ಯಾವ ಹಣ್ಣು ತಿಂದರೆ ಯಾವ ರೋಗ ಕಡಿಮೆ ಆಗುತ್ತದೆ

ನಮಸ್ಕಾರ ಸ್ನೇಹಿತರೇ ಇವತ್ತಿನ ಈ ಸಂಚಿಕೆಯಲ್ಲಿ ಯಾವ ಹಣ್ಣು ತಿಂದರೆ ಯಾವ ರೋಗ ಕಡಿಮೆ ಆಗುತ್ತದೆ ಎನ್ನುವುದನ್ನು ಇವತ್ತಿನ ಈ ಸಂಚಿಕೆಯಲ್ಲಿ ನೋಡೋಣ ಬನ್ನಿ 01. ಟೊಮೆಟೊ ತಿನ್ನುವುದರಿಂದ ಮದುಮೇಹ ರಕ್ತಹೀನತೆ ಕಡಿಮೆಯಾಗುತ್ತದೆ 02. ಶುಂಠಿ ತಿನ್ನುವುದರಿಂದ ಹೊಟ್ಟೆ ಸಮಸ್ಯೆ ಗ್ಯಾಸ್ ಕಡಿಮೆ ಸಮಸ್ಯೆ ಕಡಿಮೆಯಾಗುತ್ತದೆ 03. ಆಪಲ್ ತಿನ್ನುವುದರಿಂದ ಮಲಬದ್ಧತೆ ಅನಿಮಿಯ ಕಡಿಮೆಯಾಗುತ್ತದೆ 04. ಕ್ಯಾರೆಟ್ ತಿನ್ನುವುದರಿಂದ ಕಣ್ಣಿನ ರೋಗ ಹಲ್ಲಿನ ತೊಂದರೆ ಕಡಿಮೆಯಾಗುತ್ತದೆ 05. ದ್ರಾಕ್ಷಿ ತಿನ್ನುವುದರಿಂದ ಶ್ವಾಸಕೋಶಕ್ಕೆ ಸಂಬಂಧಿಸಿದ ರೋಗಗಳು ಕಡಿಮೆಯಾಗುತ್ತದೆ 06. … Read more

ದೇವರ ಮನೆಯಲ್ಲಿ ಈ 3 ವಸ್ತುಗಳನ್ನು ಎಂದಿಗೂ ಇಡಬೇಡಿ

ನಮ್ಮ ಮನೆಯಲ್ಲಿ ವಿಶೇಷವಾಗಿ ದೇವರ ಮನೆಯಲ್ಲಿ ಯಾವ ವಸ್ತುಗಳನ್ನು ಅವಶ್ಯವಾಗಿ ಪೂಜೆ ಮಾಡಬೇಕು ಹಾಗೆ ಯಾವ ವಸ್ತುಗಳು ನಿಮ್ಮ ಮನೆಯಲ್ಲಿ ಇರಬಾರದು. ಇವೆಲ್ಲದರ ಬಗ್ಗೆ ಶ್ರೀಕೃಷ್ಣ ಹೇಳಿರುವಂತೆ ಮಾಹಿತಿಯನ್ನು ತಿಳಿಸಿಕೊಡುತ್ತೇನೆ. ಪ್ರತಿಯೊಬ್ಬ ಮನುಷ್ಯ ತನ್ನ ಮನೆಯಲ್ಲಿ ಚಿಕ್ಕದಾದ ದೇವರ ಮನೆಯನ್ನು ಮಾಡಿಕೊಂಡಿರುತ್ತಾನೆ. ಆ ದೇವರ ಮನೆಯಲ್ಲಿ ತನಗಿಷ್ಟವಾದ ದೇವರ ಭಾವಚಿತ್ರ ಅಥವಾ ವಿಗ್ರಹಗಳನ್ನು ಇಟ್ಟು ಪೂಜೆ ಮಾಡುತ್ತಿರುತ್ತಾನೆ. ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ … Read more

ಶ್ರೀಕೃಷ್ಣ ಹೇಳಿದ ಮಾತು: ಈ 4 ಸಸ್ಯ ಮನೆಯಲ್ಲಿ ಇದ್ದರೆ ಧನಸಂಪತ್ತಿನ ನಾಶ ಆಗುತ್ತದೆ ತಕ್ಷಣ ಕಿತ್ತು ಬಿಸಾಕಿ

