ಸೋಮವಾರದಂದು ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ

ನಮಸ್ಕಾರ ಸ್ನೇಹಿತರೆ ನಮ್ಮ ಹಿಂದೂ ಶಾಸ್ತ್ರ ಮತ್ತು ವಾಸ್ತು ಶಾಸ್ತ್ರದ ಪ್ರಕಾರ ನಮ್ಮ ಜೀವನದಲ್ಲಿ ಯಾವುದೇ ಒಂದು ವಿಚಾರಗಳು ನಡೆದರೂ ಕೂಡ ಯಾವುದೇ ಒಂದು ಘಟನೆಗಳು ನಡೆದರೂ ಕೂಡ ನಮ್ಮ ಜೀವನಕ್ಕೆ ಹಿಂದೆ ಮಾಡಿದ ಯಾವುದಾದರೂ ಒಂದು ಪಾಪ ಆಗಲಿ ಯಾವುದಾದರೂ ಒಂದು ವಿಚಾರಕ್ಕೆ ಸಂಬಂಧಪಟ್ಟಿರುತ್ತದೆ ಅಂತ ಹೇಳಬಹುದು ಸ್ನೇಹಿತರೆ ಜನರಿಗೆ ಈ ವಿಷಯ ಗೊತ್ತಿರಬಹುದು ಅದು ಏನೆಂದರೆ ಈ ದಿನಗಳು ಏನಿದೆ ವಾರದಲ್ಲಿ ಸೋಮವಾರ ಅಥವಾ ಮಂಗಳವಾರ ಅಥವಾ ಬುದುವಾರ ಎಲ್ಲಾ ದಿನಗಳಲ್ಲೂ ಒಂದೊಂದು ದೇವರ ಶ್ರೇಷ್ಠ ದಿನ ಅಂತ ಹೇಳಲಾಗುತ್ತದೆ ಅಂದರೆ ವಿಶೇಷವಾಗಿ ಸೋಮವಾರದ ದಿನ ಶಿವನಿಗೆ ಬಲು ಪ್ರಿಯವಾದ ವಾರ ಅಂತ ಹೇಳಲಾಗುತ್ತದೆ ಇವತ್ತಿನ ಈ ಲೇಖನದ ವಿಷಯಕ್ಕೆ ಬಂದರೆ ಇವತ್ತಿನ ಲೇಖನದಲ್ಲಿ ನೀವು ವಿಶೇಷವಾಗಿ ಸೋಮವಾರದ ದಿನ ಯಾವ ಒಂದು ತಪ್ಪುಗಳನ್ನು ಮಾಡಬಾರದು ಎಂದು ಇವತ್ತಿನ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ ಹಾಗಾಗಿ ಆದಷ್ಟು ಈ ಲೇಖನವನ್ನು ಪೂರ್ತಿಯಾಗಿ ಓದಿ ಅದಕ್ಕಿಂತ ಮುಂಚೆ ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಸ್ನೇಹಿತರೆ ಇದರಲ್ಲಿ ಮೊದಲನೇದಾಗಿ ಯಾವ ಕೆಲಸವನ್ನು ಮಾಡಬೇಕು ಎನ್ನುವ ವಿಷಯಕ್ಕೆ ಬಂದರೆ ನೀವು ಶಿವನಿಗೆ ಯಾವ ಕೆಲಸಗಳು ಇಷ್ಟವಾಗುತ್ತದೆಯೋ ಅದು ಎಲ್ಲಾ ಕೆಲಸವನ್ನು ನೀವು ಮಾಡಬೇಕು ಇದರಿಂದ ನಿಮಗೆ ತುಂಬಾ ಒಳ್ಳೆಯದಾಗುತ್ತದೆ ಅಂತ ಹೇಳಬಹುದು ಸೋಮವಾರ ದಿನ ಶಿವನ ದೇವಸ್ಥಾನಕ್ಕೆ ಹೋಗಿ ಒಂದು ಚಿಕ್ಕ ಅಭಿಷೇಕ ಅಥವಾ ಅರ್ಚನೆಯನ್ನು ಮಾಡಿಸಿದರೂ ಕೂಡ ನಿಮಗೆ ತುಂಬಾ ಒಳ್ಳೆಯದಾಗುತ್ತದೆ ಅದಾದಮೇಲೆ ನಿಮ್ಮ ಕೈಲಾದಷ್ಟು ಬಿಲ್ವಪತ್ರೆ ಸಿಕ್ಕರೆ ಅದನ್ನು ತೆಗೆದುಕೊಂಡು ಹೋಗಿ ದೇವಸ್ಥಾನಕ್ಕೆ ಕೊಡುವುದರಿಂದ ಲೂ ಕೂಡ ಒಳ್ಳೆಯದಾಗುತ್ತದೆ

