ನಿಮ್ಮ ಪರ್ಸನಲ್ಲಿ ಏನನ್ನು ಇಟ್ಟರೆ ಒಳ್ಳೆಯದು ಹಾಗೂ ಏನೇನು ಇಡಬಾರದು

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಪರ್ಸಿನಲ್ಲಿ ಅಥವಾ ವಾಲೆಟ್ನಲ್ಲಿ ಏನನ್ನು ಇಟ್ಟರೆ ಧನ ಪ್ರಾಪ್ತಿಯಾಗುತ್ತದೆ ಹಾಗೂ ನಿಮ್ಮ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ಆಗುತ್ತದೆ ಎನ್ನುವುದನ್ನು ನೋಡೋಣ ಹಾಗಾಗಿ ಈ ಲೇಖನವನ್ನು ಪೂರ್ತಿ ಓದಿ ಮೊದಲನೇದಾಗಿ ಅಕ್ಕಿಯ ಒಂದೆರಡು ಕಾಳುಗಳನ್ನು ಪರ್ಸಿನಲ್ಲಿ ಇಟ್ಟುಕೊಳ್ಳಬೇಕು ಇದರಿಂದ ನಿಮ್ಮ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡು ನಿಮಗೆ ಅನಗತ್ಯ ಖರ್ಚುಗಳು ಕಡಿಮೆಯಾಗುತ್ತದೆ ಅಂತಾನೆ ಹೇಳಬಹುದು ಎರಡು ವಿಚಾರ ಎಂದರೆ ರುದ್ರಾಕ್ಷಿಯ ಬೀಜವನ್ನು ಕುಂಕುಮವನ್ನು ಹಚ್ಚಿ ನಿಮ್ಮ ಪ್ರಾರ್ಥನೆಯನ್ನು ಮಾಡಿಕೊಂಡು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ನಿಮ್ಮ ಪರ್ಸಿನಲ್ಲಿ ಎಲ್ಲಿ ಹಣ ಇಡುತ್ತೇವೆ ಅಲ್ಲಿ ಅದನ್ನು ಇಟ್ಟರೆ ಇದರಿಂದ ಅನಗತ್ಯ ಖರ್ಚುಗಳು ಕಡಿಮೆಯಾಗಿ ಇದರಿಂದ ಲಕ್ಷ್ಮಿ ಕೂಡ ನಿಮ್ಮ ಜೊತೆ ಇರುತ್ತಾರೆ ಅಂತ ಹೇಳಲಾಗುತ್ತದೆ ಯಾಕೆ ನೀವು ಇಡಬೇಕಾದ ಮೂರನೇ ವಸ್ತುಗೆ ಬಂದರೆ ಚಿಕ್ಕ ಚಾಕು ಅಥವಾ ಕನ್ನಡಿಯ ಒಂದು ಪೀಸ್ ಇದನ್ನು ನೀವು ಇಡಬೇಕು ಇದರಿಂದ ಕೂಡ ಅನಗತ್ಯ ಖರ್ಚುಗಳು ಕಡಿಮೆಯಾಗುತ್ತದೆ ಅಂತ ಹೇಳಲಾಗುತ್ತದೆ ನಾಲ್ಕನೆಯ ವಸ್ತುವಿಗೆ ಬಂದರೆ ಅರಳಿ ಮರದ ಎಲೆಯನ್ನು ಇಡಬಹುದು ಇದು ತುಂಬಾನೇ ಪ್ರಭಾವಶಾಲಿಯಾದ ಎಲೆ ಅರಳಿ ಮರದ ಎಲೆಯನ್ನು ತೆಗೆದುಕೊಂಡು ನಿಮ್ಮ ಪ್ರಾರ್ಥನೆಯನ್ನು ಸಲ್ಲಿಸಿ ಇದರಲ್ಲಿ ನಿಮಗೆ ಗೊತ್ತಿದೆ ಇದು ಗಣೇಶನ ಒಂದು ಸ್ವರೂಪ ಅಂತಾನೆ ಹೇಳಲಾಗುತ್ತದೆ ಇದನ್ನು ಪ್ರಾರ್ಥನೆ ಮಾಡಿಕೊಂಡು ನೀವು ಹಣವನ್ನು ಇರುವ ಜಾಗದಲ್ಲಿ ಇಟ್ಟರೆ

