ಸಿಹಿ ಗೆಣಸು ತಿನ್ನುವುದರಿಂದಾಗುವ ಪ್ರಯೋಜನೆಗಳು ತಿಳಿದರೆ ಅವನ್ನು ಈಗಲೇ ತಿನ್ನುತ್ತೀರ !

ಸಿಹಿ ಗೆಣಸು ತಿನ್ನುವುದರಿಂದ ನೀವು ಅನೇಕ ಪ್ರಯೋಜನಗಳನ್ನು ಪಡೆಯುತ್ತೀರಿ. ಇದು ಅನೇಕ ರೋಗಗಳನ್ನು ದೂರವಿರಿಸುತ್ತದೆ. ಸಿಹಿ ಗೆಣಸಿನಲ್ಲಿ ಕಬ್ಬಿಣ, ಮೆಗ್ನೀಸಿಯಮ್, ಪೊಟ್ಯಾಶಿಯಂ, ಫೈಬರ್, ಕ್ಯಾಲ್ಸಿಯಂ, ಪ್ರೋಟೀನ್, ವಿಟಮಿನ್ ಎ, ಬಿ ಮತ್ತು ಸಿ ಸಮೃದ್ಧವಾಗಿದೆ. ಸಿಹಿ ಆಲೂಗಡ್ಡೆ ಅಥವಾ ಸಿಹಿಗೆಣಸು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದರಲ್ಲಿರುವ ಪೊಟ್ಯಾಶಿಯಂ ಹೃದಯವನ್ನು ಆರೋಗ್ಯವಾಗಿರಿಸುತ್ತದೆ.  ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ … Read more

ಧೀರ್ಘಕಾಲ ಬದುಕಬೇಕು ಎಂಬ ಆಸೆ ನಿಮಗಿದ್ದರೆ ನಾವು ತಿಳಿಸುವ ಇದನ್ನು ದಿನನಿತ್ಯ ಸೇವಿಸಿ! ದೀರ್ಘಾಯುಷ್ಯದ ರಹಸ್ಯ

ನಮಸ್ಕಾರ ಸ್ನೇಹಿತರೆ. ದೀರ್ಘಕಾಲ ಬದುಕಬೇಕು ಎಂಬ ಆಸೆ ನಿಮಗೆ ಇದ್ರೆ ನಿತ್ಯ ಇದನ್ನು ಸೇವಿಸಿ ಅದ್ಬುತವಾದ ಚಮತ್ಕಾರಗಳು ಇದರಲ್ಲಿ ಇವೆ ಪ್ರತಿಯೊಬ್ಬರಿಗೂ ದೀರ್ಘಆಯಸ್ಸು ಹೊಂದಬೇಕು ಎನ್ನುವ ಆಸೆ ಇರುತ್ತದೆ ಅದಕ್ಕೆ ಒಂದು ಸಿಂಪಲ್ ಟಿಪ್ಸ್ ಎಲ್ಲಿದೆ ನೋಡಿ ಬಡವರ ಬಾದಾಮಿ ಅಂತ ಹೆಸರುವಾಸಿ ಆದಂಥ ಕಡಲೆ ಬೀಜದ ಸೇವನೆ ಅರೋಗ್ಯಕ್ಕೆ ತುಂಬಾ ಒಳ್ಳೇದಂತೆ ಪ್ರತಿ ನಿತ್ಯ ಕಡಲೆ ಬೀಜವನ್ನು ಸ್ವಲ್ಪ ಪ್ರಮಾಣದಲ್ಲಿ ನಿಯಮಿತವಾಗಿ ತಿನ್ನುತ್ತಾ ಬಂದರೆ ಕ್ಯಾನ್ಸರ್ ಕಾಯಿಲೆ ಇಂದ ಸಂಭವಿಸಬಹುದಾದ ಅಕಾಲಿಕ ಮರಣವನ್ನು ತಪ್ಪಿಸಬಹುದು ಜೊತೆಗೆ … Read more

