8 & 9 ಆಗಸ್ಟ ನಾಗರ ಪಂಚಮಿ: ಕಥೆ ಕೇಳುವ ಲಾಭ ತಿಳಿಯಿರಿ, ನಾಗರ ಪಂಚಮಿ ಯಾಕೆ ಆಚರಿಸುತ್ತಾರೆ ? 

ನಮಸ್ಕಾರ ಸ್ನೇಹಿತರೆ, ಮೊದಲನೇದಾಗಿ ಎಲ್ಲರಿಗೂ ಕೂಡ ನಾಗರ ಪಂಚಮಿ ಹಬ್ಬದ ಶುಭಾಶಯಗಳು. ಆ ದೇವರು ನಿಮಗೆ ಆಯುರಾರೋಗ್ಯವನ್ನು ಕೊಟ್ಟು ಕಾಪಾಡಲಿ ಎಂದು ಕೇಳಿಕೊಳ್ಳುತ್ತಾ ಇವತ್ತಿನ ಈ ಸಂಚಿಕೆಯಲ್ಲಿ ನಾಗ ಪಂಚಮಿ ಕತೆಯನ್ನು ಭಕ್ತಿಯಿಂದ ಕೇಳಿದರೂ ಕೂಡ ನಿಮ್ಮ ಎಲ್ಲಾ ಪಾಪಗಳು ಕೂಡ ನಾಶವಾಗುತ್ತದೆ ಕಾಳ ಸರ್ಪದೋಷ ನಷ್ಟವಾಗುತ್ತದೆ ಪಿತ್ರ ದೋಷ ಹಳೆಯದಾಗಿರುವಂತಹ ಬಡತನ ಇವೆಲ್ಲವೂ ಕೂಡ ದೂರವಾಗುತ್ತವೆ ಒಂದು ವೇಳೆ ನಿಮ್ಮ ಬಳಿ ನಾಗ ಪಂಚಮಿಯ ಹಬ್ಬವನ್ನು ಮಾಡಲು ಸಾಧ್ಯವಾಗದಿದ್ದರೆ ನೀವು ಖಂಡಿತವಾಗಿಯೂ ನಾಗ ಪಂಚಮಿಯ ಕಥೆಯನ್ನು ಕೇಳಿರಿ ಆದರೆ ನೆನಪಿಡಿ ಸಂಪೂರ್ಣ ಫಲವನ್ನು ಪಡೆದುಕೊಳ್ಳಲು ಈ ನಾಗ ಪಂಚಮಿಯ ಕಥೆಯನ್ನು ಕೊನೆಯ ತನಕ ಓದಿರಿ.

ಶ್ರಾವಣ ಮುಗಿಯುತ್ತಿದ್ದಂತೆ ನಿಮ್ಮ ಜೋಳಿಗೆಯಿಂದ ಸಂತೋಷದಿಂದ ಶಿವನು ತುಂಬುವನು ಹಾಗಾಗಿ ಈ ಕಥೆಯನ್ನು ಅಂತ್ಯದವರೆಗೂ ಓದಿರಿ. ಪ್ರಾಚೀನ ಕಾಲದಲ್ಲಿ ಒಂದು ಊರಿನಲ್ಲಿ ಒಬ್ಬ ಶ್ರೀಮಂತ ವ್ಯಕ್ತಿ ಇದ್ದ ಆತನಿಗೆ 7 ಗಂಡು ಮಕ್ಕಳಿದ್ದರು ಎಲ್ಲರಿಗೂ ಮದುವೆ ಆಗಿತ್ತು ಆ ಏಳು ಜನ ಸೊಸೆಯರಲ್ಲಿ ಎಲ್ಲರಿಗಿಂತ ಚಿಕ್ಕ ಸೊಸೆ ಎಲ್ಲರಿಗಿಂತಲೂ ಸಂಸ್ಕೃತಿಯನ್ನು ಹೊಂದಿದ್ದಳು, ಒಂದು ದಿನ ಎಲ್ಲಕ್ಕಿಂತ ದೊಡ್ಡವಳಾಗಿರುವ ಸೊಸೆ ಎಲ್ಲಾ ತಂಗಿಯರಿಗೆ ಒಂದು ಮಾತನ್ನು ಹೇಳುತ್ತಾಳೆ ಮನೆಯ ನೆಲವನ್ನು ಸಾರಿಸಲು ಹಳದಿ ಮಣ್ಣನ್ನು ತರೋಣ ಎಲ್ಲಾ ಅಕ್ಕ ತಂಗಿ ಮಣ್ಣನ್ನು ತರಲು ಮುಂದಾಗುತ್ತಾರೆ ಯಾವಾಗ

