ಈ ಸಣ್ಣ ಕೆಲಸಗಳನ್ನು ಮಾಡಿದರೆ ಅದೃಷ್ಟ ಕೂಡಿಬಂದು ಧನವಂತರಾಗುತ್ತಾರೆ!

ನಮಸ್ಕಾರ ಸ್ನೇಹಿತರೇ ಈ ಸಣ್ಣ ಕೆಲಸವನ್ನು ಮಾಡಿದರೆ ಅದೃಷ್ಟ ಕೂಡಿ ಬಂದು ಧನವಂತರಾಗುತ್ತೀರಾ ಅದು ಏನು ಅಂತೀರಾ ಸುಮಂಗಳಿಯರು ಯಾವಾಗಲೂ ಬೈತಲೆಯಲ್ಲಿ ಸಿಂಧೂರವನ್ನು ಅಂದರೆ ಕುಂಕುಮವನ್ನು ಇಟ್ಟುಕೊಳ್ಳದೆ ಇರಬಾರದು ಎರಡು ಕೈಗಳಿಂದ ತಲೆಯನ್ನು ಕೆರೆದುಕೊಳ್ಳುತ್ತಿರಬಾರದು ಯಾವುದೇ ಕಾರಣಕ್ಕೂ ಕಣ್ಣಲ್ಲಿ ಹೆಣ್ಣು ಮಕ್ಕಳು ನೀರನ್ನು ಹಾಕಬಾರದು ಮನೆಗೆ ಬಂದ ಹೆಣ್ಣು ಮಕ್ಕಳಿಗೆ ಯಾವುದೇ ಕಾರಣಕ್ಕೂ ಅರಿಶಿನ ಕುಂಕುಮ ತಾಂಬೂಲವನ್ನು ಕೊಡದೆ ಕಳಿಸಬಾರದು ಗರ್ಭಿಣಿ ಸ್ತ್ರೀಯರು ತೆಂಗಿನಕಾಯಿ ಮತ್ತು ಕುಂಬಳಕಾಯಿಯನ್ನು ಒಡೆಯಬಾರದು ಮತ್ತು ಒಡೆಯುವ ಜಾಗದಲ್ಲಿ ಕೂಡ ನಿಲ್ಲಬಾರದು ಗರ್ಭಿಣಿ … Read more

ಹಣಕಾಸಿನ ಸಮಸ್ಯೆಗೆ ಮುಕ್ತಿ ದೊರೆಯುವ ಮುನ್ನ ಲಭಿಸುವ ಶುಭ ಮೂನ್ಸೂಚನೆಗಳೇನು?

ನಮಸ್ಕಾರ ಸ್ನೇಹಿತರೆ ಲಕ್ಷ್ಮಿ ಮಾತೆಗೆ ಹಿಂದೂ ಧರ್ಮದಲ್ಲಿ ವಿಶೇಷ ಸ್ಥಾನವನ್ನು ನೀಡಲಾಗುತ್ತದೆ ಲಕ್ಷ್ಮಿ ಮಾತೆಯು ಸುಖ ಸಂಪತ್ತು ಐಶ್ವರ್ಯವನ್ನು ಪ್ರಾಪ್ತಿ ಮಾಡುವ ದೇವತೆಯಾಗಿದ್ದಾಳೆ ಲಕ್ಷ್ಮಿ ಮಾತೆಯನ್ನು ಧನದ ಅಧಿದೇವತೆ ಅಂತಲೂ ಕರೆಯಲಾಗುತ್ತದೆ ಲಕ್ಷ್ಮಿ ಮಾತೆಯು ಜಗತ್ತಿನ ಪಾಲನಾ ಕರ್ತನಾಗಿರುವ ಭಗವಾನ್ ವಿಷ್ಣುವಿನೊಂದಿಗೆ ವಿವಾಹ ಆಗಿರುವಳು ಹೀಗಾಗಿ ಲಕ್ಷ್ಮಿ ಮಾತೆಗೆ ವಿಶೇಷ ರೂಪದಲ್ಲಿ ಪೂಜೆ ಮಾಡಲಾಗುತ್ತದೆ ಮಾನ್ಯತೆಯ ಪ್ರಕಾರ ಯಾರ ಮೇಲೆ ಲಕ್ಷ್ಮಿ ಮಾತೆಯ ವಿಶೇಷ ಕೃಪೆ ಉಂಟಾಗುತ್ತದೆಯೋ ಅವರಿಗೆ ಎಂದಿಗೂ ಧನಸಂಪತ್ತು ಮತ್ತು ಐಸಾರಾಮಿಯ ಕೊರತೆ ಉಂಟಾಗುವುದಿಲ್ಲ … Read more

ಯುಗಾದಿ ನಂತರ ಈ 5 ರಾಶಿಗೆ ರಾಜಯೋಗ ಅದೃಷ್ಟದ ದಿನಗಳು ಆರಂಭವಾಗಲಿದೆ

ನಮಸ್ಕಾರ ಸ್ನೇಹಿತರೆ ಏಪ್ರಿಲ್ 9ನೇ ತಾರೀಕು ಯುಗಾದಿ ಹಬ್ಬದ ನಂತರ ಅಖಂಡ ರಾಜಯೋಗವನ್ನು ಪಡೆಯುತ್ತಿರುವಂತ ವಿಶೇಷ ದೈವಾನುಗ್ರಹದಿಂದ ಏಳಿಗೆಯನ್ನು ಕಾಣುತ್ತಿರುವ ಅಂತಹ 5 ರಾಶಿಗಳು ಯಾವುದು ಗುರು ಸಂಚಾರದ ಬದಲಾವಣೆಯಿಂದ 5 ರಾಶಿಯವರ ಜೀವನದಲ್ಲಿ ಯಾವೆಲ್ಲ ಲಾಭಗಳು ಪ್ರಾಪ್ತಿಯಾಗುತ್ತದೆ ಅಂತ ಇವತ್ತಿನ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇವೆ ಬನ್ನಿ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಏಪ್ರಿಲ್ 9 ನೇ ತಾರೀಕು ಗುರುಗ್ರಹವು ಕುಂಭ ರಾಶಿ ಯಿಂದ … Read more