ರಸ್ತೆಯಲ್ಲಿ ಹಣ ಸಿಕ್ಕಾಗ ದೇವರ ಹುಂಡಿಗೆ ಹಾಕದೆ ಹೀಗೆ ಮಾಡಿ

0

ನಮಸ್ಕಾರ ಸ್ನೇಹಿತರೆ ಸ್ನೇಹಿತರೆ ನಮ್ಮ ಜೀವನದಲ್ಲಿ ಹಣ ಅನ್ನುವುದು ತುಂಬಾ ಮಹತ್ವವಾದ ವಸ್ತು ಅಂತ ಹೇಳಬಹುದು ಇದನ್ನು ಸಂಪಾದಿಸುವುದಕ್ಕೆ ನಮ್ಮ ಜೀವನದಲ್ಲಿ ಸಾಕಷ್ಟು ಕಷ್ಟವನ್ನು ಪಡುತ್ತೇವೆ ಶ್ರೀಮಂತರಾಗಬೇಕು ಎಲ್ಲವನ್ನು ಪಡೆದುಕೊಳ್ಳಬೇಕು ಅಂತ ಆಸೆ ಎಲ್ಲರಿಗೂ ಇರುತ್ತೆ ಇನ್ನು ಚಾಣಕ್ಯ ನೀತಿಯಲ್ಲಿ ಆಚಾರ್ಯ ಚಾಣಕ್ಯರು ಹೇಳೋದೇನು ಗೊತ್ತಾ ಲಕ್ಷ್ಮಿ ಒಬ್ಬ ಮನುಷ್ಯನಿಗೆ ಹಣವನ್ನು ನೀಡಿ ಆ ಮನುಷ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಆ ಒಂದು ಹಣವನ್ನು ಯಾವ ರೀತಿ ಉಪಯೋಗಿಸಿಕೊಳ್ಳುತ್ತಾನೆ ಹಾಗೆ ಆ ಹಣಕ್ಕೆ ಎಷ್ಟು ಮರ್ಯಾದೆಯನ್ನು ಕೊಡ್ತಾನೆ ಇದನ್ನು ನೋಡಿ ಜೀವನಪೂರ್ತಿ ಆ ಮನುಷ್ಯನಿಗೆ ಹಣ ನೀಡಬೇಕು ಇಲ್ವೋನಮಸ್ಕಾರ ಸ್ನೇಹಿತರೆ ಸ್ನೇಹಿತರೆ ನಮ್ಮ ಜೀವನದಲ್ಲಿ ಹಣ ಅನ್ನುವುದು ತುಂಬಾ ಮಹತ್ವವಾದ ವಸ್ತು ಅಂತ ಹೇಳಬಹುದು ಇದನ್ನು ಸಂಪಾದಿಸುವುದಕ್ಕೆ ನಮ್ಮ ಜೀವನದಲ್ಲಿ ಸಾಕಷ್ಟು ಕಷ್ಟವನ್ನು ಪಡುತ್ತೇವೆ ಶ್ರೀಮಂತರಾಗಬೇಕು ಎಲ್ಲವನ್ನು ಪಡೆದುಕೊಳ್ಳಬೇಕು

ಅಂತ ಆಸೆ ಎಲ್ಲರಿಗೂ ಇರುತ್ತೆ ಇನ್ನು ಚಾಣಕ್ಯ ನೀತಿಯಲ್ಲಿ ಆಚಾರ್ಯ ಚಾಣಕ್ಯರು ಹೇಳೋದೇನು ಗೊತ್ತಾ ಲಕ್ಷ್ಮಿ ಒಬ್ಬ ಮನುಷ್ಯನಿಗೆ ಹಣವನ್ನು ನೀಡಿ ಆ ಮನುಷ ಆ ಒಂದು ಹಣವನ್ನು ಯಾವ ರೀತಿ ಉಪಯೋಗಿಸಿಕೊಳ್ಳುತ್ತಾನೆ ಹಾಗೆ ಆ ಹಣಕ್ಕೆ ಎಷ್ಟು ಮರ್ಯಾದೆಯನ್ನು ಕೊಡ್ತಾನೆ ಇದನ್ನು ನೋಡಿ ಜೀವನಪೂರ್ತಿ ಆ ಮನುಷ್ಯನಿಗೆ ಹಣ ನೀಡಬೇಕು ಇಲ್ವೋ ಅಂತ ಲಕ್ಷ್ಮಿ ನಿರ್ಧಾರ ಮಾಡುತ್ತಾರೆ

