ಲಕ್ಷ್ಮಿ ದೇವಿಯ ಶಕ್ತಿಶಾಲಿಯ ಮಂತ್ರದ ಜೊತೆಗೆ ಈ ಉಪಾಯ ಮಾಡಿದರೆ ನಿಮ್ಮ ಸಕಲ ಕಷ್ಟಗಳನ್ನು ನಿವಾರಣೆಯಾಗುತ್ತದೆ.!

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ನಿಮಗೆ ಒಂದು ಮಂತ್ರದ ಜೊತೆಗೆ ಒಂದು ಉಪಾಯವನ್ನು ನಾವು ಇಲ್ಲಿ ಹೇಳುತ್ತೇವೆ ಈ ಒಂದು ಉಪಾಯವನ್ನು ಈ ಒಂದು ಮಂತ್ರದ ಜೊತೆ ಮಾಡಿದರೆ ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಹಣಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಇದ್ದರೂ ಕೂಡ ಆ ಸಮಸ್ಯೆ ಆದಷ್ಟು ಬೇಗ ಕಮ್ಮಿ ಆಗುತ್ತದೆ ಅಂತ ಹೇಳಬಹುದು ಹಾಗಾಗಿ ಆದಷ್ಟು ಈ ಲೇಖನವನ್ನು ಪೂರ್ತಿಯಾಗಿ ಓದಿ ಹಾಗೂ ಈ ಮಾಹಿತಿಯನ್ನು ನಿಮ್ಮ ಫ್ರೆಂಡ್ಸ್ ಹಾಗೂ ನಿಮ್ಮ ಫ್ಯಾಮಿಲಿ ಜೊತೆ ಶೇರ್ ಮಾಡಿಕೊಳ್ಳಲು ಮರೆಯಬೇಡಿ ಸ್ನೇಹಿತರೆ ಈ ಒಂದು ಉಪಾಯವನ್ನು ನೀವು ಶುಕ್ರವಾರದ ದಿನ ಮಾಡಿದರೆ ತುಂಬಾನೆ ಒಳ್ಳೆಯದು ಅಂತ ಹೇಳಬಹುದು ಈ ಒಂದು ಉಪಾಯವನ್ನು ಹೇಗೆ ಮಾಡಬೇಕು ಎಂದರೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಈ ಉಪಾಯಕ್ಕೆ ಮೊದಲು ಒಂದು ಬಿಳಿ ಹಾಳೆ ಬೇಕಾಗುತ್ತದೆ ವೈಟ್ ಶೀಟ್ ಬೇಕಾಗುತ್ತದೆ ಇದರ ಮೇಲೆ ನಿಮ್ಮ ಕಷ್ಟಗಳನ್ನು ಬರೆಯಬೇಕಾಗುತ್ತದೆ ಯಾವುದೇ ವೆಂದು ವಿಚಾರದಲ್ಲಿ ಕಷ್ಟ ಇದ್ದರೆ ಅದರಲ್ಲೂ ಮುಖ್ಯವಾಗಿ ಹಣಕ್ಕೆ ಸಂಬಂಧಪಟ್ಟ ಕಷ್ಟಗಳು ಇದ್ದಾಗ ಅದನ್ನು ನೀವು ಇದರಲ್ಲಿ ಬರೆಯಬೇಕಾಗುತ್ತದೆ ಈ ಒಂದು ಕಷ್ಟವನ್ನು ಬರೆದನಂತರ ಏನು ಮಾಡಬೇಕು ಅಂದರೆ ಈ ಪೇಪರನ್ನು ಕೈಯಲ್ಲಿ ಹಿಡಿದುಕೊಂಡು ನಿಮ್ಮ ಕಷ್ಟಗಳನ್ನು ಬರೆದ ಈ ಪೇಪರನ್ನು ದೇವರ ಮನೆಯಲ್ಲಿ ತೆಗೆದುಕೊಂಡು ಹೋಗಿ ಇಡಬೇಕಾಗುತ್ತದೆ ಇದಾದಮೇಲೆ ಲಕ್ಷ್ಮಿಯ ಫೋಟೋದ ಮುಂದೆ ಅದರ ಮುಂದೆ ಒಂದು ದೀಪವನ್ನು ಹಚ್ಚಬೇಕಾಗುತ್ತದೆ ಹಚ್ಚಿದ ನಂತರ ಈ ಒಂದು ಮಂತ್ರವನ್ನು ನೀವು ಹೇಳಬೇಕಾಗುತ್ತದೆ