ನಿಮ್ಮ ಚರ್ಮವನ್ನು ಹೊಳೆಯುವಂತೆ ಮಾಡಲು ಈ 3 ಬೀಜಗಳನ್ನ ತಪ್ಪದೇ ಸೇವಿಸಿದ್ದರೆ ಆಗುವ ಚಮತ್ಕಾರ ನೋಡಿ ಆಶ್ಚರ್ಯಪಡ್ತೀರಾ

ನಮಸ್ಕಾರ ಸ್ನೇಹಿತರೆ. ನಿಮ್ಮ ಚರ್ಮ ಹೊಳೆಯುವಂತೆ ಮಾಡಲು ಈ 3 ಬೀಜವನ್ನು ತಪ್ಪದೆ ಸೇವನೆ ಮಾಡಿ ಅದು ಹೇಗೆ ಅಂತೀರಾ ತಪ್ಪದೆ ಈ ಲೇಖನ ಓದಿ. ಅದಕ್ಕೂ ಮೊದಲು ನಮ್ಮ ಪೇಜ್ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಷೇರ್ ಮಾಡಿ. ಪ್ರತಿಯೊಬ್ಬರು ಸುಂದರವಾದ ಕೂದಲು ಮತ್ತು ಚರ್ಮವನ್ನು ಹೊಂದಲು ಬಯಸುತ್ತಾರೆ ಅದಕ್ಕಾಗಿ ದುಬಾರಿ ವಸ್ತುಗಳನ್ನೂ ಮತ್ತು ಚಿಕಿತ್ಸೆಯನ್ನು ಮಾಡುತ್ತಾರೆ ಅರೋಗ್ಯವಂತ ಕೂದಲು ಮತ್ತು ಚರ್ಮವನ್ನು ಪಡೆಯಲು ಹೊರಗಿನಿಂದ ಮಾತ್ರ ಅಲ್ಲ ಒಳಗಿನಿಂದ ಪೋಷಣೆ ಮಾಡಬೇಕು ಅದಕ್ಕೆ … Read more

ಊಟ ಮಾಡಿದ ನಂತರ ಈ 5 ತಪ್ಪುಗಳು ಮಾಡಬೇಡಿ ಮಾಡಿದರೆ ಕಷ್ಟಗಳು ಎದುರಾಗುತ್ತದೆ !

ನಮಸ್ಕಾರ ಸ್ನೇಹಿತರೆ. ಊಟ ಮಾಡಿದ ಮೇಲೆ ಈ ಐದು ಕೆಲಸವನ್ನು ಮಾಡಿಲ್ಲ ಅಂದ್ರೆ ಸಾಕು ತಾಯಿ ಅನ್ನಪೂರ್ಣೇಶ್ವರಿ ದೇವಿಯ ಸಂಪೂರ್ಣ ಅನುಗ್ರಹ ಪ್ರಾಪ್ತವಾಗುತ್ತದೆ. ಆಹಾರ ಕೊರತೆ ಇರೋದಿಲ್ಲ. ಇನ್ನು ಈ ಐದು ಕೆಲಸಗಳನ್ನು ಮಾಡದಿದ್ದರೆ ಸಾಕು ನಾವು ಎಷ್ಟೇ ದಾರಿದ್ರಾರಾಗಿರಲಿ ನಮಗೆ ಎಷ್ಟೇ ಧನದ ಕೊರತೆ ಇರಲಿ ಎರಡು ಒಪ್ಪತ್ತಿನ ಊಟಕ್ಕೆ ಮಾತ್ರ ಕೊರತೆ ಇರೋದಿಲ್ಲ ಅದಕ್ಕೆ ನಮ್ಮ ಹಿರಿಯರು ಈ 5 ಕೆಲಸಗಳನ್ನು ಊಟಮಾಡಿದ ಮೇಲೆ ಮಾಡಬಾರದು ಎಂದು ಹೇಳ್ತಾಬರ್ತಿದ್ಧಾರೆ. ಆದರೆ ಇತ್ತೀಚಿನ ಜನರು ಕೆಲವು … Read more

ಈ ಅನ್ನ ಊಟ ಮಾಡಿದರೆ ಶುಗರ್ ಬರುವ ಚಾನ್ನಿಲ್ಲಾ!