ಮಾತನ್ನು ಚಾಣಕ್ಯರು ಹೇಳಿದ್ದಾರೆ ಈ ಕಾರಣಕ್ಕಾಗಿ ಹಣಕ್ಕೆ ನಾವು ಮರ್ಯಾದೆಯನ್ನು ಕೊಡಬೇಕಾಗುತ್ತದೆ ಹಾಗೆ ನಿಮಿತ ಖರ್ಚುಗಳನ್ನು ಮಾಡಬೇಕು ಅನಗತ್ಯ ಖರ್ಚುಗಳನ್ನು ಕಡಿಮೆ ಮಾಡಬೇಕು ಜೀವನದಲ್ಲಿ ನಮ್ಮ ಖರ್ಚು ನಮ್ಮ ಆದಾಯಕ್ಕಿಂತ ಕಡಿಮೆ ಇರಬೇಕು ಇದು ನಮ್ಮ ಜೀವನಕ್ಕೆ ಒಳ್ಳೆಯದಾಗುತ್ತದೆ ನಮ್ಮ ಅನಗತ್ಯ ಕರ್ಚುಗಳು ಹೆಚ್ಚಾದಂತೆ ಯಾವತ್ತಾದರೂ ನಮ್ಮ ಜೀವನದಲ್ಲಿ ನಾವು ಅದಕ್ಕೆ ಪಡಬೇಕಾದ ಕಷ್ಟವನ್ನು ನಾವು ಯಾವತ್ತಾದರೂ ಪಡಲೇಬೇಕಾಗುತ್ತದೆ

ರಸ್ತೆಯಲ್ಲಿ ಓಡಾಡಬೇಕಾದರೆ ಸಾಕಷ್ಟು ಜನರಿಗೆ ಹಣ ಸಿಕ್ಕಿರುವ ಸಂಗತಿಗಳು ಎದುರಾಗಿವೆ ಆದರೆ ಹೀಗೆ ರಸ್ತೆಯಲ್ಲಿ ಹಣ ಸಿಕ್ಕಾಗ ನಿಮ್ಮಲ್ಲಿ ಮೂಡುವ ಮೊಟ್ಟ ಮೊದಲ ಪ್ರಶ್ನೆ ಏನೆಂದರೆ ಈ ಹಣವನ್ನು ನಾವು ಏನು ಮಾಡಬೇಕು ಎನ್ನುವ ಪ್ರಶ್ನೆ ನಿಮ್ಮಲ್ಲಿ ಮೂಡಿರುತ್ತದೆ ಸಾಕಷ್ಟು ಜನರು ಈ ಹಣವನ್ನು ದೇವರ ಹುಂಡಿಗೆ ಹಾಕುವವರು ಆದರೆ ಇನ್ನೂ ಸಾಕಷ್ಟು ಜನರು ಅಗತ್ಯ ಇರುವವರಿಗೆ ದಾನ ಮಾಡುವವರು ಇನ್ನೊಬ್ಬರು ಇನ್ನು ಕೆಲವೊಬ್ಬರು ಅದನ್ನು ತಮ್ಮ ಖರ್ಚುಗಳಿಗೆ ಬಳಸಿಕೊಳ್ಳುತ್ತಾರೆ ಆದರೆ ಶಾಸ್ತ್ರಗಳ ಪ್ರಕಾರ ರಸ್ತೆಯಲ್ಲಿ ನಮಗೆ ಈ ರೀತಿಯಾಗಿ ಹಣ ಸಿಕ್ಕರೆ ಏನು ಮಾಡಬೇಕು

