ತುಳಸಿ ಗಿಡದ ಬಗ್ಗೆ ನೀವು ಈ ವಿಷಯವನ್ನು ತಿಳಿಯಲೇಬೇಕು..! 

ನಮಸ್ಕಾರ ಸ್ನೇಹಿತರೇ ಮನೆಯಲ್ಲಿ ತುಳಸಿ ಗಿಡವನ್ನು ಇಡುವುದು ತುಂಬಾನೇ ಶುಭ ಅಂತ ಹೇಳಲಾಗುತ್ತದೆ ಈ ತುಳಸಿ ಗಿಡವನ್ನು ಲಕ್ಷ್ಮಿಗೆ ಕಂಪೇರ್ ಮಾಡುತ್ತೇವೆ ಲಕ್ಷ್ಮಿಯ ಸ್ವರೂಪ ಅಂತನೆ ಹೇಳಲಾಗುತ್ತದೆ ಹಾಗಾಗಿ ಮನೆಯಲ್ಲಿ ತುಳಸಿ ಗಿಡವನ್ನು ಇಡುವುದರಿಂದ ನಿಮ್ಮ ಜೀವನದಲ್ಲಿ ಯಾವುದಾದರೂ ಸಮಸ್ಯೆ ಇದ್ದರೆ ಆ ಸಮಸ್ಯೆಯ ತೀವ್ರತೆ ಕಡಿಮೆಯಾಗುತ್ತದೆ ಅಂತ ಹೇಳಲಾಗುತ್ತದೆ ಹಾಗಾಗಿ ನಿಮ್ಮ ಮನೆಯಲ್ಲಿ ತುಳಸಿ ಗಿಡ ಇಲ್ಲ ಅಂದರೆ ಆದಷ್ಟು ಬೇಗ ಇಡಿ ಇದರಿಂದ ಒಳ್ಳೆಯದಾಗುತ್ತದೆ ಇವತ್ತಿನ ಈ ಸಂಚಿಕೆಯಲ್ಲಿ ನಾವು ಈ ತುಳಸಿ ಗಿಡದ ಹತ್ತಿರ ಯಾವ ವಸ್ತುಗಳನ್ನು ಇಡಬಾರದು ಹಾಗೆ ಸಾಕಷ್ಟು ವಿಷಯಗಳನ್ನು ಇವತ್ತಿನ ಈ ಸಂಚಿಕೆಯಲ್ಲಿ ತಿಳಿಸಿ ಕೊಡುತ್ತೇವೆ ಹಾಗಾಗಿ ಆದಷ್ಟು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಈ ಲೇಖನವನ್ನು ಪೂರ್ತಿಯಾಗಿ ಓದಿ ಸ್ನೇಹಿತರೆ ಚಪ್ಪಲಿಗಳನ್ನು ತುಳಸಿ ಗಿಡದ ಅಥವಾ ತುಳಸಿ ಕಟ್ಟೆಯ ಹತ್ತಿರ ಇಡಬಾರದು ಹಾಗೆ ವಿಶೇಷವಾಗಿ ದೇವರ ಮನೆಯ ಹತ್ತಿರ ಯಾವಾಗಲೂ ಚಪ್ಪಲಿ ಹಾಕಿಕೊಂಡು ಹೋಗಬಾರದು ಯಾಕೆ ಅಂದರೆ ಈ ಚಪ್ಪಲಿಗಳಲ್ಲಿ ನಕಾರಾತ್ಮಕ ಶಕ್ತಿಗಳು ಇರುತ್ತವೆ ಯಾಕೆ ಅಂದರೆ ನಾವು ಎಲ್ಲಿ ಬೇಕೋ ಅಲ್ಲೆಲ್ಲ ಚಪ್ಪಲಿ ಹಾಕಿಕೊಂಡು ಸುತ್ತಿರುತ್ತೇವೆ ಹಾಗಾಗಿ ತುಳಸಿ ಕಟ್ಟೆಯ ಹತ್ತಿರ ಚಪ್ಪಲಿಗಳನ್ನು ಯಾವುದೇ ಕಾರಣಕ್ಕೂ ಇಡಬಾರದು ಹಾಗೆ ರಾತ್ರಿಯ ಸಮಯದಲ್ಲಿ ತುಳಸಿ ಗಿಡದ ಹತ್ತಿರ ನೀರಿನ ಗ್ಲಾಸ್ ಅಥವಾ ನೀರಿನ ಪಾತ್ರೆಯನ್ನು ಇಡಬಾರದು ತುಳಸಿ ಗಿಡಕ್ಕೆ ನೀರನ್ನು ಹಾಕಬೇಕಾದರೆ