ಅದಕ್ಕಿಂತ ಮೊದಲು ನೀವು ಮೊದಲು ವಿನಾಯಕನಿಗೆ ಪೂಜೆ ಮಾಡಬೇಕಾಗುತ್ತದೆ ವಿನಾಯಕನಿಗೆ ಪೂಜೆ ಮಾಡಿದ ನಂತರ ಈ ಮಂತ್ರವನ್ನು ಲಕ್ಷ್ಮಿಯನ್ನು ನೆನೆಸಿಕೊಂಡು ಈ ಚಿಕ್ಕ ಮಂತ್ರವನ್ನು ಹೇಳಬೇಕಾಗುತ್ತದೆ ಈ ಮಂತ್ರವನ್ನು 21 ಬಾರಿ ಹೇಳಬೇಕಾಗುತ್ತದೆ ಆ ಮಂತ್ರ ಹೀಗಿದೆ ನೋಡಿ ಓಂ ಶ್ರೀಂ ಹ್ರೀಂ ಕ್ಲೀಂ ಶ್ರೀ ಸಿದ್ಧ ಲಕ್ಷ್ಮಿಯೇ ನಮಃ ಸ್ನೇಹಿತರೆ ಈ ಮಂತ್ರವನ್ನು 21 ಬಾರಿ ನೀವು ಜೆಪಿಸಬೇಕಾಗುತ್ತದೆ ಜಪಿಸಿದ ಮೇಲೆ ಈ ಪೇಪರ್ ಇರುತ್ತಲ್ಲ ಅದರ ಮೇಲೆ ದೇವರ ಮನೆಯಲ್ಲಿ ಇರುವ ಕುಂಕುಮವನ್ನು ಸ್ವಲ್ಪ ಹಾಕಿ ಬಿಟ್ಟು ಈ ಪೇಪರನ್ನು ಸುಡಬೇಕಾಗುತ್ತದೆ ಸುಡಬೇಕಾದರೆ ನೀವು ಏನು ಪ್ರಾರ್ಥನೆ ಮಾಡಿಕೊಳ್ಳಬೇಕು ಎಂದರೆ ಪೇಪರ್ ಹೇಗೆ ಸುಡುತ್ತಾ ಇದೆಯೋ ಅದರಲ್ಲಿ ಬರೆದಿರುವ ಕಷ್ಟಗಳು ಹೇಗೆ ಸುಡುತ್ತಾ ಇದೆಯೋ

ಅದೇ ರೀತಿ ನಮ್ಮ ಮನೆಯಲ್ಲಿ ಇರುವ ಕಷ್ಟಗಳು ಕೂಡ ನಾಶವಾಗುವ ರೀತಿ ಮಾಡು ಅಂತ ದೇವರಲ್ಲಿ ಕೇಳಿಕೊಳ್ಳಬಹುದು ಇದರಿಂದ ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಹಣಕ್ಕೆ ಸಂಬಂಧಪಟ್ಟ ಕಷ್ಟಗಳು ಇದೆ ಅಂದರೆ ನಿಮಗೆ ಆದಷ್ಟು ಬೇಗ ಈ ಕಷ್ಟಗಳು ಕಮ್ಮಿ ಆಗುತ್ತವೆ ಅಂತಾನೆ ಹೇಳಬಹುದು ಉಪಾಯವನ್ನು ಮಾಡಿದ ನಂತರ ಬೂದಿಯನ್ನು ಏನು ಮಾಡಬೇಕು ಅಂದರೆ ಈ ಬೂದಿಯನ್ನು ನೀವು ಇಟ್ಟುಕೊಳ್ಳಬಾರದು ಇದನ್ನು ದೂರ ಇಡಬೇಕು ಇದರಿಂದ ನಿಮ್ಮ ಕಷ್ಟಗಳು ದೂರವಾಗುತ್ತದೆ ಸ್ನೇಹಿತರೆ ಇವತ್ತಿನ ಈ ಲೇಖನ ನಿಮಗೆ ಇಷ್ಟ ಇದ್ದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave a Comment