ಟೋ ಜನ ಕಾಳಿ ಮಾತೆಯಿಂದ ದೂರ ಇರಲು ಇಷ್ಟಪಡುತ್ತಾರೆ ಯಾಕೆ ಅಂದರೆ ಕಾಳಿಯ ಮುಂದೆ ಯಾವುದಾದರೂ ಚಿಕ್ಕ ತಪ್ಪು ನಡೆದರೂ ಕೂಡ ಅದರಿಂದ ಶಿಕ್ಷೆ ಗಣ ಗೋರವಾಗಿರುತ್ತದೆ ಆದರೆ ಯಾವ ಭಕ್ತ ಕಾಳಿ ಮಾತೆಯನ್ನು ಅತ್ಯಂತ ಭಕ್ತಿಯಿಂದ ಪೂಜಿಸುತ್ತಾನೋ ಆ ವ್ಯಕ್ತಿಗೆ ಅವನ ಜೀವನದಲ್ಲಿ ಯಾವುದೇ ಕಷ್ಟ ಬರದ ಇರುವ ರೀತಿ ಕಾಳಿ ಮಾತೆ ನೋಡಿಕೊಳ್ಳುತ್ತಾಳೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಹಾಗಾದರೆ ಆರು ಹೆಸರುಗಳು ಯಾವುದು ಅಂದರೆ ಮಾತೆ ಕಾಳಿಗೆ ಇಷ್ಟವಾಗುವ ಆ ಆರು ಹೆಸರುಗಳು ಯಾವುವು ಅನ್ನುವುದನ್ನು ಇವತ್ತಿನ ಈ ಸಂಚಿಕೆಯಲ್ಲಿ ತಿಳಿಸಿ ಕೊಡುತ್ತೇವೆ ಇದರಲ್ಲಿ ಮೊದಲನೇ ಅಕ್ಷರ ಯಾವುದು ಎಂದರೆ ಆರ್ ಅಕ್ಷರದಿಂದ ಶುರುವಾಗುವ ಹೆಸರಿನವರು ಸ್ನೇಹಿತರೆ ಈ ಅಕ್ಷರದಿಂದ ಶುರುವಾಗುವ ಹೆಸರಿನವರು ಕಾಳಿ ಮಾತೆಯನ್ನು ಬಹಳ ಶ್ರದ್ಧೆಯಿಂದ ಪೂಜಿಸುತ್ತಾರೆ ಹಾಗಾಗಿ ಈ ಹೆಸರಿನವರು ಯಾವುದಾದರೂ ಕಷ್ಟದಲ್ಲಿ ಇದ್ದರೆ ಆದಷ್ಟು ಬೇಗ ಕಾಳಿ ಮಾತೆ ಸ್ಪಂದಿಸುತ್ತಾರೆ ಅವರ ಕಷ್ಟಕ್ಕೆ ಪರಿಹಾರವನ್ನು ಕೊಡುತ್ತಾರೆ ಹಾಗೆ ಇವರು ಯಾವುದೇ ಒಂದು ಕಷ್ಟಕ್ಕೆ ಸಿಲುಕದಂತೆ ನೋಡಿಕೊಳ್ಳುತ್ತಾರೆ