ಸ್ನೇಹಿತರೇ ಸಾಮಾನ್ಯವಾಗಿ ಮನೆಯ ವಾತಾವರಣ ಅಚ್ಚ ಹಸುರಾಗಿರಲಿ ಗಿಡ ಬೆಳೆಸುವ ಅಭ್ಯಾಸವಿರುತ್ತದೆ. ಆದರೇ ನಿಮಗೇನಾದರೂ ಈ ಒಂದು ವಿಷಯ ಗೊತ್ತಿದಿಯಾ? ಈ ಮರ ಗಿಡಗಳು ನಿಮ್ಮ ಅದೃಷ್ಟವನ್ನು ಬದಲಿಸುತ್ತವೆ. ವಾಸ್ತುಶಾಸ್ತ್ರದ ಪ್ರಕಾರ ಕೆಲವೊಂದು ಸಸ್ಯಗಳು ಯಾವ ರೀತಿ ಇರುತ್ತವೆ ಎಂದರೆ ಶುಭ ಫಲಗಳನ್ನು ಕೊಡುತ್ತವೆ. ಇವುಗಳನ್ನು ಮನೆಯಲ್ಲಿ ಬೆಳೆಸುವುದರಿಂದ ಮನೆಯಲ್ಲಿ ಯಾವತ್ತಿಗೂ ಹಣದ ಕೊರತೆಯೂ ಆಗುವುದಿಲ್ಲ. ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ … Read more

ತೂಕ/ ಬೊಜ್ಜು ಕರಗಿಸಲು ಸೂಪರ್ ಟಿಪ್ಸ್

ಬೊಜ್ಜು ಮತ್ತು ಒಬ್ಯಾಸಿಟಿ ಇವತ್ತಿನ ಪ್ರಪಂಚದಲ್ಲಿ ಮಾರಕ ಪಿಡುಗಿನ ರೀತಿ ಕಾಡುತ್ತಿದೆ. ಮುಂದುವರಿದ ದೇಶಗಳಲ್ಲಿ ಸಣ್ಣವಾಗುವುದೇ ಒಂದು ಕೆಲಸವಾಗಿಬಿಟ್ಟಿದೆ. ಬೊಜ್ಜನ್ನು ಕರಗಿಸಲು ಎಲ್ಲಾ ಮೂಲಗಳಿಂದ ವಿಷಯಗಳನ್ನು ಸಂಗ್ರಹಿಸುತ್ತೀರಿ. ಅದರಲ್ಲೂ ಬೊಜ್ಜಿಗೆ ಕಾರಣವೇನೆಂದರೆ ಹೆಚ್ಚು ತಿನ್ನುವುದು ತೂಕಕ್ಕೆ ಕಾರಣ ಎಂದು ಹೇಳುತ್ತಾರೆ. ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ … Read more

ಇಂದಿನಿಂದ ಮುಂದಿನ 7ದಿನಗಳ ಕಾಲ 8ರಾಶಿಯವರಿಗೆ ರಾಜಯೋಗ ಗಣೇಶನ ಕೃಪೆ ಗಜಕೇಸರಿ ಯೋಗ ಶುರು

ನಮಸ್ಕಾರ ಸ್ನೇಹಿತರೆ ಇಂದಿನಿಂದ ಮುಂದಿನ ಏಳು ದಿವಸಗಳು ಈ ಎಂಟು ರಾಶಿಯವರಿಗೆ ಗಣೇಶನ ಕೃಪೆ ಆರಂಭವಾಗುತ್ತದೆ ಹಾಗಾಗಿ ಇವರು ತಮ್ಮ ಜೀವನದಲ್ಲಿ ಸಾಕಷ್ಟು ಅಭಿವೃದ್ಧಿ ಮತ್ತು ಲಾಭವನ್ನು ಕಾಣದಿದ್ದಾರೆ ಹಾಗಾದರೆ ಆ ರಾಶಿಗಳು ಯಾವುದು ಹಾಗೆ ಅವುಗಳಿಗೆ ಯಾವೆಲ್ಲ ಲಾಭ ಸಿಗಲಿದೆ ಅಂತ ಈ ಲೇಖನದಲ್ಲಿ ನೋಡೋಣ ಬನ್ನಿ ಇಂದಿನಿಂದ ಮುಂದಿನ ಏಳು ದಿನಗಳು ಈ ರಾಶಿಯವರು ಗಣೇಶನ ಕೃಪೆಯನ್ನು ಪಡೆಯುತ್ತಿದ್ದು ಇವರಿಗೆ ಗುರು ಬಲವೂ ಕೂಡ ಸಿಗಲಿದೆ ಹಾಗಾಗಿ ಇವರು ಮಾಡುವಂತಹ ಕೆಲಸ ಕಾರ್ಯಗಳಲ್ಲಿ ಯಶಸ್ಸು … Read more