ಅ ಸೊಸೆಯೂ ಮಣ್ಣನ್ನು ಅಗೆಯಲು ಪ್ರಾರಂಭಿಸುತ್ತಾಳೆ ಅಲ್ಲಿ ಒಂದು ಹಾವು ಕಾಣುತ್ತದೆ ದೊಡ್ಡ ಸೊಸೆಯು ಆ ಹಾವನ್ನು ಕುಲುಮೆಯಿಂದ ಹೊಡೆಯಲು ಪ್ರಾರಂಭಿಸುತ್ತಾಳೆ ಆದರೆ ಚಿಕ್ಕ ಸೊಸೆ ಈ ರೀತಿಯಾಗಿ ಹೇಳುತ್ತಾಳೆ ಅಕ್ಕ ಬೇಡ ಹೊಡೆಯಬೇಡ ಅದೊಂದು ನಿರಪರಾಧಿ ಪ್ರಾಣಿಯಾಗಿದೆ ಈ ಮಾತನ್ನು ಕೇಳಿದ ಅವಳ ಅಕ್ಕ ಆ ಹಾವನ್ನು ಹೊಡೆಯಲಿಲ್ಲ ನಂತರ ಹಾವು ಆ ತನ್ನ ಸ್ಥಾನದಲ್ಲಿ ಹೋಗಿ ಕುಳಿತುಕೊಳ್ಳುತ್ತದೆ. ಚಿಕ್ಕಮಗಳು ಈ ರೀತಿಯಾಗಿ ಹಾವಿಗೆ ಹೇಳುತ್ತಾಳೆ, ನೀನು ಇಲ್ಲಿಂದ ಹೋಗಬೇಡ ನಾನು ಈಗ ಬರುತ್ತೇನೆ ಈ ರೀತಿಯಾಗಿ ಆ ಚಿಕ್ಕ ಸ್ಥಿತಿ ಹಾವಿಗೆ ಹೇಳಿ ಹಾಲನ್ನು ತರಲು ಮನೆಗೆ ಹೋಗುತ್ತಾಳೆ.

ಮನೆಗೆ ಬಂದ ನಂತರ ಆಕೆ ಕೆಲಸದಲ್ಲಿ ತೊಡಗಿದ್ದಳು ಹಾವಿಗೆ ಕೊಟ್ಟಂತಹ ಮಾತನ್ನು ಮರೆತುಬಿಡುತ್ತಾಳೆ ಮಾರನೇ ದಿನ ಯಾವಾಗ ಆಗಿದೆ ಈ ಮಾತು ನೆನಪಾಗುತ್ತಿದೆಯೋ ಆಗ ಆಕೆ ಹಾಲನ್ನು ತೆಗೆದುಕೊಂಡು ಆ ಸ್ಥಾನಕ್ಕೆ ಮರಳಿ ಹೋಗುತ್ತಾಳೆ ಅಲ್ಲಿರುವ ದೃಶ್ಯವನ್ನು ಕಂಡು ಆಕೆಗೆ ಅಚ್ಚರಿಯಾಗುತ್ತದೆ ಏಕೆಂದರೆ ಹಾವು ಆಸ್ಥಾನದಲ್ಲಿ ಕುಳಿತಿತ್ತು ಅವನನ್ನು ನೋಡಿ ಈ ರೀತಿಯಾಗಿ ಹೇಳುತ್ತಾಳೆ ನನ್ನನ್ನು ಕ್ಷಮಿಸು ನಾನು ನನ್ನ ಕೆಲಸ ಕಾರ್ಯಗಳಲ್ಲಿ ತೊಡಗಿ ನಿನಗೆ ಕೊಟ್ಟ ಮಾತನ್ನು ನಾನು ಮರೆತೆ ಆಗ ಹಾವು ಹೇಳುತ್ತದೆ ನನಗೆ ಸುಳ್ಳು ಹೇಳಿದ್ದಕ್ಕಾಗಿ ಈಗ ನಾನು ನಿನ್ನನ್ನು ಕಚ್ಚುವೆನು, ಆದರೆ ಕೊನೆಯಲ್ಲಿ