ನಮಸ್ಕಾರ ಸ್ನೇಹಿತರೆ. ಇವತ್ತಿನ ಬರವಣಿಗೆಯಲ್ಲಿ ಈ ಶುಗರ್ ಕಾಯಿಲೆ ಬರುತ್ತಿರುವುದು ಅನ್ನ ಊಟ ಮಾಡೋದ್ರಿಂದ ಬರುತ್ತೆ ಅಂತ ತಾವು ಕೇಳಿರ್ತೀರಿ ಇದು ಸರಿನಾ ತಪ್ಪ ಅನ್ನ ಬಳಸಿದ್ರ ಅಥವಾ ಅಕ್ಕಿಬಳಸಿದ್ರೆ ಶುಗರ್ ಬರುತ್ತೆ ಸರಿನಾ ತಪ್ಪಾ ಸ್ನೇಹಿತರೆ ಶುಗರ್ ಇರುವಂತೋರು ಅನ್ನ ಊಟ ಮಾಡೋದು ತಪ್ಪು ಅನ್ನೋದು ಸಾರಸಾಗಟಾಗಿ ಹೇಳೋ ಅಂಥದ್ದು ತಪ್ಪು ನೀವು ಅನ್ನವನ್ನು ಬಳಕೆ ಮಾಡಬಹುದು ಆದರೆ ಅನ್ನ ಮಾಡೋ ವಿಧಾನ ಸರಿ ಇಲ್ಲ ಕುಕ್ಕರ್ ಅಲ್ಲಿ ಅನ್ನ ಮಾಡಿದ್ರೆ ಅನ್ನದಿಂದ ಬರುವ ಗಂಜಿಯನ್ನು … Read more

ಪಾರ್ಲರ್ ಗೆ ಹೋಗಿ ಹೆಚ್ಚು ಹಣ ಖರ್ಚು ಮಾಡುವ ಅಗತ್ಯವಿಲ್ಲ ಮನೆಯಲ್ಲೇ ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಿ

ಎಲ್ಲರಿಗೂ ನಮಸ್ಕಾರ. ಪಾರ್ಲರ್ ಗೆ ಹೋಗಿ ಹೆಚ್ಚು ಹಣ ಖರ್ಚು ಮಾಡುವ ಅಗತ್ಯವಿಲ್ಲ ಮನೆಯಲ್ಲಿ ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಿ ಅದು ಹೇಗೆ ಅಂತೀರಾ ಈ ಆರ್ಟಿಕಲ್ ಓದಿ ಅದಕ್ಕೂ ಮೊದಲು ನಮ್ಮ ಪೇಜನ್ನು ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ ಸ್ನೇಹಿತರೆ ಬ್ಲೀಚಿಂಗ್ ಮಾಡಿದರೆ ಮುಖದ ಸೌಂದರ್ಯ ಹೆಚ್ಚುತ್ತದೆ ಹೀಗಾಗಿ ತಿಂಗಳಿಗೊಮ್ಮೆ ಪಾರ್ಲರ್ ಗೆ ಹೋಗಿ ಮುಖವನ್ನು ಬ್ಲೀಚ್ ಮಾಡಿಕೊಳ್ಳುತ್ತಾರೆ ಪದೇಪದೇ ಬ್ಲೀಚ್ ಮಾಡಿಕೊಂಡಾಗ ಮುಖದ ಚರ್ಮ ಹಾಳಾಗುತ್ತದೆ ಮಾರುಕಟ್ಟೆಯಲ್ಲಿ ಸಿಗುವ ಬ್ಲೀಚಿಂಗ್ ಕ್ರೀಮ್ಗಳು ಎಲ್ಲರಿಗೂ … Read more

