ವೃಷಭ ರಾಶಿ ಗುಣ ಲಕ್ಷಣಗಳು, ಅದೃಷ್ಟ ಸಂಖ್ಯೆ, ದಿನ, ರತ್ನ

ನಮಸ್ಕಾರ ಸ್ನೇಹಿತರೆ ನಿಮ್ಮದು ವೃಷಭ ರಾಶಿಯೇ ಹಾಗಿದ್ದರೆ ವೃಷಭ ರಾಶಿಯವರ ಗುಣಲಕ್ಷಣ ತಿಳಿಯೋಣ ಈ ರಾಶಿಯಲ್ಲಿ ಜನಿಸಿದವರು ಸಾದಾರಣ ಏತ್ತರ ಹೊಂದಿದವರು ಆಗಿರುತ್ತಾರೆ ಹಾಗೂ ಸಾದಾರಣ ಬಣ್ಣದವರು ಆಗಿರುತ್ತಾರೆ ಸಾಮಾನ್ಯವಾಗಿ ಎಲ್ಲರಲ್ಲೂ ವಿಶ್ವಾಸ ಹೊಂದಿದವರು ಆಗಿರುತ್ತಾರೆ ಇವರು ಬಹಳ ನಂಬಿಕಸ್ತರು ಯಾವಾಗಲೂ ಉದ್ರೇಕ ಹೊಂದುವುದಿಲ್ಲ ಯಾವುದೇ ಸಂಕಲ್ಪ ಮಾಡಿದರು ಅದನ್ನು ಬದಲಾಯಿಸುವುದಿಲ್ಲ ಆಕರ್ಷಕ ವೆಕ್ತಿತ್ವ ಹೊಂದಿದವರು ಆಗಿರುತ್ತಾರೆ ಸಮಾಜ ಸೇವೆಯಲ್ಲಿ ಆಸಕ್ತಿ ಹೊಂದಿರುತ್ತಾರೆ ಮುಂದೆ ನೆಡೆಯುವುದನ್ನು ಮೊದಲೇ ಗ್ರಹಿಸುವ ಶಕ್ತಿ ಹೊಂದಿರುತ್ತಾರೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಆತ್ಮ ವಿಶ್ವಾಸ ಹೆಚ್ಚಾಗಿ ಇರುತ್ತದೆ ಎಂತಹ ಕಠಿಣ ಪರಿಸ್ಥಿರಿ ಬಂದರು ಅದನ್ನು ನಿಭಾಯಿಸುತ್ತಾರೆ ಸಮಯಕ್ಕೆ ತಕ್ಕ ಬುದ್ದಿವಂತಿಕೆ ಇಂದ ಪಾರಾಗುತ್ತಾರೆ ಕೀರ್ತಿ ಪ್ರತಿಷ್ಟೇ ಬಯಸುವವರು ಅಧಿಕ ಖರ್ಚು ಮಾಡುವವರು ಆಗಿರುತ್ತಾರೆ ಆತುರದ ನಿರ್ಧಾರ ತೆಗೆದುಕೊಳ್ಳುವರಲ್ಲ ಕೆಣಕಿದರೆ ಸೇಡು ತೀರಿಸಿ ಕೊಳ್ಳದೆ ಬಿಡುವವರಲ್ಲ ಇವರಿಗೆ ರೋಗ ಕಾಡದೆ ಬಿಡುವುದಿಲ್ಲ ಇವರ ಅದೃಷ್ಟ್ಟ ರತ್ನ ವಜ್ರ ಅದೃಸ್ಟ ಬಣ್ಣ ಬಿಳಿ ಮತ್ತು ನೀಲಿ ಅದೃಸ್ಟ ದಿನ ಶುಕ್ರವಾರ ಮತ್ತು ಶನಿವಾರ ಅದೃಸ್ಟ ದೇವತೆ ಮಹಾಲಕ್ಷ್ಮಿ

ಅದೃಸ್ಟ ಸಂಖ್ಯೆ 6ಮತ್ತು 8ಅದೃಸ್ಟ ದಿನಾಂಕ 6,15,24ಇವರ ಮಿತ್ರ ರಾಶಿ ಮಕರ ಮತ್ತು ಕುಂಭ ಶತ್ರು ರಾಶಿಗಳು ಸಿಂಹ ದನಸ್ಸು ಮೀನಾ ವೃಷಭ ರಾಶಿಯವರ ವಿಶೇಷ ಗುಣ ಏನೆಂದರೆ ಇವರು ದಯಾಮಯಿಗಳು ವೃಷಭ ರಾಶಿಯ ಅಧಿಪತಿ ಶುಕ್ರ ಶುಕ್ರನ ಮಂತ್ರವನ್ನು ಪಾಟೀಸುವುದರಿಂದ ಇವರಿಗೆ ಆರ್ಥಿಕ ಏಳಿಗೆ ಆಗುತ್ತದೆ ಶುಕ್ರನ ಮಂತ್ರ ಹೀಗಿದೆ ಓಂ ಬೃಗುಸುತಾಯ ವಿದ್ಮಯೇ ಶಿಷ್ಯ ವಸ್ಥಲಾಯ ದೀಮಹಿ ತನ್ನೋ ಶುಕ್ರ ವಸ್ತ ಯಾಮಿ ಸ್ನೇಹಿತರೆ ಮಾಹಿತಿ ಇಷ್ಟ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಷೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave a Comment