ಈ 1 ಕೆಲಸ ಮಾಡಿದರೆ ಎಂದಿಗೂ ಹಣದ ಕೊರತೆ ಉಂಟಾಗುವುದಿಲ್ಲ | ಶನಿದೇವನ ವಿಶೇಷ ಕೃಪೆ ಲಭಿಸುತ್ತದೆ

ನಮಸ್ಕಾರ ಸ್ನೇಹಿತರೆ ಒಂದು ಕೆಲಸವನ್ನು ಮಾಡಿದರೆ ಎಂದಿಗೂ ನಿಮಗೆ ಹಣದ ಕೊರತೆ ಉಂಟಾಗುವುದಿಲ್ಲ ಶನಿದೇವನ ವಿಶೇಷ ಕೃಪೆಯು ಕೂಡ ಲಭಿಸುತ್ತದೆ ಸ್ನೇಹಿತರೆ ನಿಮಗೆಲ್ಲ ಗೊತ್ತಿರುವ ಹಾಗೆ ಶನಿದೇವನನ್ನು ಕರ್ಮಫಲ ದಾತ ಅಥವಾ ನ್ಯಾಯದ ದೇವರು ಅಂತ ನಂಬಲಾಗಿದೆ ಅಲ್ಲದೆ ಶನಿದೇವನು ಎಲ್ಲಾ ನವಗ್ರಹಗಳಲ್ಲಿ ವಿಭಿನ್ನ ಗುಣ ಸ್ವಭಾವವನ್ನು ಹೊಂದಿರುವ ಗ್ರಹನು ಕೂಡ ಆಗಿರುವನು ವಿಶೇಷವಾಗಿ ಶನಿದೇವನ ವಕ್ರದೃಷ್ಟಿಗೆ ಈಡಾಗುವುದು ಅತ್ಯಂತ ಕಷ್ಟಕರ ಸಮಯ ಎಂದು ಹೇಳಲಾಗುತ್ತದೆ ಅದೇ ಶನಿ ದೇವರ ಕೃಪೆಗೆ ಪಾತ್ರರಾದರೆ ಅಂತಹ ವ್ಯಕ್ತಿಯು ಜೀವನದುದ್ದಕ್ಕೂ … Read more

ಶುಗರ್ 380 ಇರಲಿ ಇಲ್ಲ 480 ಇರಲಿ ಶುಗರ್ ಎಷ್ಟೇ ವರ್ಷ ದಿಂದ ಇರಲಿ 7 ದಿನದಲ್ಲಿ ಕಂಟ್ರೋಲ್ ಗೆ ಬರುತ್ತೆ

ನಮಸ್ಕಾರ ಸ್ನೇಹಿತರೇ ಇವತ್ತಿನ ಸಂಚಿಕೆಯಲ್ಲಿ ನಾವು ತಿಳಿಸುವ ಮನೆ ಮದ್ದನ್ನು ಉಪಯೋಗಿಸುವುದರಿಂದ ಶುಗರ್ ಕಂಟ್ರೋಲ್ ಮಾಡಬಹುದು ಅದಕ್ಕೂ ಮೊದಲು ಶುಗರ್ ಅನ್ನು ಕಂಟ್ರೋಲ್ ಮಾಡಲು ಯಾವ ಟಿಪ್ಸ್ ಗಳನ್ನು ಬಳಸಬೇಕು ಎನ್ನುವುದನ್ನು ಹೇಳುತ್ತೇವೆ ಶುಗರ್ ಅನ್ನು ಕಂಟ್ರೋಲ್ ಮಾಡುವುದು ತುಂಬಾನೇ ಈಜಿ ನಿಯಮಿತವಾದ ಆಹಾರ ಹಾಗೂ ವ್ಯಾಯಾಮ ಮಾಡುವುದರಿಂದ ಇದರಿಂದ ಅವರು ಸಾಮಾನ್ಯ ಮನುಷ್ಯನಿಗಿಂತ 10 ವರ್ಷ ಜಾಸ್ತಿ ಬದುಕುತ್ತಾನೆ ಅದು ಕೂಡ ಆರೋಗ್ಯದಿಂದ ಸ್ನೇಹಿತರೆ ಈಗ ಶುಗರ್ ಒಂದು ಕಾಯಿಲೆ ಅಲ್ಲ ಸ್ವಲ್ಪ ನಮ್ಮ ಲೈಫ್ … Read more