ನೀನು ಒಳ್ಳೆಯ ಮನಸ್ಸಿನಿಂದ ನನ್ನನ್ನು ಅಣ್ಣ ಎಂದು ಕರೆದಿದ್ದೀಯಾ ಹಾಗಾಗಿ ನಿನ್ನನ್ನು ಬಿಡುತ್ತಿದ್ದೇನೆ ಇಂದಿನಿಂದ ನೀನು ನನ್ನ ತಂಗಿ ಆಗಿದ್ದೀಯಾ ನಿನಗೆ ಏನು ಬೇಕು ಅದನ್ನು ಕೇಳು ಆ ಚಿಕ್ಕಸೊಸೆ ಈ ರೀತಿಯಾಗಿ ಹೇಳುತ್ತಾಳೆ ಅಣ್ಣ ನನಗೆ ಯಾರು ಇಲ್ಲ ನನಗೆ ನಿನ್ನಂತಹ ಅಣ್ಣ ಕೂಡ ಸಿಕ್ಕ ನನಗೆ ಏನು ಬೇಡ ಆದರೆ ಅಣ್ಣ ನಾನು ಯಾವಾಗ ನಿನ್ನನ್ನು ಕರೆಯುತ್ತಿನೋ ಆಗ ನೀನು ಬೇಗನೆ ಬಂದುಬಿಡು ಸಾಕು ಸ್ವಲ್ಪ ದಿನಗಳ ನಂತರ ಆ ಶ್ರೀಮಂತ ವ್ಯಕ್ತಿಯ ಎಲ್ಲಾ ಸೊಸೆಯಂದಿರು ತನ್ನ ತವರು ಮನೆಗೆ ಹೋಗಲು ಶುರು ಮಾಡುತ್ತಾರೆ ಆ ಚಿಕ್ಕ ಸೊಸೆಗೆ ಈ ರೀತಿ ಹೇಳುತ್ತಾರೆ ನಿನಗಂತೂ ಯಾವ ಮನೆ ಇಲ್ಲ ನೀನು ಎಲ್ಲಿಗೆ ಹೋಗುತ್ತೀಯಾ

ಈ ಮಾತನ್ನು ಕೇಳಿ ಆ ಚಿಕ್ಕ ಸೊಸೆ ತುಂಬಾನೇ ಕಣ್ಣೀರನ್ನು ಹಾಕುತ್ತಾಳೆ ಅದೇ ಕ್ಷಣ ಆ ಸರ್ಪ ಮನುಷ್ಯನ ರೂಪವನ್ನು ಪಡೆದುಕೊಂಡು ಆಕೆಯ ಮನೆಗೆ ಬರುತ್ತದೆ ನನ್ನ ತಂಗಿಯನ್ನು ಕಳಿಸಿಕೊಡಿ ಎಂದು ಹೇಳುತ್ತದೆ ಆಗ ಎಲ್ಲರೂ ಹೇಳುತ್ತಾರೆ ಈಕೆಗೆ ಅಣ್ಣರಿಲ್ಲ ಆಗ ಆ ಸರ್ಪ ಹೇಳುತ್ತದೆ ನಾನು ಹೀಗೆ ದೂರದ ಸಂಬಂಧಿ ಅಣ್ಣ ಆಗುತ್ತೇನೆ ಈ ರೀತಿಯಾಗಿ ನಂಬಿಕೆ ಕೊಟ್ಟ ನಂತರ ಮನೆಯ ಜನರೆಲ್ಲ ಚಿಕ್ಕ ಸೊಸೆಯನ್ನು ಅವರೊಂದಿಗೆ ಕಳುಹಿಸುತ್ತಾರೆ. ಸ್ನೇಹಿತರೆ ದಾರಿಯಲ್ಲಿ ಹೋಗುವಾಗ ಆ ಚಿಕ್ಕ ಸ್ಥಿತಿಗೆ ಆ ಸರ್ಪವು ಒಂದು ಮಾತನ್ನು ಹೇಳುತ್ತದೆ ತಂಗಿ ನಾನು ನಿನ್ನ ಅಣ್ಣ ಸರ್ಪ ಆಗಿದ್ದೇವೆ ನಿನ್ನನ್ನು