ಬೆಳಿಗ್ಗೆ ನೀವು ಸ್ನಾನ ಮಾಡಿಕೊಂಡು ನೀರನ್ನು ಹಾಕಬೇಕು ರಾತ್ರಿ ಹೊತ್ತು ಗಿಡಕ್ಕೆ ನೀರು ಹಾಕಿದರೆ ಅದು ತಪ್ಪಾಗುತ್ತದೆ ಹಾಗಾಗಿ ಆದಷ್ಟು ಈ ವಿಷಯವನ್ನು ನೀವು ನೆನಪಿನಲ್ಲಿಟ್ಟುಕೊಂಡರೆ ತುಂಬಾ ಒಳ್ಳೆಯದು ಹಾಗೆ ತುಳಸಿಯ ಅಕ್ಕ-ಪಕ್ಕ ತುಂಬಾ ಕ್ಲೀನಾಗಿ ಮೇಂಟೇನ್ ಮಾಡಬೇಕು ಸ್ವಚ್ಛವಾಗಿ ಎಷ್ಟು ಇಡುತ್ತೀರೋ ಅಷ್ಟು ಒಳ್ಳೆಯದು ಅಂತ ಹೇಳಲಾಗುತ್ತದೆ ಯಾಕೆ ಅಂದರೆ ತುಳಸಿ ಗಿಡ ನಕಾರಾತ್ಮಕ ಶಕ್ತಿಯನ್ನು ದೂರ ತಳ್ಳಿ ಸಕಾರಾತ್ಮಕ ಶಕ್ತಿಯನ್ನು ಕೊಡುತ್ತದೆ ಹಾಗಾಗಿ ಆದಷ್ಟು ಇದನ್ನು ಕ್ಲೀನಾಗಿ ಇಟ್ಟುಕೊಂಡರೆ ಒಳ್ಳೆಯ ಲಾಭ ಸಿಗುತ್ತದೆ

ಅಂತ ಹೇಳಬಹುದು ನೆಲ ಒರೆಸಿರುವ ಬಟ್ಟೆ ಅಥವಾ ನೀರಿಗೆ ಅದ್ದಿರುವ ಬಟ್ಟೆಯನ್ನು ತುಳಿಸಿ ಗಿಡದ ಹತ್ತಿರ ಇಡಬಾರದು ಇದು ಕೂಡ ತುಂಬಾ ಕೆಟ್ಟದ್ದು ಅಂತ ಹೇಳಲಾಗುತ್ತದೆ ಶಾಸ್ತ್ರಗಳ ಪ್ರಕಾರ ಹಾಗಾಗಿ ಇದನ್ನು ಕೂಡ ಇರುವುದು ಅವಾಯ್ಡ್ ಮಾಡಿದರೆ ತುಂಬಾ ಒಳ್ಳೆಯದಾಗುತ್ತದೆ ಐದನೆಯದಾಗಿ ಹಾಗೂ ಇದು ತುಂಬಾ ಇಂಪಾರ್ಟೆಂಟ್ ಅಂತ ಹೇಳಲಾಗುತ್ತದೆ ತುಳಸಿ ಗಿಡದ ಹತ್ತಿರ ಯಾವುದಾದರೂ ದೇವರ ಫೋಟೋ ಅಥವಾ ಮೂರ್ತಿಯನ್ನು ಇಡುತ್ತೀರಾ

ಈ ರೀತಿಯಾಗಿ ಎಂದಿಗೂ ಮಾಡಬಾರದು ವಿಶೇಷವಾಗಿ ತುಳಸಿ ಗಿಡದ ಹತ್ತಿರ ಗಣೇಶನ ವಿಗ್ರಹ ಅಥವಾ ಫೋಟೋವನ್ನು ಎಂದಿಗೂ ಇಡಬಾರದು ಯಾಕೆ ಅಂದರೆ ಗಣೇಶನ ಪೂಜೆಗೆ ಘರಿಕೆಯನ್ನು ಕೊಡುತ್ತಾರೆ ವಿನಹ ತುಳಸಿಯನ್ನು ಅಲ್ಲ ಹಾಗಾಗಿ ಗಣೇಶನ ಮೂರ್ತಿಯನ್ನು ತುಳಸಿ ಹತ್ತಿರ ಇಡಬಾರದು ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave a Comment