ಗೊತ್ತಾ ವಿಶೇಷವಾಗಿ ರಸ್ತೆಯಲ್ಲಿ ನಿಮಗೆ ನಾಣ್ಯ ಸಿಕ್ಕರೆ ಅದನ್ನು ದೇವರ ಹುಂಡಿಗೆ ಹಾಕಬಾರದು ಮತ್ತು ಬೇರೆಯವರಿಗೆ ದಾನ ಮಾಡಬಾರದು ಯಾಕೆ ಅಂದರೆ ಇದರಿಂದ ನಿಮಗೆ ಲಕ್ಷ್ಮಿಯ ಕೃಪೆ ಸಿಕ್ಕಿದೆ ಎನ್ನುವ ಸೂಚನೆ ನಿಮಗೆ ಸಿಕ್ಕಿರುತ್ತದೆ ಈ ಕಾರಣದಿಂದಾಗಿ ಇದನ್ನು ನಿಮ್ಮ ಪರ್ಸಿನಲ್ಲಿ ಇಟ್ಟುಕೊಳ್ಳಬೇಕು ಇದನ್ನು ಎಂದಿಗೂ ಕೂಡ ಖರ್ಚು ಮಾಡದೆ ನಿಮ್ಮ ಪರ್ಸಿನಲ್ಲಿ ಇಟ್ಟುಕೊಳ್ಳಬೇಕು ಈ ರೀತಿ ಮಾಡಿದಾಗ

ನಿಮ್ಮ ಆರ್ಥಿಕ ಪರಿಸ್ಥಿತಿಯಲ್ಲಿ ವೃದ್ಧಿಯಾಗುತ್ತದೆ ಯಾವುದೇ ರೀತಿಯ ನಷ್ಟ ಬರುವುದಿಲ್ಲ ಆದರೆ ನಿಮಗೆ ವಿಶೇಷವಾಗಿ ನೋಟುಗಳು ಸಿಕ್ಕಾಗ ಅದನ್ನು ನೀವು ದೇವರ ಹುಂಡಿಗೆ ಹಾಕಬೇಕು ಅಂತ ಹೇಳಲಾಗುತ್ತದೆ ಯಾಕೆ ಅಂದರೆ ಇದು ಬೇರೆಯವರ ಪರಿಶ್ರಮದ ದುಡ್ಡಾಗಿರುತ್ತದೆ ಬೇರೆಯವರ ಕಷ್ಟ ಪಟ್ಟ ದುಡ್ಡು ನಿಮ್ಮ ದುರಾಸೆಗೆ ಬಳಸಿಕೊಳ್ಳುವುದು ತಪ್ಪಾಗಿರುತ್ತದೆ ಹಾಗಾಗಿ ಈ ದುಡ್ಡನ್ನು ಅವರಿಗೆ ತಲುಪಿಸಲು ಆಗದಿದ್ದರೆ ಇದನ್ನು ದೇವರ ಹುಂಡಿಗೆ ಹಾಕಿ ಇದನ್ನು ಬಳಸಿಕೊಂಡರೆ ನಿಮಗೆ ಒಳ್ಳೆಯದಾಗುತ್ತದೆ ಅಂದುಕೊಂಡರೆ

ಖಂಡಿತ ಒಳ್ಳೆಯದಾಗುವುದಿಲ್ಲ ಇದರಿಂದ ಕೆಟ್ಟದ್ದಾಗುತ್ತದೆ ಇದನ್ನು ತೆಗೆದುಕೊಂಡು ಹೋಗಿ ದೇವರ ಹುಂಡಿಗೆ ಹಾಕಿದರೆ ಇದರಿಂದ ನಿಮಗೆ ಯಾವುದೇ ಪಾಪ ಬರುವುದಿಲ್ಲ ಇದರಿಂದ ಸಾಕಷ್ಟು ಒಳ್ಳೆಯ ಲಾಭಗಳು ಸಿಗುತ್ತವೆ ಅಂತ ಹೇಳಬಹುದು ಇನ್ನೊಂದು ವಿಷಯ ಏನೆಂದರೆ ಕೆಲವರಿಗೆ ದೇವಸ್ಥಾನದಲ್ಲಿ ಹಣ ಸಿಗುತ್ತದೆ ಅಂದರೆ ಒಂದು ರೂಪಾಯಿ ಎರಡು ರೂಪಾಯಿ ನಾಣ್ಯ ಸಿಗುತ್ತದೆ ಹಾಗೆ ಎಷ್ಟೇ ರೂಪಾಯಿ ನಿಮಗೆ ಸಿಕ್ಕರೂ ಕೂಡ ಹೀಗೆ ಸಿಕ್ಕರೆ ಇದು ಸಾಕಷ್ಟು ಶ್ರೇಷ್ಠ ಅಂತ ಹೇಳಬಹುದು