ಬಿಳಿ ಕೂದಲು ಎಷ್ಟೇ ಇರಲಿ 5 ನಿಮಿಷದಲ್ಲಿ ಕಪ್ಪಾಗಿಸಿ NO ಬ್ಯೂಟಿಪಾರ್ಲರ್ NO ಹೇರ್ ಡೈ

ಬಿಳಿ ಕೂದಲು ಎಷ್ಟೇ ಇರಲಿ ಐದು ನಿಮಿಷದಲ್ಲಿ ಕಪ್ಪಾಗಿಸಿನಿಮ್ಮ ಕೂದಲನ್ನ ನ್ಯಾಚುರಲ್ಲಾಗಿ ಕಪ್ಪು ಮಾಡತ್ತೆ ಈ ಎಲೆ. ನಿಮ್ಮ ಕೂದಲು ಎಷ್ಟೇ ಬಿಳಿಯಾಗಿದ್ರು ಕೂಡ ಅದನ್ನ ನ್ಯಾಚುರಲ್ಲಾಗಿ ಪ್ರಕೃತಿದತ್ತವಾಗಿ ಯಾವುದೇ ಸೈಡ್ ಎಫೆಕ್ಟ್ ಇಲ್ಲದೆ ನಾವು ಕೂದಲನ್ನ ಕಪ್ಪಾಗಿ ಮಾಡ್ಕೊಳ್ಳಬಹುದು. ಇದರಲ್ಲಿ ಒಂದು ವಿಶೇಷವಾದಂತ ಎಲೆಯ ಪೌಡರ್ ನ ಬಳಸಿದ್ದೀವಿ. ಇದು ನಮ್ಮ ಕೂದಲನ್ನ ಕಪ್ಪಾಗಿ ಮಾಡತ್ತೆ. ಹಾಗಾದ್ರೆ ಬನ್ನಿ ಈ ಮನೆ ಮದ್ದು ಹೇಗೆ ತಯಾರಿ ಮಾಡೋದು ಅಂತ ನೋಡೋಣ. ಫಸ್ಟ್ ನಾವಿಲ್ಲಿ ಬೀಟ್ರೂಟನ್ನ ತಗೊಂಡಿದ್ದೀವಿ. … Read more

ಪೇರಲೆ ಎಲೆ ಔಷಧಿಗುಣ ಗೊತ್ತಾದರೆ ಜೀವನ ಪರ್ಯಾಂತ ಆಸ್ಪತ್ರೆಗೆ ಹೋಗೋದೆಇಲ್ಲ ಶುಗರ್ ಬಿಪಿ ಬೊಜ್ಜಿನ ಸಮಸ್ಯೆ ಬಾಯಿ ಹುಣ್ಣು

ನಮಸ್ಕಾರ ಸ್ನೇಹಿತರೆ ಈ ವಿಷಯ ತಿಳಿದು ನಿಮಗೆ ಆಶ್ಚರ್ಯ ಆಗಬಹುದು ಅದು ಏನೆಂದರೆ ಪೇರಳೆ ಹಣ್ಣಿಗಿಂತ ಪೇರಳೆ ಎಲೆಯಲ್ಲಿ ಹಲವಾರು ರೀತಿಯ ಕಾಯಿಲೆಗಳನ್ನು ವಾಸಿ ಮಾಡುವ ಗುಣ ಇದೆ ರೋಗಗಳನ್ನು ವಾಸಿ ಮಾಡಲು ಪ್ರಕೃತಿ ಕೊಟ್ಟಂತ ದಿವ್ಯ ಔಷಧಿ ಅಂತಾನೆ ಹೇಳಬಹುದು ಒಂದು ರೀತಿಯಲ್ಲಿ ಹೇಳಬೇಕೆಂದರೆ ಪ್ರಕೃತಿಯಿಂದ ಎಷ್ಟೊಂದು ಉಪಯೋಗ ಇದೆ ಅಂದರೆ ಪೇರಳೆ ಎಲೆಯ ಉಪಯೋಗ ನೋಡಿದರೆ ನಿಮಗೆ ಗೊತ್ತಾಗುತ್ತದೆ ತುಂಬಾ ಜನಕ್ಕೆ ಈ ವಿಷಯ ಗೊತ್ತೇ ಇಲ್ಲ ಇವತ್ತು ನಾವು ನಿಮಗೆ ಪೇರಳೆ ಎಲೆಯ … Read more