ನನ್ನ ಜೊತೆ ನಾಗಲೋಕಕ್ಕೆ ಕಳೆದುಕೊಂಡು ಹೋಗಲು ಬಂದಿರುವೆನು ನಿನಗೆ ಭಯ ಬೇಡ ನೀನು ನನ್ನ ಬಾಲವನ್ನು ಹಿಡಿದುಕೋ ಆ ಚಿಕ್ಕ ಸೊಸೆ ಆ ಸರ್ಪ ಹೇಳಿದಂತೆ ಮಾಡಿದಳು ಹೇಗೆ ಅವರಿಬ್ಬರೂ ನಾಗ ಲೋಕಕ್ಕೆ ಹೋಗಿ ತಲುಪುತ್ತಾರೋ ನಾಗಲೋಕದಲ್ಲಿ ಇರುವ ಸಿರಿ ಸಂಪಾದನ್ನು ನೋಡಿ ಆ ಚಿಕ್ಕ ಸೊಸೆ ಅಚ್ಚರಿ ಪಡುತ್ತಾಳೆ. ಆ ಸರ್ಪ ಓ ನನ್ನ ತಂಗಿಯನ್ನು ಕರೆದುಕೊಂಡು ತನ್ನ ತಾಯಿಯ ಬಳಿ ಹೋಗುತ್ತದೆ ಅಲ್ಲಿ ಈ ರೀತಿಯಾಗಿ ಹೇಳುತ್ತದೆ ಈಕೆ ನನ್ನ ತಂಗಿಯಾಗಿದ್ದಾಳೆ ಏಕೆ ಈಚೆ ನನ್ನ ಪ್ರಾಣವನ್ನು ಕಾಪಾಡಿದ್ದಾಳೆ ಏಕೆ ಕೆಲವು ದಿನಗಳ ಕಾಲ ನಮ್ಮೊಡನೆ ಇರಲು ಬಂದಿದ್ದಾಳೆ.

ಆ ಸರ್ಪದ ತಾಯಿಯೂ ಆ ಚಿಕ್ಕ ಕಥೆಯನ್ನು ಅಪ್ಪಿಕೊಳ್ಳುತ್ತಾಳೆ ಸಂತೋಷದಿಂದ ಇರಲು ಶುರು ಮಾಡಿದಳು ಅಲ್ಲಿ ಶೇಷನಾಗನ ಚಿಕ್ಕ ಚಿಕ್ಕ ಮಕ್ಕಳು ಹುಟ್ಟಿದ್ದವು ಪ್ರತಿದಿನ ಹಾಲು ತಂಪು ಆದ ನಂತರ ಆ ಸರ್ಕಲತಾಯಿಯು ಗಂಟೆಯನ್ನು ಬಾರಿಸಿದಾಗ ಆ ಚಿಕ್ಕ ಸರ್ಪಗಳು ಬಂದು ಆ ಹಾಲನ್ನು ಕುಡಿಯುತ್ತಿದ್ದವು. ಒಂದು ದಿನ ಆಕೆ ಆ ತಾಯಿಗೆ ಹೇಳುತ್ತಾಳೆ ತಾಯಿ ಇನ್ನೂ ನಾನು ಹಾಲನ್ನು ತಂಪು ಮಾಡುವೆನು, ಈಗ ಹಾಲು ತಂಪು ಆಗಿರ್ಲಿಲ್ಲ ಆಕೆ ಗಡಿಬಿಡಿ ಯಲ್ಲಿ ಗಂಟೆಯನ್ನು ಬಾರಿಸುತ್ತಾಳೆ ಗಂಟೆಯ ಸದ್ದನ್ನು ಕೇಳಿ ಚಿಕ್ಕಚಿಕ್ಕ ಸರ್ಪಗಳು ಓಡಿ ಬರುತ್ತವೆ ಹಾಲು ಕುಡಿಯುತ್ತಿದ್ದಂತೆ ಹಲವಾರು ಸರ್ಪಗಳ ನಾಲಿಗೆಯು ಸುಟ್ಟು ಹೋಗುತ್ತದೆ ಎಲ್ಲಾ ಕರ್ಪಗಳು ಏಕೆ ನಾವು ಕಚ್ಚುತ್ತೇವೆ ಎಂದು ಹೇಳುತ್ತವೆ.