ದೇವರ ಪ್ರಸಾದ ಅಂತ ತಿಳಿದುಕೊಂಡು ಅದನ್ನು ನೀವು ಎತ್ತಿ ಇಟ್ಟುಕೊಳ್ಳಬೇಕು ಖರ್ಚು ಮಾಡಬಾರದು ಇದನ್ನು ಖರ್ಚು ಮಾಡದೆ ನಿಮ್ಮ ವ್ಯಾಪಾರಸ್ಥಳದಲ್ಲಿ ಅಥವಾ ನಿಮ್ಮ ಪರ್ಸಿನಲ್ಲಿ ಇಟ್ಟುಕೊಂಡರೆ ಇದರಿಂದ ನಿಮಗೆ ಸಾಕಷ್ಟು ಧನ ಲಾಭವಾಗುತ್ತದೆ ನಿಮ್ಮ ಆರ್ಥಿಕ ಪರಿಸ್ಥಿತಿಯಲ್ಲಿ ವೃದ್ಧಿಯಾಗುತ್ತದೆ ಅಂತ ಹೇಳಬಹುದು ಹಾಗಾಗಿ ಮುಂದಿನ ದಿನಗಳಲ್ಲಿ ನಿಮಗೆ ಹಣ ಸಿಕ್ಕರೆ ಈ ರೀತಿ ಮಾತನ್ನು ನೆನಪಿಟ್ಟುಕೊಂಡರೆ ಒಳ್ಳೆಯದಾಗುತ್ತದೆ ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟ ಆದ್ರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಅಂತ ಲಕ್ಷ್ಮಿ ನಿರ್ಧಾರ ಮಾಡುತ್ತಾರೆ ಮಾತನ್ನು ಚಾಣಕ್ಯರು ಹೇಳಿದ್ದಾರೆ ಈ ಕಾರಣಕ್ಕಾಗಿ ಹಣಕ್ಕೆ ನಾವು ಮರ್ಯಾದೆಯನ್ನು ಕೊಡಬೇಕಾಗುತ್ತದೆ ಹಾಗೆ ನಿಮಿತ ಖರ್ಚುಗಳನ್ನು ಮಾಡಬೇಕು ಅನಗತ್ಯ ಖರ್ಚುಗಳನ್ನು ಕಡಿಮೆ ಮಾಡಬೇಕು ಜೀವನದಲ್ಲಿ ನಮ್ಮ ಖರ್ಚು ನಮ್ಮ ಆದಾಯಕ್ಕಿಂತ ಕಡಿಮೆ ಇರಬೇಕು ಇದು ನಮ್ಮ ಜೀವನಕ್ಕೆ ಒಳ್ಳೆಯದಾಗುತ್ತದೆ