ರಕ್ತಹೀನತೆ,ತೂಕಇಳಿಕೆ,ಮಧುಮೇಹ,ಮೊಡವೆ,ಕೊಲೆಸ್ಟ್ರಾಲ್ಇನ್ನೂ 80 ರೋಗಗಳಿಗೆ ಇದೊಂದೇ ಮದ್ದು

ನಮಸ್ಕಾರ ಸ್ನೇಹಿತರೆ ಸಾಮಾನ್ಯವಾಗಿ ನಮ್ಮ ಎಲ್ಲರಿಗೂ ಕಾಡುವ ಮುಖ್ಯ ಸಮಸ್ಯೆ ಎಂದರೆ ಕೂದಲು ಉದುರುವುದು ತೂಕ ಹೆಚ್ಚಾಗುವುದು ರಕ್ತದ ಒತ್ತಡ ಸಮಸ್ಯೆ ಮುಖದಲ್ಲಿ ಮೊಡವೆ ಮೂಡುವುದು ರಕ್ತಹೀನತೆ ಮೂಳೆಗಳ ಸವೆತ ಕ್ಯಾಲ್ಸಿಯಂ ಕೊರತೆ ಈ ಎಲ್ಲಾ ತೊಂದರೆಗಳಲ್ಲಿ ಕನಿಷ್ಠ ಒಂದು ತೊಂದರೆಯಾದರೂ ನಮ್ಮಲ್ಲಿ ಹಲವರಿಗೆ ಇದೆ ಇದಕ್ಕೆ ಎಷ್ಟೇ ಔಷಧಿಗಳನ್ನು ತೆಗೆದುಕೊಂಡರು ಎಷ್ಟು ಹಣವನ್ನು ಖರ್ಚು ಮಾಡಿದರು ಪರಿಹಾರ ಮಾತ್ರ ಸಿಗುತ್ತಿಲ್ಲ ಹಾಗಾದರೆ ನಾವು ಆರೋಗ್ಯವಂತರಾಗಿ ಇರಬೇಕು ಎಂದರೆ ಏನು ಮಾಡಬೇಕು ಗೊತ್ತಾ ಅತ್ಯುತ್ತಮ ದೇಹಕ್ಕೆ ಎಲ್ಲಾ … Read more

ಈ 8 ಕಾರಣಗಳಿಗೆ ನೀವು ರಾಗಿ ಮುದ್ದೆಯನ್ನು ಸೇವಿಸಲೇಬೇಕು!

ನಮಸ್ಕಾರ ಸ್ನೇಹಿತರೆ ನಾವು ಇವತ್ತಿನ ಸಂಚಿಕೆಯಲ್ಲಿ ಈ 8 ಕಾರಣಗಳಿಗೆ ನೀವು ರಾಗಿಮುದ್ದೆಯನ್ನು ಸೇವಿಸಬೇಕು ರಾಗಿಯ ಮಹತ್ವವನ್ನು ತಿಳಿದರೆ ನೀವು ನಿಜವಾಗಲೂ ಆಶ್ಚರ್ಯ ಪಡುತ್ತೀರಾ ಪಡುತ್ತೀರಾ ರಾಗಿಯನ್ನು ತಿಂದವನು ನಿರೋಗಿ ರಾಗಿಯ ಕಾಳು ಉಳಿದ ಆಹಾರ ಧಾನ್ಯ ಗಳಿಗಿಂತ ಸಣ್ಣ ಮತ್ತು ಗಟ್ಟಿ ರಾಗಿಯ ಕಾಳು ಬಿಳಿ ಅಥವಾ ಕೆಂಪಿನಿಂದ ಕಂದುಬಣ್ಣಕ್ಕಿದ್ಧು ಶೇಕಡಾ 7 ರಿಂದ 8 ರಷ್ಟು ಪ್ರೊಟೀನ್ ಅನ್ನು ಒಳಗೊಂಡಿದೆ ರಾಗಿ ಕಾಳಿನಲ್ಲಿ ನಾರಿನಾಂಶ ಇತರ ಆಹಾರ ದಾನ್ಯಗಳಿಗಿಂತ ಹೆಚ್ಚು ಈ ನಾರು ಸುಲಭವಾಗಿ … Read more