ಆದರೆ ತಾಯಿಯ ಮಾತನ್ನು ಕೇಳಿ ಅವು ಶಾಂತಗೊಳ್ಳುತ್ತವೆ, ಹೀಗೆ ಸ್ವಲ್ಪ ದಿನ ಕಳೆದ ನಂತರ ಸರ್ಪ ಮತ್ತು ಸರ್ಪನ ತಾಯಿಯು ಚಿಕ್ಕ ಸೊಸೆಗೆ ವಜ್ರ ಮತ್ತು ವೈಡೂರ್ಯವನ್ನು ಕೊಟ್ಟು ಕಳಿಸುತ್ತಾರೆ, ಇಷ್ಟೆಲ್ಲಾ ಜನಸಂಪತ್ತನ್ನು ನೋಡಿದ ದೊಡ್ಡ ಸೊಸೆ ಒಂದು ಮಾತನ್ನು ಹೇಳುತ್ತಾಳೆ ಅಣ್ಣನು ಎಷ್ಟು ಧನ ಸಂಪತ್ತನ್ನು ಕೊಟ್ಟಿದ್ದಾರೆ ಎಂದರೆ ಇವುಗಳನ್ನು ಗುಡಿಸಿ ಇಡಲು ಚಿನ್ನದ ಪೂರೈಕೆಯನ್ನು ಕೊಡಬಹುದಿತ್ತಲ್ಲ ಈ ಮಾತನ್ನು ಕೇಳಿದ ಸರ್ಪ ಚಿನ್ನದ ಪೊರಕೆಯನ್ನು ತಂದು ಕೊಟ್ಟಿತು. ಸರ್ಪೂತನ ತಾಯಿಯ ಕಡೆಯಿಂದ ಮುತ್ತು ರತ್ನಗಳ ಅದ್ಬುತವಾದ ಹಾರವನ್ನು ತಂದುಕೊಡುತ್ತದೆ ಆಹಾರದ ಪ್ರಸಂತೆ ಇಡೀ ನಗರದ ತುಂಬಾ ಆಗುತ್ತದೆ.

ಯಾವಾಗ ಈ ಮಾತು ನಗರದಲ್ಲಿರುವ ರಾಣಿ ಕಿವಿಗೆ ಬೀಳುತ್ತದೆಯೋ ಆಹಾರವನ್ನು ಧರಿಸುವಂತಹ ಇಚ್ಛೆಯನ್ನು ತನ್ನ ಗಂಡನಿಗೆ ಹೇಳುತ್ತಾಳೆ ಆ ರಾಜನು ತಕ್ಷಣವೇ ಆ ಹಾರವನ್ನು ತರಲು ತನ್ನ ಸೈನಿಕರಿಗೆ ಹೇಳುತ್ತಾರೆ, ರಾಜನಿಗೆ ಭಯಪಟ್ಟು ತಮ್ಮಲ್ಲಿದ್ದ ಹಾರವನ್ನು ಆ ಸೈನಿಕರಿಗೆ ಕೊಡುತ್ತಾರೆ ಈ ಮಾತಿನಿಂದ ಚಿಕ್ಕ ಸೊಸೆಗೆ ತುಂಬಾ ದುಃಖ ಆಗುತ್ತದೆ ಇಲ್ಲಿ ತನ್ನ ಅಣ್ಣನ ನೆನಪು ಆ ಸರ್ಪಕ್ಕೆ ಎಲ್ಲಾ ವಿಷಯಗಳನ್ನು ಹೇಳುತ್ತಾಳೆ ಸರ್ಪ ಈ ರೀತಿಯಾಗಿ ಹೇಳುತ್ತದೆ ತಂಗಿ ನೀನು ದುಃಖ ಪಡಬೇಡ ರಾಜನು ಸ್ವತಃ ತಾನಾಗಿಯೇ ಆಹಾರವನ್ನು ಮರಳಿ ತಂದುಕೊಡುತ್ತಾನೆ ರಾಣಿ ಹೇಗೆ ತನ್ನ ಕೊರಳಿನಲ್ಲಿ ಧರಿಸುತ್ತಾಳೋ