ಅಂತ ಹೇಳಬಹುದು ಎರಡನೆಯ ವಿಷಯಕ್ಕೆ ಬಂದರೆ ಶಿವನಿಗೆ ಬಿಳಿ ವಸ್ತುಗಳು ಅಂದರೆ ತುಂಬಾ ಇಷ್ಟ ಆಗುತ್ತದೆ ವಿಶೇಷವಾಗಿ ಹಾಲು ಮೊಸರು ಇಂತಹ ವಸ್ತುಗಳು ತುಂಬಾ ಇಷ್ಟ ಆಗುತ್ತದೆ ಅಂತ ಹೇಳಬಹುದು ಹಾಗಾಗಿ ವಿಶೇಷವಾಗಿ ನೀವು ಅಭಿಷೇಕ ಏನಾದರೂ ಮಾಡಿಸುತ್ತೀರಾ ಅಂದರೆ ಹಾಲಿನ ಅಭಿಷೇಕ ಈ ರೀತಿ ಅಭಿಷೇಕವನ್ನು ಮಾಡಿಸುವುದರಿಂದ ನಿಮಗೆ ತುಂಬಾ ಒಳ್ಳೆಯದಾಗುತ್ತದೆ ಅಂತ ಹೇಳಬಹುದು ಇದಲ್ಲದೆ ಸೋಮವಾರದ ದಿನ ಬಿಳಿ ವಸ್ತ್ರಗಳನ್ನು ಧರಿಸುವುದರಿಂದಲೂ ಕೂಡ ಒಳ್ಳೆಯದಾಗುತ್ತದೆ ಅಂತ ಹೇಳಬಹುದು ಯಾವೆಲ್ಲ ಕೆಲಸವನ್ನು ನಾವು ಮಾಡಬಾರದು ಎನ್ನುವ ವಿಷಯಕ್ಕೆ ಬಂದರೆ ಮೊದಲನೆಯದಾಗಿ ಮಾಂಸಹಾರ ಸೇವನೆ ನಿಮಗೆ ಗೊತ್ತಿರಬಹುದು ಎಲ್ಲರೂ ಕೂಡ ಆಲ್ಮೋಸ್ಟ್ ಸೋಮವಾರದ ದಿನ ತಿನ್ನುವುದಿಲ್ಲ ಆದರೆ ನೀವು ತಿನ್ನುತ್ತಾ ಇದ್ದೀರಾ

ಅಂದ್ರೆ ಯಾವುದೇ ಕಾರಣಕ್ಕೂ ತಿನ್ನಲು ಹೋಗಬೇಡಿ ಯಾಕೆ ಅಂದರೆ ಇದು ತುಂಬಾ ದೊಡ್ಡ ಪಾಪ ಅಂತ ಹೇಳಬಹುದು ಹಾಗಾಗಿ ಆದಷ್ಟು ಈ ದಿನ ನೀವು ಇಂತಹ ಆಹಾರವನ್ನು ಸೇವನೆ ಮಾಡದೇ ಇದ್ದರೆ ಒಳ್ಳೆಯದು ಹಾಗೆ ಡ್ರಿಂಕ್ಸ್ ಅನ್ನು ಕೂಡ ಮಾಡದೇ ಇದ್ದರೆ ತುಂಬಾ ಒಳ್ಳೆಯದಾಗುತ್ತದೆ ಅಂತ ಹೇಳಬಹುದು ಹಾಗೆ ಮುಂದಿನದು ಏನೆಂದರೆ ಕಪ್ಪು ಬಣ್ಣದ ವಸ್ತ್ರ ಈದಿನ ಹಾಕಬಾರದು ವಿಶೇಷವಾಗಿ ಶಿವನ ದೇವಸ್ಥಾನಕ್ಕೆ ಹೋಗುತ್ತೀರಾ ಎಂದಾಗ ಕಪ್ಪು ವಸ್ತ್ರಗಳನ್ನು ಎಂದಿಗೂ ಕೂಡ ಧರಿಸಬೇಡಿ ಮೂರನೆಯದಾಗಿ ವಿಶೇಷವಾಗಿ ಸೋಮವಾರ ದಿನ ನೀವು ಇನ್ನೊಬ್ಬರಿಗೆ ಅವಮಾನ ಮಾಡುವುದಾಗಲಿ ಅಥವಾ ಕೆಟ್ಟ ಕೆಟ್ಟ ಭಾಷೆಯನ್ನು ಯೂಸ್ ಮಾಡಿ ಬೈಯುವುದು ಆಗಲಿ ನೀವು ವಿಶೇಷವಾಗಿ ಮಾಡಬಾರದು ಇದರಿಂದ ನೀವು ಜೀವನದಲ್ಲಿ

ತುಂಬಾ ಕೆಟ್ಟ ಪರಿಸ್ಥಿತಿ ನೋಡಬೇಕಾಗುತ್ತದೆ ಅಂತ ಹೇಳಬಹುದು ಇನ್ನು ಮುಂದಿನ ದಾಗಿ ಏನು ಮಾಡುತ್ತಾರೆ ಅಂದರೆ ತುಂಬಾ ಜನ ಶಿವನ ದೇವಸ್ಥಾನಕ್ಕೆ ಹೋದರೂ ಕೂಡ ಶಿವನಿಗೆ ಪೂಜೆಯನ್ನು ಮಾಡುತ್ತಾರೆ ಶಿವನಿಗೆ ಕೈಯನ್ನು ಮುಗಿಯುತ್ತಾರೆ ಎಲ್ಲವನ್ನು ಮಾಡುತ್ತಾರೆ ಆದರೆ ಶಿವನ ಮುಂದೆ ಇರುವಂತಹ ನಂದಿಗೆ ಯಾವತ್ತೂ ಕೂಡ ಕೈಮುಗಿಯುವುದು ತುಂಬಾ ಕಮ್ಮಿ ಅಂತಾನೆ ಹೇಳಬಹುದು ಹಾಗಾಗಿ ನಂದಿಗೆ ಕೈ ಮುಗಿಯದೆ ಹಾಗೆ ಬರಬಾರದು ನೀವು ಶಿವನನ್ನು ಎಷ್ಟು ಆರಾಧಿಸುತ್ತೀರೋ ಅಷ್ಟೇ ನೀವು ನಂದಿಯನ್ನು ಕುರಿತು ಬೇಡಿಕೊಳ್ಳುವುದರಿಂದಲೂ ಕೂಡ ಒಳ್ಳೆಯ ಒಂದು ಲಾಭ ಸಿಗುತ್ತದೆ ಅಂತ ಹೇಳಬಹುದು ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave a Comment