ನಮ್ಮ ಅನಗತ್ಯ ಕರ್ಚುಗಳು ಹೆಚ್ಚಾದಂತೆ ಯಾವತ್ತಾದರೂ ನಮ್ಮ ಜೀವನದಲ್ಲಿ ನಾವು ಅದಕ್ಕೆ ಪಡಬೇಕಾದ ಕಷ್ಟವನ್ನು ನಾವು ಯಾವತ್ತಾದರೂ ಪಡಲೇಬೇಕಾಗುತ್ತದೆ ರಸ್ತೆಯಲ್ಲಿ ಓಡಾಡಬೇಕಾದರೆ ಸಾಕಷ್ಟು ಜನರಿಗೆ ಹಣ ಸಿಕ್ಕಿರುವ ಸಂಗತಿಗಳು ಎದುರಾಗಿವೆ ಆದರೆ ಹೀಗೆ ರಸ್ತೆಯಲ್ಲಿ ಹಣ ಸಿಕ್ಕಾಗ ನಿಮ್ಮಲ್ಲಿ ಮೂಡುವ ಮೊಟ್ಟ ಮೊದಲ ಪ್ರಶ್ನೆ ಏನೆಂದರೆ ಈ ಹಣವನ್ನು ನಾವು ಏನು ಮಾಡಬೇಕು ಎನ್ನುವ ಪ್ರಶ್ನೆ ನಿಮ್ಮಲ್ಲಿ ಮೂಡಿರುತ್ತದೆ ಸಾಕಷ್ಟು ಜನರು ಈ ಹಣವನ್ನು ದೇವರ ಹುಂಡಿಗೆ ಹಾಕುವವರು ಆದರೆ ಇನ್ನೂ ಸಾಕಷ್ಟು ಜನರು ಅಗತ್ಯ ಇರುವವರಿಗೆ ದಾನ ಮಾಡುವವರು ಇನ್ನೊಬ್ಬರು ಇನ್ನು ಕೆಲವೊಬ್ಬರು

ಅದನ್ನು ತಮ್ಮ ಖರ್ಚುಗಳಿಗೆ ಬಳಸಿಕೊಳ್ಳುತ್ತಾರೆ ಆದರೆ ಶಾಸ್ತ್ರಗಳ ಪ್ರಕಾರ ರಸ್ತೆಯಲ್ಲಿ ನಮಗೆ ಈ ರೀತಿಯಾಗಿ ಹಣ ಸಿಕ್ಕರೆ ಏನು ಮಾಡಬೇಕು ಗೊತ್ತಾ ವಿಶೇಷವಾಗಿ ರಸ್ತೆಯಲ್ಲಿ ನಿಮಗೆ ನಾಣ್ಯ ಸಿಕ್ಕರೆ ಅದನ್ನು ದೇವರ ಹುಂಡಿಗೆ ಹಾಕಬಾರದು ಮತ್ತು ಬೇರೆಯವರಿಗೆ ದಾನ ಮಾಡಬಾರದು ಯಾಕೆ ಅಂದರೆ ಇದರಿಂದ ನಿಮಗೆ ಲಕ್ಷ್ಮಿಯ ಕೃಪೆ ಸಿಕ್ಕಿದೆ ಎನ್ನುವ ಸೂಚನೆ ನಿಮಗೆ ಸಿಕ್ಕಿರುತ್ತದೆ ಈ ಕಾರಣದಿಂದಾಗಿ ಇದನ್ನು ನಿಮ್ಮ ಪರ್ಸಿನಲ್ಲಿ ಇಟ್ಟುಕೊಳ್ಳಬೇಕು ಇದನ್ನು ಎಂದಿಗೂ ಕೂಡ ಖರ್ಚು ಮಾಡದೆ ನಿಮ್ಮ ಪರ್ಸಿನಲ್ಲಿ ಇಟ್ಟುಕೊಳ್ಳಬೇಕು