ಆ ಹಾರವು ಸರ್ಪವಾಯಿತು ರಾಣಿಯು ಹೆದರಿಕೊಂಡು ಆಹಾರವನ್ನು ಎಸೆಯುತ್ತಾಳೆ ಇದನ್ನು ಕಂಡಂತಹ ರಾಜನು ಚಿಕ್ಕ ಸೊಸೆಯನ್ನು ಅಲ್ಲಿ ಹಾಜರಾಗಲು ಹೇಳುತ್ತಾರೆ ನಂತರ ಮನೆಯವರು ಚಿಕ್ಕ ಸೊಸೆಯನ್ನು ಅರಮನೆಗೆ ಕರೆದುಕೊಂಡು ಬರುತ್ತಾರೆ. ನೀನು ಏನು ಮಾಡಿದ್ದೀಯಾ ಎಂದು ಆ ಚಿಕ್ಕಸೊಸೆಗೆ ರಾಜನು ಕೇಳುತ್ತಾನೆ ಚಿಕ್ಕ ಸೊಸೆ ಒಂದು ಮಾತನ್ನು ಹೇಳುತ್ತಾಳೆ ರಾಜರೆ ನನ್ನನ್ನು ಕ್ಷಮಿಸಿ ಇದೇ ರೀತಿಯಾಗಿದೆ ಈ ಹಾರವನ್ನು ನನಗೆ ನನ್ನ ಅಣ್ಣ ಕೊಟ್ಟಿದ್ದಾರೆ ಇಷ್ಟು ಹೇಳಿದ ತಕ್ಷಣವೇ ಆ ನಾಗವೂ ಅಲ್ಲಿ ಪ್ರತ್ಯಕ್ಷವಾಗುತ್ತದೆ . ನಾಗ ಸರ್ಪ ಈ ರೀತಿಯಾಗಿ ಹೇಳುತ್ತದೆ ಈಕೆ ನನ್ನ ತಂಗಿಯಾಗಿದ್ದಾಳೆ ಈ ಹಾರವನ್ನು ಈಕೆಗೆ ನಾನು ಕೊಟ್ಟಿದ್ದೇನೆ ಇದನ್ನು ಕಂಡು ಎಲ್ಲರೂ ನಾಗದೇವರಿಗೆ ನಮಸ್ಕರಿಸುತ್ತಾರೆ ಏಕೆಂದರೆ ಆ ದಿನ ನಾಗ ಪಂಚಮಿಯ ತಿಥಿ ಇತ್ತು ಇದೇ ಒಂದು ಕಾರಣದಿಂದಾಗಿ ಆ ದಿನದಿಂದ ನಾಗ ಪಂಚಮಿ ಹಬ್ಬವನ್ನು ಆಚರಿಸುತ್ತಾ ಬಂದಿದ್ದಾರೆ.