ಮರೆತು ತುಳಸಿಯಲ್ಲಿ ಮನೆಯ ಇಂತಹ ನೀರು ಹಾಕಬೇಡಿ, ಇಡೀ ಮನೆ ಸರ್ವನಾಶ ಆಗುವುದು, ಬಡತನ ಬರುತ್ತದೆ

ತುಳಸಿಯ ಗಿಡಕ್ಕೆ ಮನೆಯಲ್ಲಿರುವ ಇಂತಹ ನೀರನ್ನು ಮರೆತೂ ಕೂಡ ಹಾಕಬೇಡಿ, ಮನೆಯು ನಾಶವಾಗುತ್ತದೆ ಬಡತನ ಬರುತ್ತದೆ. ಈ ವಿಷಯದ ಜೊತೆಗೆ ಮಹಿಳೆಯರು ಯಾವ ದಿನ ತುಳಸಿ ಗಿಡಕ್ಕೆ ನೀರನ್ನು ಹಾಕಬಾರದೆಂದು ಈ ಲೇಖನದಲ್ಲಿ ತಿಳಿಯೋಣ. ಒಂದು ವೇಳೆ ಈ ರೀತಿಯ ತಪ್ಪುಗಳನ್ನು ಮಾಡುವುದರಿಂದ ತುಳಸಿ ಮಾತೆಯ ಜೊತೆಗೆ ಲಕ್ಷ್ಮಿದೇವಿಯು ಸಿಟ್ಟಾಗುವರು. ಶಾಸ್ತ್ರಗಳ ಅನುಸಾರ ಎಲ್ಲಿ ತುಳಸಿ ಸಸ್ಯ ಇರುತ್ತದೆಯೋ ಅಲ್ಲಿ ಸಾಕ್ಷಾತ್ ಲಕ್ಷ್ಮಿದೇವಿಯ ವಾಸವಿರುತ್ತದೆ. ಯಾವ ವ್ಯಕ್ತಿಯು ತುಳಸಿಕಟ್ಟೆಯನ್ನು ಸರಿಯಾದ ವಿಧಾನದಲ್ಲಿ ಪೂಜಿಸುತ್ತಾರೋ, ಚೆನ್ನಾಗಿ ನೋಡಿಕೊಳ್ಳುತ್ತಾರೋ ಯಾವಾಗಲೂ … Read more

ಮಜ್ಜಿಗೆ ಕುಡಿಯುವುದರಿಂದ ನಮ್ಮ ಆರೋಗ್ಯಕ್ಕೆ ಏನೆಲ್ಲ ಪ್ರಯೋಜನ ಇದೆ

ನಮಸ್ಕಾರ ಸ್ನೇಹಿತರೆ ಮಜ್ಜಿಗೆ ಕುಡಿಯುವುದರಿಂದ ನಮ್ಮ ಆರೋಗ್ಯಕ್ಕೆ ಏನೆಲ್ಲ ಪ್ರಯೋಜನ ಇದೆ ಎನ್ನುವುದನ್ನು ಇವತ್ತಿನ ಈ ಸಂಚಿಕೆಯಲ್ಲಿ ತಿಳಿದುಕೊಳ್ಳೋಣ ಬನ್ನಿ.01 ಬೆಣ್ಣೆ ತೆಗೆದ ಮಜ್ಜಿಗೆಯನ್ನು ಕುಡಿಯುವುದರಿಂದ ಬಹುಬೇಗ ಶರೀರದ ತೂಕ ಕಡಿಮೆಯಾಗುತ್ತದೆ 02. ಶರೀರದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮಜ್ಜಿಗೆ ಸೇವನೆ ತುಂಬಾ ಒಳ್ಳೆಯದು ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ … Read more

ಮುಂದಿನ 24 ಗಂಟೆಯಿಂದ 6ರಾಶಿಯವರಿಗೆ ಕುಬೇರ ಯೋಗ ರಾಜಯೋಗ ಪ್ರಾಪ್ತಿ ಅದೃಷ್ಟವಂತರು

ನಮಸ್ಕಾರ ಸ್ನೇಹಿತರೇ ಮುಂದಿನ 24 ಗಂಟೆಗಳಲ್ಲಿ ಈ ಆರು ರಾಶಿಯವರಿಗೆ ಕುಬೇರ ಯೋಗ ಶುರುವಾಗುತ್ತಿದೆ ಇವರ ಜೀವನವೇ ಬಂಗಾರವಾಗುತ್ತದೆ ರಾಜಯೋಗ ಪ್ರಾಪ್ತಿಯಾಗುತ್ತದೆ ಮುಂದಿನ 10 ವರ್ಷಗಳು ಮುಟ್ಟಿದ್ದೆಲ್ಲಾ ಬಂಗಾರವಾಗಲಿದೆ ತುಂಬಾನೇ ಅದೃಷ್ಟವಂತರು ಅಂತಾನೇ ಹೇಳಬಹುದು ಹಾಗಾದರೆ ಆ ಅದೃಷ್ಟವಂತ ಆರು ರಾಶಿಗಳು ಯಾವುದು ಹಾಗೆ ಅವುಗಳಿಗೆ ಯಾವೆಲ್ಲ ಸಿಗಲಿದೆ ಅಂತ ಈ ಲೇಖನದಲ್ಲಿ ನೋಡೋಣ ಬನ್ನಿ ಅದಕ್ಕೂ ಮೊದಲು ನಮ್ಮ ಈ ಪೇಜ್ ಅನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಈ ಆರು … Read more