ನಿಂತರು ಸಹ ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಣೆ ಆಗುತ್ತದೆ ಅಂತ ಹೇಳಲಾಗುತ್ತದೆ ನಾಲ್ಕನೆಯ ವಿಷಯ ಎಂದರೆ ನಾವು ಮಾಡುವ ತಪ್ಪು ಎಂದರೆ ದುಡ್ಡನ್ನು ಇಡಬೇಕಾದರೆ ಉಲ್ಟಾಪಲ್ಟಾ ಇಟ್ಟಿರುತ್ತಾರೆ ಹೀಗೆ ಯಾವತ್ತೂ ಇಡಬಾರದು ಇದರಿಂದ ಲಕ್ಷ್ಮಿ ಕೋಪಗೊಳ್ಳುತ್ತಾಳೆ ಅಂತ ಹೇಳಲಾಗುತ್ತದೆ ಹಾಗಾಗಿ ನೀವು ಹಣವನ್ನು ಇಡಬೇಕಾದರೆ ನೀಟಾಗಿ ಜೋಡಿಸಿಕೊಂಡು ಇಟ್ಟಿರಿ ಆದಷ್ಟು ಕ್ಲೀನಾಗಿ ಇಡೀ ಎಷ್ಟು ಕ್ಲೀನಾಗಿ ಇಡುತ್ತಿರಾ ಅಷ್ಟು ಲಕ್ಷ್ಮಿ ನಿಮ್ಮ ಹತ್ತಿರ ಇರುತ್ತಾರೆ ಅಂತ ಹೇಳಲಾಗುತ್ತದೆ ಆರನೆಯ ವಸ್ತುವಿಗೆ ಬಂದರೆ ಲಕ್ಷ್ಮಿಯ ಒಂದು ಸಣ್ಣ ಫೋಟೋವನ್ನು ನಿಮ್ಮ ಪರ್ಸಿನಲ್ಲಿ ಇಟ್ಟುಕೊಳ್ಳಬಹುದು ಇದರಿಂದ ಸಹ ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಣೆ ಆಗುತ್ತದೆ ಅಂತ ಹೇಳಲಾಗುತ್ತದೆ 7ನೆ ವಿಷಯಕ್ಕೆ ಬಂದರೆ ಈ ವಿಷಯ ಸ್ವಲ್ಪ ಸ್ಪೆಷಲ್ ಆಗಿದೆ

ಇದು ಎಫೆಕ್ಟಿವ್ ಕೂಡ ಹೌದು ಹಾಗಾಗಿ ಇದು ಮಾತ್ರ ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿ ಒಂದು ಕೆಂಪು ಕಲರ್ ಪೇಪರ್ ಅನ್ನು ತೆಗೆದುಕೊಳ್ಳಿ ನಿಮ್ಮ ಆಸೆ ಆಕಾಂಕ್ಷೆ ಏನಿದೆ ಅದನ್ನು ಬರೆದು ನೀವು ಅದನ್ನು ಕೆಂಪು ಕಲರ್ ರೇಷ್ಮೆ ದಾರದಲ್ಲಿ ಸುತ್ತಿ ನೀವು ಹಣ ಇಡುವ ಜಾಗದಲ್ಲಿ ಇದನ್ನು ಇಡಬೇಕು ಇದರಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಣೆ ಕಾಣುವುದರ ಜೊತೆಗೆ ನಿಮ್ಮ ಆಸೆ ಕೂಡ ಈಡೇರುತ್ತದೆ ಅಂತ ಹೇಳಲಾಗುತ್ತದೆ ಸ್ನೇಹಿತರೆ ನಾವು ಹೇಳಿದ ಯಾರು ವಿಷಯಗಳಲ್ಲಿ ಯಾವುದಾದರೂ ಒಂದನ್ನು ನಿಮ್ಮ ಪರ್ಸಿನಲ್ಲಿ ಇಟ್ಟುಕೊಳ್ಳಿ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave a Comment