ಸ್ನೇಹಿತರೆ ಆ ದಿನದಿಂದಲೇ ಎಲ್ಲಾ ಹೆಣ್ಣು ಮಕ್ಕಳು ನಾಗದೇವರನ್ನು ತನ್ನ ಅಣ್ಣ ಎಂದು ತಿಳಿದು ಪೂಜೆಯನ್ನು ಮಾಡುತ್ತಾರೆ ಶಾಸ್ತ್ರಗಳಲ್ಲಿ ಈ ರೀತಿಯಾಗಿ ಹೇಳುತ್ತಾರೆ ಶ್ರಾವಣದ ಪವಿತ್ರ ಮಾಸದಲ್ಲಿ ನಾಗ ಪಂಚಮಿಯ ಪವಿತ್ರವಾದ ಹಬ್ಬದ ದಿನ ನಾಗ ದೇವರಿಗೆ ಖಂಡಿತವಾಗಿ ಹಸುವಿನ ಹಸಿ ಹಾಲನ್ನು ಅರ್ಪಿಸಬೇಕು ಈ ದಿನ ಸಾಕ್ಷಾತ್ ನಾಗದೇವರೇ ನಿಮಗೆ ವರವನ್ನು ಕೊಡುತ್ತಾರೆ. ಕಾಳ ಸರ್ಪ ದೋಷವು ನಿವಾರಣೆ ಆಗುತ್ತದೆ ಪಿತೃ ದೋಷವು ನಿವಾರಣೆಯಾಗುತ್ತದೆ ನಾಗಪಂಚಗಳಿಗೆ ದಿನ ನಾಗ ದೇವರ ದರ್ಶನವನ್ನು ಪಡೆಯುವುದು ಅತ್ಯಂತ ಶುಭ ಎಂದು ತಿಳಿಯಲಾಗಿದೆ ನಾಗ ಪಂಚಮಿಯ ದಿನ ಈ ಒಂದು ಉಪಾಯವನ್ನು ಖಂಡಿತವಾಗಿ ಮಾಡಿರಿ,

ಈ ದಿನ ಶಿವಭಕ್ತರು ಯಾರು ಭಕ್ತಿಯಿಂದ ಹಾವಿನ ಹುತ್ತದ ಬಳಿ ಹೋಗಿ ಹಾಲನ್ನು ಎರೆಯುತ್ತಾರೋ ಅವರ ಅದೃಷ್ಟವೂ ಬದಲಾಗುತ್ತದೆ ಧನ ಸಂಪತ್ತಿಯ ಮಳೆ ಸುರಿಯುತ್ತದೆ ಎಂದು ಹೇಳಬಹುದು, ನಾಗದೇವರು ನಿಮಗೆ ಒಲೆಯುತ್ತಾರೆ ಇಲ್ಲಿ ಕೇವಲ ನೀವು ಹಾವಿನ ಹುತ್ತದ ಹತ್ತಿರ ಹೋಗಬೇಕು ಯಾವುದಾದರೂ ಒಂದು ಪಾತ್ರೆಯಲ್ಲಿ ಹಸಿ ಹಾಲನ್ನು ತೆಗೆದುಕೊಂಡು ಹೋಗಿರಿ ಹಾಲನ್ನು ಹಾವಿನ ಹುತ್ತದ ಹತ್ತಿರ ಇಟ್ಟುಬಿಡಿ ನಾಗ ಪಂಚಮಿಯ ದಿನ ಈ ಹಾಲಿನಿಂದ ಅಭಿಷೇಕವನ್ನು ಮಾಡಿರಿ.