ಹಾಗೆ ಎರಡನೆಯದಾಗಿ ಪಿ ಅಕ್ಷರದಿಂದ ಶುರುವಾಗುವ ಹೆಸರಿನವರು ಸ್ನೇಹಿತರೆ ಈ ಅಕ್ಷರದಿಂದ ಶುರುವಾಗುವ ಹೆಸರಿನವರ ಮನಸ್ಸು ಬಹಳ ಶುದ್ಧವಾಗಿರುತ್ತದೆ ಹಾಗಾಗಿ ಈ ಗುಣ ಕಾಳಿ ಮಾತೆಗೆ ಬಹಳ ಇಷ್ಟವಾಗುತ್ತದೆ ಹಾಗಾಗಿ ಕಾಳಿ ಮಾತೆ ಯಾವುದೇ ಕಷ್ಟಕ್ಕೆ ಇವರು ಸಿಲುಕದಂತೆ ನೋಡಿಕೊಳ್ಳುತ್ತಾಳೆ ಮುಂದಿನ ಅಕ್ಷರ ಎಸ್ ಅಕ್ಷರದಿಂದ ಶುರುವಾಗುವ ಹೆಸರಿನವರು ಸ್ನೇಹಿತರೆ ಇವರು ಕೂಡ ಮನಸ್ಸಿನಲ್ಲಿ ಬಹಳ ಸ್ವಚ್ಛವಾಗಿರುತ್ತಾರೆ ಹಾಗಾಗಿ ಹಾಗಾಗಿ ಈ ಒಂದು ಗುಣ ಮಾತೆ ಕಾಳಿಗೆ ಬಹಳ ಇಷ್ಟವಾಗುತ್ತದೆ ಹಾಗೆ ಎಸ್ ಅಕ್ಷರದಿಂದ ಶುರುವಾಗುವವರಿಗೆ ಯಾರಾದ್ರೂ ಕೆಣುಕಾಳು ಹೋದರೆ

ಅಥವಾ ತೊಂದರೆ ಕೊಡಲು ಹೋದರೆ ನೀವು ಮೊದಲು ಕಾಳಿ ಮಾತೆಯನ್ನು ಎದುರಿಸಬೇಕಾಗುತ್ತದೆ ಹಾಗೆ ನಾಲ್ಕನೇ ಅಕ್ಷರ ಎ ಅಕ್ಷರದಿಂದ ಶುರುವಾಗುವ ಹೆಸರಿನವರು ಸ್ನೇಹಿತರೆ ಇವರಿಗೆ ಜೀವನದಲ್ಲಿ ಕಷ್ಟ ಅನ್ನುವುದು ಬರುವುದು ತುಂಬಾನೇ ಕಮ್ಮಿ ಆದರೂ ಇವರಿಗೆ ಕಷ್ಟ ಏನಾದರೂ ಬಂದರೆ ಅದಕ್ಕೆ ಬೇಗ ಕಾಳಿ ಮಾತೆ ಸ್ಪಂದಿಸುತ್ತಾಳೆ ಬೇಗನೇ ಆ ಕಷ್ಟದಿಂದ ಪಾರು ಮಾಡುತ್ತಾಳೆ ಅಂತ ಹೇಳಬಹುದು ಹಾಗೆ ಕೊನೆಯದಾಗಿ ಸಿ ಅಕ್ಷರದಿಂದ ಶುರುವಾಗುವ ಹೆಸರಿನವರು ಸ್ನೇಹಿತರೆ ಈ ಅಕ್ಷರದವರಿಗೆ ನೀವೇನಾದರೂ ಕೆಟ್ಟದ್ದು ಮಾಡಬೇಕು ಅಂತ ಅಂದುಕೊಂಡಿದ್ದರೆ

ಅಥವಾ ಯಾರಾದರೂ ಅವರಿಗೆ ಕೆಟ್ಟದ್ದನ್ನು ಮಾಡಿದರೆ ಅವರಿಗೆ ಆದಷ್ಟು ಬೇಗ ಕೆಟ್ಟ ಸಮಯ ಬರುತ್ತದೆ ಅಂತ ತಿಳಿದುಕೊಳ್ಳಬಹುದು ಯಾಕೆಂದರೆ ಕಾಳಿ ಮಾತೆಗೆ ಈ ಅಕ್ಷರದಿಂದ ಶುರುವಾಗುವ ಹೆಸರಿನವರು ಕೂಡ ಬಹಳ ಪ್ರಿಯವಾದವರು ಹಾಗಾಗಿ ಇವರನ್ನು ಯಾರು ಕೆಣಕುತ್ತಾರೋ ಅಥವಾ ಇವರಿಗೆ ಯಾರು ತೊಂದರೆ ಕೊಡಲು ಪ್ರಯತ್ನ ಪಡುತ್ತಾರೋ ಅವರನ್ನು ಕಾಳಿಮಾತೆ ಎಂದಿಗೂ ಸುಮ್ಮನೆ ಬಿಡುವುದಿಲ್ಲ ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟ ಆದರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave a Comment