ಈ ರೀತಿ ಮಾಡಿದಾಗ ನಿಮ್ಮ ಆರ್ಥಿಕ ಪರಿಸ್ಥಿತಿಯಲ್ಲಿ ವೃದ್ಧಿಯಾಗುತ್ತದೆ ಯಾವುದೇ ರೀತಿಯ ನಷ್ಟ ಬರುವುದಿಲ್ಲ ಆದರೆ ನಿಮಗೆ ವಿಶೇಷವಾಗಿ ನೋಟುಗಳು ಸಿಕ್ಕಾಗ ಅದನ್ನು ನೀವು ದೇವರ ಹುಂಡಿಗೆ ಹಾಕಬೇಕು ಅಂತ ಹೇಳಲಾಗುತ್ತದೆ ಯಾಕೆ ಅಂದರೆ ಇದು ಬೇರೆಯವರ ಪರಿಶ್ರಮದ ದುಡ್ಡಾಗಿರುತ್ತದೆ ಬೇರೆಯವರ ಕಷ್ಟ ಪಟ್ಟ ದುಡ್ಡು ನಿಮ್ಮ ದುರಾಸೆಗೆ ಬಳಸಿಕೊಳ್ಳುವುದು ತಪ್ಪಾಗಿರುತ್ತದೆ ಹಾಗಾಗಿ ಈ ದುಡ್ಡನ್ನು ಅವರಿಗೆ ತಲುಪಿಸಲು ಆಗದಿದ್ದರೆ ಇದನ್ನು ದೇವರ ಹುಂಡಿಗೆ ಹಾಕಿ ಇದನ್ನು ಬಳಸಿಕೊಂಡರೆ ನಿಮಗೆ ಒಳ್ಳೆಯದಾಗುತ್ತದೆ ಅಂದುಕೊಂಡರೆ

ಖಂಡಿತ ಒಳ್ಳೆಯದಾಗುವುದಿಲ್ಲ ಇದರಿಂದ ಕೆಟ್ಟದ್ದಾಗುತ್ತದೆ ಇದನ್ನು ತೆಗೆದುಕೊಂಡು ಹೋಗಿ ದೇವರ ಹುಂಡಿಗೆ ಹಾಕಿದರೆ ಇದರಿಂದ ನಿಮಗೆ ಯಾವುದೇ ಪಾಪ ಬರುವುದಿಲ್ಲ ಇದರಿಂದ ಸಾಕಷ್ಟು ಒಳ್ಳೆಯ ಲಾಭಗಳು ಸಿಗುತ್ತವೆ ಅಂತ ಹೇಳಬಹುದು ಇನ್ನೊಂದು ವಿಷಯ ಏನೆಂದರೆ ಕೆಲವರಿಗೆ ದೇವಸ್ಥಾನದಲ್ಲಿ ಹಣ ಸಿಗುತ್ತದೆ ಅಂದರೆ ಒಂದು ರೂಪಾಯಿ ಎರಡು ರೂಪಾಯಿ ನಾಣ್ಯ ಸಿಗುತ್ತದೆ ಹಾಗೆ ಎಷ್ಟೇ ರೂಪಾಯಿ ನಿಮಗೆ ಸಿಕ್ಕರೂ ಕೂಡ

ಹೀಗೆ ಸಿಕ್ಕರೆ ಇದು ಸಾಕಷ್ಟು ಶ್ರೇಷ್ಠ ಅಂತ ಹೇಳಬಹುದು ದೇವರ ಪ್ರಸಾದ ಅಂತ ತಿಳಿದುಕೊಂಡು ಅದನ್ನು ನೀವು ಎತ್ತಿ ಇಟ್ಟುಕೊಳ್ಳಬೇಕು ಖರ್ಚು ಮಾಡಬಾರದು ಇದನ್ನು ಖರ್ಚು ಮಾಡದೆ ನಿಮ್ಮ ವ್ಯಾಪಾರಸ್ಥಳದಲ್ಲಿ ಅಥವಾ ನಿಮ್ಮ ಪರ್ಸಿನಲ್ಲಿ ಇಟ್ಟುಕೊಂಡರೆ ಇದರಿಂದ ನಿಮಗೆ ಸಾಕಷ್ಟು ಧನ ಲಾಭವಾಗುತ್ತದೆ ನಿಮ್ಮ ಆರ್ಥಿಕ ಪರಿಸ್ಥಿತಿಯಲ್ಲಿ ವೃದ್ಧಿಯಾಗುತ್ತದೆ ಅಂತ ಹೇಳಬಹುದು ಹಾಗಾಗಿ ಮುಂದಿನ ದಿನಗಳಲ್ಲಿ ನಿಮಗೆ ಹಣ ಸಿಕ್ಕರೆ ಈ ರೀತಿ ಮಾತನ್ನು ನೆನಪಿಟ್ಟುಕೊಂಡರೆ ಒಳ್ಳೆಯದಾಗುತ್ತದೆ ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟ ಆದ್ರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.