ಸಾಮಾನ್ಯವಾಗಿ ನಾಗದೇವತೆಗಳು ಅರಳಿ ಮರದ ಕೆಳಗೆ ತಮ್ಮ ಮನೆಯನ್ನು ಮಾಡಿರುತ್ತವೆ ಹಾಗಾಗಿ ಸ್ವಲ್ಪ ಹಾಲನ್ನು ತೆಗೆದುಕೊಂಡು ಸಾಧ್ಯವಾದರೆ ಒಂದು ಬಿಲ್ವ ಪತ್ರ ಎಲೆಯನ್ನು ತೆಗೆದುಕೊಂಡು ಅದರ ಮೇಲೆ ರಾಮ ಎಂದು ಬರೆಯಿರಿ ಹಾವಿ ಹುತ್ತದ ಮೇಲೆ ಅದನ್ನು ಅರ್ಪಿಸಿ ಈ ರೀತಿ ಮಾಡಿದರೆ ಭಯಂಕರವಾದ ಕಾಳಸರ್ಪ ದೋಷ 100% ದೂರವಾಗುತ್ತದೆ, ಅಕಾಲಿಕ ಮೃತ್ಯು ಆಗುವುದಿಲ್ಲ, ನಿಮ್ಮ ಮನೆಯ ರಕ್ಷಣೆಯನ್ನು ಸ್ವತ ನಾಗರ ದೇವರು ಮಾಡುತ್ತಾರೆ. ಯಾರು ಪೇಟೆಯಲ್ಲಿ ಇರುತ್ತಾರೆ ಅವರಿಗಾಗಿ ಈ ಉಪಾಯ ಆಗಿದೆ ಪೇಟೆಗಳಲ್ಲಿ ಖಂಡಿತವಾಗಿಯೂ ಅರಳಿ ಮರಗಳು ಇರುತ್ತವೆ ಅಲ್ಲಿರುವ ಹುಟ್ಟಿದ ಮೇಲೆ ನೀವು ಹಾಲನ್ನು ಅರ್ಪಿಸಿರಿ, ನಾಗದೇವರು ಒಲಿಯುತ್ತಾರೆ,

ಅನಂತಕಾಲದವರೆಗೂ ನಿಮ್ಮನ್ನು ರಕ್ಷಿಸುತ್ತಾರೆ ಅವುಗಳು ನಿಮ್ಮನ್ನು ಬೆನ್ನಟ್ಟುವುದಿಲ್ಲ ನಿಮ್ಮ ಬಗ್ಗೆ ಬೇರೆಯವರು ಆಗುತ್ತದೆ ನೀವು ಶ್ರೀಮಂತರಾಗುತ್ತೀರಿ ಒಂದು ವೇಳೆ ನೀವು ಈ ರೀತಿ ಮಾಡಲು ಸಾಧ್ಯವಾಗದೇ ಇದ್ದರೆ ಯಾವುದಾದರೂ ಏಕಾಂತವಾದ ಕಾಡಿನಲ್ಲಿ ನಾಗರ ದೇವರ ಹೆಸರಿನಲ್ಲಿ ಒಂದು ಮಣ್ಣಿನ ಪಾತ್ರೆಯನ್ನು ತೆಗೆದುಕೊಳ್ಳಿ, ಅದರಲ್ಲಿ ಹಾಲನ್ನು ಹಾಕಿ ಅರ್ಪಿಸಿಬಿಡಿ ಈ ರೀತಿಯಾಗಿ ಬೇಡಿಕೊಳ್ಳಬೇಕು ಹೇ ನಾಗದೇವರೇ ಈ ಹಾಲನ್ನು ನಿಮಗೆ ನಾನು ಅರ್ಪಿಸಲು ಬಂದಿರುವೆನು, ಒಂದು ವೇಳೆ ನಿಮ್ಮ

ಈ ಸೇವಕನಿಂದ ಯಾವುದಾದರೂ ತಪ್ಪು ನಡೆದಿದ್ದರೆ ನನ್ನನ್ನು ಕ್ಷಮಿಸಿಬಿಡಿ ಅದನ್ನು ಯಾವುದಾದರೂ ಸ್ಥಳದಲ್ಲಿ ಇಟ್ಟು ಮರಳಿ ಮನೆಗೆ ಬರಬೇಕು. ದೇವತೆಗಳು ಅದನ್ನು ಸ್ವೀಕರಿಸುತ್ತಾರೆ, ನಿಮ್ಮನ್ನು ರಕ್ಷಿಸುತ್ತಾರೆ, ನಿಮ್ಮ ಸಂತಾನ ಮತ್ತು ಕುಟುಂಬದ ರಕ್ಷಣೆಯನ್ನು ಮಾಡುತ್ತಾರೆ.
ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಶೇರ್ ಮಾಡಿ ಮತ್ತು ಓಂ ನಮಃ ಶಿವಾಯ ಹರ ಹರ ಮಹಾದೇವ ಎಂದು ಕಾಮೆಂಟ್ ಮಾಡಿರಿ.
ಧನ್ಯವಾದಗಳು

Leave a Comment